Police Bhavan Kalaburagi

Police Bhavan Kalaburagi

Monday, April 16, 2012

GULBARGA DIST REPORTED CRIME

ಕಳ್ಳತನ ಪ್ರಕರಣ:

ಪರತಬಾದ ಪೊಲೀಸ್ ಠಾಣೆ: ಶ್ರೀ ತುಕ್ಕಪ್ಪಾ ತಂದೆ ಕಲ್ಲಪ್ಪ ಕಾಳನೂರ ಸಾ|| ಪರತಬಾದ ರವರು ನನ್ನ ಹೆಂಡತಿಯಾದ ಚಂದಮ್ಮ ಇವಳು ಮೂರು (3) ತಿಂಗಳ ಹಿಂದೆ ಮೃತ ಪಟ್ಟಿದ್ದರಿಂದ ಪ್ರತಿ ತಿಂಗಳಲ್ಲಿ 2 ದಿವಸ ಮನೆ ಬಿಡುವದು ಮಾಡುತ್ತಿದ್ದೇವೆ. ದಿನಾಂಕ:14-4-2012 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಮ್ಮ ಮನೆಯರೆಲ್ಲರೂ ಕೂಡಿಕೊಂಡು ಮನೆಗೆ ಕೀಲಿ ಹಾಕಿ ಫರಹತಾಬಾದದಲ್ಲಿ ಇರುವ ನಮ್ಮ ಮಗಳು ಶಾರದಾಬಾಯಿ ಮನೆಯಲ್ಲಿ ಉಳಿದುಕೊಂಡಿರುತ್ತೇವೆ. ದಿನಾಂಕ: 16-4-2012 ರಂದು ಬೆಳಗ್ಗೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸೊಸೆಯಾದ ಶರಣಮ್ಮ ಮತ್ತು ಮಗನಾದ ಮಹಾದೇವಪ್ಪ ಎಲ್ಲರೂ ಕೂಡಿಕೊಂಡು ಮನೆಗೆ ಹೋಗಿ ನೋಡಲಾಗಿ ಮನೆ ಬಾಗಿಲು ಕೀಲಿ ಮುರಿದಿದ್ದು ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಎರಡು ಅಲಮಾರಿಗಳು ಹಾಗೂ ಸಂದೂಕಗಳ ಕೀಲಿ ಮುರಿದಿದ್ದು ಅಲಮಾರಿಯಲ್ಲಿದ್ದ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದವು, ಅಲಮಾರಿಯಲ್ಲಿಟಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಒಟ್ಟು 97,000=00 ರೂ. ಮೌಲ್ಯದು ಯಾರೋ ಕಳ್ಳರು ಮನೆಯ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 53/2012 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes

ªÀgÀ¢AiÀiÁzÀ¥ÀæPÀgÀtUÀ¼ÀÄ:-

¢£ÁAPÀ :15-04-2012 gÀAzÀÄ ¸ÁAiÀÄAPÁ® 6-30 UÀAmÉ ¸ÀĪÀiÁjUÉ AiÀÄ®è¥Àà vÀAzÉ ºÀ£ÀĪÀÄAvÀ ¸Á:PÉÆgÀªÀgÀ Nt ºÀnÖ UÁæªÀÄzÀ ªÀÄ£ÉAiÀÄ ªÀÄÄAzÉ ²æäAUÀ¥Àà vÀAzÉ ºÀ£ÀĪÀÄAvÀ ªÀ:23 eÁ:PÉÆgÀªÀgÀÄ G:ºÀtÄÚ ªÁå¥ÁgÀ ¸Á:PÉÆgÀªÀgÀ Nt ºÀnÖ UÁæªÀÄ CªÀgÀ CwÛUÉUÉ ºÀtÄÚ ªÀiÁjzÀ zÀÄqÀÄØ PÉÆqÀ®Ä ºÉÆÃVzÀÄÝ, C°èAiÉÄà EzÀÝ AiÀÄ®è¥Àà£ÀÄ PÀÄrzÀ CªÀÄ°£À°è K£À¯Éà ¸ÀÆ¼É ªÀÄUÀ£Éà CAvÁ CªÁZÀåªÁV ¨ÉÊAiÀÄÄåvÁÛ ºÀtÄÚ ªÀiÁjzÀ zÀÄqÀØ£ÀÄß £À£ÀUÉ PÉÆqÉÆÃzÀÄ ©lÄÖ £À£Àß ºÉAqÀwUÉ PÉÆqÀÄvÉÛãÀ¯Éà CAvÁ MªÀÄä¯Éà ¹nÖUÉ §AzÀÄ C°èAiÉÄà EzÀÝ MAzÀÄ PÀnÖUɬÄAzÀ vÀ¯ÉAiÀÄ §®UÀqÉ ºÉÆqÉzÀÄ ¨Ájà gÀPÀÛUÁAiÀÄUÉƽ¹zÀÄÝ, ªÀÄvÀÄÛ AiÀÄ®è¥Àà vÀAzÉ ªÀÄjAiÀÄ¥Àà ¸Á:ºÀnÖ UÁæªÀÄ §AzÀÄ PÉʬÄAzÀ qÀħâPÉÌ UÀÄ¢ÝzÀÝjAzÀ DUÀ M¼À¥ÉmÁÖVzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ UÀÄ£Éß £ÀA: 37/2012 PÀ®A. 323,324, 504 ¸À»vÀ 34 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.


 


¢£ÁAPÀ 15-04-2012 gÀAzÀÄ 5-00 ¦.JA. ¸ÀĪÀiÁjUÉ ¹AzsÀ£ÀÆgÀÄ-UÀAUÁªÀw ªÀÄÄRå gÀ¸ÉÛAiÀÄ PÉ. ºÀAa£Á¼À PÁåA¦£À vÀ¼ÀªÁgÀ §¸À¥Àà£À ªÀÄ£É ºÀwÛgÀ gÀ¸ÉÛAiÀÄ°è ±ÀgÀtAiÀÄå vÀAzÉ ²ªÀAiÀÄå, ¥Àwæ, PÉ.J¸ï.Dgï.n.¹. §¸ï £ÀA. PÉJ-37-J¥sï-315 £ÉÃzÀÝgÀ ZÁ®PÀ PÀĵÀÖV r¥ÉÆÃ. FvÀ£ÀÄ vÀ£Àß PÉ.J¸ï.Dgï.n.¹. §¸ï £ÀA. PÉJ-37-J¥sï-315 £ÉÃzÀÝ£ÀÄß ¹AzsÀ£ÀÆgÀÄ PÀqɬÄAzÀ PÁgÀlV PÀqÉUÉ CwêÉÃUÀªÁV ªÀÄvÀÄÛ ¤®ðPÀëvÀ£À¢AzÀ gÁAUï ¸ÉÊr£À°è £ÀqɹPÉÆAqÀÄ ºÉÆÃV JA. £ÁgÁAiÀÄt EªÀgÀ gÀÆ. 90,000/- UÀ¼ÀÄ ¨É¯É¨Á¼ÀĪÀ JªÉÄäUÉ lPÀÌgÀ PÉÆlÄÖ ©üêÀÄ¥Àà ZÀ®ÄªÁ¢ EªÀgÀ ªÉÆÃmÁgÀ ¸ÉÊPÀ¯ïUÉ lPÀÌgÀ PÉÆnÖzÀÝjAzÀ DvÀ£À ü PÉÊ PÁ®ÄUÀ½UÉ wêÀæ ¸ÀégÀÆ¥ÀzÀ UÁAiÀÄUÀ¼ÁVzÀÄÝ JªÉÄäAiÀÄÄ ¸ÀÞ¼ÀzÀ°èAiÉÄà ªÀÄÈvÀ¥ÀnÖgÀÄvÀÛzÉ. CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 107/2012 PÀ®A. 279,338 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¢£ÁAPÀ-15-04-12 gÀAzÀÄ 18-00 UÀAmÉUÉ eÁ®ºÀ½îAiÀÄ DAiÀÄå£À ¨Á«AiÀÄ ºÀwÛgÀ ¸Á§tÚ vÀAzÉ CªÀÄätÚ ºÁªÀÅUÀr 25 ªÀµï eÁ;- PÀÄgÀħgÀÄ ¸Á;- eÁ®ºÀ½î FvÀ£ÀÄ «£ÁPÁgÀtªÁV ©üêÀÄtÚ vÀAzÉ ªÀÄ®èdð¥Àà 27 ªÀµÀð eÁ;- DAiÀÄðgÀÄ G;- ªÉ¯ï qÀgÀÄ ¸Á;- eÁ®ºÀ½î FvÀ£ÉÆA¢UÉ dUÀ¼À ªÀiÁqÀÄwÛgÀĪÁUÀ ©r¸À®Æ ºÉÆÃzÀ EvÀgÉ E§âjUÉ ¸ÀºÀ PÉʬÄAzÀ ªÀÄvÀÄÛ PÀ°è¤AzÀ ºÉÆqÉ §qÉ ªÀiÁr ©üêÀÄtÚ¤UÉ ¸ÀºÀ ªÉÄÊ PÉÊ ºÉÆqÉzÀÄ DªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ UÀÄ£Éß £ÀA: 36/2011 PÀ®A-323 324 504 506 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÉ

²æêÀÄw ±ÀºÀ£Áeï ¨ÉÃUÀA UÀAqÀ ºÀĸÉìãï¨ÁµÁ, 25 ªÀµÀð ¸Á: d£ÀvÁ PÁ¯ÉÆä D±Á¥ÀÄgÀ gÉÆÃqï gÁAiÀÄZÀÆgÀÄ FPÉAiÀÄÄ FUÉÎ 4 ªÀµÀðUÀ¼À »AzÉ ºÀĸÉìãï¨ÁµÁ vÀAzÉ ¸ÉÊAiÀÄzïSÁeÁ ªÀAiÀiÁ:30 ªÀµÀð G:SÁ¸ÀV qÉæöʪÀgï FvÀ£ÉÆA¢UÉ ªÀÄzÀĪÉAiÀiÁVzÀÄÝ, ªÀÄzÀĪÉAiÀiÁzÀ ªÉÄÃ¯É 1 wAUÀ¼À vÀ£ÀPÀ vÀ£Àß UÀAqÀ£À ªÀÄ£ÉAiÀĪÀgÀÄ ZÉ£ÁßV £ÉÆÃrPÉÆArzÀÄÝ, £ÀAvÀgÀ §gÀħgÀÄvÁÛ vÀ£Àß ªÉÄÃ¯É ¤Ã£ÀÄ ¨ÉÃgÉAiÀĪÀgÀ£ÀÄß £ÉÆÃqÀÄwÛzÀÝAiÀiÁ CAvÁ ¸ÀA±ÀAiÀÄ¥ÀlÄÖ ¢£Á®Ä DPÉAiÀÄ UÀAqÀ ªÀÄvÀÄÛ UÀAqÀ£À ªÀÄ£ÉAiÀĪÀgÀÄ vÀ£ÀUÉ ªÀiÁ£À¹PÀ, zÉÊ» »A¸É PÉÆqÀÄvÁÛ §A¢zÀÝgÀÄ. ¢£ÁAPÀ:12-04-2012 gÀAzÀÄ ¸ÀAeÉ 5-00 UÀAmÉUÉ vÀ£Àß UÀAqÀ£À ªÀÄ£ÉAiÀÄ°èzÁÝUÀ, vÀ£Àß UÀAqÀ ªÀÄvÀÄÛ UÀAqÀ£À ªÀÄ£ÉAiÀĪÀgÀÄ MlÄÖ 5 d£ÀgÀÄ ¸ÉÃj vÀ£ÀUÉ ¤Ã£ÀÄ ¨ÉÃgÉAiÀĪÀgÀ£ÀÄß £ÉÆÃqÀÄwÛzÀÄÝ, ¤Ã£ÀÄ ªÀÄ£É ©lÄÖ ºÉÆÃUÀÄ CAvÁ JµÀÄÖ ¸À® ºÉýzÀgÀÆ ºÉÆÃUÀÄwÛ¯Áè CAvÁ CªÁZÀå ±À§ÝUÀ½AzÀ ¨ÉÊzÀÄ, £ÀªÀÄä ªÀÄ£É ©lÄÖ ºÉÆÃUÀ°¯ÁèªÉAzÀgÉ ¤£ÀߣÀÄß fêÀ ¸À»vÀ ©qÀĪÀÅ¢¯Áè CAvÁ CAzÀÄ J®ègÀÆ vÀ£ÀUÉ PÉÊUÀ½AzÀ ºÉÆqɧqÉ ªÀiÁr, ªÀģɬÄAzÀ ºÉÆgÀUÉ ºÁQzÀÄÝ, £ÀAvÀgÀ vÁ£ÀÄ C°èAzÀ vÀªÀÄä vÀªÀgÀÄ ªÀÄ£ÉAiÀiÁzÀ AiÀÄgÀUÉÃgÁPÉÌ ºÉÆÃV vÀªÀÄä vÁ¬Ä, CtÚ£ÀªÀjUÉ w½¹ £ÀAvÀgÀ ¢£ÁAPÀ:15-04-12 gÀAzÀÄ ¸ÀzÀjAiÀĪÀgÀ ªÉÄÃ¯É zÀÆgÀÄ PÉÆlÖ ªÉÄÃgÉUÉ gÁAiÀÄZÀÆgÀÄ ¥À²ÑªÀÄ ¥Éưøï oÁuÉ UÀÄ£Éß £ÀA: 34 /2012 PÀ®A. 498 (J), 323, 504, 506 ¸À»vÀ 34 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

²æà J. £ÀgÀ¸ÀAiÀÄå vÀAzÉ gÀvÀßAiÀÄå ªÀAiÀiÁ:39 ªÀµÀð eÁ:ªÉʱÀå ¸Á:ªÀiÁzsÀªÀgÀA ºÁ.ªÀ.J¯ï.©.J¸ï.£ÀUÀgÀ gÁAiÀÄZÀÆgÀÄEªÀgÀ ªÀÄUÀ J.d£ÁzsÀð£À EvÀ£ÀÄ ºÉZï.PÉ.E.J¸ï.J¯ï.J£ï.¥Á¯ïmÉQßPÀ¯ï PÁ¯ÉÃeï AiÀÄgÀªÀÄgÀ¸ï£À°è r¥ÉÆèêÀiÁ ¹«¯ï 1 £Éà ªÀµÀðzÀ°è «zsÁå¨Áå¸À ªÀiÁqÀÄwÛzÀÄÝ, ¢£ÁAPÀ:03-04-12 gÀAzÀÄ ¨É¼ÀUÉÎ 0730 UÀAmÉ ¸ÀĪÀiÁjUÉ vÁ£ÀÄ PÁ¯ÉÃfUÉ ºÉÆÃUÀÄvÉÛãÉ. CAvÁ ºÉý ºÉÆÃzÀªÀ£ÀÄ E°èAiÀĪÀgÉUÉ §gÀ¯ÁgÀzÉà PÁuÉAiÀiÁVzÀÄÝ EgÀÄvÀÛzÉ. CAvÁ ¢£ÁAPÀ: 16.04.2012 gÀAzÀÄ PÉÆlÖ ¦üAiÀiÁ𢠪ÉÄðAzÀ ªÀiÁPÉðmïAiÀiÁqÀð ¥Éưøï oÁuÉ gÁAiÀÄZÀÆgÀÄ UÀÄ£Éß £ÀA:26/2012 PÀ®A: ªÀÄ£ÀĵÀå PÁuÉ £ÉÃzÀÝgÀ ¥ÀæPÁgÀ ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


 

¸ÀÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.04.2012 gÀAzÀÄ 136 ¥ÀæPÀgÀtUÀ¼À£ÀÄß ¥ÀvÉÛ ªÀiÁr 24,900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE - 16-04-2012

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-04-2012


ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 82/12 ಕಲಂ 279, 338 ಐಪಿಸಿ :-


ದಿನಾಂಕ 15/04/2012 ರಂದು 12:30 ಗಂಟೆಗೆ ಆರೋಪಿ ವಿಠ್ಠಲರಾವ ತಂದೆ ಭಿಮಣ್ಣಾ ಮಯನಾಳಕರ ಸಾ: ಮುಲ್ತಾನಿ ಕಾಲೋನಿ ಬೀದರ ರವರು ತನ್ನ ಮೋಟಾರ ಸೈಕಲ ನಂ ಕೆಎ27ಹೆಚ್-9623 ನೇದ್ದರ ಮೇಲೆ ಬೀದರ ಅಂಬೇಡ್ಕರ ವೃತ್ತದ ಕಡೆಯಿಂದ ಸಿದ್ಧಾರ್ಥ ಕಾಲೇಜ ಕಡೆಗೆ ತನ್ನ ಮೋಟಾರ ಸೈಕಲನ್ನು ವೇಗವಾಗಿ ಹಾಗೂ ಅಜಾಗೂರುಕತೆಯಿಂದ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಜನವಾಡ ರೋಡ ಹತ್ತಿರ ಇರುವ ಮೇಟ್ರಿಕ ಪೂರ್ವ ಬಾಲಕರ ವಸತಿ ಗೃಹದ ಹತ್ತಿರ ಇರುವ ಡಿವೈಡರಿಗೆ ಡಿಕ್ಕಿ ಹೊಡೆದು ತನ್ನಿಂದ ತಾನೆ ಕೇಳಗೆ ಬಿದ್ದು ಪ್ರಯುಕ್ತ ಆರೋಪಿಗೆ ನಡುತಲೆಯಲ್ಲಿ ಭಾರಿ ರಕ್ತಗಾಯ ಮತ್ತು ಬಲಕಾಲಿನ ಮೋಳಕಾಲಿಗೆ ರಕ್ತ ಗಾಯವಾಗಿರುತ್ತದೆ. ಅಂತ ಆರೋಪಿಯ ಅಣ್ಣನಾದ ಶ್ರೀ ತುಕಾರಾಮ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಹುಲಸೂರ ಪೊಲೀಸ್ ಠಾಣೆ ಗುನ್ನೆ ನಂ. 99/12 ಕಲಂ 454, 380 ಐಪಿಸಿ :-


ದಿನಾಂಕ 15/04/2012 ರಂದು 1800 ಗಂಟೆಗೆ ಫಿರ್ಯಾದಿರಮೇಶ ತಂದೆ ಬಾಬುರಾವ ಹಾರಕೂಡೆ ವಯ: 45 ವರ್ಷ ಜಾ: ಲಿಂಗಾಯತ ಉ: ವೇಟರನರಿ ಇನ್ಸಪೇಕ್ಟರ ಸಾ: ಹುಲಸೂರ ರವರು ಠಾಣೆಗೆ ಹಾಜರಾಗಿ ತನ್ನ ಲಿಖಿತ ಫಿರ್ಯಾದಿ ಅಜರ ಸಲ್ಲಿಸಿದ ಸಾರಾಂಶವೆನೆಂದರೆ ದಿ: 15/04/2012 ರಂದು ಸೋದರ ಸೊಸೆಯ ಲಗ್ನವಿದ್ದ ಕಾರಣ ಮನೆಯ ಬಾಗಿಲಿಗೆ ಬೀಗ ಹಾಕಿ ಅಲ್ಲಿಯೇ ಇದ್ದ ಗಣೇಶ ಮೂತರ್ಿಯ ಬಳಿ ಇಟ್ಟು ಮಧ್ಯಾಹ್ನ 1200 ಗಂಟೆಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ 1430 ಗಂಟೆಗೆ ಮನೆಗೆ ಹೋಗಿ ಬೀಗ ತೆಗೆದು ನೋಡಲು ಒಳಗಡೆ ಇದ್ದ ಅಲಮಾರಿ ನೋಡಲಾಗಿ ಅಲಮಾರಿ ಕೀಲಿ ಮುರಿದ ಒಳಗಡೆ ಇಟ್ಟಿದ್ದ 1) 5 ಗ್ರಾಂ ಬಂಗಾರದ 5 ಸುತ್ತೂಂಗುರ ಅ.ಕಿ 50,000/-ರೂ. 2) 1 ಬಂಗಾರದ ಹರಳಿನ ಉಂಗುರ ಅ.ಕಿ 10,000/-ರೂ 3) 1 ಜೊತೆ ಬಂಗಾರದ ಝೂಮಕಾ ಅ.ಕಿ 10,000/-ರೂ. 4) 1 ಜೊತೆ ಬಂಗಾರದ ಲಟ್ಕನ್ ಅ.ಕಿ 3,000/-ರೂ 5) 3 ಜೊತೆ ಬೆಳ್ಳಿ ಚೈನ್ ಅ.ಕಿ 2,000/- 6) 1 ಬೆಳ್ಳಿ ಕುಂಕುಮ ಡಬ್ಬಿ ಅ.ಕಿ 1,50/- ರೂ 7) 1 ನೋಕಿಯಾ ಮೊಬೈಲ್ ಫೋನ್ ಅ.ಕಿ 13,00/-ರೂ - ಒಟ್ಟು =79,450/- ರೂ ಸಾಮಾನುಗಳು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 77/12 ಕಲಂ 457,380 ಐಪಿಸಿ :-


ದಿನಾಂಕ 15-04-2012 ರಂದು 1000 ಗಂಟೆಗೆ ಫಿರ್ಯಾದಿವಿನೋದ ಕುಮಾರ ತಂದೆ ಘಾಳೆಪ್ಪಾ ಬಾಗಲೆ ವಯ 33 ವರ್ಷ ಜಾತಿ ಲಿಂಗಾಯತ ಉ ಖಾಸಗಿ ಕೆಲಸ ಸಾ: ನೌಬಾದ ಬೀದರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 14-04-2012 ರಂದು ರಾತ್ರಿ 1200 ಗಂಟೆಗೆಯ ವರೆಗೆ ಮನೆಯಲ್ಲಿ ಎಲ್ಲಾರೂ ಎಚ್ಚರವಿದ್ದು, ದಿನಾಂಕ 15-04-2012 ರಂದು ರಾತ್ರೀ ಬಾಗಿಲು ಮುಚ್ಚಿಕೊಂಡು ಮಲಗಿಕೊಂಡಿದ್ದಾಗ ಫಿಯರ್ಾದಿಯ ಅತ್ತಿಗೆಯಾದ ಚಂದ್ರಕಲಾ ಗಂಡ ದಿ. ವಿಜಯಕುಮಾರ ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗಳು ಇದ್ದು ಇವರು ಸಹ ನಮ್ಮ ಮನೆಯ ಮೇಲ ಛಾವಣಿಯಲ್ಲಿ ಮಲಗಿರುತ್ತಾರೆ. ಅಣ್ಣನ ಮಗಳಾದ ಪ್ರಿಯಾಂಕ ಇವಳು ಲಗ್ನಕ್ಕೆ ಬಂದಿದ್ದು ಇವಳ ಮುಂದೆ ಮದುವೆಗೋಸ್ಕರ ನಾವೆಲ್ಲಾರೂ ಮುಂಚಿತವಾಗಿ ಬಂಗಾರದ ಅಭರಣಗಳು ಸ್ವಲ್ಪ ಸ್ವಲ್ಪ ಖರೀದಿ ಮಾಡಿಕೊಂಡು ಇಟ್ಟಿರುತ್ತೇವೆ. ಎಂದಿನಂತೆ ಬೆಳ್ಳಿಗೆ 0415 ಗಂಟೆಗೆ ಎದ್ದು ನೋಡಲು ರೂಮಿನ ಬಾಗಿಲು ಕೀಲಿ ಮುರಿದು ಒಳಗಡೆ ಯಾರೋ ಅಪರಿಚಿತ ಕಳ್ಳರು ಪ್ರವೇಶ ಮಾಡಿ ರೂಮಿನಲ್ಲಿದ್ದ ಒಂದು ಅಲ್ಮಾರ ಒಡೆದು 1 ಬಂಗಾರದ ಚೈನು 25 ಗ್ರಾಂ ಅ.ಕಿ 62,500/- ರೂ 2] 1 ಬಂಗಾರದ ಸುತ್ತುಂಗರ 8 ಗ್ರಾಂ ಅ.ಕಿ 20,000/- ರೂ 3] 1 ಬಂಗಾರದ ಸುತ್ತುಂಗರ 10 ಗ್ರಾಂ ಅ.ಕಿ 25,000/- ರೂ 4] ಬಂಗಾರದ ಸುತ್ತುಂಗರ 6 ಗ್ರಾಂ ಅ.ಕಿ 15,000/- 5] ಸೆಟಗೇನ ರೂಪ 1 ಗ್ರಾಂ ಅ.ಕಿ 2500/- ರೂ 6] 1 ,ಬಂಗಾರದ ಸುತ್ತುಂಗರ 1 ಗ್ರಾಂ ಅ.ಕಿ 2500/- ರೂ 7] 4 ಬಂಗಾರದ ಗೊಂಡ 4 ಗ್ರಾಂ ಅ.ಕಿ 10,000/- 8] ಬಂಗಾರದ ಝಮಕಾ 2 ಜೊತೆ 14 ಗ್ರಾಂ ಅ.ಕಿ 35,000/- ಹೇಗೆ ಒಟ್ಟು 1,72,500/- ಬೆಲೆ ಬಾಳುವ ಬಂಗಾರದ ಅಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


GULBARGA DIST REPORTED CRIMES

ಜೂಜಾಟ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ. 15-4-2012 ರಂದು ಮಧ್ಯಾಹ್ನ ತಾಜಸುಲ್ತಾನಪೂರ ಗ್ರಾಮ ಸೀಮಾಂತರದ ರಾಜು ನಂದಗಾವ್ ಇವರ ಹೊಲದ ಬೇವಿನ ಗಿಡದ ಕೆಳಗಡೆ ಮಹೇಂದ್ರ ತಂದೆ ಆನಂದಪ್ಪಾ ಅಟ್ಟೂರ , ದರ್ಮಣ್ಣ ತಂದೆ ಮರಪ್ಪಾ ಕುಮಸಿ , ರಾಜು ತಂದೆ ಬಾಬುರಾವ ಸುಲ್ತಾನಪೂರ, ಅಂಬರಾಯ ತಂದೆ ಹಣಮಂತರಾಯ ಸುಲ್ತಾನಪೂರ, ಮತ್ತು ಶರಣಪ್ಪಾ ತಂದೆ ಪೀರಪ್ಪಾ ಸುಲ್ತಾನಪೂರ ರವರು ಅಂದರ ಬಾಹರ ಇಸ್ಪೇಟ ಆಡುತ್ತಿರುವಾಗ ಪಂಚರ ಸಮಕ್ಷಮ ಪಿ.ಎಸ.ಐ ಪ್ರದೀಪ ಕೊಳ್ಳಾ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದಲ್ಲಿ ತೊಡಗಿಸಿದ ಹಣ 1935/- ರೂ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 113/2012 ಕಲಂ. 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 15-04-12 ರಂದು ಸಾಯಂಕಾಲ ಸುಮಾರಿಗೆ ಸೈಯ್ಯದ ಚಿಂಚೋಳಿ ಸೀಮೆಯಲ್ಲಿ ಬರುವ ಶರಣಪ್ಪ ಹೋಳಕುಂದಿ ಇವರ ಹೊಲದಲ್ಲಿ ಶರಣಬಸಪ್ಪಾ ತಂದೆ ನಾಗೇಂದ್ರ ಅಣಕಲ್ ಸಾ|| ಬ್ಯಾಂಕ ಕಾಲೋನಿ , ಪ್ರವೀಣ ತಂದೆ ಗಜಾನನ ಲುಮಟೆ ಸಾ|| ಶಹಾ ಬಜಾರ, ಮಹೇಶ ತಂದೆ ದತ್ತಾತ್ರೆಯ ಪಿಂಪಳೆ ಸಾ|| ಶಹಾ ಬಜಾರ, ಮಂಜು @ ಮಂಜುನಾಥ ತಂದೆ ಮಲ್ಲಣ್ಣ ಪಾಟೀಲ ಸಾ|| ಶಹಾ ಬಜಾರ , ಅವಿನಾಶ ತಂದೆ ಅಂಬದಾಸ ಸಾ|| ಶಹಾಬಜಾರ, ಪ್ರಶಾಂತ ತಂದೆ ಶರಣಪ್ಪಾ ದಂಡಪಗೊಳ, ವಿನಾಯಕ ತಂದೆ ವಿಠಲ್ ಶಾಲಗಾರ ಮತ್ತು ಕಿರಣ ತಂದೆ ಶಂಕರ ಬೇಲಿ ಸಾ|| ಶಹಾಬಜಾರ ರವರು ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಡಿ.ಎಸ್.ಪಿ.ಗ್ರಾಮಾಂತರ ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮತ್ತು ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿ.ಎಸ.ಐ ಗ್ರಾಮೀಣ ಠಾಣೆ ರವರು ಮತ್ತು ಠಾಣೆಯ ಸಿಬ್ಬಂದಿಯವರು ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 3070/- ರೂ. ಮತ್ತು ಇಸ್ಪೇಟ ಎಲೆಗಳು ಜಪ್ತ ಮಾಡಿಕೊಂಡಿದ್ದರ ಮೇರೆಗೆ ಠಾಣೆ ಗುನ್ನೆ ನಂ: 114/2012 ಕಲಂ.87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.