Police Bhavan Kalaburagi

Police Bhavan Kalaburagi

Thursday, November 8, 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಹಣಮಂತರಾಯ ತಂದೆ ಗೋಪಾಲ ಗೊಳಕರ  ಸಾ:ಮೇಲಿನಕೇರಿ ಜಗತ ಗುಲಬರ್ಗಾ  ರವರು   ನಾನು ದಿನನಿತ್ಯದಂತೆ ದಿನಾಂಕ 07-11-12 ರಂದು ನಮ್ಮ ಮಾಲೀಕರ ಅಂಗಡಿಗೆ ಕೆಲಸಕ್ಕೆ ಮೋಟಾರ ಸೈಕಲ ನಂ ಕೆಎ-22 ಇಪಿ-6177 ರ ಮೇಲೆ ಮಿಲನ ಚೌಕದಿಂದ ತಿರಂದಾಜ ಮುಖಾಂತರ ಬರುವಾಗ ಕಮಲಾಪೂರ ಬಿಲ್ಡಿಂಗ ಎದರು ರೋಡಿನ ಮೇಲೆ ಮೋಟಾರ ಸೈಕಲ ನಂ:ಕೆಎ-32 ಎಸ್-6266 ನೇದ್ದರ ಸವಾರ  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಡಿಕ್ಕಿ ಪಡಿಸಿದ  ಮೋಟಾರ ಸೈಕಲ ಸವಾರ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 112/12  ಕಲಂ: 279,337 ಐ.ಪಿ.ಸಿ sss ಸಂ 187 ಐ,ಎಮ್,ವಿ ಆಕ್ಟ   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.           

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 08-11-2012.

 
ಸಂತಪೂರ ಪೊಲೀಸ್ ಠಾಣೆ ಗುನ್ನೆ ನಂ. 84/12 ಕಲಂ 279, 337 ಐಪಿಸಿ :-


ದಿನಾಂಕ 07-11-2012 ರಂದು ಫಿರ್ಯಾಧಿ ಶ್ರೀಮತಿ ಕಮಳಮ್ಮಾ ಗಂಡ ಶರಣಪ್ಪಾ ಬಿರಾದಾರ ಸಾ: ಶಹಾಪೂರ ತಾ// ಜಿ// ಬೀದರ ºÁUÀÆ ಶಿಲ್ಪಾ ತಂದೆ ದೇವಿದಾಸ, ದೇವಿದಾಸ ತಂದೆ ಬಸಪ್ಪಾ, ಗುಂಡಮ್ಮಾ ಗಂಡ ಚಂದ್ರಪ್ಪಾ, ಇಂದುಮತಿ ಗಂಡ ರಾಜಪ್ಪಾ, ನರಸಪ್ಪಾ ತಂದೆ ಮಾದಗೊಂಡ, ಸಲಾಂಬೀ ಗಂಡ ಜಬ್ಬಾರ ಹಾಗೂ ಗನಿಮಿಯ್ಯಾ ತಂದೆ ಜಬ್ಬಾರ ಸಾ: ಎಲ್ಲರೂ ಗಡಿಕುಶನೂರ ಎಲ್ಲರೂ ಗಡಿಕುಶನೂರದಿಂದ ಬೀದರಕ್ಕೆ ಬರಲು 1100 ಗಂಟೆ ಸುಮಾರಿಗೆ ಟಾಟಾ ಮ್ಯಾಜೀಕ ನಂ, ಕೆಎ-56/0335 ನೇದರಲ್ಲಿ ಕುಳಿತು  ಸದರಿ ವಾಹನದಲ್ಲಿ ಕುಳಿತು ಬರುತ್ತಿದ್ದಾಗ  ವಡಗಾಂವ ಕೌಠಾ ರೋಡಿನ ಮೇಲೆ ಪಾಶಾಪೂರ ಕ್ರಾಸ ದಾಟಿ ನಾಗಶೆಟ್ಟಿ ಪಾಶಾಪೂರ ರವರ ಹೋಲದ ಹತ್ತಿರ ಬಂದಾಗ ಸದರಿ ಟಾಟಾ ಮ್ಯಾಜೀಕ ಚಾಲಕ ರವಿ ತಂದೆ ಕಾಮಶೆಟ್ಟಿ ಬಿರಾದಾರ ಸಾ: ಪಾಶಾಪೂರ ಇತನ್ನು ತನ್ನ ವಾಹನ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಟಾಟಾ ಮ್ಯಾಜೀಕ ಪಲ್ಟಿ ಮಾಡಿರುತ್ತಾನೆ. ಇದರಿಂದ   ಫಿರ್ಯಾದಿ ಹಣೆಗೆ, ಎಡಗಣ್ಣಿನ ಹತ್ತಿರ ಮತ್ತು ವಾಹನದಲ್ಲಿ ಕೂಳಿತಿರುವ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಖಟಕಚಿಂಚೋಳ್ಳಿ ಪೊಲೀಸ್ ಠಾಣೆ ಗುನ್ನೆ ನಂ.  97/2012 PÀ®A-304[J] L¦¹ :-

ದಿನಾಂಕ : 8/11/12 ರಂದು 0600 ಗಂಟೆಗೆ ಫಿರ್ಯಾದಿ ಶ್ರೀಮತಿ ಪದ್ಮಾವತಿ ಗಂಡ ದಿವಗಂತ ಹುಲೆಪ್ಪಾ ನಿರ್ಗುಣೆ ಸಾ-ಕುಂಟೆ ಸಿರ್ಸಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ-7/11/12 ರಂದು ಮುಂಜಾನೆ 0800 ಗಂಟೆಗೆ ದಾಡಗಿ ಗ್ರಾಂ. ಪಂಚಾಯತ ವತಿಯಿಂದ ವಿದ್ಯೂತ್ ಕಂಬಗಳಿಗೆ ಬಲ್ಬಗಳು ಹಾಕುವ ಕೆಲಸ ಇದೆ ಅಂತ ನನ್ನ ಗಂಡನಿಗೆ ಮತ್ತು ನಮ್ಮೂರ ಮಲ್ಲಿಕಾರ್ಜುನ ತಂದೆ ಭೀಮಣ್ಣಾ ಮಚಕೂರಿ ಇವರಿಬ್ಬರಿಗೂ ಪಂಚಾಯತ ಅಭಿವ್ರಧ್ದಿ ಅಧಿಕಾರಿಯವರು 1500/- ರೂಪಾಯಿ ಕೂಡುತ್ತೇನೆಂದು ಕರೆದುಕೊಂಡು ಹೋಗಿರುತ್ತಾರೆ. ಅವರ ಹೇಳೀಕೆಯ ಮೇರೆಗೆ ಫಿರ್ಯಾದಿಗಂಡ ಮತ್ತು ಮಲ್ಲಿಕಾರ್ಜುನ ಸಾ-ಕುಂಟೆ ಸಿರ್ಸಿ ಇವರಿಬ್ಬರು ದಾಡಗಿ ಗ್ರಾಮಕ್ಕೆ ಹೋಗಿ 70 ಕಂಬಗಳಿಗೆ ಬಲ್ಬ ಹಾಕುವ ವೇಳೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಫಿರ್ಯಾದಿ ಗಂಡ  ಕಂಬದ ಮೇಲಿಂದ  ಮರಣ ಹೊಂದಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

ಹುಮನಾಬಾದ ಠಾಣೆ ಗುನ್ನೆ ನಂ. 138/12 ಕಲಂ 341, 504, 302 ಜೊತೆ 34 ಐಪಿಸಿ :-

ದಿನಾಂಕ: 08-11-12 ರಂದು 07-30 ಗಂಟೆಗೆ ಫಿರ್ಯಾದಿ ಶ್ರೀ. ಮುಕೇಶ ತಂದೆ ಬಿಂದಾಮಜಿ ವಯ: 25ವರ್ಷ, ರವರು ನೀಡಿದ ದೂರಿನ ಸಾರಾಂಶವೆನಂದರೆ ದಿ: 07-11-2012 ರಂದು ಲಕ್ಕಿಮಾಜಿ ತಂದೆ ಹರಿಮಾಜಿ, ರಾಜು ಮಾಜಿ ತಂದೆ ರಾಮಧಾರಿ ಮಾಜಿ,  ರಾಜಕುಮಾರ ತಂದೆ ಚಂದ್ರಿಕಾಮಾಜಿ, ಟೀಮಲ್ ಮಾಜಿ ತಂದೆ ರಾಮನಾಥ ಮಾಜಿ ಸಾ: ಬವಲವಾಠರ್  ಬಿಹಾರ ಕುಪೇಂದ್ರ ಪಟೇಲ್ ತಂದೆ ದ್ರಾರಿಕಾ ಪಟೇಲ್, ಜಿತ್ತೇಂದ್ರಪಟೆಲ್, ಬಾಸದೇವ ಹೀಗೆ ಎಲ್ಲರು  ಪೌಲ್ಟ್ರಿ ಫಾರ್ಮನಲ್ಲಿ ಕೆಲಸಮಾಡಿ ಸಾಯಂಕಾಲ 6 ಗಂಟೆಗೆ  ತಮ್ಮ ರೂಮಿಗೆ ಹೋದಾಗ ಲಕ್ಕಿಮಾಜಿ ಇವರು ಮೋಟ್ಟೆ ಕುದಿಸಿ ಅನ್ನಸಾರು ಮಾಡಿದನು. ರಾತ್ರಿ ಅಂದಾಜು 8 ಗಂಟೆಗೆ ಟಿಮಲ್ ಇವರನು ಲಕ್ಕಿಮಾಜಿಗೆ  ಅವಾಚ್ಯವಾಗಿ ಬೈದು ಮುಜಕೊ ಅಂಡಾ ನಹಿ ದಿಯಾ ಅಂತಾ ಬೈದಿದ್ದಕ್ಕೆ  ಲಕ್ಕಿಮಾಜಿ ಮತ್ತು ಅವನ ನಡುವೆ ತಕರಾರಾಗಿ ರಾತ್ರಿ  ಅಂದಾಜು 9 ಗಂಟೆಗೆ ಬಾಸದೇವ ಇವರು ಕೈಯಲ್ಲಿ ತರಕಾರಿ ಕಟ್ ಮಾಡು ಒಂದು ಚಾಕುವಿನಿಂದ ಎಡಗಡೆ ಎದೆಯಲ್ಲಿ ತಿವಿದು ಭಾರಿ ರಕ್ತಗಾಯಗೋಳಿಗೆ ಕೊಲೆªÀiÁrರುತ್ತಾನೆ ಅಂತಾ ದಿ:08-11-2012 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬೀದರ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್. ನಂ. 05/2012 ಕಲಂ 174  ಸಿ.ಅರ್.ಪಿ.ಸಿ. 

ದಿನಾಂಕ: 07-11-2012 ರಂದು ಅಷ್ಟೂರ ಗ್ರಾಮದಲ್ಲಿ ಫಿರ್ಯಾದಿ ಶಶಿಕಲಾ ರವರ ಗಂಡನಾದ ಅಶೋಕ ಇತನು 4 ವರ್ಷಗಳಿಂದ ಹೊಟ್ಟೆ ಬೇನೆ ಇದ್ದು ಖಾಸಗಿ ಮತ್ತು ಸರಕಾರಿ ಇಲಾಜು ಮಾಡಿಸಿದರೂ ಕಡಿಮೆಯಾಗದ ಕಾರಣ ದಿನಾಂಕ 06/11/12 ರಂದು ಕೂಡ ಹೊಟ್ಟೆ ಬೇನೆಯಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/11/2012 ರಂದು 0030 ಗಂಟೆಯಿಂದ 0530 ಗಂಟೆಯವರೆಗಿನ ಅವಧಿಯಲ್ಲಿ. ತನ್ನ ಮನೆಯಲ್ಲಿ ದೇವರ ಕೊಣೆಯಲ್ಲಿ ತಗಡದ ದಂಟಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಫಿರ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಸಿ.ಆರ್. ನಂ. 155/2012,  ಕಲಂ 20(ಬಿ). ಎನ್.ಡಿ.ಪಿ.ಎಸ್. ಕಾಯ್ದೆ :-

ದಿನಾಂಕ 07/11/2012 ರಂದು ಯಾರೋ ಒಬ್ಬ ಮಹಿಳೆ ಎರಡು ಬ್ಯಾಗಗಳಲ್ಲಿ ಅನಧಿಕೃತವಾಗಿ ಗಾಂಜಾವನ್ನು ತುಂಬಿಕೊಂಡು ಮಾರಾಟ ಮಾಡುವ ಕುರಿತು ಮಹಾರಾಷ್ಟ್ರ ರಾಜ್ಯದ ಮುಂಬಯಿಗೆ ಹೋಗಲು ಸಸ್ತಾಪೂರ ಬಂಗ್ಲಾದ ಮೇಲೆ ನಿಂತಿರುತ್ತಾಳೆ ಎಂಬ ಖಚಿತ ಬಾತ್ಮಿ ಮೆರೆಗೆ ಶಿರೋಮಣಿ ಎ.ಎಸ್.ಐ. ಬಸವಕಲ್ಯಾಣ ನಗರ ಪೊಲೀಸ ಠಾಣೆ ರವರು   ಸಿಬ್ಬಂದಿಯವರಾದ ಸಿ.ಪಿ.ಸಿ. 917, 1389, 996,   ಸಸ್ತಾಪೂರ ಬಂಗ್ಲಾದ ಹತ್ತಿರ ಹೋಗಿ ಅವಳನ್ನು ವಿಚಾರಿಸಲಾಗಿ ಅವಳ ಹೆಸರು ಶ್ರೀಮತಿ ಕಮಳಾಬಾಯಿ ಗಂಡ ಅಜರ್ುನ ಜಾಧವ ವಯ 32 ವರ್ಷ ಜಾತಿ ಲಂಬಾಣಿ ಉ/ ಮನೆ ಕೆಲಸ ಸಾ; ಬಾವಲಗಾಂವ ತಾಂಡಾ ತಾ; ಔರಾದ ಎಂದು ತಿಳಿಸಿದಾಗ ಅವಳ ಬ್ಯಾಗಗಳನ್ನು ಪರಿಶೀಲಿಸಿದಾಗ  ಒಂದು ಬ್ಯಾಗದಲ್ಲಿ 8. ಕೆ.ಜಿ. ಮತ್ತೊಂದು ಬ್ಯಾಗದಲ್ಲಿ 3. ಕೆ.ಜಿ. ಇದ್ದುದರಿಂದ ಆರೋಪಿತಳನ್ನು ದಸ್ತಗಿರಿ ಮಾಡಿಕೊಂಡು ಮಾಲನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 251/12 ಕಲಂ 279, 337, 338 ಭಾ.ದ.ಸಂ. ಜೊತೆ185 ಮೋ.ವಾ. ಕಾಯ್ದೆ :-

ದಿನಾಂಕ 07/11/2012 ರಂದು 21:00 ಗಂಟೆಗೆ ಫಿರ್ಯಾದಿ ನರಸಿಂಹಲು ತಂದೆ ರಾಮಲು ಪಸಲಾ, ವಯ 24 ವರ್ಷ, ಎಸ್.ಸಿ(ಮಾದಿಗ), ಕೂಲಿ ಕೆಲಸ ಸಾ: ಸದಾಶಿವಪೇಟ. (ಎಪಿ) ಇತನು ಮೋಟಾರ ಸೈಕಲ ನಂ. ಕೆಎ38ಕೆ4100 ನೇದರ ಹಿಂಭಾಗ ಕುಳಿತು ಬೀದರದ ಗುಂಪಾ ಕಡೆಯಿಂದ ಗುಂಪಾ-ಶಾಹಪುರ ಗೇಟ ಬೈಪಾಸ ರಸ್ತೆ ಮುಖಾಂತರ ಬೈಪಾಸ ರಸ್ತೆಯ ಮಧ್ಯದಲ್ಲಿ ಹೊಸದಾಗಿ ಕಟ್ಟುತ್ತಿರುವ ಪೆಟ್ರೋಲ ಬಂಕಿಗೆ ಬರುತ್ತಿರುವಾಗ ಜೈ ಭವಾನಿ ಧಾಬಾ ಹತ್ತಿರ ತುಕಾರಾಮನು ಸರಾಯಿ ಕುಡಿದ ಅಮಲಿನಲ್ಲಿ ದುಡುಕಿನಿಂದ, ನಿರ್ಲಕ್ಷ್ಯದಿಂದ ನಡೆಸಿಕೊಂಡು ಬಂದು ರಸ್ತೆ ಮಧ್ಯ ಇರುವ ಡಿವೈಡರಗೆ ಡಿಕ್ಕಿಪಡಿಸಿದರಿಂದ ಫಿಯರ್ಾದಿಗೆ ಬೆನ್ನಿನಲ್ಲಿ ರಕ್ತ ಗಾಯ, ಹಾಗೂ ಇತರ ಕಡೆ ತರಚಿದ, ಗುಪ್ತ ಗಾಯಗಳಾಗಿವೆ. ತುಕಾರಾಮ ಇವನಿಗೆ ಬಲ ಮುಂಗೈಗೆ, ಗುಪ್ತ ಗಾಯವಾಗಿ ಎಲುಬು ಮುರಿದಂತಾಗಿದೆ, ಬಲ ತೊಡೆಗೆ ಗುಪ್ತ ಗಾಯ ಹಾಗೂ ಎಡಗಾಲಿನ ತೊಡೆಯ ಎಡ ಬದಿಗೆ ರಕ್ತ ಗಾಯ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರ ಠಾಣೆ ಯು.ಡಿ.ಆರ್. ನಂ. 174/12 ಕಲಂ 447, 427 ಐಪಿಸಿ :-

ದಿ:07/11/2012 ರಂದು 1900 ಗಂಟೆಗೆ ಫಿರ್ಯಾದಿ ಶ್ರೀ ಎ. ವೆಂಕಟರಾಮಣ್ಣಾ ತಂದೆ  ಇಂದ್ರಸೇನೆ ಆಗಿರ, 36 ವರ್ಷ, ಹಿಂದು ವೈಶಾ(ಕೊಂಟಿ), ಸಾ/ ಮುಸರಾಂಬಾದ ಹೈದ್ರಾಬಾದ ರವರು ಠಾಣೆಗೆ ಹಾಜರಾಗಿ ತನ್ನ ಲಿಖಿತ ಅಜರ್ಿ ಸಲ್ಲಿಸಿದರ ಸಾರಾಂಶವೆನೆಂದರೆ ದಿ:07/11/2012 ರಂದು ಫಿಯರ್ಾದಿ  ಜೊತೆ ಮನೋಹರ, ಸುಮಂತ, ಮೂವರ ಕೂಡಿ ಹೈದ್ರಾಬಾದದಿಂದ  ಫಿಯರ್ಾದಿಯ ಹೊಲ ನೋಡಲು ಬೀದರವರೆಗೆ  ಬಂದು ಫಿಯರ್ಾದಿ ಗೆಳೆಯ ವಿಜಯಕುಮಾರ ತಂದೆ ರಾಮಚಂದ್ರ ಬಚ್ಚಾ ಇವರಿಗೆ ಕರೆದುಕೊಂಡು ಮಧ್ಯಾಹ್ನ 4 ಗಂಟೆ ಸುಮಾರಿಗೆ ಫಿಯರ್ಾದಿ ಹೊಲಕ್ಕೆ ಬಂದು ನೋಡಲು ನಮ್ಮ ಹೊಲದಲ್ಲಿ ಕಲ್ಲುಗಳು ತೇಗೆಯುವ ಯಂತ್ರಗಳಿಂದ ಜನರು ಕಲ್ಲುಗಳು ತೇಗೆಯುತ್ತಿದ್ದರು ಅದನ್ನು ನೋಡಿ ಸದರಿ ಜನರಿಗೆ ವಿಚಾರಿಸಲಾಗಿ ಈ ಕಲ್ಲುಗಳು 1] ರಾಘವೆಂದ್ರ ತಂದೆ ದಾಮೋದರ ಬಚ್ಚಾ ಸಾ/ ಬೀದರ ಮತ್ತು 2] ರಮೇಶ ಪಾಟೀಲ ಸಾ/ ಮಾಳಚಾಪೂರ   ಹಾಗು ಇತರರು  ಕೂಡಿ ಕಲ್ಲುಗಳು ತೆಗೆಯಲು ನಮಗೆ ಕೂಲಿಯಿಂದ ಹಚ್ಚಿರುತ್ತಾರೆ.   ಇವರು ಈಗ ಸುಮಾರು 1 ವರ್ಷ ದಿಂದ ಈ ಭೂಮಿಯಿಂದ ಕಲ್ಲುಗಳು ತೇಗೆದುಕೊಂಡು ಮಾರಾಟ ಮಾಡುತ್ತಿದ್ದಾರೆ ಅಂತ ತಿಳಿಸಿದರು.  ಕಾರಣ ಸದರಿಯವರ ವಿರುದ್ದ ಸದರಿ ರಾಘವೇಂದ್ರ ಬಚ್ಚಾ ಮತ್ತು ರಮೇಶ ಪಾಟೀಲ ಹಾಗೂ ಇತರರು ಕೂಡಿ ನಮ್ಮ ಬಿಳುಬಿದ್ದ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಸುಮಾರು 10 ಎಕ್ಕರೆ ಭೂಮಿಯಲ್ಲಿ ನಮಗೆ ತಿಳಿಸಿದೆ ನಮ್ಮ ಹೊಲದಲ್ಲಿ ಯಂತ್ರಗಳಿಂದ ಕಲ್ಲುಗಳು ತೇಗೆದು ತಗ್ಗುಗಳು ಹಾಕಿ ಸುಮಾರು 10-15 ಲಕ್ಷ ರೂಪಾಯಿ ಲುಕ್ಷಾನ ಮಾಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

E¸ÉàÃl dÆeÁlzÀ ¥ÀæPÀgÀt

1) AiÀÄ®§ÄUÁð ¥Éưøï oÁuÉ UÀÄ£Éß £ÀA. 87/2012 PÀ®A. 87 PÀ£ÁðlPÀ ¥Éưøï PÁAiÉÄÝ:.

¢£ÁAPÀ: 06-11-2012 gÀAzÀÄ gÁwæ 10-30 UÀAmÉAiÀÄ ¸ÀĪÀiÁjUÉ aPÀ̧¤ßUÉÆüÀ UÁæªÀÄzÀ ºÀ£ÀĪÀÄAvÀ zÉêÀgÀ zÉêÀ¸ÁÜ£ÀzÀ ªÀÄÄAzÉ ¸ÁªÀðd¤PÀ ¸ÀܼÀzÀ°è E¸ÉàÃl dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w ²æà ¸ÀwñÀ. J¸À.ºÉZÀ. ¦.J¸ï.L. AiÀÄ®§ÄUÁð oÁuÉ gÀªÀjUÉ §A¢zÀÄÝ, PÀÆqÀ¯Éà ¹§âA¢ ªÀÄvÀÄÛ ¥ÀAZÀgÀ ¸ÀªÉÄÃvÀ zÁ½ ªÀiÁqÀ®Ä DgÉÆævÀgÁzÀ 1] ®PÀëöät vÀAzÉ gÁªÀÄtÚ £ÁAiÀÄPÀ ªÀ: 38 eÁ: ªÁ°äÃQ 2] PÀÄzÀÄjAiÀÄ®è¥Àà vÀAzÉ £ÀgÀ¸À¥Àà UÉÆ®ègÀ ªÀ: 35 eÁ: UÉÆ®ègÀ G:PÀÆ°PÉ®¸À ¸Á: ºÀįÉÃUÀÄqÀØ 3] §¸ÀªÀgÁd vÀA: PÀ¼ÀPÀ¥Àà ©®ègÀ ªÀ: 39 eÁ: PÀÄgÀ§gÀ 4] ²ªÀ¥Àà vÀAzÉ §¸ÀªÀgÁd ªÀÄÄzÉãÀÆgÀ ªÀ-29 ªÀµÀð eÁ: ¥ÀAZÀªÀĸÁ° G-qÉæöʪÀgï 5] PÀAoÉÃ¥Àà vÀAzÉ §¸À¥Àà PÉÆãÀ¸ÁUÀgÀ ªÀ: 28 eÁ: PÀÄgÀ§gÀ 6] £ÁUÀgÁd vÀAzÉ ±ÀgÀt¥Àà PÀ®Q ªÀ: 23 eÁ: ¥ÀAZÀªÀĸÁ° 7] PÀAoÉÃ¥Àà vÀAzÉ ºÉÆ£ÀߥÀà AiÀÄ®§Äwð ªÀ: 35 eÁ: °AUÁAiÀÄvÀ 8] ªÀĽAiÀÄ¥Àà vÀAzÉ PÀAoÉÃ¥Àà ªÁ°PÁgÀ ªÀAiÀÄ-45 eÁ: ªÁ°äÃQ 9] ±ÀgÀt¥Àà vÀAzÉ PÀ£ÀPÀ¥Àà ªÁ°äÃQ ªÀAiÀÄ-40 ªÀµÀð eÁ: ªÁ°äÃQ G- PÀÆ°PÉ®¸À 10] ºÀ£ÀĪÀÄAvÀ vÀAzÉ §¸À¥Àà ºÀjd£À ªÀAiÀÄ-30 ªÀµÀð eÁ: ºÀjd£À G-PÀÆ°PÉ®¸À ¸Á: J®ègÀÆ aPÀ̧¤ßUÉÆüÀ 11] UÀAUÁzsÀgÀ vÀAzÉ ¸ÀAUÀAiÀÄå »gÉêÀÄoÀ ªÀAiÀÄ-35 ªÀµÀð eÁ: dAUÀªÀÄ ¸Á: aPÀ̧¤ßUÉÆüÀ ºÁ/ªÀ: PÁ¬Ä¥ÉÃmÉ, zÁªÀtUÉÃgÉ PÀÆrPÉÆAqÀÄ CAzÀgÀ-¨ÁºÀgÀ JA§ E¹àÃl dÆeÁlªÀ£ÀÄß DqÀĪÀ PÁ®PÉÌ zÁ½ ªÀiÁr »r¢zÀÄÝ 11 d£À DgÉÆævÀgÀÄ ¹QÌzÀÄÝ CªÀgÀ°è 6,700=00 gÀÆ. £ÀUÀzÀÄ ºÀt, MAzÀÄ ºÀ¼É lªÉÃ¯ï ªÀÄvÀÄÛ 52 E¹àÃl J¯ÉUÀ¼ÀÄ ¹QÌzÀÄÝ CzÉ. ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArzÀÄÝ EgÀÄvÀÛzÉ.

C¥ÀWÁvÀ ¥ÀæPÀgÀt

2) PÀÄPÀ£ÀÆgÀ ¥Éưøï oÁuÉ UÀÄ£Éß £ÀA. 115/2012 PÀ®A. 279, 337 L.¦.¹:.

¢£ÁAPÀ 07.11.12 gÀAzÀÄ 10.05 J.JA.PÉÌ PÉÆ¥Àà¼À f¯Áè D¸ÀàvÉæ¬ÄAzÀ ¥ÉÆÃ£ï ªÀÄÄSÁAvÀgÀ gÀ¸ÉÛ C¥ÀWÁvÀzÀ°è UÁAiÀiÁ¼ÀÄ ZÀPÀæªÀwð JA§ÄªÀªÀ¤UÉ aQvÉìUÁV ¸ÉÃjPÉ ªÀiÁrzÀ §UÉÎ ¦üAiÀiÁð¢üzÁgÀ£ÀÄ w½¹zÀ ªÉÄÃgÉUÉ PÉÆ¥Àà¼À f¯Áè D¸ÀàvÉæUÉ ¨ÉÃn ¤Ãr C°è UÁAiÀiÁ¼ÀÄ«UÉ PÀAqÀÄ ¥Àj²Ã°¹ ºÁdjzÀÝ ¦üAiÀiÁð¢üzÁgÀ «£ÁAiÀÄPÀ zÀ®§Ad£ï EªÀ£À ºÉýPÉ ¦AiÀiÁð¢üAiÀÄ£ÀÄß vÀUÉzÀÄPÉÆArzÀÄÝ ¸ÁgÁA±ÀªÉãÀAzÀgÉ ¢£ÁAPÀ 07.11.12 gÀAzÀÄ ¨É¼ÀUÉÎ 8.00 WÀAmÉUÉ DgÉÆævÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA§gÀ PÉ.J-25/F.PÉ-3300 £ÉÃzÀÝgÀ°è zsÁgÀªÁqÀ¢AzÀ PÉÆ¥Àà¼ÀPÉÌ J£ï.ºÉZï. 63 gÀ¸ÉÛAiÀÄ ªÉÄÃ¯É ¨Á£Á¥ÀÆgÀ PÁæ¸À ºÀwÛgÀ EgÀĪÀ L.© ºÀwÛgÀ EgÀĪÀ PÀgÀ«£À°è ¸ÀzÀgÀ ¨ÉÊPÀ£ÀÄ Cwà ªÉÃUÀ ªÀÄvÀÄÛ C®PÀëvÀ£À¢AzÀ wgÀĪÁzÀ gÀ¸ÉÛAiÀÄ£ÀÄß ¯ÉQ̸ÀzÉà ªÉÃUÀ¢AzÀ Nr¹PÉÆAqÀÄ ºÉÆgÀmÁUÀ ¸ÀzÀj ¨ÉÊPÀ ¹ÌÃqÁV ¨ÉÊPÀ ¸ÀªÉÄÃvÀ DgÉÆævÀ£ÀÄ gÀ¸ÉÛAiÀÄ ªÉÄÃ¯É ©zÁÝUÀ CªÀ¤UÉ §®UÀqÉ ºÀuÉUÉ, §® PÀ¥Á¼ÀPÉÌ, ªÀÄvÀÄÛ JqÀ vÀÄnAiÀÄ ¨ÁdÄ JgÀqÀÄ PÉÊ ªÀÄÄAUÉÊUÉ ºÁUÀÄ ¨ÉgÀ¼ÀÄUÀ½UÉ vÉgÀazÀ gÀPÀÛUÁAiÀĪÁVzÀÄÝ EgÀÄvÀÛzÉ. £ÀAvÀgÀ ¸ÀzÀj UÁAiÀiÁ¼À£ÀÄß PÉÆ¥Àà¼À PÀqÉUÉ ºÉÆgÀl MAzÀÄ ªÁºÀ£ÀzÀ°è PÀgÉzÀÄPÉÆAqÀÄ D¸ÀàvÉæUÉ vÀAzÀÄ ¸ÉÃjPÉ ªÀiÁr aQvÉì ªÀiÁr¹gÀÄvÉÛÃ£É PÁgÀt ¸ÀzÀj ¨ÉÊPÀ ¸ÀªÁgÀ ZÀPÀæªÀwð EªÀ£À ªÉÄÃ¯É PÁ£ÀÆ£ÀÄ ¥ÀæPÁgÀ PÀæªÀÄ dgÀÄV¸À®Ä «£ÀAw CAvÁ zÀÆgÀ£ÀÄß ¥ÀqÉzÀÄPÉÆAqÀÄ ²æÃ. UÀÄgÀÄgÁd J.J¸ï.L. PÀÄPÀ£ÀÆgÀÄ ¥Éưøï oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

QgÀÄPÀļÀ ¥ÀæPÀgÀt

3) UÀAUÁªÀw UÁæ«ÄÃt ¥Éưøï oÁuÉ UÀÄ£Éß £ÀA. 301/2012 PÀ®A. 498(J), 323, 504, 506 ¸À»vÀ 34 L.¦.¹:.

¢£ÁAPÀ:- 07/11/2012 gÀAzÀÄ ¸ÀAeÉ 7:00 UÀAmÉUÉ ¦üAiÀiÁð¢zÁgÀgÁzÀ ²æêÀÄw §¸ÀªÀÄä UÀAqÀ ¥Á¥ÀtÚ §¼Áîj, ªÀAiÀĸÀÄì: 21 ªÀµÀð eÁw: UÉÆ®ègÀÄ G: ªÀÄ£ÉUÉ®¸À ¸Á: ºÀtªÁ¼À. vÁ: UÀAUÁªÀw
EªÀgÀÄ oÁuÉUÉ ºÁdgÁV ¦üAiÀiÁð¢AiÀÄ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢£ÁAPÀ:- 25-06-2009 gÀAzÀÄ ºÀtªÁ¼À UÁæªÀÄzÀ £À£Àß ¸ÀA§A¢üPÀ£ÁzÀ ¥Á¥ÀtÚ vÀAzÉ ¥Á¥ÀtÚ §¼Áîj ªÀAiÀĸÀÄì 26 ªÀµÀð FvÀ£ÉÆA¢UÉ £À£Àß ªÀÄzÀĪÉAiÀiÁVgÀÄvÀÛzÉ. ªÀÄzÀĪÉAiÀiÁzÀ MAzÀÄ ªÀµÀðzÀªÀgÉUÉ £Á£ÀÄ UÀAqÀ£À ªÀÄ£ÉAiÀÄ°è ZÉ£ÁßV ¨Á¼ÀÄªÉ ªÀiÁrPÉÆArzÉÝ£ÀÄ. £ÀAvÀgÀ £À£Àß UÀAqÀ£ÀÄ PÀÄrAiÀÄĪÀ ZÀlPÉÌ ªÀÄvÀÄÛ ºÉÆgÀV£À ºÉtÄÚªÀÄPÀ̼ÉÆA¢UÉ CPÀæªÀÄ ¸ÀA§AzsÀUÀ¼À£ÀÄß ElÄÖPÉÆAqÀÄ £À£ÀUÉ «£Á PÁgÀt ¨ÉÊAiÀÄÄåªÀÅzÀÄ, ºÉÆqÉAiÀÄĪÀÅzÀÄ ªÀiÁqÀÄwÛzÀÝ£ÀÄ. £Á£ÀÄ DvÀ¤UÉ EµÀÖ«®è, £À£ÉÆßA¢UÉ MAzÀÄ PÀëtªÀÇ PÀÆqÀ ¨Á¼ÀÄªÉ ªÀiÁqÀĪÀÅ¢¯Áè CAvÁ ºÉüÀÄvÁÛ «¥ÀjvÀ avÀæ»A¸ÉAiÀÄ£ÀÄß ¤ÃqÀÄwÛzÀÝ£ÀÄ. EzÀPÉÌ £À£Àß CvÉÛAiÀiÁzÀ ²æêÀÄw UÀAUÀªÀÄä UÀAqÀ ¥Á¥ÀtÚ, ªÀiÁªÀ ªÉAPÀmÉñÀ vÀAzÉ ¥Á¥ÀtÚ (UÀAqÀ£À CtÚ) ºÁUÀÆ £À£Àß UÀAqÀ£À ¸ÉÆÃzÀgÀ ªÀiÁªÀ£ÁzÀ zÀÄgÀUÀ¥Àà vÀAzÉ dA§¥Àà EªÀgÀÄUÀ¼ÀÄ ¸ÀºÀ PÀĪÀÄäPÀÄÌ ¤Ãr £À£Àß UÀAqÀ¤UÉ £À£ÉÆßA¢UÉ ¸ÀA¸ÁgÀ ªÀiÁqÀzÀAvÉ ªÀÄvÀÄÛ E£ÉÆßAzÀÄ ªÀÄzÀÄªÉ ªÀiÁr¸ÀĪÀÅzÁV ºÉüÀÄwÛzÀÝgÀÄ. FUÉÎ ¸ÀĪÀiÁgÀÄ 2 ªÀµÀðUÀ¼À »AzÉ £À£ÀߣÀÄß UÀAqÀ£À ªÀģɬÄAzÀ ºÉÆgÀ ºÁQzÀÄÝ, £Á£ÀÄ ºÀtªÁ¼ÀzÀ°èAiÉÄà EgÀĪÀ £À£Àß vÀªÀgÀĪÀÄ£ÉAiÀÄ°ègÀÄvÉÛãÉ. £Á£ÀÄ vÀªÀgÀĪÀÄ£ÉAiÀÄ°èzÀÝgÀÆ ¸ÀºÀ C°èUÀÆ §AzÀÄ £À£ÀUÉ ºÉÆr-§r ªÀiÁqÀÄvÁÛ ªÀiÁ£À¹PÀªÁV ºÁUÀÆ zÉÊ»PÀªÁV QgÀÄPÀļÀªÀ£ÀÄß ¤ÃqÀÄwÛzÀÝgÀÄ. ¢£ÁAPÀ:- 26-10-2012 gÀAzÀÄ ¸ÀAeÉ 5:30 UÀAmÉAiÀÄ ¸ÀĪÀiÁjUÉ £À£Àß UÀAqÀ ¥Á¥ÀtÚ£ÀÄ £À£Àß ªÀÄ£ÉAiÀÄ ºÀwÛgÀ §AzÀÄ £À£ÀUÉ
" ¯Éà ¨ÉÆøÀÄr ¸ÀƼÉÃ, ¤Ã£ÀÄ £À£ÀUÉ EµÀÖ«¯Áè, £Á£ÀÄ E£ÉÆßAzÀÄ ªÀÄzÀĪÉAiÀiÁUÀÄvÉÛãÉ, ¤Ã£ÀÄ ¥ÀvÀæPÉÌ ¸À» ªÀiÁrPÉÆqÀÄ, E®è¢zÀÝgÉ EªÀvÀÄÛ ¤£ÀߣÀÄß ¸ÀÄlÄÖ ºÁPÀÄvÉÛÃ£É ¤£Àß fêÀ ¸À»vÀ G½¸ÀĪÀÅ¢¯Áè " CAvÁ ¨Á¬ÄUÉ §AzÀAvÉ ¨ÉÊzÀÄ, fêÀzÀ ¨ÉzÀjPÉAiÀÄ£ÀÄß ºÁQgÀÄvÁÛ£É. ²æÃ. ©. CªÀÄgÉñÀ ¦.J¸ï.L. UÀAUÁªÀw UÁæ«ÄÃt oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:07/11/2012 ರಂದು ಸಾಯಂಕಾಲ 5-00 ಗಂಟೆಗೆ ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಮತ್ತು ಠಾಣೆಯ ಸಿಬ್ಬಂದಿ ಜನರಾದ ಮಾರುತಿ ಎ.ಎಸ್.ಐಬಸವರಾಜಪ್ರಕಾಶ, ಪಿಸಿಗಳಾದ ಮಹಾಂತೇಶ,ಅಶೋಕ ಕುಮಾರಗೌಡ ಎ.ಪಿ.ಸಿ  ಹಾಗೂ 'ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಶಿವಪ್ರಕಾಶ ರವರು ಕೂಡಿಕೊಂಡು ಬಹುಮನಿ ಹೊಟೇಲ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ ಬಾಹರ ಎಂಬ ಇಸ್ಪೆಟ್ ಜೂಜಾಟ ಆಡುತ್ತಿದ್ದ 15 ಜನರ ಮೇಲೆ ದಾಳಿ ಮಾಡಿ ಅವರ ಹೆಸರು ವಿಚಾರಿಸಲು ಜಯಾನಂದ ತಂದೆ ಚನ್ನಪ್ಪ ಬಿರಾದಾರವಯ|| 45, || ಒಕ್ಕಲುತನಸಾ|| ದೇಗಾಂವ ತಾ|| ಆಳಂದ, ಶಂಕ್ರಪ್ಪ ತಂದೆ ಚಂದಪ್ಪ ಪೂಜಾರಿ ಸಾ|| ಕಡಗಂಚಿ ತಾ||ಆಳಂದ ರಮೇಶಸ್ವಾಮಿ ತಂದೆ ಬಸಲಿಂಗಯ್ಯ ಮಠಪತಿ ಸಾ||ನರೋಣಾ ತಾ|| ಆಳಂದಕಲ್ಲಪ್ಪ ತಂದೆ ಮಹಾಂತಪ್ಪ ಬಡಿಗೇರಸಾ|| ಬಸವಂತವಾಡಿ ತಾ|| ಆಳಂದಸೂರ್ಯಕಾಂತ ತಂದೆ ಅನಂತರಾಮ ಕಲಾಲಸಾ|| ನರೋಣಾ ತಾ|| ಆಳಂದ ಚಂದ್ರಶೇಖರ ತಂದೆ ಭೀಮರಾವ ಸಲಗರ ಸಾ|| ಜಯನಗರ ಗುಲಬರ್ಗಾಶಿವರಾಜ ತಂದೆ ಅಣ್ಣಪ್ಪ ದಿಕ್ಕಸಂಗಿ ಸಾ|| ಖಾದ್ರಿ ಚೌಕ ಗುಲಬರ್ಗಾ, ನಟರಾಜ ತಂದೆ ರಾಯಪ್ಪ ಕಟ್ಟಿಮನಿ ಸಾ|| ಗಂಗಾನಗರ ಬ್ರಹ್ಮಪೂರ ಗುಲಬರ್ಗಾ,, ಸಂತೋಷ ತಂದೆ ಕಾಶಪ್ಪ ತಿವಾರಿ ಸಾ|| ಮನೆ ನಂ: 11-44/7 ಬ್ರಹ್ಮಪೂರ ಗುಲಬರ್ಗಾಅಮಿತ ತಂದೆ ಭಗತ ಠಾಕೂರಸಾ|| ಖೂಬಾ ಪ್ಲಾಟ ಗುಲಬರ್ಗಾ ಅರವಿಂದ ತಂದೆ ಸೂರ್ಯಕಾಂತ ಇನಾಮದಾರಸಾ|| ಮನೆ ನಂ:11-521/11 ಬ್ರಹ್ಮಪೂರ ಗುಲಬರ್ಗಾಧನಂಜಯ ತಂದೆ ರಂಗರಾವ ಕುಲಕರ್ಣಿಸಾ|| ಮನೆ ನಂ: 48 ಮಾಕಾಲೇಔಟ ಜೇವರ್ಗಿ ಕಾಲೋನಿ ಗುಲಬರ್ಗಾಶಿವರಾಯ ತಂದೆ ಗುಂಡಪ್ಪ ಬಿರಾದಾರಸಾ||ದೇಗಾಂವತಾ|| ಆಳಂದ,  ರಾಜಶೇಖರ ತಂದೆ ರಾಮಚಂದ್ರ ಸಾ||ಬುದ್ದನಗರ ಗುಲಬರ್ಗಾ, ಮತ್ತು ಅಮಜದ ಅಲಿ ತಂದೆ ಮಹ್ಮದ ಅಲಿ, ,ಸಾ|| ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದಲ್ಲಿರುವ ನಗದು ಹಣ  ರೂ.34400/- ಹಾಗೂ  ಇಸ್ಪೆಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 114/2012 ಕಲಂ: 87 ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕ್ರೂಜರ ಚಾಲಕ ಮೇಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಸುಲ್ತಾನಪೂರ ಕೆ.ಎಸ್.ಆರ್.ಪಿ.ಪೊಲೀಸ್ ಕ್ವಾರ್ಟ ಹತ್ತಿರ ಕಲ್ಲಹಂಗರಗಾ ಕಡೆಯಿಂದ ಪಾಂಡುರಂಗ ತಂದೆ ತಿಪ್ಪಣ್ಣಾ ಮುಗಳ್ನಾಂವ  ಉ;ಕ್ರೋಜರ ಜೀಪ ಕೆಎ 25 ಸಿ-4253 ಡ್ರೈವರ ಸಾ;ಸೈಯದ ಚಿಂಚೋಳಿ ತಾ;ಜಿ;ಗುಲಬರ್ಗಾ  ಇತನು ತನ್ನ  ಕ್ರೋಷರ ಚಾಲಕ ಕ್ರೋಷರ ಟಾಪ ಮೇಲೆ ಮತ್ತು ಒಳಗೆ ಜನರನ್ನು ತುಂಬಿ ಕೊಂಡುಹಿಂದಿನ ಬಾಗಿಲು ಮುಚ್ಚದೇ ಫೂಟ್ಟ್ ರೆಸ್ಟ ಮೇಲೆ ಜನ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಮಾನವನ ಜೀವಕ್ಕೆ ಆಪಾಯವಾಗುವ ರೀತಿಯಲ್ಲಿ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬರುತ್ತಿರುವದನ್ನು ನೋಡಿ, ಆನಂದರಾವ ಎಸ್.ಎನ್. ಪಿ.ಎಸ್.ಐ.ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳುವ ಕುರಿತು ಠಾಣೆ ಗುನ್ನೆ ನಂ: 357/2012 ಕಳಂ, 279, 336 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಸ್ಟೋಬ್ಲಾಸ್ಟ ಆಗಿ ಗಂಡನ ಸಾವು ಹೆಂಡತಿ ಉಪಚಾರದಲ್ಲಿ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ :ಶ್ರೀಮತಿ  ಕವಿತಾ ಗಂಡ ಅವಿನಾಶ ಡೊಂಗರೆ ಸಾ: ಕೋಹಿನೂರ ವಾಡಿ ತಾ: ಬಸವಕಲ್ಯಾಣ ಹಾ:ವ:ರಾಮನಗರ ಟಿವಿ ಸ್ಟೇಷನ  ಗುಲ್ಬರ್ಗಾ ರವರು ನಾನು ದಿನಾಂಕ:07/11/2012 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಮನೆಯಲ್ಲಿ  ಅವಸರದಲ್ಲಿ ಅಡುಗೆ ಮಾಡಿ ಶಾಲೆಗೆ ಕೆಲಸಕ್ಕೆ ಹೋಗಲು ಸ್ಟೋ ಹಚ್ಚಲು ಸ್ಟೋ ಲಿಕೇಜ ಆಗುತ್ತಿದ್ದರಿಂದ ಮತ್ತಷ್ಟು ಜೋರಾಗಿ ಹವಾ ಹಾಕಿ ಪೀನ ಮಾಡುವ ಕಾಲಕ್ಕೆ ಸೀಮೆಎಣ್ಣೆ ಒಮ್ಮೇಲೆ ಹಾರಿ ನೆಲದ ಮೇಲೆ ಮತ್ತು ನಾನು ಉಟ್ಟುಕೊಂಡಿರುವ ಸೀರೆಯ ಸೇರಗಿನ ಮೇಲೆ ಬಿದಿದ್ದು ಅದನ್ನು ಗಮನಿಸದೇ ಕಡ್ಡಿ ಕೋರೆದು ಸ್ಟೋಗೆ ಬೆಂಕಿ ಹಚ್ಚಿದಾಗ ಒಮ್ಮಿಂದ್ಮೋಲೆ  ನನ್ನ  ಸೀರೆಗೆ ಮತ್ತು ನೆಲದ ಮೇಲೆ ಬಿದ್ದ ಎಣ್ಣೆಗೆ ಬೆಂಕಿ ಹತ್ತಿದ್ದು,ಆ ನಾನು ಚೀರಾಡುವ ಸಪ್ಪಳ ಕೇಳಿ ನನ್ನ ಗಂಡ ಹತ್ತಿರ ಬಂದಾಗ ನಾನು ಅವನಿಗೆ ತಬ್ಬಿಕೊಂಡಾಗ ನನ್ನ ಮೈಗೆ ಹತ್ತಿದ ಬೆಂಕಿ ನನ್ನ ಗಂಡನ ಮೈಗೆ ಹತ್ತಿ ಮೈಸುಟ್ಟು ಹೋಗಿರುತ್ತದೆ. ಉಪಚಾರ ಪಡೆಯುತ್ತಾ ನನ್ನ ಗಂಡ ಮೃತ್ತಪಟ್ಟಿದ್ದು ನಾನು ಇನ್ನೂ ಉಪಚಾರದಲ್ಲಿರುತ್ತೆನೆ. ನನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಸಂಶಯ ಇವರುವದಿಲ್ಲ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಯು.ಡಿ.ಅರ್ ನಂ: 174 ಸಿಅರಪಿಸಿ ಪ್ರಕಾರ ಯುಡಿಅರ್ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.