Police Bhavan Kalaburagi

Police Bhavan Kalaburagi

Monday, December 17, 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ:17-12-2012 ರಂದು ದಂಡಗುಂಡ ಗ್ರಾಮದಲ್ಲಿ ನನ್ನ ಸೊಸೆಯಾದ ಸಂಗಮ ಇವರ ಮಗಳ ಜವಳದ ಕಾರ್ಯಕ್ರಮ ಇರುವದರಿಂದ ನಾನು ಮತ್ತು ನನ್ನ ಹೆಂಡತ್ತಿಯಾದ ಶಿವಮ್ಮಾಮಗಳು ಐಶ್ವರ್ಯಾ ವಯಾ:5 ವರ್ಷ,  ಮಾವ ಶಿವಶರಣಪ್ಪ ಹಾಗೂ ನಮ್ಮ ಅಣ್ಣತಮ್ಮಕೀಯ ಶಂಕ್ರೇಪ್ಪ ತಂದೆ ಭೀಮಪ್ಪಾ ರವರು ಕೂಡಿಕೊಂಡು ನಮ್ಮೂರಿನ ಧರ್ಮಪಾಲ ಇವರ ಟಂಟಂ ನಂ:ಕೆಎ-32 ಬಿ-6532 ನೇದ್ದರಲ್ಲಿ ನಮ್ಮೂರಿನಿಂದ ಗುಲಬರ್ಗಾ ಮುಖಾಂತರ ಹೋಗುವಾಗ ಬೆಳಗ್ಗೆ 8=15 ಗಂಟೆಗೆ ಟಾಟಾ ಸುಮೋ ನಮ: ಕೆಎ 33 ಎನ್ 1184 ನೇದ್ದರ ಚಾಲಕ ರಾಮ ಮಂದಿರ ಕಡೆಯಿಂದ ಜೇವರ್ಗಿ ರೋಡ ಕಡೆಗೆ ಹೋಗುವ ಸಲುವಾಗಿ ಟಾಟಾ ಸುಮೋ  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ನಾವು ಕುಳಿತಿದ್ದ ಟಂಟಂ ಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದನು. ಟಂಟಂ ಪಲ್ಟಿಯಾಗಿ ರೋಡಿನ ಮೇಲೆ ಬಿದ್ದಾಗ ನಾನು ಮತ್ತು ಧರ್ಮಪಾಲ ಟಂಟಂ ನಿಂದ ಹೊರಗೆ ಬಂದು ಟಂಟಂ ಎತ್ತಿ ನಿಲ್ಲಿಸಿ ನನ್ನ ಮಗಳಾದ ಐಶ್ವರ್ಯಾ ಇವಳಿಗೆ ನೋಡಲು ತಲೆಯ ಹಿಂದುಗಡೆ ಭಾರಿ ಪೆಟ್ಟು ಬಿದ್ದು ಕಿವಿಯಿಂದ ತಲೆಯಿಂದ ರಕ್ತ ಬರುತ್ತಿತ್ತು ಶಂಕ್ರೇಪ್ಪಾ ಇವರಿಗೆ ತಲೆಗೆ ರಕ್ತಗಾಯವಾಗಿತ್ತು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬರುವಾಗ ಬೆಳಗ್ಗೆ 8=30 ಗಂಟೆಗೆ ಮೋಹನ ಲಾಡ್ಜ ಕ್ರಾಸ್ ಹತ್ತಿರ ನನ್ನ ಮಗಳ ಉಸಿರಾಟ ನಿಂತು ತೀರಿಕೊಂಡಿರುತ್ತಾಳೆ, ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗಳ ಶವವನ್ನು ವೈಧ್ಯರಿಗೆ ತೋರಿಸಿದೇವು. ಮತ್ತು ಶಂಕ್ರೇಪ್ಪಾ ಇವರನ್ನು ಉಪಚಾರ ಮಾಡಿಸಿರುತ್ತೇವೆ. ಟಾಟಾ ಸುಮೋ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತಿದ್ದ ಟಂಟಂ ನಂ:ಕೆಎ-32 ಬಿ-6532 ನೇದ್ದಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಅಪಘಾತಮಾಡಿದ್ದರಿಂದ ನನ್ನ ಮಗಳ ಐಶ್ವರ್ಯಾ ಇವಳಿಗೆ ಭಾರಿಗಾಯವಾಗಿ ಮೃತಪಟ್ಟಿರುತ್ತಾಳೆ ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಮಗುವಿನ ತಂದೆಯಾದ ಮಲ್ಲಿಕಾರ್ಜುನ ತಂದೆ ಗುರಣ್ಣಾ ಬಟ್ಟರಕಿ ಸಾ: ಗೊಬ್ಬುರ (ಬಿ) ತಾ:ಅಫಜಲಪೂರ ರವರು ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:123/2012 ಕಲಂ: 279,337,304(ಎ) ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಜಗದೇವಿ ಗಂಡ ಶಿವಶರಣಪ್ಪಾ ಸಾ|| ದೇವಿ ನಗರ ಆಳಂದ ರೋಡ ನಾವು ಗುಲಬರ್ಗಾ ನಗರದ ಆಳಂದ ರೋಡ ಪಕ್ಕದಲ್ಲಿರುವ ಆಳಂದ ಕಾಲೋನಿಯ ಈರಣ್ಣಾ ಇವರ ಮನೆ ನಮ್ಮ ತಮ್ಮ ಭದ್ರ ಶೆಟ್ಟಿ ಈತನು 1,10,000/-ರೂಪಾಯಿಗಳಿಗೆ  ಗಿರಿವೆ ಹಾಕಿಕೊಂಡು ಆ ಮನೆಯಲ್ಲಿ ಸುಮಾರು 15-20 ದಿವಸಗಳು ಉಳಿದು ನಂತರ ಈರಣ್ಣಾ ಮತ್ತು ಭದ್ರಶೇಟ್ಟಿ ನಡುವೆ ಬಾಯಿ ಮಾತಿನ ತಕರಾರು ಆಗಿರುವದರಿಂದ ಅವನು ಮನೆ ಬಿಟ್ಟಿದ್ದು ಅದಕ್ಕೆ ನನ್ನ ತಮ್ಮ ಮರಳಿ ಹಣ ಕೊಡುವಂತೆ ಕೇಳುತ್ತಿದ್ದನು.       ದಿನಾಂಕ:16-12-12 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು, ನನ್ನ ಗಂಡ  ಇಬ್ಬರು ದೇವಿ ನಗರದ ಕಮಾನದ ರೋಡಿನ ಮೇಲೆ ಹೊರಟಾಗ ಈರಣ್ಣಾ, ಮಂಜೂಳಾ, ಆಕಾಶ  ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ. ಮತ್ತು  ನನಗೆ ಕೈ ಹಿಡಿದು ಏಳೆದಾಡಿ ಮಾನಭಂಗ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 93/12 ಕಲಂ 341,323, 324, 354, 504, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:ಶ್ರೀಮತಿ ಶರಣಮ್ಮಾ ಗಂಡ ಮಲ್ಲಪ್ಪಾ ದೊಡ್ಡಮನಿ ಸಾಃ ಭೂತಪೂರ ರವರು ನನಗೆ ಒಬ್ಬನೆ ಗಂಡು ಮಗ ಅವನ ಹೆಸರು ಸಂತೋಷಕುಮಾರ ಅಂತಾ ಇದ್ದು ಆತನ ವಯಸ್ಸು 10 ವರ್ಷ, ದಿನಾಂಕಃ09-12-2012 ರಂದು ರವಿವಾರ ದಿನದಂದು ಆಟವಾಡಲು ಮನೆಯಿಂದ ಹೋದವನು ರಾತ್ರಿಯಾದ್ದರು ಕೂಡ ಮರಳಿ ಮನೆಗೆ ಬಾರದ ಕಾರಣ ನಮ್ಮೂರಿನಲ್ಲಿ ಮತ್ತು ಅಕ್ಕ ಪಕ್ಕದ ಹಳ್ಳಿಗಳಲ್ಲಿ ಹುಡುಕಾಡಿದ್ದರು ಸಿಕ್ಕಿರುವದಿಲ್ಲ. ದಿನಾಂಕಃ 17-12-2012 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ನಮ್ಮೂರಿನಲ್ಲಿ ಜನರು ಮುಸ್ಲಿಂ ಸಮಾಜದ ಕಬರಸ್ತಾನದ ಹತ್ತಿರ ಹೊಲಸು ವಾಸನೆ ಬರುತ್ತಿದೆ ಅಂತಾ ಮಾತಾನಾಡುವದನ್ನು ಕೇಳಿ ನಾನು ಇತರರೊಂದಿಗೆ ಹೋಗಿ ನೋಡಲಾಗಿ ತನ್ನ ಮಗನ ತಲೆ ಮತ್ತು ಶರೀರ ಬೇರೆ ಬೇರೆಯಾಗಿ ಬಿದ್ದಿದ್ದು ಹಗ್ಗದಿಂದ ಕಾಲುಗಳನ್ನು ಕಟ್ಟಿ ಅದೆ ಹಗ್ಗದಿಂದ ಗಿಡದ ಬಡ್ಡಿಗೆ ಕಟ್ಟಿದ್ದು ಶವ ಪೂರ್ತಿ ಕೊಳೆತು ಹೋಗಿದ್ದು ತಾನು ತನ್ನ ಮಗ ಧರಿಸಿದ ಬಟ್ಟೆಯಿಂದ ಹೆಣವನ್ನು ಗುರುತ್ತಿಸಿರುತ್ತೆನೆ. ತನ್ನ ಮಗ ಕೊಲೆಯಾಗಲು ಕಾರಣವೆನೆಂದರೆತನ್ನ ಸಣ್ಣ ಮಾವನ ಮಗನಾದ ಬಸಪ್ಪ ತಂದೆ ಹಾಶಪ್ಪ ದೊಡ್ಡಮನಿ ಇತನು ನಮಗೆ ಉಪಜೀವನಕ್ಕಾಗಿ ಒಂದು ಎಕರೆ ಹೊಲ ಮಾತ್ರ ಕೊಟ್ಟಿದ್ದು ಸದರಿ ಹೊಲ ನಮ್ಮ ಹೆಸರಿಗೆ ಮಾಡು ಅಂತಾ ಕಳೆದ ವರ್ಷ ಕೇಳಿದಾಗ ಬಸಪ್ಪ ಹಾಗೂ ಇತನ ಹೆಂಡತಿ ದೊಡ್ಡಮ್ಮ ಮತ್ತು ಮಗನಾದ ತೋಟಪ್ಪ ಇವರೆಲ್ಲರೂ ಜಗಳ ತೆಗೆದು ಹೊಲ ನಿಮ್ಮ ಹೆಸರಿಗೆ ಮಾಡುವುದಿಲ್ಲಾ ಇರುವ ನಿನ್ನ ಒಬ್ಬ ಮಗ ಸಂತೋಷಕುಮಾರನಿಗೆ ಖಲ್ಲಾಸ ಮಾಡಿ ನಿಮ್ಮ ವಂಶ ಇರದ ಹಾಗೆ ಮಾಡುತ್ತೆವೆ ಅಂತಾ ಅಂದಿದ್ದು ಇದೇ ವೈಮನಸ್ಸಿನಿಂದ ದಿನಾಂಕಃ09-12-2012 ರಂದು ಸಾಯಂಕಾಲ 4-00 ಗಂಟೆಯ ವೇಳೆಯಲ್ಲಿ ಆಟವಾಡಲು ಹೋದ ನನ್ನ ಮಗ ಸಂತೋಷಕುಮಾರನನ್ನು ಎತ್ತಿಕೊಂಡು ಹೋಗಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ:92/2012 ಕಲಂ. 302, 201, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. 

BIDAR DISTRICT DAILY CRIME UPDATE 17-12-2012



This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-12-2012

ªÀÄ£ÁßJSÉýî oÁuÉ AiÀÄÄ.r.Dgï ¸ÀA: 09/2012 PÀ®A : 174(¹) ¹.DgÀ.¦.¹.:-

¢£ÁAPÀ 16-12-12 gÀAzÀÄ 1030 UÀAmÉUÉ ¦üAiÀiÁ𢠲æà ªÉƺÀäzÀ ªÀĸÁÛ£À SÁ£À ¥ÀmÉî vÀAzÉ ªÉƺÀäzÀ ¦üÃgÉÆÃd SÁ£À ¥ÀmÉî oÁuÉUÉ ºÁdgÁV ªÀiËTPÀ ¦üAiÀiÁðzÀÄ ºÉýPÉ ¤rzÀÄÝ CzÀgÀ ¸ÁgÀA±ÀªÉ£ÉAzÀgÉ ¢£ÁAPÀ 16-12-12 gÀAzÀÄ 0900 UÀAmÉUÉ £Á£ÀÄ £ÀªÀÄä ªÉÆÃmÁgÀ ¸ÉÊPÀ® vÉUÉzÀÄPÉÆAqÀÄ alUÀÄ¥ÀàPÉÌ ºÉÆÃUÀĪÁUÀ §®UÀqÉUÉ gÁ. ºÉ. £ÀA. 9 jAzÀ CAzÁdÄ 1 ¥sÀ¯ÁðAUÀ zÀÆgÀzÀ°è PÉlÖ ªÁ¸À£É §gÀÄwÛzÀÄÝ £Á£ÀÄ £À£Àß ªÉÆÃmÁgÀ ¸ÉÊPÀ® ¤°è¹ £ÉÆÃqÀ¯ÁV gÉÆÃr£À §®UÀqÉ vÀVΣÀ°è M§â C¥ÀjavÀ UÀAqÀÄ ªÀåQÛAiÀÄÄ ¨ÉÆÃgÁ¼ÁV ©zÀÄÝ ªÀÄÈvÀ¥ÀnÖzÀÄÝ EgÀÄvÀÛzÉ. CªÀ£À ªÉÄÊAiÉįÁè PÉlÄÖ zÉúÀzÀ ªÉÄÃ¯É fêÀ dAvÀÄUÀ¼ÀÄ DqÀÄwÛzÀÄÝ CªÀ£À CAzÁdÄ ªÀAiÀĸÀÄì 45 jAzÀ 50 ªÀµÀðzÀªÀ¤zÀÄÝ CªÀ£À ªÉÄÊ ªÉÄÃ¯É MAzÀÄ PÀ¥ÀÄà ©½ ºÀ¹gÀÄ §tÚzÀ ZËPÀr ¥sÀÄ® ±Àlð EzÀÄÝ CzÀPÉÌ ±ÀjÃgÀ PÀmÉÖzÀjAzÀ CzÀPÉÌ ZÀªÀÄðzÀ ºÉÆî¸ÀÄ ºÀwÛ PÀ¥ÁàVgÀÄvÀÛzÉ ªÀÄvÀÄÛ MAzÀÄ w½ ¤Ã° PÀ¥ÀÄà §tÚzÀ ¥ÁåAlÄ EzÀÄÝ CzÀPÀÆÌ ¸ÀºÀ ZÀªÀÄðzÀ ºÉÆ®¸ÀÄ PÀ¯ÉUÀ¼ÀÄ ºÀwÛzÀÄÝ MAzÀÄ PÉA¥ÀÄ ©½ ZÀzÁgÀ (gÀVΣÀ) ªÉÄÃ¯É ªÀÄÄR PÉüÀUÉ ªÀiÁr ¨ÉÆÃgÀ¼ÁV ©¢ÝgÀÄvÀÛzÉ ªÀÄÈvÀ zÉúÀzÀ PÁ°£À ºÀwÛgÀ MAzÀÄ PÀj §tÚzÀ PÉA¥ÀÄ ¥ÀnÖ¬ÄAzÀ ¹èÃ¥ÀgÀ ZÀ¥Àà° ©¢ÝgÀÄvÀÛzÉ ¸ÀzÀj ªÀÄÈvÀ ªÀåQÛAiÀÄÄ C¥ÀjavÀ¤zÀÄÝ AiÀiÁªÀÅzÉÆà MAzÀÄ PÁ¬Ä¯É¬ÄªÀÄzÀ §¼À®ÄwÛzÀÄÝ J°èUÉÆà £ÀqÉzÀÄPÉÆAqÀÄ ºÉÆÃUÀ¨ÉPÉAzÀÄ ºÉÆÃUÀÄwÛzÁÝUÀ ¸ÀzÀjAiÀĪÀ¤UÉ EzÀÝ gÉÆÃUÀ¢AzÀ DgÁªÀÄ ªÀiÁqÀ®Ä vÀ£Àß ZÀzÀgÀ (gÀUÀÄÎ) ºÁ¹PÉÆAqÀÄ ªÀÄ®VPÉÆAqÀ°èAiÉÄà ªÀÄÈvÀ ¥ÀnÖzÀÄÝ ¸ÀzÀjAiÀĪÀ£À ¸Á«£À°è ¸ÀA±ÀAiÀÄ PÀAqÀÄ §gÀÄvÀÛzÉ CAvÀ PÉÆlÖ ¦üAiÀiÁð¢AiÀÄ zÀÆj£À ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.

PÀªÀÄ®£ÀUÀgÀ ¥Éưøï oÁuÉ UÀÄ£Éß ¸ÀA: 118/2012 PÀ®A: 87 PÉ.¦ DPÀÖ:-
¢£ÁAPÀ 16/12/2012 gÀAzÀÄ 16:30 UÀAmÉUÉ ¦üAiÀiÁ𢠲æà ©.r. §Ä° ¦.J¸ï.L PÀªÀÄ®£ÀUÀgÀ ¥Éưøï oÁuÉ gÀªÀgÀÄ RavÀ ªÀiÁ»w ªÉÄÃgÉUÉ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ ºÀÄ®¸ÀÆgÀ (PÉ) UÁæªÀÄzÀ «oÀ® gÀÄQäÃt ªÀÄA¢ÃgÀzÀ ºÀwÛÃgÀ EgÀĪÀ ²ªÁf gÀªÀgÀ ZÀºÁ ºÉÆÃmÉ® ªÀÄÄAzÉ ¸ÁªÀðd¤ÃPÀ PÉ®ªÀÅ d£ÀgÀÄ RįÁè eÁUÉAiÀÄ°è PÀĽvÀÄ ºÀtªÀ£ÀÄß ¥ÀtPÉÌ ElÄÖ ¥ÀgÉî JA§ £À¹©Ã£À E¸ÉàÃl dÆeÁl DqÀÄwzÁÝUÀ ¸ÀzÀjAiÀĪÀgÀ ªÉÄÃ¯É zÁ½ ªÀiÁr ¸ÀzÀjAiÀĪÀgÀ ªÀ±À¢AzÀ dÆeÁlzÀ°è vÉÆÃqÀV¹zÀ £ÀUÀzÀÄ ºÀt 3430/- ºÁUÀÄ 52 E¸ÉàÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrzÀÄÝ EgÀĪÀzÀjAzÀ ¸ÀzÀj d¦Û ¥ÀAZÀ£ÁªÉÄ DzsÁgÀzÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß ¸ÀA: 287/2012 PÀ®A: PÀ®A 279.338. L.¦.¹. eÉÆvÉ 187 L.JªÀiï.«í.JPïÖ :-
¢£ÁAPÀ 16/12/2012 gÀAzÀÄ 16:20 UÀAmÉUÉ ¦üAiÀiÁ𢠲æà §¸À¥Àà vÀAzÉ ªÀĺÁzÀ¥Àà ªÀqÀØgÀ 35 ªÀµÀð ¸Á/ aAvÁQ vÁ/OgÁzÀ f/ ©ÃzÀgÀ EªÀgÀÄ vÀ£Àß n«J¸À ªÉÆÃmÁgÀ ¸ÉÊPÀ® £ÀA J¦28E2272 £ÉÃzÀÝgÀ ªÉÄÃ¯É d»ÃgÁ¨ÁzÀUÉ ºÉÆÃV ªÀÄgÀ½ HjUÉ ©ÃzÀgÀ £Ë¨ÁzÀ gÉÆÃqÀ ªÀÄÄSÁAvÀgÀ ºÀ½SÉÃqÀ UÁæªÀÄPÉÌ §gÀÄwÛgÀĪÁUÀ. £Ë¨ÁzÀ PÀqɬÄAzÀ DgÉÆæAiÀÄ vÀ£Àß ¯Áj £ÀA ¹.JqÀÆè 3213£ÀÄß ªÉÃUÀªÁV, zÀÄqÀQ¤AzÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ £Ë¨ÁzÀ qÉAl® PÁ¯ÉÃd ºÀwÛgÀ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ ºÉÆqÉzÀÄ C¥ÀWÁvÀ ¥Àr¹ ¦üAiÀiÁð¢UÉ ¨sÁj UÁAiÀÄ ¥Àr¹ ¸ÀzÀj ¯Áj ZÁ®PÀ£ÀÄ C¥ÀWÁvÀ ¸ÀܼÀ¢AzÀ ¯Áj ¸ÀªÉÄÃvÀ NrºÉÆVgÀÄvÁÛ£É CAvÀ PÉÆlÖ ¦üAiÀiÁð¢AiÀÄ zÀÆj£À ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.


OgÁzÀ (©) ¥ÉưøÀ oÁuÉ UÀÄ£Éß ¸ÀA: 127/2012 PÀ®A: 279 337 338,304(J) L.¦.¹ dÆvÉ 187 L.JA.«.JPïÖ :-
¢£ÁAPÀ 16/12/12 gÀAzÀÄ1330 UÀAmÉUÉ  ¦ügÁå¢ ²æà ¸ÀĨsÁµÀ vÀAzÉ ®PÀëöät gÁoÉÆÃqÀ ¸Á/ ¥ÁAqÀÄ vÁAqÁ qÉÆuÉUÁAªÀ SÁ¸ÀV PÉ®¸ÀzÀ ¸À®ÄªÁV OgÁzÀUÉ §AzÀÄ PÉ®¸À ªÀÄÄV¹PÉÆAqÀÄ ªÀÄgÀ½ HgÀUÉ ºÉÆUÀ®Ä DmÉÆ £ÀA PÉ.J.38 4118 £ÉÃzÀgÀ°è PÀĽvÀÄ HjUÉ ºÉÆÃUÀÄwÛzÁÝUÀ  CzÀgÀ°è E£ÀÄß 4 d£À ¥ÀæAiÀiÁtÂPÀgÀÄ PÀĽwÛzÀÝgÀÄ CmÉÆà §¸ÀªÀtªÁr vÁAqÁ ºÀwÛgÀ  ºÉÆÃUÀĪÁUÀ »A¢¤AzÀ DgÉÆæ vÀ£Àß PÁgÀ £ÀA JA.JZï-13 J.gÀhÄqï-3277£ÀÄß CwªÉÃUÀ ¤µÁ̼Àf¬ÄAzÀ ªÀiÁ£ÀªÀ eÉêÀPÉÌ C¥ÁAiÀĪÁUÀĪÀ jÃwAiÀÄ°è £ÀqɬĹPÉÆAqÀÄ §AzÀÄ CmÉÆÃPÉÌ  rQÌ ªÀiÁrzÀjAzÀ DmÉÆà ¥À°ÖAiÀiÁ¢zÀÄÝ CmÉÆÃzÀ°è »AzÉ PÀĽvÀ ªÀÄÈvÀ dªÀiÁ® vÀAzÉ ºÀ£ÀÄß ¥ÀmÉî ¸Á// ¨ÉüÀPÀÄt gÀªÀjUÉ JqÀUÀqɺÀuÉAiÀÄ ªÉÄïÉ,§®UÀqÉ ºÀuÉAiÀÄ ªÉÄïÉ, JqÀUÉÊ. ªÀÄÄAUÉÊUÉ JgÀqÀÄ ªÉÆüÀPÁ°UÉ ªÀÄƼÀPÁ°UÉ ¥ÀmÁÖV ¨sÁj gÀPÀÛUÁAiÀĪÁVgÀÄvÀÛzÉ ªÀÄvÀÄÛ JzÉUÉ UÀÄ¥ÀÛUÁAiÀĪÁVgÀÄvÀÛzÉ C®èzÉ DmÉÆÃzÀ°è PÀĽvÀ ¦üAiÀiÁ𢠸ÀĨsÁ¸À vÀAzÉ ®PÀä÷Út ¸Á// ¥ÁAqÀÄ vÁAqÁ qÉÆÃtUÁAªÀ gÀªÀjUÉ ¸ÁzÁUÁAiÀÄ DVzÀÄÝ EgÀÄvÀÛzÉ. rQÌ ªÀiÁrzÀ PÁgÀ ZÁ®PÀ£ÀÄ vÀ£Àß PÁgÀ ¤°è¹ Nr ºÉÆÃVzÀÄÝ ºÉ¸ÀgÀÄ UÉÆÃwÛgÀĪÀÅ¢¯Áè ªÀÄvÀÄÛ ¢£ÁAPÀ 16/12/12 gÀAzÀÄ ©ÃzÀgÀ ¸ÀgÀPÁj D¸ÀàvÉæ¬ÄAzÀ ¥sÉÆ£À ªÀÄÄSÁAvÀgÀ dªÀiÁ® vÀAzÉ ºÀ£ÀÄß ¥ÀmÉî ¸Á// ¨ÉüÀPÀÄt (¹) gÀªÀgÀÄ ªÀÄÈvÀ¥ÀnÖgÀÄvÁÛgÉ CAvÀ w½¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.

¨sÁ°Ì UÁæ«ÄÃt ¥ÉưøÀ oÁuÉ PÀ®A: 162/2012 PÀ®A: 498(J), 323, 504, 506 eÉÆvÉ 149 L¦¹:-
¢£ÁAPÀ 16-12-2012 gÀAzÀÄ 1500 UÀAmÉUÉ ¦üAiÀiÁ𢠲æêÀÄw ¥ÉæêÀįÁ UÀAqÀ «¯Á¸À ²æêÀÄAUÀ¯É ¸Á: ©Ãj(PÉ) EªÀgÀÄ oÁuÉUÉ ºÁdgÁV §gÉzÀ °TvÀ zÀÆj£À ¸ÁgÁA±ÀªÉ£ÉAzÀgÉ ¸ÀĪÀiÁgÀÄ 14 wAUÀ¼À »AzÉ ©Ãj(PÉ) UÁæªÀÄzÀ DgÉÆæ «¯Á¸À vÀAzÉ gÁªÀÄZÀAzÀgÀ ²æêÀÄAUÀ¯É EªÀgÀ eÉÆvÉUÉ »AzÀÄ ¥ÀgÀA¥ÀgÉAiÀÄAvÉ £À£Àß vÀAzÉAiÀiÁzÀ ªÉÊf£ÁxÀ ²æêÀÄAUÀ¯É EªÀgÀÄ ªÀÄzÀÄªÉ ªÀiÁqÀPÉÆnÖgÀÄvÁÛgÉ. £À£ÀUÉ £À£Àß UÀAqÀ£À ªÀÄ£ÉAiÀÄ°è ¸ÀĪÀiÁgÀÄ 4-5 wAUÀ¼ÀÄ £À£ÀUÉ £À£Àß UÀAqÀ ªÀÄ£ÉAiÀĪÀgÀÄ ¸ÀjAiÀiÁV EnÖPÉÆArgÀÄvÁÛgÉ. £ÀAvÀgÀ £À£Àß UÀAqÀ «¯Á¸À, ªÀiÁªÀ gÁªÀÄZÀAzÀgÀ, ¨sÁªÀ «oÀ® ªÀÄvÀÄÛ «oÀ®£À ºÉAqÀw bÁAiÀiÁ, «oÀ®£À ªÀÄUÀ ¦AlÄ, E£ÉÆߧ⠨sÁªÀ £ÁªÀÄzÉêÀ DvÀ£À ºÉAqÀvÀ ¤ªÀÄð¯Á, £ÁªÀÄzÉêÀ EªÀ¼À ªÀÄUÀ¼ÁzÀ ¸ÀAVÃvÁ EªÀgÉ®ègÀÆ CªÁZÀå ±À§ÞUÀ½AzÀ ¨ÉÊzÀÄ ¤Ã£ÀÄ ¸ÀjAiÀiÁV E¯Áè ¤£ÀUÉ CqÀÄUÉ ªÀiÁqÀ®Ä §gÀĪÀÅ¢¯Áè ¤Ã£ÀÄ £ÀªÀÄä ªÀÄ£É ©lÄÖ ¤ªÀÄä vÀAzÉ ºÀwÛgÀ ºÉÆÃUÀÄ CAvÁ ªÀiÁ£À¹PÀªÁV vÉÆAzÀgÉ PÉÆqÀÄwÛzÀÝgÀÄ ºÁUÀÆ £À£Àß UÀAqÀ £À£ÀUÉ ºÉÆqÉ §qÉ ªÀiÁqÀÄwÛzÀÝ£ÀÄ ºÁUÀÆ GzÀVÃgÀzÀ°è EzÀÝ £À£Àß £ÁzÀtÂAiÀiÁzÀ PÀªÀļÀªÀiÁä UÀAqÀ vÀÄPÁgÁªÀÄ ªÀÄvÀÄÛ £À£Àß ªÉÆzÀ®£ÉÃAiÀÄ ºÉAqÀwAiÀÄ ªÀÄUÀ¼ÁzÀ £ÁUÀªÀiÁä UÀAqÀ ¸ÀĤî ¸Á: GzÀVÃgÀ ºÁUÀÆ PÀgÀ¸ÀUÀÄwÛAiÀÄ £ÁzÀtÂAiÀiÁzÀ ®Qëöä¨Á¬Ä UÀAqÀ PÁ±ÉÃ¥Áà EªÀgÀÄ ©Ãj(PÉ) UÁæªÀÄPÉÌ DUÁUÀ §AzÁUÀ £À£ÀUÉ JgÀAr ¤Ã£ÀÄ E£ÀÄß E°èAiÉÄà E¢ÝAiÀiÁå £ÀªÀÄä CtÚ£À ªÀÄvÉÆÛAzÀÄ ªÀÄzÀÄªÉ ªÀiÁqÀĪÀÅ¢zÉ ¤Ã£ÀÄ ªÀÄ£É ©lÄÖ ¤ªÀÄä vÀAzÉ ºÀvÀÛgÀ ºÉÆÃUÀÄ CAvÁ ªÀiÁ£À¹ÃPÀªÁV QgÀÄPÀļÀ ¤ÃqÀÄwÛzÁÝgÉ CAvÀ PÉÆlÖ ¦üAiÀiÁð¢AiÀÄ zÀÆj£À ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.
  

GULBARGA DISTRICT REPORTED CRIME


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಲೊಕೇಶ ತಂದೆ ಭಗವಾನ ಕಾಂಬ್ಳೆ ಸಾ|| ವಿದ್ಯಾನಗರ ಗುಲಬರ್ಗಾರವರು ನಾನು ದಿನಾಂಕ:16.12.2012 ರಂದು ಸಾಯಂಕಾಲ 7.30 ಗಂಟೆ ಸುಮಾರಿಗೆ ನಡೆದುಕೊಂಡು ಕೆ.ಎಸ್.ಆರ್.ಟಿ.ಸಿ ಬಸ ಡಿಪೋ ನಂ.3 ರ ರಸ್ತೆಯಲ್ಲಿ ಹೋಗುತ್ತಿರುವಾಗ ಶೇಖರ ದುದನಿ ಮತ್ತು ಆತನ ಜೊತೆ ಇನ್ನೊಬ್ಬ ಅಪರಿಚಿತ ವ್ಯಕ್ತಿ ಇಬ್ಬರು ಕೂಡಿ ನನ್ನನ್ನು ನಿಲ್ಲಿಸಿ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಆ ವೇಳೆಯಲ್ಲಿ ಶೇಖರನ ಗೆಳೆಯರಾದ ಇನ್ನು ನಾಲ್ಕು ಜನ ಅಪರಿಚಿತರು ಬಂದವರೆ ಶೇಖರ ಈ ಮಗ ಲೊಕೇಶನಿಗೆ ಬಿಡುವುದು ಬೇಡ ಈ ಹಿಂದೆ 7-8 ದಿನಗಳ ಹಿಂದೆ ಶೇಖರ ಮತ್ತು ನನ್ನ ನಡುವೆ ಜಗಳವಾಗಿತದ್ದು, ಅದೇ ಉದ್ದೇಶ ಇಟ್ಟುಕೊಂಡು ಶೇಖರ ಮತ್ತು ಆತನ ಗೆಳೆಯರೆಲ್ಲರೂ ಕೂಡಿ ನನ್ನನ್ನು ಶ್ರೀ ಕೃಷ್ಣ ದೇವಸ್ಥಾನದ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಎಲ್ಲರೂ ಕೂಡಿ ಹೊಡೆದು ಬಾರಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:155/12 ಕಲಂ. 143,147,341,323,324 ಸಂ. 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ ಎಸ್.ಟಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.