Police Bhavan Kalaburagi

Police Bhavan Kalaburagi

Saturday, December 7, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆøÀzÀ ¥ÀæPÀgÀtzÀ ªÀiÁ»w:-
         ಆರೋಪಿ ನಂ.1) CdAiÀÄ PÀĪÀiÁgï vÀAzÉ ¢: £ÀgÀ¹AºÀ®Ä, ªÉÄʸÀÆgÀÄ E£ÉÆáù¸ï PÀA.AiÀÄ°è £ËPÀgÀ ¸Á: CA¨sÁ¨sÀªÁt Nt gÁAiÀÄZÀÆgÀÄ. ºÁ.ªÀ ªÉÄʸÀÆgÀÄ.    EªÀgÀÄ ಮೈಸೂರಿನ ಇನ್ಫೊಸಿಸ್ ಕಂಪನಿ ಪ್ರೈ.ಲಿಮಿಟೆಡ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇತನಿಗೆ ಪಿರ್ಯಾದಿ ±À²PÀĪÀiÁgï vÀAzÉ f. gÀAUÀAiÀÄå, G: PÉJ¸ïDgïn £ËPÀgÀ, ¸Á: CA¨sÁ¨sÀªÁ¤ NtÂ, gÁAiÀÄZÀÆgÀÄ. EªÀgÀ FvÀ2 ನೇ ಮಗಳಾದ ಎಸ್. ಪ್ರೀತಿ ಇವರ ಸಂಗಡ ಆರೋಪಿ ಹಾಗೂ ಪಿರ್ಯಾದಿ ಕಡೆಯ ಹಿರಿಯರ ಸಮ್ಮುಖದಲ್ಲಿ ಆರೋಪಿ ನಂ.1 ಇತನಿಗೆ ವರೋಪಚಾರವಾಗಿ ಪಿರ್ಯಾದಿಯ ಕಡೆಯವರು ರೂ 2.50 ಲಕ್ಷ ರೂಪಾಯಿ ಹಣ ಮತ್ತು 3 ತೊಲೆ ಬಂಗಾರ & ಬಟ್ಟೆ ಕೊಟ್ಟು ಮದುವೆ ಮಾಡಿಕೊಡಬೇಕೆಂದು ಮಾತುಕತೆಯಾಗಿದ್ದು ಇದೆ. ದಿನಾಂಕ:01-07-2012 ರಂದು ಮಲ್ಲಣ ನಾರಾಯಣ ಕಲ್ಯಾಣ ಮಂಟಪದಲ್ಲಿ ಪಿರ್ಯಾದಿ ಮದುವೆ ನಿಶ್ಚಿತಾರ್ಥ ಕಾಲಕ್ಕೆ 1 ಲಕ್ಷ ರೂ. ಕೊಟ್ಟಿದ್ದು, ಶೂಟು ಬೂಟಿನ ಖರ್ಚು 25 ಸಾವಿರ ರೂಪಾಯಿ, ಕಲ್ಯಾಣ ಮಂಟಪದ ಖರ್ಚು 47000/- ರೂ., ಊಟದ ಖರ್ಚು 1 ಲಕ್ಷ ರೂ. ಖರ್ಚು ಮಾಡಿದ್ದು ಇದೆ. ನಂತರ ಪಿರ್ಯಾದಿ ಕಡೆಯವರು ಆರೋಪಿ ನಂ.1 & ಆತನ ತಾಯಿ ಆರೋಪಿ ನಂ.2 ಇವರಿಗೆ ಮದುವೆ ಇಟ್ಟುಕೊಳ್ಳುವುದಕ್ಕೆ ದಿನಾಂಕ ನಿಗಧಿಪಡಿಸಿ ಅಂತಾ ಕೇಳುತ್ತಾ ಬಂದಿದ್ದು ಆರೋಪಿತರಿಬ್ಬರು ಇಲ್ಲಿಯವರೆಗೆ ಮದುವೆ ದಿನಾಂಕವನ್ನು ತಿಳಿಸಿರಲಿಲ್ಲಾ, ನಂತರ ಆರೋಪಿತರಿಬ್ಬರು ರಾಯಚೂರಿನ ತಮ್ಮ ಮನೆಗೆ ಬಂದಾಗ ಪಿರ್ಯಾದಿ ಹಾಗೂ ಆತನ ತಂದೆ ಮತ್ತು ತನ್ನ ಹೆಂಡತಿ ಇವರೊಂದಿಗೆ ಹೋಗಿ ಆರೋಪಿತರಿಗೆ ಮದುವೆ ಮಾಡಿಕೊಳ್ಳಲು ಕೇಳಿದಾಗ ಆರೋಪಿ ನಂ. 2 ಇವರು ತನ್ನ ಮಗನಿಗೆ ಬೇರೆ ಕಡೆ ಸಂಬಂಧ ನೋಡಿದ್ದೇವೆ ನಿಮ್ಮ ಮಗಳ ಜೊತೆ ಮದುವೆ ಮಾಡಿಕೊಳ್ಳುವುದಿಲ್ಲಾ ಅಂತಾ ತಿಳಿಸಿದ್ದು ಹಾಗೂ ಆರೋಪಿ ನಂ.1 ಇತನು ನಿಮ್ಮ ಮಗಳ ಸಂಗಡ ಮದುವೆ ಮಾಡಿಕೊಳ್ಳುವುದಿಲ್ಲಾ ಖಡಾಖಂಡಿತವಾಗಿ ಹೇಳಿದ್ದು ಇದೆ. ನಂತರ ಆರೋಪಿತರಿಬ್ಬರು ಮೈಸೂರಿಗೆ ಹೋದಾಗ ಪಿರ್ಯಾದಿಯು ಪುನಃ ಫೋನ್ ನಲ್ಲಿ ಆರೋಪಿತರಿಗೆ ಮದುವೆ ಕುರಿತು ವಿಚಾರಿಸಲು ನಿಮಗೆ ಒಂದು ಸಲ ಹೇಳಿದ ಮೇಲೆ ಆಯ್ತು ತಿಳಿದುಕೊಳ್ಳಬೇಕು ನಾವು ನಿಮ್ಮ ಮಗಳ ಜೊತೆ ಮದುವೆ ಮಾಡುವುದಿಲ್ಲಾ ನಮಗೆ ಮೈಸೂರಿನಲ್ಲಿನ ಹುಡುಗಿಯ ಜೊತೆಗೆ ಮದುವೆಯಾಗುತ್ತೇನೆ ಆ ಹುಡುಗಿಯ ಮನೆಯವರು ಒಪ್ಪಿದ್ದಾರೆ ಅವರು ಒಂದು ಕೋಟಿಯವರೆಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡುತ್ತಾರೆಂದು ತಿಳಿಸಿದ್ದು , ನಿಮ್ಮ ಮಗಳನ್ನೆ ಮದುವೆ ಮಾಡಿಕೊಳ್ಳಬೇಕೆಂದರೆ ನೀವು ವರದಕ್ಷಿಣೆಯಾಗಿ ಒಂದು ಕಾರು, 15 ಲಕ್ಷ ರೂಪಾಯಿ, 20 ತೊಲೆ ಬಂಗಾರ ಮತ್ತು ರೂ.10 ಲಕ್ಷ ಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇವೆ ಅಂತಾ ತಿಳಿಸಿ ಇಷ್ಟೆಲ್ಲಾ ಕೊಟ್ಟರೆ ನಿಮ್ಮ ಮಗಳ ಮದುವೆ ಮಾಡಿಕೊಳ್ಳುತ್ತೇವೆ ಇಲ್ಲವಾದರೆ ಮದುವೆ ಮಾಡಿಕೊಳ್ಳುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ಆದ್ದರಿಂದ ತಮಗೆ ಮೋಸ ಮಾಡಿ ಇಷ್ಟೆಲ್ಲಾ ಖರ್ಚು ಮಾಡಿ ಸಮಾಜದಲ್ಲಿ ಮಾನ ಮರ್ಯಾದೆ ಇಲ್ಲದೆ ಹಾಗೆ ಮಾಡಿ ತನ್ನ ಮಗಳ ಜೀವನಕ್ಕೆ ಕುಂದು ಬರುವಂತೆ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಮೇಲಿಂದ  gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA:  167/2013 PÀ®A: 420, 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
        ¢: 07-12-2013 gÀAzÀÄ gÁwæ PÀ®ÆègÀÄ PÁåA¦£À°è CAzÀgÀ ¨ÁºÀgÀ dÆeÁl DqÀÄwÛzÀÝ §UÉÎ ¨Áwä §A¢zÀÄÝ, ªÀiÁ£Àå r.J¸ï.¦, ¹.¦.L. ¹AzsÀ£ÀÆgÀÄ gÀªÀgÀ gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ, ¥ÀAZÀgÀÄ, ¹§âA¢AiÀĪÀgÉÆA¢UÉ  ¦.J¸ï.L. ¹AzsÀ£ÀÆgÀÄ UÁæ«ÄÃt gÀªÀgÀÄ  ¸ÀܼÀPÉÌ ºÉÆÃV E¹àÃl dÆeÁlzÀ°è vÉÆqÀVzÀÝ  ºÁf¸Á§ vÀAzÉ C§ÄÝ®SÁzÀgÀ 38ªÀµÀð, ªÀÄĹèA, ¸ÁB Q¯Áè ¹AzsÀ£ÀÆgÀ                                    ºÁUÀÆ EvÀgÉ 15 d£ÀgÀ£ÀÄß ¥ÀAZÀgÀ ¸ÀªÀÄPÀëªÀÄ zÀ¸ÀÛVj ªÀiÁr E¹àÃl dÆeÁlzÀ ºÀt 51,040/- gÀÆ.UÀ¼ÀÄ £ÀUÀzÀÄ ºÀt, ªÀÄvÀÄÛ 52 E¸ÉàÃl J¯ÉUÀ¼À£ÀÄß d¦Û ªÀiÁrPÉÆAqÀÄ, ªÁ¥Á¸ï oÁuÉUÉ §AzÀÄ  d¦Û ¥ÀAZÀ£ÁªÉÄ DzsÁgÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 304/2013 PÀ®A. 87 PÉ.¦. DåPïÖ sÀ  CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ¢£ÁAPÀ 06-12-2013 gÀAzÀÄ 7-45 ¦.JA. ¸ÀĪÀiÁjUÉ DgÉÆævÀ£ÁzÀ DzÀ¥Àà vÀAzÉ FgÀ¥Àà 28ªÀµÀð,G¥ÁàgÀ,MPÀÌ®ÄvÀ£À ¸ÁB ªÀÄļÀÆîgÀÄFvÀ£ÀÄ vÀ£Àß  ªÉÆÃmÁgÀ ¸ÉÊPÀ®è £ÀA.PÉJ 03 EJ¸ï 3222 £ÉzÀÝgÀ »AzÀÄUÀqÉ ¦üAiÀiÁð¢ü £ÁUÀgÁd vÀAzÉ §¸ÀªÀgÁd 18ªÀµÀð, ªÀiÁ¢UÀ, PÀÆ°, ¸ÁB ªÀÄļÀÆîgÀÄ  ªÀÄvÀÄÛ AiÀÄAPÉÆç ªÀÄvÀÄÛ ¨Á®¥Àà£À£ÀÄß PÀÆr¹PÉÆAqÀÄ ªÀÄļÀÆîgÀÄ PÁ湤AzÀ ªÀÄļÀÆîgÀÄ UÁæªÀÄzÀ PÀqÉUÉ CwªÉÃUÀªÁV ªÀÄvÀÄÛ C®PÀëvÀ£À¢AzÀ gÀ¸ÉÛAiÀÄ vÀVΣÀ°è ºÁUÉ £ÀqɹPÉÆAqÀÄ ºÉÆÃVzÀÝjAzÀ ¤AiÀÄAvÀæt vÀ¦à 3 d£ÀgÀÄ ¹ÌÃqÁØV ©¢ÝzÀÄÝ, DgÉÆævÀ£À vÀ¯ÉUÉ ¨sÁj UÁAiÀĪÁV Q«¬ÄAzÀ gÀPÀÛ ¸ÉÆÃjzÀÄÝ, ¦üAiÀiÁð¢ü ªÀÄvÀÄÛ AiÀÄAPÉÆç¤UÉ PÁ®ÄUÀ½UÉ ¸ÁzÁ ¸ÀégÀÆ¥ÀzÀ UÁAiÀÄUÀ¼ÀÄ DVgÀÄvÀÛªÉ. CAvÁ PÉÆlÖ zÀÆj£À ªÉÄðAzÀ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 303/2013 PÀ®A. 279, 337,338 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ¢£ÁAPÀ:05-12-2013 gÀAzÀÄ 17-00 UÀAmÉ ¸ÀĪÀiÁjUÉ ªÀAzÀ°ºÉÆøÀÆgÀÄ D£Àéj gÀ¸ÉÛAiÀÄ D£Àéj ¹ÃªÀiÁzÀ ®Qëöä UÀÄr ºÀwÛgÀ  DgÉÆævÀ£ÁzÀ CªÀÄgÉñï vÀAzÉ ¤AUÀAiÀÄå ,35ªÀµÀð, ¸Á:D£Àéj FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ-36 /4609 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÀnÖ¬ÄAzÀ D£Àéj UÁæªÀÄPÉÌ ºÉÆÃUÀÄwÛgÀĪÁUÀ D£Àéj ¹ÃªÀiÁzÀ ®QëöäUÀÄr ºÀwÛgÀ ¹ÌqÁØV ©zÀÄÝ ,ºÀuÉUÉ , ªÀÄÄRPÉÌ ªÀÄvÀÄÛ PÉÊPÁ®ÄUÀ½UÉ ¸ÁzÁ ªÀÄvÀÄÛ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÀÄ DVgÀÄvÀÛªÉ CAvÁ ªÀÄÄAvÁV EzÀÝ ¦ügÁå¢ü  ºÉýPÉ ¸ÁgÁA±ÀzÀ  ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 238/2013 PÀ®A. 279,337, 338, L¦¹ PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.  
 C¸Àé¨sÁ«PÀ ¥ÀæPÀgÀtzÀ ªÀiÁ»w:-
               ¢ :-28-11-2013 gÀAzÀÄ ¨É¼ÀUÉÎ 8-00 ¸ÀĪÀiÁjUÉ ¨ÉAZÀ®zÉÆrØ UÁæªÀÄzÀ ªÀÄÈvÀ¼À ªÀÄ£ÉAiÀÄ°è ¦üAiÀiÁ𢠲æà wªÀÄäªÀé UÀAqÀ ºÀ£ÀĪÀÄAvÀ, 50ªÀµÀð, eÁ:£ÁAiÀÄPÀ, G:ºÉÆ®ªÀÄ£ÉPÉ®¸À, ¸Á:UÀÄgÀÄUÀÄAmÁ CA§ªÀÄä UÀAqÀ ºÀ£ÀĪÀÄAvÀ, 25ªÀµÀð, eÁ:£ÁAiÀÄPÀ, ¸Á:¨ÉAZÀ®zÉÆrØ UÁæªÀÄFvÀ£À ªÀÄUÀ¼ÁzÀ ²æêÀÄw CA§ªÀÄä UÀAqÀ ºÀ£ÀĪÀÄAvÀ FPÉAiÀÄÄ JA¢£ÀAvÉ vÀ£Àß ªÀÄ£ÉAiÀÄ°è PÀnÖUÉ N¯ÉAiÀÄ ªÉÄÃ¯É CqÀÄUÉ ªÀiÁqÀ®Ä PÀnÖUÉUÉ ¹ÃªÉÄ uÉÚ ºÁQ ¨ÉAQ ºÀZÀÄÑwÛzÁÝUÀ ¥ÀPÀÌzÀ°è EzÀÝ ¹ÃªÉÄJtÂÚ qÀ©âUÉ vÀUÀ®Ä ¹ÃªÉÄJtÂÚ qÀ©â £É®PÀÄÌgÀ½, ¹ÃªÉÄJtÂÚ N¯ÉAiÉƼÀUÉ ºÀjzÀÄ ¨ÉAQ zÀUÀ룃 ºÉÆwÛPÉÆAqÀÄ ¹ÃgÉUÉ ¨ÉAQ ºÀwÛPÉÆAqÀÄ ªÉÄÊAiÉįÁè ¸ÀÄnÖzÀÄÝ , aQvÉì PÀÄjvÀÄ °AUÀ¸ÀÆUÀÆgÀ ¸ÀgÀPÁj D¸ÀàvÉæUÉ ¸ÉÃjPÉ DV C°èAzÀ ºÉaÑ£À aQvÉì PÀÄjvÀÄ §¼Áîj «ªÀiïì D¸ÀàvÉæUÉ ¸ÉÃjPÉ DV ¢£ÁAPÀ:05-12-2013 gÀAzÀÄ ªÀÄzÁåºÀß 12-30 UÀAmÉUÉ ªÀÄÈvÀ¥ÀnÖgÀÄvÁÛ¼É. ¸ÀzÀj ¦ügÁå¢AiÀÄ ªÀÄUÀ¼À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀ¢®è CAvÁ PÉÆlÖ zÀÆj£À  ªÉÄðAzÀ  ºÀnÖ oÁuÉ AiÀÄÄ.r.Cgï.£ÀA: 24/2013 PÀ®A 174 ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ
EvÀgÉ L.¦.¹. ¥À¥ÀæPÀgÀtzÀ ªÀiÁ»w:-
1) PÉÆvÀÛ ¸ÁA§²ªÀÅgÁªï 2) PÉÆvÀÛ vÀıÁgÀzÉë UÀAqÀ  PÉÆvÀÛ ¸ÁA§²ªÀÅgÁªï 3) «dAiÀÄ ®Qëöä ºÁUÀÆ E¤ßvÀgÀgÀÄ J¯ÁègÀÆ ¸Á: ªÉAPÀmÉñÀégÀ PÁ¯ÉÆä, ¹AzsÀ£ÀÆgÀÄ EªÀgÀ ªÀÄUÀ ¥Àæ¸ÁzÀ FvÀ£ÀÄ ¹AzsÀ£ÀÆgÀÄ «PÁ¸À ¸ËºÁzÀð ¨ÁåAQ£À°è vÀªÀÄä vÀAzÉ vÁ¬Ä ºÉ¸Àj£À°è EzÀÝ ªÀÄ£ÉAiÀÄ£ÀÄß MvÉÛ¬ÄlÄÖ ¸Á® ¥ÀqÉzÀÄPÉÆArzÀÄÝ, ¸ÀzÀj ¸Á®PÉÌ ¸ÁA§²ÃªÀÅgÁªï ªÀÄvÀÄÛ vÀıÁgÀ zÉëAiÀĪÀgÀÄ eÁ«ÄãÀÄ ¸À» ªÀiÁrzÀÄÝ, ¥Àæ¸ÁzÀ£ÀÄ ¸Á® PÀlÖzÉà EzÁÝUÀ ¦üAiÀiÁ𢠥Àæ¸À£Àß »ÃgɪÀäoÀ ªÀåªÀ¸ÁÜ¥ÀPÀgÀÄ, «PÁ¸À ¸ËºÁzÀð PÉÆÃ-C¥ÀgÉÃnªï ¨ÁåAPï °«ÄmÉqï ¹AzsÀ£ÀÆgÀÄ ±ÁSÉ. gÀªÀgÀÄ vÀªÀÄä ¨ÁåAQUÉ ¸ÀA§A¢ü¹zÀ £ÁåAiÀiÁ®AiÀÄ ¸ÀºÀPÁgÀ ¸ÀAWÀ dAn ¤§AzsÀPÀgÀÄ zÁªÀ ¥ÀAZÁAiÀÄvÀ £ÁåAiÀiÁ®AiÀÄ ºÀħâ½îgÀªÀgÀ PÀqÉ zÁªÉ ºÀÆrzÀÄÝ, ¸ÀzÀj £ÁåAiÀiÁ®AiÀÄ  ¹ÜgÁ¹ÛAiÀÄ£ÀÄß d¦Û ªÀiÁrPÉÆAqÀÄ ªÀiÁgÁl ªÀiÁr ¸Á® ªÀ¸ÀÆ®Ä ªÀiÁrPÉƼÀî®Ä ¢: 09-01-13 gÀAzÀÄ DzÉñÀ ªÀiÁrzÀÝjAzÀ ºÀgÁf£À°è DgÉÆævÀgÀ ªÀÄ£ÉAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ ¥Àæ¨sÀÄ ¸Áé«Ä EªÀjUÉ ªÀiÁgÁl ªÀiÁrzÀÄÝ, ¢: 28-11-13 gÀAzÀÄ ªÀÄ£ÉAiÀÄ£ÀÄß PÀ¨ÁÓ vÉUÉzÀÄPÉƼÀî®Ä ºÉÆÃzÁUÀ DgÉÆævÀgÀÄ ¤gÁPÀj¹zÀÄÝ, EzÀjAzÀ ¦üAiÀiÁð¢zÁgÀgÀÄ ¸ÀzÀj ªÀÄ£ÉUÉ 4 ¨ÁV®ÄUÀ½UÉ ©ÃUÀ ºÁQ ¹Ã¯ï ªÀiÁrzÀÄÝ, £ÀAvÀgÀ ¦üAiÀiÁð¢zÁgÀgÀÄ ¢: 04-12-13 gÀAzÀÄ 12-00 ¦JA zÀ°è ¹Ãeï ªÀiÁrzÀÝ ªÀÄ£ÉAiÀÄ£ÀÄß ¥Àj²Ã°¹zÁUÀ DgÉÆævÀgÀÄ 4 ¨ÁV®ÄUÀ½UÉ ºÁQzÀ ©ÃUÀªÀ£ÀÄß ºÉÆqÉzÀÄ M¼ÀUÀqÉ Cw PÀæªÀÄ ¥ÀæªÉñÀ ªÀiÁr £ÁåAiÀiÁ®AiÀÄzÀ DzÉñÀªÀ£ÀÄß G®èAWÀ£É ªÀÄrzÀÄÝ EgÀÄvÀÛzÉ CAvÁ zÀÆj£À ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.252/2013 , PÀ®A. 448, 188 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:07.12.2013 gÀAzÀÄ  61 ¥ÀææPÀgÀtUÀ¼À£ÀÄß ¥ÀvÉÛ ªÀiÁr 8,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 07-12-2013

 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 07-12-2013

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 279/13 PÀ®A 279, 338 L¦¹ eÉÆvÉ 187 LJA« JPÀÖ :-

¢£ÁAPÀ 6-12-2013 gÀAzÀÄ 1645  UÀAmÉUÉ ¨sÁ°Ì ¸ÀPÁðj D¸ÀàvÉæ¬ÄAzÀ ªÀåQÛAiÉƧâgÀÄ ªÁºÀ£À C¥ÀWÁvÀzÀ°è UÁAiÀÄUÉÆAqÀÄ aQvÉì ¥ÀqÉAiÀÄÄwÛzÁÝgÉ CAvÁ ªÀiÁ»w §A¢zÀ ªÉÄÃgÉUÉ D¸ÀàvÉæUÉ ¨sÉÃn ¤Ãr UÁAiÀiÁ¼ÀÄ DPÁ±À vÀAzÉ ªÉAPÀl eÁzsÀªÀ ªÀAiÀÄ 11 ªÀµÀð ¸Á; PÀ¼À¸ÀzÁ¼À EªÀ£À ºÀwÛgÀ ºÁdjzÀÝ UÁAiÀiÁ¼ÀÄ DPÁ±À FvÀ£À vÀAzÉ ²æà ªÉAPÀl vÀAzÉ CdÄð£À eÁzsÀªÀ ªÀAiÀÄ 34eÁ; Qæ²ÑAiÀÄ£ï G; PÀÆ° PÉ®¸À ¸Á: PÀ¼À¸ÀzÁ¼À UÁæªÀÄ  EªÀjUÉ «ZÁj¹ EªÀgÀÄ PÉÆlÖ ºÉýPÉAiÀÄ£ÀÄß §gÉzÀÄPÉÆArzÀÄÝ CzÀgÀ ¸ÁgÁA±ÀªÉãÉAzÀgÉ, ¢£ÁAPÀ; 06/12/2013 gÀAzÀÄ ªÀÄzsÁåºÀß CAzÁdÄ 1530 UÀAmÉUÉ £Á£ÀÄ ªÀÄvÀÄÛ £À£Àß ªÀÄUÀ DPÁ±À E§âgÀÄ ¨sÁ°ÌUÉ ºÉÆÃUÀĪÀ ¸À®ÄªÁV £ÀªÀÄÆäj£À PÁæ¸ï [PÀ¼À¸ÀzÁ¼À PÁæ¸ï] ºÀwÛgÀ EgÀĪÀ ©ÃzÀgÀ GzÀVÃgÀ gÉÆÃr£À ºÀwÛgÀ ¤AvÁUÀ £À£Àß ªÀÄUÀ DPÁ±À FvÀ£ÀÄ gÉÆÃr£À ªÉÄÃ¯É ¤AwzÀÝ£ÀÄ. EzÉà ¸ÀªÀÄAiÀÄPÉÌ ¨sÁ°Ì PÀqÉ¢AzÀ MAzÀÄ ¯Áj £ÀA PÉJ 39 1442 £ÉzÀÝgÀ ZÁ®PÀ£ÀÄ vÀ£Àß ¯ÁjAiÀÄ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ªÀiÁ£ÀªÀ fêÀPÉÌ C¥ÁAiÀÄ DUÀĪÀ jÃwAiÀÄ°è Nr¹PÉÆAqÀÄ §AzÀÄ gÉÆÃr£À ªÉÄÃ¯É ¤AwzÀÝ DPÁ±À EªÀ¤UÉ eÉÆÃgÁV rQÌ ªÀiÁrzÀÝjAzÀ ¯ÁjAiÀÄ ªÀÄÄA¢£À §®¨sÁUÀzÀ mÉÊgÀ¢AzÀ £À£Àß ªÀÄUÀ¤UÉ ªÀÄÄAzÀPÉÌ gÉÆÃr£À ªÉÄÃ¯É ªÀgɹPÉÆAqÀÄ ºÉÆÃVzÀÝjAzÀ  JqÀUÁ°UÉ ¨sÁj gÀPÀÛUÁAiÀi DV ªÀÄÄj¢gÀÄvÀÛzÉ. ªÀÄvÀÄÛ §®UÁ®Ä ¥ÁzÀzÀ ºÀwÛgÀ gÀPÀÛUÁAiÀÄ, §® ºÀuÉUÉ gÀPÀÛUÁAiÀÄ, JqÀUÀqÉ vÀ¯ÉAiÀÄ°è vÀ¯ÉAiÀÄ°è gÀPÀÛUÁAiÀi DVgÀÄvÀÛªÉ.  ¸ÀzÀj ¯Áj ZÁ®PÀ£ÀÄ vÀ£Àß ¯ÁjAiÀÄ£ÀÄß ¸ÀܼÀzÀ°èAiÉÄà ©lÄÖ NrºÉÆÃVgÀÄvÁÛ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 280/13 PÀ®A 379 L¦¹ :-

¢£ÁAPÀ 07-12-2013 gÀAzÀÄ 0900 UÀAmÉUÉ ¦üAiÀiÁ𢠲æà «£ÁAiÀÄPÀgÁªÀ vÀAzÉ ¤Ã®PÀAoÀgÁªÀ  ©gÁzÁgÀ ªÀAiÀÄ 59 ªÀµÀð eÁ; ªÀÄgÁoÀ ¸Á; PÀ®èªÁr vÁ; ¨sÁ°Ì ¸ÀzsÉå; ºÀĪÀÄ£Á¨Ázï EªÀgÀÄ oÁuÉUÉ ºÁdgÁV ¤ÃrzÀ °TvÀ zÀÆj£À ¸ÁgÁA±ÀªÉ£ÉAzÀgÉ ¦üÃAiÀiÁð¢UÉ gÁwÃxÀðªÁr ²ªÁgÀzÀ°è  ºÉÆ® ¸ÀªÉð £ÀA 30 gÀ°è MlÄÖ 7 JPÀgÉ 4 UÀÄAmÉ d«ÄãÀÄ EgÀÄvÀÛzÉ. ¸ÀzÀj d«Ää£À°è MAzÀÄ ¨Á« EzÀÄÝ, CzÀPÉÌ MAzÀÄ PÀgÉAl ªÉÆÃmÁgÀ PÀÆr¹zÀÄÝ, EgÀÄvÀÛzÉ.  ¢£ÁAPÀ; 21/11/2013 gÀAzÀÄ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ  ¨Á«UÉ PÀÆr¹zÀ PÀgÉAl ªÉÆÃmÁgÀ£ÀÄß CA.Q. 12,000/- £ÉÃzÀÝ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.


Gulbarga District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ:06-12-2013 ರಂದು 10 ಎ.ಎಮ್. ಸುಮಾರಿಗೆ ಬಸವರಾಜ ತಂದೆ ಕರಬಸಪ್ಪಾ ಕಲಬುರ್ಗಿ ರವರ ತಮ್ಮ ಸಿದ್ದಾರೂಡ ಹಾಗೂ ಆತನ ಅಕ್ಕಳ ಮಗಳಾದ ಲಕ್ಷ್ಮೀ @ ವಿಜಯ ಲಕ್ಷ್ಮೀ ಇಬ್ಬರು ಅಡಕಿ ಗ್ರಾಮಕ್ಕೆ ಹೋಗಿ ಸಾಮಾನು ತೆಗೆದುಕೊಂಡು ಮೊಟಾರ ಸೈಕಲ ನಂ. ಕೆ.ಎ. 32 ಕ್ಯೂ 657 ನೇದ್ದರ ಮೇಲೆ ಇಬ್ಬರು ಕುಳಿತುಕೊಂಡು ಗುಲ್ಬರ್ಗಾ ಸೇಡಂ ರಸ್ತೆಯ ಮುಗಟಾ ಗ್ರಾಮದ ಡೊದ್ಮನಿ ಕಂಕರ ಮಶೀನ ಹತ್ತಿರ ರೋಡಿನ ಮೇಲೆ 5.30 ಪಿ.ಎಮ್. ಸುಮಾರಿಗೆ ಬರುತ್ತಿರುವಾಗ ಎದುರಿನಿಂದ ಮೊಟಾರ ಸೈಕಲ ನಂ. ಕೆ.ಎ 25 ಕ್ಯೂ 5629 ನೇದ್ದರ ಚಾಲಕ ಬಸವರಾಜ ತಂದೆ ಕರಬಸಪ್ಪ ಈತನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮುಖ ಮುಖಿ ಡಿಕ್ಕಿ ಪಡಿಸಿದ್ದರಿಂದ ಸಿದ್ದಾರೂಡ ಈತನಿಗೆ ತಲೆ ಹಿಂದೆ ಭಾರಿ ರಕ್ತಗಾಯ ವಾಗಿ ಕಿವಿ ಯಿಂದ ಮೂಗಿನಿಂದ ರಕ್ತ ಬಂದು ಲಕ್ಷ್ಮೀ @ ವಿಜಯ ಲಕ್ಷ್ಮೀ ಇವಳಿಗೆ ತಲೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯ ವಾಗಿ ಡಿಕ್ಕಿ ಪಡಿಸಿದ ಮೊಟಾರ ಸೈಕಲ ಸವಾರ ಬಸವರಾಜ ಈತನಿಗೂ ತಲೆಗೆ ಭಾರಿಗುಪ್ತಗಾಯವಾಗಿ ಉಪಚಾರ ಕುರಿತು ಅಂಬುಲೆನ್ಸ್ ದಲ್ಲಿ ಸರಕಾರಿ ಆಸ್ಪತ್ರೆ ತೆಗೆದುಕೊಂಡು ಬಂದಾಗ ಸಿದ್ದಾರೂಡ ಹಾಗೂ ಬಸವರಾಜ ಇಬ್ಬರು ದಿನಾಂಕ: 06-12-2013  ರಂದು 6 ಪಿ.ಎಮ್. ಸುಮಾರಿಗೆ ಮೃತ್ತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ :  ದಿನಾಂಕ 05-12-2013 ರಂದು ರಾತ್ರಿ 08-30 ಪಿ.ಎಮ್ ಕ್ಕೆ ಶ್ರೀ ಸೈಯದ ಅನ್ವ ಅಲಿ ತಂದೆ ಅಜಗರ ಅಲಿ, ಸಾಃ ಸೋನಿಯಾ ಗಾಂಧಿ ನಗರ ಗುಲಬರ್ಗಾ ತನ್ನ ಮನೆಗೆ ಹೊಗುವ ಕುರಿತು ಕೆ.ಬಿ.ಎನ್ ದರ್ಗಾ ರೋಡಿಗೆ ಇರುವ ಲಿಲ್ಲಿ ರೋಜಾ ಶಾಲೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆ.ಎ 32   4655 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಕೆ.ಬಿ.ಎನ್ ದರ್ಗಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಪಘಾತದಿಂದ ಬಲಗಾಲು ಮೊಳಕಾಲು ಕೆಳಗೆ ಭಾರಿ ಪೆಟ್ಟಾಗಿದ್ದು ಎಡಗೈ ಮೊಳಕೈ ಹತ್ತಿರಎಡಗಾಲು ಮೊಳಕಾಲು ಮತ್ತು ಹಿಮ್ಮಡಿಯ ಹತ್ತಿರ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು ರಾತ್ರಿ ಸಮಯದಲ್ಲಿ ಶ್ರೀ ಸಮೀರ ತಂದೆ ಮಹಿಬೂಬ ಪಟೇಲ  ಸಾಃ ವಿದ್ಯಾ ನಗರ ಗುಲಬರ್ಗಾ ರವರು ಮತ್ತು ಆತನ ಗೆಳೆಯನಾದ ಸೂಪಿಯಾನ ಇಬ್ಬರು ಕೂಡಿ ಸೂಫಿಯಾನ ಈತನ ಮೋಟಾರ ಸೈಕಲ ಮೇಲೆ ಕೆ.ಬಿ.ಎನ್ ದರ್ಗಾ ಕಡೆ ಕೆಲಸ ಇರುವದರಿಂದ ಇಬ್ಬರು ಕೂಡಿ ಹೋಗಿ 11-45 ಎಮ್.ಕ್ಕೆ ಸೂಫಿಯಾನ ಈತನ ಮೋಟಾರ ಸೈಕಲ ನಂ.ಕೆ.ಎ 27 ಕೆ 3912 ನೇದ್ದರ ಮೇಲೆ ಫಿರ್ಯಾದಿ ಹಿಂದೆ ಕುಳಿತು ಬರುತ್ತಿದ್ದಾಗ ಆರೋಪಿ ಸೂಫಿಯಾನ ಇತನು ತನ್ನ ಮೋಟಾರ ಸೈಕಲ ಡಂಕಾ ಕ್ರಾಸ್ ಹತ್ತಿರ ಇರುವ ಝಮ ಝಮ ಹೋಟೆಲ ಮುಂದೆ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆಯಲು ಹೋಗಿ ಬ್ರೇಕ್ ಹಾಕಿದ್ದರಿಂದ ಸ್ಕಿಡ್ ಆಗಿ ಇಬ್ಬರು ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಗಾಯಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು  05-12-2013 ರಂದು ರಾತ್ರಿ 09-00 ಗಂಟೆಗೆ ಶ್ರೀಕಾಂತ ತಂದೆ ಶಾಮರಾವ ಮುರಗಾನೊರ, ಸಾಃ ಮಾಣಿಕೇಶ್ವರಿ ಕಾಲೂನಿ ಗುಲಬರ್ಗಾ ಇವರಿಗೆ ಧನರಾಜ ತಂದೆ ರಾಮಚಂದ್ರ ಸಗರಕರ,  ಸಾಃ ಭೋವಿಗಲ್ಲಿ ಸಾಃ ಸರಾಫ ಬಜಾರ ಗುಲಬರ್ಗಾ ಇವರು ಹೋಂಡಾ ಎಕ್ಟೀವಾ ಮೋಟಾರ ಸೈಕಲ ನಂ. ಕೆ.ಎ 32 ಇಡಿ 8567ನೇದ್ದರ ಮೇಲೆ ಹಿಂದೆ ಕುಳಿತು ಬರುತ್ತಿದ್ದಾಗ ಧನರಾಜ ಈತನು ತನ್ನ ಆಕ್ಟೀವಾ ಹೊಂಡಾ ಮೋಟಾರ ಸೈಕಲ ನೇದ್ದು ಫಿಲ್ಟರ ಬೆಡ್ ಎದರುಗಡೆ ಮುಸ್ಲಿಂ ಸಂಘ ಕ್ರಾಸ್ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಎಮ್ಮೆಲೆ ಬ್ರೆಕ್ ಹಾಕಿ ಆಯಾ ತಪ್ಪಿ ಕೆಳಗೆ ಬಿದ್ದು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-12-2013 ರಂದು ರಾಜೇಂದ್ರ ತಂದೆ ಶಿವಪ್ಪಾ ಕೊರಳ್ಳಿ, ಸಾ : ನಂ. 185, ಡಿ.ಎ.ಆರ್ ಕೇಂದ್ರ ಸ್ಥಾನ, ಗುಲಬರ್ಗಾ ರವರು ಕೆ.ಜಿ.ಐ.ಡಿ ಆಫೀಸಕ್ಕೆ ಹೋಗುವ ಕುರಿತು ಭಾಂಡೆ ಬಜಾರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆ.ಎ. 32 ಎನ್.2325 ನೇದ್ದರ ಚಾಲಕ ರಾಘವೇಂದ್ರ ತನ್ನ ಕಾರನ್ನು ಜೆ.ಬಿ ಕ್ರಾಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾಧಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆತರಚಿದ ರಕ್ತಗಾಯ ವಾಗಿ ಹಿಮ್ಮಡಿಯ ಮೇಲ್ಭಾಗದಲ್ಲಿ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 06-12-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ  ಶ್ರೀ ರುಕುಂಬೀ ಗಂಡ ಜಾಫರಸಾಬ ಮುಜಾವರ  ಸಾ : ಬಬಲಾದ (ಎಸ್) ಮತ್ತು ಆಕೆ ಮಗಳು ನಿಂತಾಗ ಇಬ್ರಾಹಿಂ ತಂದೆ ಮೌಲಾಸಾಬ ಅತನೂರ ಇವನು ತನಗೆ ಬೀಸಿದ ಹಣ 100 ರೂ ಕೊಡು ಅಂತಾ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ  ಬೈದು ಕಲ್ಲಿನಿಂದ ಫಿರ್ಯಾದಿ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಜಗಳಾ ಬಿಡಿಸಲು ಬಂದು ಜರೀನಾಬೇಗಂ ಇವಳಿಗೆ ಎಡ ರಟ್ಟೆಯ ಮೇಲೆ ಕಲ್ಲಿನಿಂದ ಹೊಡೆದು ಗುಪ್ತಗಾಯಗೊಳಿಸಿ ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.