Police Bhavan Kalaburagi

Police Bhavan Kalaburagi

Monday, March 3, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-

              ¢£ÁAPÀ: 02.03.2014 gÀAzÀÄ ¸ÁAiÀÄAPÁ® 6.30 UÀAmÉ ¸ÀĪÀiÁjUÉ ±ÀQÛ£ÀUÀgÀzÀ CAZÉ PÀbÉÃjAiÀÄ ªÀÄÄAzÉ PÀȵÀÚ @ QmÁåvÀAzÉ w¥ÀàtÚ, 23 ªÀµÀð, eÁ: PÀ¨ÉâÃgï, G: PÁmÁæPïÖ ¯Éçgï,  ¸Á: ªÀÄ.£ÀA: mÉÊ¥ï-6/754 Dgï.n.¦.J¸ï. PÁ¯ÉÆä ±ÀQÛ£ÀUÀgÀ.ªÀÄvÀÄÛ vÀ£Àß ¸ÉßûvÀ £ÀqɹPÉÆAqÀÄ ºÉÆÃUÀÄwÛgÀĪÁUÀ ±ÀQÛ UÁqÀð£ï ªÀÄÄAzÉ 1] ¸ÀÄgÉñÀ vÀAzÉ AiÀÄAPÀ¥Àà, ¸Á: Dgï.n.¦.J¸ï. PÁ¯ÉÆä ±ÀQÛ£ÀUÀgÀ 2] £ÁUÀ¥Àà vÀAzÉ ¸Á: Dgï.n.¦.J¸ï. PÀ¯ÉÆä ±ÀQÛ£ÀUÀgÀ vÀªÀÄä ªÉÆ¥Éqï ªÀÄvÀÄÛ ªÉÆÃmÁgï ¸ÉÊPÀ¯ï ¸ÀªÁj§âjUÀÆ  vÀªÀÄä ªÁºÀ£ÀUÀ¼À£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ªÀÄÄRªÀÄÄT lPÀÌgï PÉÆnÖzÀÝjAzÀ ¸ÁzÁ ªÀÄvÀÄÛ ¨sÁj M¼À¥ÉmÁÖVgÀÄvÀÛzÉ. PÁgÀt PÉ.J-36/AiÀÄÄ-2330 ¸ÀèAiÉÄAqÀgï ªÉÆÃmÁgï ¸ÉÊPÀ¯ï ¸ÀªÁgÀ ªÀÄvÀÄÛ n.«.J¸ï. JPÀì¯ï PÉ.J-36/7252 ªÉÆ¥Éqï EªÀgÀÄUÀ¼À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ªÀÄÄAvÁV PÉÆlÖ ºÉýPÉ ¦üAiÀiÁð¢AiÀÄ DzsÁgÀzÀ ªÉÄðAzÀ ±ÀQÛ£ÀUÀgÀ oÁuÁ UÀÄ£Éß £ÀA: 34/2014 PÀ®A: 279, 338 L¦¹ ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.
               ದಿನಾಂಕ:03.02.2014 ರಂದು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ ಶೈಲೇಶ ಕುಮಾರ್ ತಂದೆ ರತನ್ ಲಾಲ್ :43 ವರ್ಷ ಜಾ:ಜೈನ್ :ವ್ಯಾಪಾರ ಸಾ:ಮನೆ ನಂ:3-10-5 ಹಮ್ ದರ್  ಹೈಸ್ಕೂಲ್ ರೋಡ್ ಜೈನ್ ಮಂದಿರ ರಾಯಚೂರು FvÀನು ಠಾಣೆಗೆ ಹಾಜರಾಗಿ ತನ್ನ ದೂರು ಸಲ್ಲಿಸಿದ್ದೆನೆಂದರೆ ತನ್ನ ಕಾರ್ ನಂ: ಕೆ. 36 ಎಂ-9744 ನೇದ್ದgÀ°è   ದಿನಾಂಕ:25.02.2014 ರಂದು ದೇವದುರ್ಗದಿಂದ ರಾಯಚೂರಿಗೆ ವಾಪಸ್ ಬರುತ್ತಿರುವಾಗ್ಗೆ ಕಲಮಲಾ ಸೀಮಾಂತರದ ಗಬ್ಬೂರು ಕ್ರಾಸ್ ಹತ್ತಿರ ರಸ್ತೆಯ ಎಡ ಮಗ್ಗಲು ರಾತ್ರಿ 9.30 ಗಂಟೆಯ ಸುಮಾರಿಗೆ ಅದರ ಚಾಲಕನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಹಿಸಿ ಕಾರ್ ನ್ನು ಪಲ್ಟಿ ಮಾಡಿದ್ದು ಇದರ ಪರಿಣಾಮವಾಗಿ ಸದರಿ ಕಾರ್ ಜಖಂಗೊಂಡಿದ್ದು ಇರುತ್ತದೆ. ಘಟನೆಯಲ್ಲಿ ಫಿರ್ಯದಿದಾರನಿಗೆ ಮತ್ತು ಆರೋಪಿತ£ÁzÀ ಆನಂದರೆಡ್ಡಿ ತಂದೆ ಆಂಜಿನೇಯ :32 ವರ್ಷ ಜಾ:ಮುನ್ನೂರು ರೆಡ್ಡಿ :ಡ್ರೈವರ್ ಸಾ:ಮನೆ ನಂ:9-17-46 ಮಡ್ಡಿಪೇಟ ರಾಯಚೂರು gÀªÀjUÉ ಯಾವುದೆ ಗಾಯ ವಗೈರೆಗಳು ಆಗಿರುವುದಿಲ್ಲ ಸದರಿ ಕಾರ್ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕಂತ ಇದ್ದ ಪಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:  63/2014 PÀ®A: 279 L¦¹ CrAiÀÄ°è  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
            ದಿನಾಂಕ 02-03-2014 ರಂದು 5-30 ಪಿ.ಎಂ.ಸುಮಾರಿಗೆ ಸಿಂಧನೂರು ಸಿರುಗುಪ್ಪ ರಸ್ತೆಯಲ್ಲಿ ಮಲ್ಲಪ್ಪನು ತನ್ನ ಮೋಟಾರ ಸೈಕಲ್ಲ ಹಿಂದುಗಡೆ ಸಿದ್ದಮ್ಮಳನ್ನು ಕೂಡಿಸಿಕೊಂಡು ವೆಂಕಟೇಶ್ವರಕ್ಯಾಂಪಿನ ಹಳೇ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯಲ್ಲಿ ಎಡಬಾಜು ಸಿಂಧನೂರು ಕಡೆಗೆ ಬರುತ್ತಿದ್ದಾಗ ಆರೋಪಿತನು ( ºÉ¸ÀgÀÄ «¼Á¸À UÉÆwÛ®è) ತನ್ನ ಮೋಟಾರ ಸೈಕಲ್ಲ ನಂ. ಕೆಎ 36 ಎಲ್ 1043 ನೆದ್ದರ ಹಿಂದುಗಡೆ ಇಬ್ಬರು ಹುಡುಗರನ್ನು ಕೂಡಿಸಿಕೊಂಡು ಸದ್ರಿ ಮೋಟಾರ ಸೈಕಲ್ಲನ್ನು ಸಿಂಧನೂರು ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಮಲ್ಲಪ್ಪನ ಮೋಟಾರ ಸೈಕಲ್ಲಗೆ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ್ಲ ಸಮೇತ ಕೆಳಗಡೆ ಬಿದ್ದ ಮಲ್ಲಪ್ಪನಿಗೆ ಬಲಭುಜಕ್ಕೆ, ಬಲಗೈ ಬೆರಳುಗಳಿಗೆ, ಬಲಗಾಲು ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿದ್ದು, ಮೋಟಾರ ಸೈಕಲ್ಲ ಹಿಂದುಗಡೆ ಕುಳಿತಿದ್ದ ಸಿದ್ದಮ್ಮಳಿಗೆ ಬಲಗಾಲು ಮೊಣಕಾಲಿಗೆ ಮತ್ತು ಮೊಣಕಾಲು ಕೆಳಗೆ ಹಾಗೂ ಬಲಗಲಾಲು ಪಾದದ ಮೇಲೆ ಭಾರಿ ರಕ್ತಗಾಯಗಳಾಗಿದ್ದು, ಗಾಯಾಳುಗಳನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ, ರಾಯಚೂರಿಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ಲಕ್ಷ್ಮಿ ನಾರಾಯಣ ನರ್ಸಿಂಗ ಹೋಮನಲ್ಲಿ ಸೇರಿಕೆ ಮಾಡಿ ತಡವಾಗಿ ಬಂದು ಫಿರ್ಯಾದಿ ಕೊಟ್ಟಿದ್ದು,  ಆರೋಪಿತನು ಟಕ್ಕರ ಕೊಟ್ಟ ನಂತರ ತನ್ನ ಮೋಟಾರ ಸೈಕಲ್ಲ ಅಲ್ಲಿಯೇ ಬಿಟ್ಟು, ಓಡಿ ಹೋಗಿದ್ದು, ಇರುತ್ತವೆ. ಅಂತಾ ಇದ್ದ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 47/2014 PÀ®A. 279, 338 L¦¹ ಮತ್ತು 187 ಐ.ಎಂ.ವಿ. ಯ್ಯಾಕ್ಟ CrAiÀÄ°è  ಗುನ್ನೆ  ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
zÉÆA©ü ¥ÀæPÀgÀtzÀ ªÀiÁ»w:-
            ¦ügÁå¢ §¸Àì¥Àà vÀAzÉ ºÀ£ÀĪÀÄ¥Àà 38 ªÀµÀð eÁ-ºÀjd£À G-MPÀÌ®ÄvÀ£À ¸Á-©.Dgï UÀÄAqÀ ªÀÄvÀÄÛ DgÉÆævÀgÁzÀ FgÀ¥Àà vÀAzÉ ªÀÄÄzÀÄgÀAUÀ¥Àà ºÁUÀÆ EvÀgÉà 8 d£ÀgÀÄ J®ègÀÄ eÁ-£ÁAiÀÄPÀ ¸Á-©.Dgï UÀÄAqÀEªÀgÀÄUÀ½UÉ  gÁdQÃAiÀÄ ªÉʵÀªÀÄ EzÀÄÝ ,D.£ÀA-01 £ÉÃzÀݪÀ£ÀÄ vÀ£ÀߣÀÄ UÁæ.¥ÀA.CzsÀåPÀë ¸ÁÜ£À¢AzÀ PɼÀUÉ E½¸À®Ä ¤Ã£Éà PÁgÀt CAvÁ ¢£ÁAPÀ-02/03/2014 gÀAzÀÄ 2000 UÀAmÉAiÀÄ ¸ÀĪÀiÁj ©.Dgï UÀÄAqÀ UÁæªÀÄzÀ ¸ÉÆêÀÄ£ÁxÀ f¤ß£À ºÀwÛgÀ EvÀgÉà DgÉÆævÀgÉÆA¢UÉ ºÉÆV CªÁZÀåªÁV ¨ÉÊzÀÄ fêÀ¸À»vÀ G½¸ÀĪÀÅ¢®è CAvÁ §rUÉ, PÀ®Äè, PÉÆrè, eÉA¨É »rzÀÄPÉÆAqÀÄ ¦ügÁå¢UÉ ºÀ¯Éèà ªÀiÁrzÀÄÝ, C®èzÉà ¦ügÁå¢ ªÀÄ£ÉAiÉƼÀUÉ CPÀæªÀĪÁV ºÉÆV ªÀÄ£ÉAiÀÄ°è£À ¸ÁªÀÄ£ÀÄUÀ¼À£ÀÄß ZÀ¯Áè ¦°èAiÀiÁVªÀiÁr ¦ügÁå¢AiÀÄ ºÉAqÀwUÉ CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÄÝEgÀÄvÀÛzÉ. CAvÁ ¤ÃrzÀ °TvÀ ¦ügÁå¢AiÀÄ  ¸ÁgÁA±ÀzÀ ªÉÄðAzÀ  eÁ®ºÀ½î ¥ÉưøïoÁuÉ  UÀÄ£Éß £ÀA-26/2014 PÀ®A-143.147.323.448.504.506 ¸À»vÉ 149 L¦¹ CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊUÉÆÃArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.03.2014 gÀAzÀÄ     86 ¥ÀææPÀgÀtUÀ¼À£ÀÄß ¥ÀvÉÛ ªÀiÁr 26,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 03-03-2014



<div align="justify"><span style="font-family:Nudi Akshar;font-size:130%;"></span></div><div align="justify"><span style="font-family:times new roman;font-size:130%;">This post is in Kannada language. To view, you need to download kannada fonts from the link section. </span></div><div align="justify"></div><div align="justify"><span style="font-family:Times New Roman;font-size:130%;"></span></div><div align="justify"></div><div align="justify"></div><div align="justify"><span style="font-family:Times New Roman;font-size:130%;"></span></div><div align="justify"><span style="font-family:Times New Roman;font-size:130%;"></span></div><div align="justify"></div><div align="justify"></div><div align="justify"><span style="font-family:Nudi Akshar;font-size:130%;"></span></div><span style="font-family:Nudi Akshar;font-size:130%;"><div align="justify">   

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 03-03-2014

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 34/2014 PÀ®A  3 & 7 F.¹ JPïÖ 1955 ºÁUÀÄ 420, 201 eÉÆvÉ 34 L¦¹ :-
¢£ÁAPÀ 02-03-2014 gÀAzÀÄ PÀ£ÀPÀmÁÖ ²ªÁgÀzÀ dUÀ£ÁßxÀ U˽gÀªÀgÀ vÉÆÃlzÀ°ègÀĪÀ PÉÆnÖUÉAiÀÄ°è ¸ÀgÀPÁgÀ¢AzÀ QëÃgÀ ¨sÁUÀå AiÉÆÃd£É CrAiÀÄ°è ±Á¯Á ªÀÄPÀ̽UÉ «vÀj¸ÀĪÀ ºÁ°£À ¥ÁPÉmïUÀ¼ÀÄ PÀ¼Àî¸ÀAvÉAiÀÄ°è ªÀiÁgÁl ªÀiÁqÀ®Ä vÀA¢lÄÖPÉÆArzÁÝgÉ CAvÀ ©ÃzÀgÀ f¯Áè C¥ÀgÁzsÀ zÀ¼ÀzÀÀ ¹§âA¢¬ÄAzÀ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ 1900 UÀAmÉUÉ dUÀ£ÁßxÀ U˽gÀªÀgÀ vÉÆÃlzÀ PÉÆnÖUÉAiÀÄ ªÉÄÃ¯É zÁ½ ªÀiÁr E§âgÀÄ ªÀåQÛUÀ¼ÀÄ ºÁUÀÄ ºÁ°£À ¥ËqÀgï ¥ÁåPÉmïUÀ¼À£ÀÄß »rzÀÄPÉÆAqÀgÀÄ. ¦J¸ïL gÀªÀgÀÄ E§âgÀÄ ªÀåQÛUÀ¼À ºÉ¸ÀgÀÄ «¼Á¸À «ZÁj¸À¯ÁV 01) dUÀ£ÁßxÀ vÀAzÉ zsÉÆÃr¨Á U˽ ªÀAiÀÄB45 ªÀµÀð, eÁwBU˽ GBMPÀÌ®ÄvÀ£À, ¸ÁBPÀ£ÀPÀmÁÖ UÁæªÀÄ CAvÀ ºÉýzÀ. 02) UÀAUÁzsÀgÀ vÀAzÉ gÁªÀÄZÀAzÀæ ZËzsÀj ªÀAiÀÄB39 ªÀµÀð, eÁwBU˽, GBPÀÄgïPÀÄgÉ ªÁå¥ÁgÀ, ¸ÁBPÀ£ÀPÀmÁÖ CAvÀ ºÉýzÀ£ÀÄ £ÀAvÀgÀ ¦J¸ïL gÀªÀgÀÄ ¸ÀzÀj ªÀåQÛUÀ¼À£ÀÄß ¸ÀzÀj ¨ÁåUïUÀ¼À §UÉÎ PÉüÀ®Ä CªÀgÀÄUÀ¼ÀÄ ºÉýzÉÝãÉAzÀgÉ ‘UÀÄ®§UÁðzÀ ªÀÄ®Äè ªÉƨÉÊ¯ï ¸ÀAB 9449309977 FvÀ£ÀÄ vÀ£Àß MAzÀÄ ªÁºÀ£ÀzÀ°è ¸ÀgÀPÁgÀzÀ QëÃgÀ ¨sÁUÀå AiÉÆÃd£É CrAiÀÄ°è ±Á¯Á ªÀÄPÀ̽UÉ «vÀj¸ÀĪÀ £ÀA¢¤ «Ä¯ïÌ ¥ËqÀgï 500 UÁæA.£À ¥ÁåPÉmïUÀ¼ÀÄ vÀAzÀÄ PÉÆmÁÖUÀ £ÁªÀÅ ¥ÁåPÉmïUÀ¼À°èzÀÝ ¥ËqÀgï vÉUÉzÀÄ ¨ÉÃgÉÆAzÀÄ CAzÀgÉ UÉÆêÀzsÀð£À «Ä¯ïÌ ¸Á°qïì ¹éÃmï ªÉí ¥ËqÀgï CAvÀ ªÀÄÄ¢æ¹zÀ ¨ÁåUïUÀ¼À°è ºÁQ CzÀgÀ ¨Á¬Ä PÀnÖ ºÉÊzÀgÁ¨ÁzÀ£À ¸ÀAdAiÀÄ vÀAzÉ ªÀiÁtÂPÀ¥Áà U˽ PÁmÉÃzÁ£À EAqÀ¹ÖçAiÀįï KjAiÀiÁ EªÀjUÉ PÀ¼Àî¸ÀAvÉAiÀÄ°è ªÀiÁgÁl vÉUÀzÀÄPÉÆAqÀÄ ºÉÆÃV PÉÆÃqÀÄvÉÛªÉ. C¸À° £ÀAzÀ¤ «Ä®Ì ¥ËqÀgÀ SÁ° ªÀiÁrzÀ ¥ÁPÉÃlUÀ¼ÀÄ AiÀiÁjUÀÄ UÉÆÃvÁÛUÀ¨ÁgÀzÀAvÉ ¸ÀÄlÄÖ ºÁPÀÄvÉ۪ɒ CAvÀ w½¹zÀgÀÄ. ¸ÀܼÀzÀ°ègÀĪÀ MAzÉÆAzÀÄ ªÀ¸ÀÄÛUÀ¼À£ÀÄß ¥Àj²Ã°¹ £ÉÆÃqÀ®Ä 1] UÉÆêÀzsÀð£ï  ¹éÃmï ªÉí ¥ËqÀgï CAvÀ EAVèµÀ£À°è ªÀÄÄ¢æ¹zÀ ©½ §tÚzÀ ¨ÁåUÀ£À°è CAzÁdÄ 20-25 f ¥ËqÀgÀ vÀÄA© ¨Á¬Ä nÖzÀ 42 ¨ÁåUï EzÀݪÀÅ EªÀÅUÀ¼À CA.Q 30000/- gÀÆ. 2] £ÀAzÀ¤ «Ä®Ì ¹ÌªÀiïØ ¥ËqÀgÀ ¸Éàçà qÉæöÊqï, ªÀÄ»¼Á ªÀÄvÀÄÛ ªÀÄPÀ̼À C©üªÀÈ¢Ý E¯ÁSÉAiÀÄ AiÉÆÃd£É CrAiÀÄ°è ¸ÀgÀ§gÁdÄ 500 UÁæªÀÄ CAvÀ §gÉzÀ SÁ° ¥ÁPÉÃlUÀ¼ÀÄ ¥Áè¹ÖPï 29 PÀªÀgÀUÀ¼ÀÄ 3] UÉÆêÀzsÀð£ï  ¹éÃmï ªÉí ¥ËqÀgï CAvÀ ªÀÄÄ¢æ¹zÀ 35 SÁ° ¨ÁåUïUÀ¼ÀÄ 4] vÀÆPÀzÀ J¯ÉPÁÖç¤Pï AiÀÄAvÀæ 5] aî ºÉƯÉAiÀÄĪÀ AiÀÄAvÀæ 6] MAzÀÄ §½ zÁgÀzÀ §AqÀ¯ï EzÀÄÝ EªÀÅUÀ¼À£ÀÄß d¦Û ªÀiÁr DgÉÆæ ºÁUÀÄ ªÀÄÄzÉݪÀiÁ°£ÉÆA¢UÉ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 60/2014, PÀ®A 379 L¦¹ :-
¢£ÁAPÀ 13-02-2014 gÀAzÀÄ 0100 UÀAmÉUÉ ¦üAiÀiÁð¢ JA.r. gÀ¦üÃRÄgï gɺÀªÀiÁ£À vÀAzÉ JA.r ºÀ©Ã§Ägï gɺÀªÀiÁ£ï ªÀAiÀÄ: 34 ªÀµÀð, eÁw: ªÀÄĹèA, ¸Á: ªÀÄ£É £ÀA. 1-3-139 C°¨ÁUÀ ©ÃzÀgÀ gÀªÀgÀÄ vÀ£Àß ºÉÆAqÁ ±ÉÊ£ï ªÉÆÃmÁgÀ ¸ÉÊPÀ® £ÀA. PÉJ-38/PÉ-5646 £ÉÃzÀgÀ ªÉÄÃ¯É vÀ£Àß ªÀÄ£ÉUÉ ºÉÆÃV ¸ÀzÀj ªÁºÀ£ÀªÀ£ÀÄß vÀªÀÄä ªÀÄ£ÉAiÀÄ ªÀÄÄAzÉ ¤°è¹ ©ÃUÀ ºÁQ ªÀÄ£ÉAiÀÄ°è ªÀÄ®VzÀÄÝ, ¨É½UÉÎ 0700 UÀAmÉUÉ JzÀÄÝ £ÉÆÃqÀ®Ä ¦üAiÀiÁð¢AiÀÄÄ EnÖzÀ ¸ÀzÀj ªÉÆÃmÁgÀ ¸ÉÊPÀ® EgÀ°®è, ©ÃzÀgÀzÀ°è ºÁUÀÄ EvÀgÉ J¯Áè PÀqÉ ºÀÄqÀÄPÁr UɼÉAiÀÄjUÉ «ZÁj¹zÀgÀÆ ¸ÀzÀj ªÉÆÃmÁgÀ ¸ÉÊPÀ® ¹QÌgÀĪÀ¢®è, ¸ÀzÀj ªÁºÀ£ÀªÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ C.Q 35,000/- gÀÆ. PÀ¥ÀÄà §tÚ, Zɹ¸ï £ÀA. JªÀiï.E.4.eÉ.¹.366JJ8369341, EAd£ï £ÀA. eÉ.¹.36E9551566 EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 02-03-2014 gÀAzÀÄ PÉÆlÖ °TvÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 108/2014, PÀ®A 5, 5(J)(©) 7 ¦.L.n DåPïÖ :-
ದಿನಾಂಕ 02-03-2014 ರಂದು ಭಾಲ್ಕಿ ಉಮೇಶ ಲಾಡ್ಜನ ರೂಂ ನಂ. 108 ರಲ್ಲಿ ಸೂಳೆಗಾರಿಕೆ ಅಂದರೆ ಒಬ್ಬ ಗಂಡಸು ಒಬ್ಬಳು ಹೆಂಗಸನ್ನು ಸೂಳೆಗಾರಿಕೆ ಸಲುವಾಗಿ ತಂದಿದ್ದಾನೆ ಅಂತ ಜ್ಯೋತಿರ್ಲಿಂಗ ಚ. ಹೊನಕಟ್ಟಿ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ ಠಾಣೆ  gÀªÀjUÉ ಮಾಹಿತಿ §AzÀ ಮೇರೆಗೆ ¦L gÀªÀgÀÄ ¸ÀzÀj ಲಾಡ್ಜಿಗೆ ಸಾಕ್ಷಿದಾರರ ಜೋತೆಯಲ್ಲಿ ಹೋಗಿ ವಿಕ್ಷಿಸಲಾಗಿ ಉಮೇಶ ಲಾಡ್ಜನ ರೂಮ ನಂ. 108 ರಲ್ಲಿ ಮಹಿಳಾ ¹§âA¢ ºÁUÀÆ ಸಾಕ್ಷಿದಾರರ ಸಹಾಯದಿಂದ ರೂಂ ನಂ. 108 ರ ಬಾಗಿಲನ್ನು ತೆರೆಯಿಸಿ ರೂಮಿನಲ್ಲಿ ಹೋಗಲಾಗಿ ಒಬ್ಬ ಗಂಡಸು ಹಾಗು ಒಬ್ಬ ಹೆಂಗಸು ಅರೆ ಬರೆ ಬಟ್ಟೆಯಲ್ಲಿ ಇರುವದನ್ನು ಗಮನಿಸಿ ನಂತರ ರೂಮಿನಲ್ಲಿದ್ದ ಹೆಂಗಸು ªÀÄ®èªÀiÁä UÀAqÀ FgÀuÁÚ ClgÉ£ÀªÀgÀ ¸Á: ºÁgÀPÀÆqÀ ಇವಳಿಗೆ ವಿಚಾರಣೆ ಮಾಡಲು ತಿಳಿದು ಬಂದಿದ್ದೇನಂದರೆ DgÉÆæ 1) zsÀ£ÀgÁd vÀAzÉ ±ÀAPÀgÉ¥Áà ºÀgÀ¥À¼Éî ¸Á: ¹zÉÝñÀégÀ ಈತನು ಸಂಭೋಗದ ಸಲುವಾಗಿ 300/- ರೂ ಕೊಟ್ಟಿದ್ದು ತಾವು ಮದ್ಯಾಹ್ನದ ವೇಳೆಯಲ್ಲಿ ಪ್ರಯಾಣಿಕರಂತೆ ಲಾಡ್ಜಿಗೆ ಬಂದಿದ್ದು ಸೂಳೆಗಾರಿಕೆ ನಡೆಸಲು ಉಮೇಶ ಲಾಡ್ಜ ಮಾಲಿಕ DgÉÆæ £ÀA. 2) PÁ²£ÁxÀ vÀAzÉ ¹zÁæªÀÄ PÀAqÁ¼É GªÉÄñÀ ¯ÁqÀÓ ªÀiÁ°PÀ EvÀ£ÀÄ ಅನುವು ಮಾಡಿಕೊಟ್ಟಿರುತ್ತಾರೆAzÀÄ w½¹zÀ ªÉÄÃgÉUÉ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ (©) ¥ÉưøÀ oÁuÉ UÀÄ£Éß £ÀA. 101/2014, PÀ®A 32, 34 PÉ.E DåPïÖ :-
¢£ÁAPÀ 02-03-2014 gÀAzÀÄ d£ÀvÁ PÁ¯ÉÆäAiÀÄ gÁUÁ zÀªÁSÁ£É ºÀwÛgÀ C£À¢üPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÁÝ£ÉAzÀÄ ¸ÀÄgÉñÀ ¸ÀUÀj ¦.J¸ï.L (PÁ.¸ÀÄ) OgÁzÀ ¥Éưøï oÁuÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀjUÉ §gÀªÀiÁrPÉÆAqÀÄ ¹§âA¢AiÀĪÀgÉÆqÀ£É OgÁzÀ ¥ÀlÖtzÀ d£ÀvÁ PÁ¯ÉÆäAiÀÄ gÉÆÃr£À ºÀwÛgÀ ºÉÆÃV £ÉÆÃr ¸ÀgÁ¬Ä ªÀiÁgÁl ªÀiÁqÀÄwÛzÀÝ DgÉÆæ CAPÀıÀÀ vÀAzÉ «±Àé£ÁxÀ ªÀqÀØgÀ ªÀAiÀÄ: 25 ªÀµÀð, eÁw: ªÀqÀØgÀ, ¸Á: UÁA¢ü ZËPÀ OgÁzÀ EvÀ£À ªÉÄÃ¯É zÁ½ ªÀiÁr ZÉPï ªÀiÁqÀ®Ä ¸ÀgÁ¬Ä §UÉÎ AiÀiÁªÀÅzÁzÀgÀÄ zÁR¯ÉUÀ¼À §UÉÎ «ZÁj¸À®Ä AiÀiÁªÀÅzÉ zÁR¯ÉUÀ¼ÀÄ EgÀĪÀÅ¢¯Áè C£À¢üPÀÈvÀ ¸ÀgÁ¬Ä ªÀiÁgÁl ªÀiÁgÀÄwÛzÀÝjAzÀ J¯Áè ¸ÀgÁ¬Ä ¨ÁnèUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁr  d¦Û ¥ÀAZÀ£ÁªÉÄ §gÉzÀÄPÉÆAqÀÄ £ÀAvÀgÀ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
</div>  

Gulbarga District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಧಾನಪ್ಪ ಅವುಟೆ ಸಾ|| ಯಳಸಂಗಿ ಇವರು ದಿನಾಂಕ 02-03-2014 ರಂದು 1350 ಗಂಟೆಗೆ ತಾನು ಯಳಸಂಗಿ ಗ್ರಾಮದ ಪ್ರಕಾಶ ತಳವಾರ ಇವರ ಕಿರಾಣಿ ಅಂಗಡಿ ಹತ್ತಿರ ನಿಂತಾಗ ದಶರಥ ತಂದೆ ಹೊನ್ನಪ್ಪ ಜೋಗನ ಸಾ|| ಹಡಲಗಿ ಇತನು ಸರಾಯಿ ಕುಡಿಯಲು ಹಣ ಕೇಳಿದ್ದು ಅದಕ್ಕೆ ಫಿರ್ಯಾದಿಯು ಇಲ್ಲ ಅಂತ ಅಂದಿದ್ದಕ್ಕೆ ಆರೋಪಿತನು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡುತ್ತಾ ಕೈಯಿಂದ ಕಪಾಳ ಮೇಲೆ ಹೊಡೆದು ಹಣ ಕೊಡಲಿಲ್ಲ ಅಂದರೆ ನಿನಗೆ ಬಿಡುವದಿಲ್ಲ ಅಂತ ಭಯ ಹಾಕಿ ಕಲ್ಲಿನಿಂದ ತಲೆಕಪಾಳಎಡ ಕಣ್ಣಿನ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾಥುರಾಮ ತಂದೆ ಲಕ್ಷ್ಮಣ ರಾಠೋಡ ಸಾ : ಹಳ್ಯಾಳ ತಾಂಡ ಮತ್ತು ಮಾದಾಬಾಳ ತಾಂಡಾದ ನಮ್ಮ ಸಮಾಜದವರಾದ ಅಪ್ಪು ತಂದೆ ಬಾಬು ರಾಠೋಡ ರವರು ಕೂಡಿಕೊಂಡು ಬಳೂರಗಿ ಹೆಚ್.ಎನ್ ತಾಂಡಾಕೆ ಹೋಗಿ ಅಲ್ಲಿ ಕೋಟು ತಂದೆ ಹೀರೂ ರಾಠೋಡ ರವರಿಗೆ ಆಮಂತ್ರಣ ಪತ್ರ ಕೊಟ್ಟು ಮನೆಯ ಮುಂದೆ ರಸ್ತೆಯ ಮೇಲೆ ನಿಂತಾಗ ಅದೇ ಸಮಯಕ್ಕೆ ಆನಂದ ರಾಠೋಡ ಇವನು ಬಂದು ಏ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾಕ ಯಾಕ ಬಂದಿರಲೇ ಅಂತಾ ಅಂದನು ಆಗ ನಾನು ನಮಗ್ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಆನಂದ ಇವನು ನನ್ನ ಹೆಸರಿಗೆ ಮಂಜುರಾದ ಕೊಳವೆ ಬಾಯಿಯನ್ನು ಇಲ್ಲಸಲ್ಲದ ಹೇಳಿ ಕ್ಯಾನ್ಸಲ್ ಮಾಡಸಿರಿತ್ತಿರಿ ಅಂತಾ ಅಂದು ನಮ್ಮೊಂದಿಗೆ ತಕರಾರು ಮಾಡಿಕೊಳ್ಳುತ್ತಿದ್ದಾಗ ಅದೆ ಸಮಯಕ್ಕೆ ಆನಂದ ರಾಠೋಡ, ಮನೋಹರ ತಂದೆ ರತನ್ ಸಿಂಗ ರಾಠೋಡ ಮತ್ತು ರೋಹಿದಾಸ ರಾಠೋಡ ಇವರು ನಮ್ಮ ಹತ್ತಿರ ಬಂದು ಏನಲೇ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾದಲ್ಲಿ ಉಳಕೊಂಡು ಬಂದಿರಿ ಈಗ ಯಾರ ಬಿಡಸತಾರಲೆ ಅಂತಾ ಅಂದು ಆನಂದ ಇವನು ನನ್ನ ಕೈ ತಿರುವಿ ಬೆನ್ನಿನ ಮೇಲೆ ಹೊಡೆಯುತ್ತಿದ್ದನು ಮನೋಹರ ಇವನು ನನ್ನೊಂದಿಗೆ ಇದ್ದ ಅಪ್ಪು ಇವನನ್ನು ಕೈಯಿಂದ ಕಪಾಳ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾತುರಾಮ ರಾಠೋಡ ಮತ್ತು ಅಪ್ಪು ರಾಠೋ ರವರು ನಮ್ಮ ತಾಂಡಾಕೆ ಬಂದಿದ್ದು ಅವರಿಗೆ ಕೊಳವೆ ಬಾವಿಯ ವಿಷಯದ ಬಗ್ಗೆ ಕೇಳಿದಕ್ಕೆ ನನ್ನೊಂದಿಗೆ ತಕರಾರು ಮಾಡಿಕೊಂಡರು ಆಗ ಅಲ್ಲೆ ಇದ್ದ ಕೋಲು ರಾಠೋಡ ರವರು ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾನು ಬೆಳಿಗ್ಗೆ 11 ಗಂಟೆಗೆ ಬಳುರ್ಗಿ ಬಸ್ಸ್ ನಿಲ್ದಾಣದ ಹತ್ತಿರ ಇದ್ದಾಗ ಸದರಿ ನಾತುರಾಮ ರಾಠೋಡ ಎಂಬುವವನಿಗೆ ಕರೆದುಕೊಂಡು ನನ್ನ ಹತ್ತಿರ ಬಂದು ನಾತುರಾಮ ಇವನು ಏನೋ ಭೋಸಡಿ ಮಗನಾ ನಿಮ್ಮ ತಾಂಡಾಕ ಬಂದರ ನಮ್ಮೊಂದಿಗೆ ಜಗಳ ತೆಗಿತಿ ಮಗನಾ ಅಂತಾ ಅಂದು ತನ್ನ ಕೈಯಿಂದ ನನ್ನ ಏದೆಯ ಮೇಲೆ ಹೊಡೆದನು ಅಪ್ಪು ರಾಠೋಡ ಇತನು ಅಲ್ಲೆ ಇದ್ದ ಕಲ್ಲನ್ನು ತೆಗೆದುಕೊಂಡು ನನ್ನ ಬೆನ್ನನ್ನ ಮೇಲೆ ಹೊಡೆದು ಜೀವ ಸಹಿತ ಬಿಡಬ್ಯಾಡರಿ ಅಂತಾ ಅಂದು ಕಾಲಿನಿಂದ ಬೆನ್ನಿನ ಮೇಲೆ ಒದ್ದು ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11-09-2013 ರಂದು ಗುಲಬರ್ಗಾ ಜಿಲ್ಲಾ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎಸ್.ಎಸ್.ಹುಲ್ಲೂರ ರವರು ಮತ್ತು ಅವರ ಸಿಬ್ಬಂದಿಯವರು ಘತ್ತರಗಾ ಗ್ರಾಮದ ಹತ್ತಿರ ಇರುವ ಭೀಮಾನದಿಯ ಸೇತುವೆ ಬಳಿ ಲಾರಿ ನಂ: ಕೆಎ. 32-8421 ನೇದ್ದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 280 ಚೀಲಗಳನ್ನು ಲಾರಿ ಸಮೇತ ನಿಲ್ಲಿಸಿ ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರ ವಗ್ಗೇಕರ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದರಿಂದ ಅವರು ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರು ಸಾಯಂಕಾಲ 6-00 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿರುತ್ತಾರೆ. ಸ್ಥಳದಲ್ಲಿ ಸದರಿ ಲಾರಿ ಮಾಲಿಕನಾದ ಅಲ್ಲಾಭಕ್ಷ ಬಾಗವಾನ ಈತನಿರುತ್ತಾನೆ. ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ರವರು ಅಕ್ಕಿ ಚೀಲಗಳಿದ್ದ ಲಾರಿಯನ್ನು ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರರವರಿಗೆ ಒಪ್ಪಿಸಿ ಹೋಗಿರುತ್ತಾರೆ. ನಂತರ ಅಲ್ಲಾಭಕ್ಷ ಬಾಗವಾನ ಇವನು ಅನೀಲಕುಮಾರವರಿಗೆ ನಾನು ಇದೆ ದಂಧೆ ಮಾಡುತ್ತೇನೆ. ನೀನು ಯಾವುದೆ ಪ್ರಕರಣ ದಾಖಲು ಮಾಡಿಸಬೇಡ ಪ್ರಕರಣ ದಾಖಲು ಮಾಡಿಸಿದರೆ ನಿನಗೆ ಮುಂದೆ ನಾನು ಏನು ಮಾಡುತ್ತೇನೆ ನೋಡು, ನೀನು ಅಫಜಲಪೂರದಲ್ಲಿ ಹೇಗೆ ನೌಕರಿ ಮಾಡುತ್ತಿ ನೋಡುತ್ತೇನೆ ಅಂತ ಜೀವದ ಭಯ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಅನೀಲಕುಮಾರವರು ಹೆದರಿ ಅಕ್ಕಿಚೀಲಗಳನ್ನು ತುಂಬಿದ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಬಂದಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಮ್ಮ ಮೇಲಾಧಿಕಾರಿಯವರ ಆದೇಶದಂತೆ ಆಹಾರ ನಿರೀಕ್ಷಕರಾದ ಅನೀಲಕುಮಾರ ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರಿಗೆ ವಿಚಾರಿಸಿ ಹೇಳಿಕೆಗಳು ಪಡೆದುಕೊಂಡಿದ್ದು ಅವರು ಮೇಲಿನಂತೆ ತಮ್ಮ ಹೇಳಿಕೆಗಳು ನೀಡಿರುತ್ತಾರೆ. ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಯವರೊಂದಿಗೆ ಚರ್ಚಿಸಿ ದೂರು ಸಲ್ಲಿಸಲು ತಡವಾಗಿರುತ್ತದೆ. ಆರಕ್ಷಕ ವೃತ್ತ ನಿರೀಕ್ಷಕರು ಅಫಜಲಪೂರವರ ಸಮಕ್ಷಮ ಅನೀಲಕುಮಾರ ಆಹಾರ ನಿರೀಕ್ಷಕರು ಮತ್ತು ಲೋಕೇಶಪ್ಪ ಉಗ್ರಾಣ ವ್ಯವಸ್ಥಾಪಕರು ಅಫಜಲಪೂರರವರು ಹೇಳಿಕೆ ನೀಡಿದ್ದನ್ನು ಪರಿಶೀಲಿಸಿ ಮಾನ್ಯ ಪ್ರಾದೇಶಿಕ ಆಯುಕ್ತರು ಗುಲಬರ್ಗಾರವರು ಲಾರಿಯ ಮಾಲಿಕ (ಬಿಸಿ ಊಟದ ಕಾಂಟ್ರ್ಯಾಕ್ಟರ) ಆದ ಅಲ್ಲಾಬಕ್ಷ ಬಾಗವಾನ ಇವರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ  ಶಿವಕುಮಾರ ತಂದೆ ಮಹಾದೇವಪ್ಪ ಬಿರಾದಾರ ಸಾ: ಯಲ್ಹೇರಿ ತಾ:ಜಿ: ಯಾದಗಿರ ಹಾ:ವ: ದೂರದರ್ಶನ ಕ್ವಾಟರ್ಸ ನಂ: ಸಿ-5 ಹುಮನಾಬಾದ ರಸ್ತೆ ರೇವಣಾಸಿದ್ದೇಶ್ವರ ಕಾಲೋನಿ ಗುಲಬರ್ಗಾ.  ಇವರು  ದಿನಾಂಕ: 01-03-2014  ರಂದು 8:00 ಎಎಮ್ ಸುಮಾರಿಗೆ ನಾನು ಟಿಕೇಟ ಬುಕ್ ಮಾಡಲು ಗುಲಬರ್ಗಾ ಬಸ್ ನಿಲ್ದಾಣಕ್ಕೆ ಬಂದಾಗ ರಿಸರ್ವೆಷನ ಕೌಂಟರ ಹತ್ತಿರ ಒಬ್ಬ ಸಣ್ಣ ಹುಡುಗ ನಮ್ಮ ಹತ್ತಿರ ಬಂದು ಹೋಗಿದ್ದನ್ನು ಗಮನಿಸಿದೆ ನಂತರ ಬಸ್ ನಿಲ್ದಾಣದ ಹೋರಗಡೆ ಹೋಗಿ ನನ್ನ ಜೇಬಿನಲ್ಲಿ ಇಟ್ಟಿದ್ದ ಮೊಬೈಲ್ SONY EXPERIA. L WHITE ಐ.ಎಮ್.ಇ.ಐ ನಂ: 356605053532681 ಮತ್ತು ಅದರಲ್ಲಿದ್ದ ಸಿಮ್ ನಂ: 9611761455ಕೂಡಾ ಇದ್ದು ನೋಡಲು ಇರಲಿಲ್ಲ. ನಂತರ ಬಸ್ ನಿಲ್ದಾಣದಲ್ಲಿ ಹುಡುಕಾಡಿದ್ದು ನನ್ನ ಮೊಬೈಲಿಗೆ ಫೊನ ಮಾಡಿದಾಗ ಸ್ವೀಚ್ ಆಫ್ ಆಗಿರುತ್ತದೆ. ನಾನು ಗುಲಬರ್ಗಾ ಬಸ್ ನಿಲ್ದಾಣದಲ್ಲಿ ಟಿಕೆಟ ಬುಕ್ ಮಾಡಿಸುತ್ತಿರುವಾಗ ಒಬ್ಬ ಸಣ್ಣ ಹುಡುಗ ಡಿಕ್ಕಿ ಹೊಡೆದು ಹೋಗಿದ್ದು ಆ ಸಂದರ್ಭದಲ್ಲಿ ನನ್ನ ಮೊಬೈಲ್ ಕಳ್ಳತನವಾಗಿರುತ್ತದೆ. ಆ ಸಣ್ಣ ಹುಡುಗನ ಮೇಲೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಮಳಖೇಡ ಗ್ರಮದ ಉತ್ತರಾಧಿ ಮಠದಲ್ಲಿ ಸುಮಾರು 8 ವರ್ಷಗಳ ಹಿಂದೆ ಒಂಡು ಕಟ್ಟಿಗೆಯ ತೊಟ್ಟಿಲು ಮಾಡಿಸಿದ್ದು ಅದಕ್ಕೆ ಸುಮಾರು 8 ಕೆ.ಜಿ ಯಷ್ಟು ಬೆಳ್ಳಿಯ ತಗಡು ಬಡೆದಿದ್ದು ಅಂ.ಕಿ 3.84.000/-ರೂ ನೆದ್ದು ಮತ್ತು ಒಂದು ದೇವರ ಹುಂಡಿಯನ್ನು ಮಠದ ಪ್ರಾಕಾರದಲ್ಲಿ ಇಟ್ಟಿದ್ದು ನಿನ್ನೆ ದಿನಾಂಕ 02.03.2014 ರಂದು ರಾತ್ರಿ 10:30 ಪಿ.ಎಮ್ ಕ್ಕೆ ನಾವೆಲ್ಲ ಮಠದಲ್ಲಿ ಅದನ್ನು ನೋಡಿದ್ದು. ಇಂದು ದಿನಾಂಕ 03.03.2014 ರಂದು ಬೆಳಗ್ಗೆ ೦6:00 ಗಂಟೆಗೆ ಪೂಜೆ ಮಾಡಲು ಹೋಗಿ ನೋಡಿದಾಗ ಸದರಿ ಬೆಳ್ಳಿಯ ತಗಡು ಹಚ್ಚಿದ್ದ ತೊಟ್ಟಿಲು ಮತ್ತು ದೇವರ ಮುಂದೆ ಇಟ್ಟಿದ್ದ ಹುಂಡಿ  ಇರಲಿಲ್ಲ ಸದರಿ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ. ವೆಂಕಣ್ಣಾಚಾರಿ ತಂದೆ ಕ್ರೀಷ್ಣದಾಸ ಪುಜಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ ಲೈಕ ಉರ ರೇಹಮಾನ ತಂದೆ ಅಬ್ದುಲ ರೇಹಮಾನ್ ಸಾ|| ಐವನ ಇ ಶಾಹಿ ಮಜ್ಜಿದ ಹತ್ತಿರ ಗುಲಬರ್ಗಾ ಇವರು ದಿನಾಂಕ. 03.02.2014 ರಂದು 5.00 ಪಿ.ಎಂಕ್ಕೆ ನನ್ನ ಬಜಾಜ ಡಿಸ್ಕವರ ಮೊಟಾರ್ ಸೈಕಲ ನಂ. ಕೆಎ-23-ಎಸ್-7196  ಚಾ.ನಂ.  DSVBMG95333  ಇ.ನಂ. DSUBMG15465 ಅ.ಕಿ|| 19,000/- ರೂ ನೆದ್ದನ್ನು ಏಸಿಯನ ಮಹಲ ಹತ್ತಿರ ನಿಲುಗಡೆ ಮಾಡಿ ಕೆಲಸ ಮುಗಿಸಿಕೊಂಡು  7.00 ಪಿ.ಎಂಕ್ಕೆ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೊಟಾರ್ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.