Police Bhavan Kalaburagi

Police Bhavan Kalaburagi

Monday, August 4, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

         ದಿನಾಂಕ : 02-08-2014 ರಂದು 10-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಜೂನಿಯರ್ ಕಾಲೇಜ್ ಕ್ರಾಸ್ ಹತ್ತಿರ ಹನುಮೇಶನನ್ನು ಮಹೆಬೂಬನು ತನ್ನ ಮೋಟಾರ್ ಸೈಕಲ್ ಚೆಸ್ಸಿ ನಂ- MBLHA11AEE9G20373 ನೇದ್ದರ ಹಿಂದುಗಡೆ ಕೂಡಿಸಿಕೊಂಡು ಸಿಂಧನೂರಿನಿಂದ ರಾಯಚೂರು ರಸ್ತೆ ಕಡೆ ಹೊರಟಾಗ ಆರೋಪಿತ£Á¸À ಮುಕ್ತುಮ್ ಸಾಬ್ ತಂದೆ ರಾಜಾಸಾಬ್ ಟಿಪ್ಪರ್ ನಂ ಕೆಎ-35 / 9477 ನೇದ್ದರ ಚಾಲಕ ಸಾ: ಮುನಿರಾಬಾದ್ . FvÀ£ÀÄ  ತನ್ನ ಟಿಪ್ಪರ್ ನಂ ಕೆಎ-35 / 9477 ನೇದ್ದನ್ನು ರಾಯಚೂರು ರಸ್ತೆ ಕಡೆಯಿಂದ ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಇಂಡಿಕೇಟರ್ ಸಿಗ್ನಲ್ ತೋರಿಸದೆ ಒಮ್ಮೇಲೆ ಜೂನಿಯರ್ ಕಾಲೇಜ್ ಕಡೆ ತಿರುವಿ ಮಹೆಬೂಬ್ ನ ಮೊಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮಹೆಬೂಬನಿಗೆ ಗದ್ದಕ್ಕೆ , ತಲೆಗೆ , ಬಲಗೈಗೆ , ಎದೆಗೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು, ಹನುಮೇಶನಿಗೆ ತಲೆಗೆ , ಗದ್ದಕ್ಕೆ , ಬಲಗೈಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 180/2014, ಕಲಂ. 279, 338 ಐಪಿಸಿ ಕಾಯ್ದೆ ಅಡಿಯಲ್ಲಿ  ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

ದಿನಾಂಕ:04-08-2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರು ಮುಚ್ಚಳಕ್ಯಾಂಪನ ಅನ್ನದಾನೇಶ್ವರ ಕಲ್ಯಾಣ ಮಂಟಪ ಹತ್ತಿರ ಫಿರ್ಯಾದಿಯ ಗಂಡನಾದ ಬಸವರಾಜ್ @ ಬಸ್ಸಪ್ಪ ಈತನು ಮೋಟಾರ್ ಸೈಕಲ್ ನಂ ಕೆಎ-36 ಇಎ-5654 ನೇದ್ದನ್ನು ನಡೆಸಿಕೊಂಡು ರಾಯಚೂರು ರಸ್ತೆ ಕಡೆಯಿಂದ ಸಿಂಧನೂರು ಕಡೆ ಬರುವಾಗ ಬಸವರಾಜ @ ಬಸ್ಸಪ್ಪ ತಂದೆ ಅಮರಪ್ಪ ಬೆಳವಾಟ, ವಯ: 42 ವರ್ಷ,,ಜಾ; ಲಿಂಗಾಯತ್, : ಒಕ್ಕಲುತನ ಸಾ: ಈರಣ್ಣ ಕ್ಯಾಂಪ (ತಾತಪ್ಪ ಕ್ಯಾಂಪ ) ತಾ: ಸಿಂಧನೂರು. FvÀ£ÀÄ  ತನ್ನ ಮಾರುತಿ ಇಕೋ ವಾಹನ ನಂ ಕೆಎ-34 ಎನ್-1216 ನೇದ್ದನ್ನು ಸಿಂಧನೂರು ಕಡೆಯಿಂದ ರಾಯಚೂರು ರಸ್ತೆ ಕಡೆ ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೊರಟು ಮುಂದಿದ್ದ ಆಟೋವನ್ನು ಓವರ್ ಟೇಕ್ ಮಾಡಿಕೊಂಡು ಬಸವರಾಜ @ ಬಸ್ಸಪ್ಪನ ಮೋಟಾರ್ ಸೈಕಲಗೆ ಟಕ್ಕರ್ ಕೊಟ್ಟಿದ್ದರಿಂದ ತಲೆಗೆ, ಭಾರಿ ಪೆಟ್ಟಾಗಿ ರಕ್ತಗಾಯವಾಗಿ, ಎರಡು ಕೈಗಳೂ ಮುರಿದಿದ್ದು, ಕಾಲುಗಳಿಗೆ ಸಹಾ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ  ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 181/2014 , ಕಲಂ . 279 , 304() .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

UÁAiÀÄzÀ ¥ÀæPÀgÀtzÀ ªÀiÁ»w:-
           ¢£ÁAPÀ 28-05-2014 gÀAzÀÄ ¨É½UÉÎ 7 UÀAmÉAiÀÄ ¸ÀĪÀiÁjUÉ DgÉÆævÀgÁzÀ 1) ªÀĺÀ§Æ§ vÀAzÉ zË®¸Á§ @ G¨ÉÃzÀįÁè, ªÀAiÀiÁ-30 ªÀµÀð2) ReÁ vÀAzÉ zË®¸Á§ @ G¨ÉÃzÀįÁè, ªÀAiÀiÁ-28 ªÀµÀð3) ºÀ¸À£À¸Á§ vÀAzÉ ªÀĺÀ§Æ§¸Á§, ªÀAiÀiÁ-60 ªÀµÀð4) §¶Ãgï vÀAzÉ ºÀ¸À£À¸Á§, ªÀAiÀiÁ-30 ªÀµÀð5) UÉÆëAzÀ £ÁAiÀÄPÀ vÀAzÉ PÀ¯Áj £ÁgÁAiÀÄt, ªÀAiÀiÁ-35 ªÀµÀð6_ G¥ÁàgÀ UÉÆëAzÀ vÀAzÉ ºÀ£ÀĪÀÄAvÀÄ, ªÀAiÀiÁ-50 ªÀµÀð7) ºÀ£ÀĪÀÄAvÀÄ vÀAzÉ ªÀÄ®PÁ¥ÀÆgÀÄ wªÀÄäAiÀÄå, ªÀAiÀiÁ-40 ªÀµÀð8) §¥Àà ¸ÀtÚ £ÁgÁAiÀÄt vÀAzÉ §¥ÀÄà £ÁgÁAiÀÄt, ªÀAiÀiÁ-55 ªÀµÀð J®ègÀÆ ¸Á-«ÄeÁð¥ÀÆgÀÄ UÁæªÀÄ EªÀgÀÄUÀ¼ÀÄ  ¦üAiÀiÁ𢠸Á¯ï ©üêÀÄtÚ vÀAzÉ zÀļÀîAiÀÄå, ªÀAiÀiÁ-60 ªÀµÀð, G-MPÀÌ®ÄvÀ£À ¸Á-«ÄeÁð¥ÀÆgÀÄ FvÀ£À ºÉÆ®zÀ°è CPÀæªÀĪÁV ¥ÀæªÉñÀ ªÀiÁr ºÉÆ®zÀ §zÀÄ«£À ¸ÀA§AzsÀªÁV ¦üAiÀiÁð¢AiÀÄ ¸ÀAUÀqÀ dUÀ¼Á vÉUÉzÀÄ CªÁZÀå ±À§ÝUÀ½AzÀ ¨ÉÊzÁr PÉÊUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQ ¦üAiÀiÁð¢AiÀÄ ºÉÆ®zÀ §zÀÄ«£À°è aPÀ£ï ¸ÉAlgï CAUÀr EnÖzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA: 79/2014 PÀ®A 323, 324, 437, 504, 506 (2) gÉ/« 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./ J¸ï.n. PÁAiÉÄÝ ¥ÀæPÀgÀtzÀ ªÀiÁ»w:-

         ಫಿರ್ಯಾದಿ £ÀgÀ¹AUï gÁªï vÀAzÉ ¢ªÁAUÀvÀ £ÁUÀ¥Àà ªÀAiÀiÁ 62 ªÀµÀð, eÁw- ZɮĪÁ¢  G_ ¤ªÀÈwÛ £ËPÀgÀÀ ¸Á_ ªÀÄ£É £ÀA. 8-11-181/850 ªÉÆzÀ®£ÉÃAiÀÄ ªÀĺÀr «zsÁå£ÀUÀgÀ gÁAiÀÄZÀÆgÀÄ FvÀ£À ಮಗನಾದ ಗೋವರ್ಧನ್ ವಯಃ 32 ವರ್ಷ ಈತನಿಗೆ ಆರೋಪಿ ನಂ. 1 ವಿರೇಶ ಈತನು ಗೆಳೆಯನಿರುತ್ತಾನೆ. ಆರೋಪಿ ವಿರೇಶ ಈತನು ಗೋವರ್ಧನ್ ನನ್ನು ಒಂದು ಲಕ್ಷ ರೂಪಾಯಿಗಳನ್ನು ಸಾಲವನ್ನು ಕೊಡುವಂತೆ ಕೇಳಿದ್ದರಿಂದ ಸಾಲವನ್ನು ಮರು ಪಾವತಿ ಮಾಡುವ ಒಪ್ಪಂದದ ಮೇರೆಗೆ ಗೋವರ್ಧನ್ ಈತನಿಗೆ ಆರೋಪಿ ವಿರೇಶ ಈತನು ದಿನಾಂಕಃ 19-08-2011 ರಂದು ಒಂದು ಲಕ್ಷ ರೂಪಾಯಿಗಳನ್ನು,  ದಿನಾಂಕಃ 15-11-2011 ರಂದು ಒಂದು ಲಕ್ಷ ರೂಪಾಯಿಗಳು ಹೀಗೆ ಒಟ್ಟು 2 ಲಕ್ಷ ರೂಪಾಯಿಗಳನ್ನು ಸಾಲವನ್ನು ಕೊಟ್ಟಿದ್ದು ಇರುತ್ತದೆ. ನಂತರ ಫಿರ್ಯಾದಿದಾರನು ತನ್ನ ಮಗ ಗೋವರ್ಧನನೊಂದಿಗೆ ತಾವು ಕೊಟ್ಟ ಸಾಲವನ್ನು ವಾಪಸ್ ಕೊಡುವಂತೆ ಹಲವಾರು ಬಾರಿ ಆರೋಪಿತನಿಗೆ ಕೇಳಿದಾಗ್ಯೂ ಇವತ್ತು ಕೊಡುತ್ತೇನೆ ನಾಳೆ ಕೊಡುತ್ತೇನೆ ಅಂತಾ ಸುಳ್ಳು ಹೇಳುತ್ತಾ ಬಂದಿದ್ದರಿಂದ ಫಿರ್ಯಾದಿ ಮತ್ತು ತನ್ನ ಮಗ ಗೋವರ್ಧನ್ ಕೂಡಿಕೊಂಡು ದಿನಾಂಕಃ 05-01-2014 ರಂದು ಆರೋಪಿ ವಿರೇಶನ ಮನೆಗೆ ಹೋಗಿ ತಾವು ಕೊಟ್ಟ ಸಾಲದ ಹಣವನ್ನು ಕೇಳಿದಾಗ ಮನೆಯಲ್ಲಿದ್ದ ವಿರೇಶನ ಹೆಂಡತಿ ಮತ್ತು ಮಾವ ಇವರಿಬ್ಬರೂ ವಿರೇಶನು ಸಾಲವನ್ನು ತೆಗೆದುಕೊಂಡ ವಿಷಯ ಗೊತ್ತಿದ್ದರು ಸಹ,  ಫಿರ್ಯಾದಿ ಮತ್ತು ಆತನ ಮಗ ಪರಿಶಿಷ್ಟ ಜಾತಿಗೆ ಸೇರಿದರೆಂದು ಗೊತ್ತಿದ್ದರು ಸಹ ಮೂರು ಜನರು  ಕೂಡಿಕೊಂಡು ಫಿರ್ಯಾದಿ ಮತ್ತು ಆತನ ಮಗ ಗೋರ್ವಧನನಿಗೆ " ಚಲುವಾದಿ ನನ್ನ ಮಕ್ಕಳೆ ಸಾಲ ವಸೂಲಿ ಮಾಡಲಿಕ್ಕೆ ಮನೆಗೆ ಬಂದೀರೇನು ''  ಅಂತಾ ಜಾತಿ ನಿಂದನೆ ಮಾಡಿ ಅವಮಾನ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgÀ §eÁgï  ಠಾಣಾ ಗುನ್ನೆ ನಂ.161/2014 ಕಲಂ- 504,506, ಸಹಿತ 34 ಐ.ಪಿ.ಸಿ. ಮತ್ತು 3(1)(X) ಎಸ್.ಸಿ./ಎಸ್.ಟಿ. ಕಾಯ್ದೆ  ಪ್ರಕಾರ ಪ್ರಕರಣವನ್ನು ದಾಖಲಾಯಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
         

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.08.2014 gÀAzÀÄ    30 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   4,500 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 04-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 04-08-2014

ªÀÄAoÁ¼À ¥Éưøï oÁuÉ AiÀÄÄ.r.Dgï £ÀA. 06/2014, PÀ®A 174 ¹.Dgï.¦.¹ :-
¢£ÁAPÀ: 03-08-2014 gÀAzÀÄ ZÁ§Ä¨Á¬Ä UÀAqÀ  ¤ªÀÈw »AUÉ ªÀAiÀÄ: 50 ªÀµÀð, eÁw: ªÀägÁoÁ, ¸Á: amÁÖ (PÉ) EªÀ¼ÀÄ amÁÖ (PÉ) UÁæªÀÄzÀ zÉëzÁ¸À gÀªÀgÀ ºÉÆ®zÀ°è£À ¸ÉÆAiÀiÁ©£ï ¨É¼ÉAiÀÄ°è ±Éâ PÀ¼ÉAiÀÄĪÀ PÉ®¸À ªÀiÁqÀĪÁUÀ CªÀ¼À §®UÁ°£À ¥ÁzÀzÀ PɼÀ¨sÁUÀzÀ°è MAzÀÄ «µÀ¥ÀÆjvÀ ºÁªÀÅ PÀaÑzÀÝjAzÀ, CªÀ½UÉ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæAiÀÄ°è aQvÉì ªÀiÁr¹, ºÉaÑ£À aQvÉì PÀÄjvÀÄ GªÀÄUÁðPÉÌ PÀgÉzÀÄPÉÆAqÀÄ ºÉÆUÀĪÁUÀ GªÀÄUÁðzÀ ¸À«ÄÃ¥À ªÀÄÈvÀ¥ÀnÖgÀÄvÁÛ¼ÉAzÀÄ ¦üAiÀiÁð¢ UÉÆÃPÀÄ® vÀAzÉ ¤ªÀÈw »AUÉ ªÀAiÀÄ: 22 ªÀµÀð, eÁw: ªÀägÁoÁ, ¸Á: amÁÖ (PÉ) gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉƼÀî¯ÁVzÉ.

§¸ÀªÀPÀ¯Áåt UÁæ«ÄÃt oÁuÉ UÀÄ£Éß £ÀA. 108/2014, PÀ®A 302 L¦¹ & 3(2)(5) J¸ï.¹/J¸ï.n ¦J PÁAiÉÄÝ :-
¦üAiÀiÁð¢ GªÉÄñÀ PÀĪÀiÁgÀ vÀAzÉ ±ÀAPÀgÀgÁªÀ «ÄÃvÁæ ªÀAiÀÄ: 35 ªÀµÀð, eÁw: ºÉƯÉAiÀÄ, ¸Á: PÉ.ºÉZï.© PÁ¯ÉƤ, §¸ÀªÀPÀ¯Áåt gÀªÀgÀ ºÉÆ®ªÀÅ ºÀ½î ²ªÁgÀzÀ°è EgÀÄvÀÛzÉ ¦üAiÀiÁð¢AiÀĪÀgÀ vÁ¬Ä ªÀĺÁzÉë UÀAqÀ ±ÀAPÀgÀgÁªÀ «ÄvÁæ ªÀAiÀÄ: 60 ªÀµÀð, eÁw: J¸ï.¹. ºÉÆ°AiÀiÁ, ¸Á: PÉ.JZï.© PÁ¯ÉÆä §¸ÀªÀPÀ¯Áåt EªÀgÀÄ ¢£Á®Ä ªÀÄAoÁ¼À UÁæªÀÄzÀ ¢Ã¥ÀPÀ vÀAzÉ ZÉ£ÀߥÁà EªÀ£À C¦à CmÉÆzÀ°è ¸ÀzÀj ºÉÆ®PÉÌ ºÉÆÃV §gÀĪÀÅzÀÄ ªÀiÁqÀÄwÛzÀݼÀÄ, »ÃVgÀĪÁUÀ ¢£ÁAPÀ 03-08-2014 gÀAzÀÄ ¦üAiÀiÁð¢AiÀĪÀgÀ vÁ¬Ä JA¢£ÀAvÉ ¸ÀzÀj ¢Ã¥ÀPÀ EªÀ£À CmÉÆzÀ°è ºÀ½î ²ªÁgÀzÀ°èzÀÝ vÀªÀÄä ºÉÆ®PÉÌ ºÉÆÃV §gÀĪÀÅzÁV ºÉý ºÉÆÃV ºÉÆ®zÀ°è£À ªÀÄ£ÉAiÀÄ ¥ÀqÀ¸Á¯ÉAiÀÄ°è ºÉÆgÀ¹£À ªÉÄÃ¯É ªÀÄ®VPÉÆArgÀĪÁUÀ ¸ÁAiÀÄAPÁ® 4 UÀAmɬÄAzÀ 6 UÀAmÉAiÀÄ ªÀÄzsÀå CªÀ¢AiÀÄ°è AiÀiÁgÉÆ AiÀiÁªÀÅzÉÆ ªÉʵÀªÀÄå¢AzÀ AiÀiÁªÀÅzÉÆ ºÀjÃvÀªÁzÀ DAiÀÄÄzsÀ¢AzÀ ¦üAiÀiÁð¢AiÀÄ vÁ¬ÄAiÀĪÀgÀ PÀÄwÛUÉ §®¨sÁUÀzÀ°è, §® QëUÉ ªÀÄvÀÄÛ JqÀPÉÊ ªÀÄÄAUÉÊUÉ ºÉÆqÉzÀÄ ¨sÁj gÀPÀÛUÁAiÀÄ ¥Àr¹ PÉÆ¯É ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉýîî ¥Éưøï oÁuÉ UÀÄ£Éß £ÀA. 141/2014, PÀ®A 143, 147, 148, 341, 504, 326, 308 eÉÆvÉ 149 L¦¹ :-
¢£ÁAPÀ 01-08-2014 gÀAzÀÄ gÁwæ ¤uÁð UÁæªÀÄzÀ ªÀÄzÀgÀ ªÀÄl®PÀÄAmÁ ªÀÄvÀÄÛ §¹ÃgÀ ¨ÉÆÃgÁgÀªÀj§âgÀ ªÀÄzsÀå ¸ÀAqÁ¸À gÀÆ«Ä£À §UÉÎ dUÀ¼ÀªÁVvÀÛzÉ, D dUÀ¼ÀzÀ°è ¦üAiÀiÁð¢ CdªÀiï vÀAzÉ CfêÉÆ¢Ý£ï ªÀÄÄvÀÛAV ªÀAiÀÄ: 24 ªÀµÀð, eÁw: ªÀÄĹèA, ¸Á: ¤uÁð, vÁ: ºÀĪÀÄ£Á¨ÁzÀ ªÀÄvÀÄÛ ¦üAiÀiÁð¢AiÀÄ vÀAzÉ §¹ÃgÀ ¨ÉÆÃgÀ EªÀjUÉ ¸À¥ÉÆÃlð ªÀiÁrgÀÄvÉÛÃªÉ CAvÁ CzÉà GzÉÝñÀ¢AzÀ ¢£ÁAPÀ 03-08-2014 gÀAzÀÄ ¦üAiÀiÁ𢠺ÁUÀÆ ¦üAiÀiÁð¢AiÀÄ vÀAzÉ E§âgÀÄ £ÀqÉzÀÄPÉÆAqÀÄ Hj£À ¯Á®¸Á§ zÀUÁðzÀ ªÀÄÄAzÉ §¸ï ¤¯ÁÝtzÀ PÀqÉUÉ §gÀÄwÛgÀĪÁUÀ JzÀÄj¤AzÀ DgÉÆævÀgÁzÀ 1) ªÀÄPÀ§Æ® vÀAzÉ ªÀÄ£ÀÄ߸Á§ JSÉýî, 2) ªÀÄzÀgÀ, 3) AiÀÄĸÀƨï JSÉýî, 4) ¨Á§gÀ JSÉýî, 5) CPÀâgï JSÉýî, 6) ªÁºÉÃzï PÀªÀiÁAqÀgï, 7) ZÁAzÀ¥Á±Á JSÉýî, 8) ±ÀQî JSÉýî, 9) ¸ÀÄPÀÄgÀ vÀAzÉ ªÀÄÄ£ÀÄ߸Á§ JSÉýî J®ègÀÆ ¸Á: ¤uÁð, vÁ: ºÀĪÀÄ£Á¨ÁzÀ EªÀgÉ®ègÀÆ JPÉÆÌzÉÝñÀ¢AzÀ DPÀæªÀÄPÀÆl gÀa¹PÉÆAqÀÄ vÀ£Àß PÉÊAiÀÄ°è §rUÉ »rzÀÄPÉÆAqÀÄ §AzÀÄ ¦üAiÀiÁð¢UÉ CPÀæªÁV vÀqÉzÀÄ ¤ÃªÀÅ §¹ÃgÀ ¨ÉÆÃgÁ¼À EªÀ¤UÉ ¸À¥ÉÆÃlð ªÀiÁr¢Ýj CAvÁ CªÁZÀåªÁV ¨ÉÊzÀÄ ¦üAiÀiÁð¢AiÀÄ vÀAzÉAiÀÄ §®PÉÌ ªÀÄÄAUÉÊ ªÉÄÃ¯É ªÀÄvÀÄÛ §® vÉÆqÉAiÀÄ ªÉÄÃ¯É ºÉÆqÉzÀÄ J®Ä§Ä ªÀÄÄjzÀAvÉ ¨sÁj UÀÄ¥ÀÛUÁAiÀÄ ¥Àr¹gÀÄvÁÛgÉ, ¦üAiÀiÁð¢UÉ MwÛ »rzÀÄ ¦üAiÀiÁð¢AiÀÄ vÀAzÉUÉ PÀ°è¤AzÀ £ÀqÀÄ vÀ¯ÉAiÀÄ ªÉÄÃ¯É ºÉÆqÉzÀÄ PɼÀUÉ ºÉÆqÉzÀÄ, PÁ°¤AzÀ MzÀÄÝ, ¨É¤ß£À°è, ºÉÆmÉÖAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉ, £ÀAvÀgÀ UÁAiÀiÁ¼ÀÄ ¦üAiÀiÁð¢AiÀÄ vÀAzÉUÉ E¯ÁdÄ PÀÄjvÀÄ ªÀÄ£ÁßJSÉÃ½î ¸ÀgÀPÁj D¸ÀàvÉæUÉ vÀAzÀÄ zÁR°¸À¯ÁVzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 184/2014, PÀ®A 309 L¦¹ :-
ದಿನಾಂಕ 03-08-2014 ರಂದು ಡಾ: ಚನ್ನಬಸವ ಪಟ್ಟದೇವರ ಸ್ಮಾರಕ ಭವನದಲ್ಲಿ ಜಿಲ್ಲಾ ಬಿ.ಜೆ.ಪಿ ಕಾರ್ಯಾಕಾರಿಣಿ ಸಭೆ ಇರುವದರಿಂದ ಫಿರ್ಯಾದಿ ಫಿರ್ಯಾದಿ ಬಾಲಾಜಿ ತಂದೆ ಲಕ್ಷ್ಮಿಣರಾವ ತೇಲಂಗ ಸಾ: ಕಮಲನಗರ ರವರು ಹಾಗೂ ಕೀರಣ ಪಾಟೀಲ ಸಾ: ಹಕ್ಯಾಳ, ನಾಗೇಶ ಪತ್ರೆ ಸಾ: ಕಮಲನಗರ, ಸಂತೋಷ ಬಿರಾದಾರ ಸಾ:ಹೊರಂಡಿ, ಶರಣು ಹಣಮಶೆಟ್ಟೆ, ಸಾ: ಸೋನಾಳ ರವರೆಲ್ಲರೂ ಕೂಡಿ ಸದರಿ ಸಭೆಯಲ್ಲಿ ಕುಳಿgÀÄwgÀĪÁUÀ DgÉÆæ zÀAiÀiÁ£ÀAzÀ vÀAzÉ §¸ÀªÀgÁd ¥ÀoÀ ªÀAiÀÄ: 26 ªÀµÀð, eÁw: ¸Áé«Ä, ¸Á: PÀªÀÄ®£ÀUÀgÀ EvÀ£ÀÄ ಸ್ಮಾರಕ  ಭವನದ ಮೊದಲನೆ ಅಂತ¹Ûನ ಮೇಲೆ ಹೋಗಿ ತನ್ನ ಮೈಮೆಲೆ ಪೇಟ್ರೋಲ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸುದ್ದಾನೆ ಅಂತಾ ಗೊತ್ತಾದ ಕೂಡಲೆ ಎಲ್ಲರೂ ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ¸ÀzÀj DgÉÆæAiÀÄÄ ತನ್ನ ಮೈಮೆಲೆ ಪೇಟ್ರೋಲ ಸುರಿದುಕೋಂಡು ಮೈಗೆ ಬೆಂಕಿ ಹಚ್ಚಿಕೊಳ್ಳಲು ಕಡ್ಡಿ ಡಬ್ಬಿ ಗೀರುವಾಗ ಸದರಿಯವನ ಕೈಯಿಂದ ಕಡ್ಡಿ ಡಬ್ಬಿ ಕಸಿದುPÉÆAಡಿದ್ದು ಇರುತ್ತದೆ, ಸದರಿಯವನು ಬಿ.ಜೆ.ಪಿ ಪಕ್ಷದ ವತಿಯಿಂದ ಆಯೋಜಿಸಲಾದ ಕಾರ್ಯಾಕಾರಿಣಿ ಸಭೆ ನಡೆಯುವಾಗ ಮೋದಲನೆ ಅಂತಸ್ತಿನ ಮೆಲೆ ಬಂದು ಮೈಮೆಲೆ ಪೆಟ್ರೋಲ ಸುರಿದುಕೊಂಡು  ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮ ಹತ್ಯೇಗೆ ಪ್ರಯತ್ನಿಸಿದ್ದು ಇರುತ್ತದೆ CAvÀ ¦üAiÀiÁð¢AiÀĪÀgÀÄ ¸ÀzÀj DgÉÆæUÉ ¥Éưøï oÁuÉUÉ vÀAzÀÄ M¦à¹ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 101/2014, PÀ®A 498(J), 504 L¦¹ :-
¦üAiÀiÁ𢠥Àæ¨sÀÄ vÀAzÉ PÀȵÀÚ¥Áà ¥ÀÄAqÉ, ªÀAiÀÄ: 70 ªÀµÀð, eÁw: J¸ï.¹ ªÀiÁ¢UÀ, ¸Á: «ÄgÀR® UÁæªÀÄ gÀªÀgÀ ªÀÄUÀ¼ÁzÀ D±Á¨Á¬Ä EªÀ½UÉ ¸ÀĪÀiÁgÀÄ 25 ªÀµÀðUÀ¼À »AzÉ UËgÀ UÁæªÀÄzÀ gÁeÉÃAzÀæ vÀAzÉ ¤AUÀ¥Áà PÁA§¼É FvÀ¤UÉ PÉÆlÄÖ ®UÀß ªÀiÁrzÀÄÝ, ªÀÄUÀ¼ÀÄ D±Á¨Á¬Ä EªÀ½UÉ M§â¼ÀÄ 20 ªÀµÀðzÀ ¸ÀégÀÆ¥ÀgÁt CAvÀ ºÉtÄÚ ªÀÄUÀ¼ÀÄ EgÀÄvÁÛ¼É, »ÃVgÀĪÀ°è FUÀ ¸ÀĪÀiÁgÀÄ 2 ªÀµÀð¢AzÀ C½AiÀÄ£ÁzÀ gÁeÉAzÀæ EvÀ£ÀÄ ¸ÀgÁ¬Ä PÀÄrAiÀÄĪÀ ZÀlªÀżÀîªÀ£ÁVzÀÄÝ, ¸ÀgÁ¬Ä PÀÄrzÀÄ §AzÀÄ ªÀÄ£ÉAiÀÄ°è D±Á EªÀ¼À eÉÆvÉ dUÀ¼À ªÀiÁr ªÀiÁ£À¹PÀªÁV ªÀÄvÀÄÛ zÉÊ»PÀªÁV QgÀÄPÀļÀ PÉÆqÀÄwÛzÀÄÝ ¢£ÁAPÀ 02-08-2014 gÀAzÀÄ gÁwæ ¦üAiÀiÁð¢AiÀÄ ªÀÄUÀ¼ÁzÀ D±Á¨Á¬Ä ªÀĪÀÄÆäUÀ¼ÀÄ ¸ÀégÀÆ¥ÀgÁt EªÀgÀÄ vÀªÀÄä ªÀÄ£ÉAiÀÄ°èzÁÝUÀ DgÉÆæ gÁeÉÃAzÀæ vÀAzÉ ¤AUÀ¥Áà PÁA¨Éî ªÀAiÀÄ: 45 ªÀµÀð, eÁw: J¸ï.¹ ªÀiÁ¢UÀ, ¸Á: UËgÀ UÁæªÀÄ, vÁ: §¸ÀªÀPÀ¯Áåt EvÀ£ÀÄ ¸ÀgÁ¬Ä PÀÄrzÀÄ gÁwæ ªÀÄ£ÉUÉ §AzÁUÀ D±Á¨Á¬Ä EªÀ¼ÀÄ vÀ£Àß UÀAqÀ¤UÉ ¸ÀgÁ¬Ä PÀÄrAiÀÄ ¨ÉÃqÁ ªÀÄUÀ¼ÀÄ zÉÆÃqÀتÀ¼ÁVgÀÄvÁÛ¼É ªÀÄzÀÄªÉ ªÀiÁqÀ¨ÉÃPÁVzÉ, ¤£ÀÄ ¸ÀgÁ¬Ä PÀÄrzÀÄ wgÀÄUÁqÀÄwÛzÀÝgÉ ºÉÃUÉ CAvÀ PÉüÀ®Ä ºÉÆÃzÀgÉ DgÉÆæAiÀÄÄ D±Á¨Á¬Ä EªÀ½UÉ CªÁZÀåªÁV ¨ÉÊzÁUÀ gÁeÉÃAzÀæ EvÀ£ÀÄ PÉÆqÀÄwÛzÀÝ QgÀÄPÀļÀ vÁ¼À¯ÁgÀzÉà ªÀÄ£ÉAiÀÄ°èzÀÝ ¹ÃªÉÄJuÉÚ ªÉÄʪÉÄÃ¯É ºÁQPÉÆAqÀÄ ¨ÉAQ ºÀaÑPÉÆArzÀÄÝ, WÀl£É £ÉÆÃr ªÉÆêÀÄäUÀ¼ÀÄ ¸ÀégÀÆ¥ÀgÁt ªÀÄvÀÄÛ C½AiÀÄ gÁeÉAzÀæ EªÀgÀÄ ¨ÉAQ Dj¸À®Ä ºÉÆÃzÁUÀ EªÀjUÀÆ ¸ÀºÀ ªÉÄʸÀÄlÄÖ UÁAiÀiÁUÀ¼ÁVgÀÄvÀÛªÉ, ¦üAiÀiÁð¢AiÀĪÀgÀÄ UËgÀ UÁæªÀÄPÉÌ §AzÀÄ vÀ£Àß ªÀÄUÀ½UÉ £ÉÆÃqÀ®Ä DPÉAiÀÄ ªÀÄÄR, JzÉ, ºÉÆÃmÉÖ, PÉÊPÁ®Ä ¸ÀÄlÄÖ UÁAiÀÄUÀ¼ÁVgÀÄvÀÛªÉ CAvÀ ¦üAiÀiÁð¢AiÀĪÀgÀÄ ¢£ÁAPÀ 03-08-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉÆ°¸À oÁuÉ UÀÄ£Éß £ÀA. 110/2014, PÀ®A 379 L¦¹ :-
¦üAiÀiÁð¢ ಮಹಾಲಿಂಗ ತಂದೆ ಕಂಟೆಪ್ಪಾ ಪಾಟೀಲ ವಯ: 45 ವರ್ಷ, ಸಾ: ಶೇಮಶೇರನಗರ vÁ: & f: ©ÃzÀgÀ gÀªÀgÀÄ vÀನ್ನ ತಮ್ಮನಾದ ಶಿವಲಿಂಗ ಇವನ ಮೋಟಾರ ಸೈಕಲ್ ಹೀರೋ ಹೊಂಡ ಸ್ಪೇಲ್ಂಡರ ನಂ. ಕೆಎ-38/ಎಚ್-8842 ನೇದನ್ನು ಸುಮಾರು ಆರು ತಿಂಗಳಿಂದ ಉಪಯೊಗಿಸುತ್ತಿದ್ದು ದಿನಾಂಕ 13-05-2014 ರಂದು ಬೀದರಕ್ಕೆ ಹೋಗಿ ಮರಳಿ ಮನೆಗೆ ಬಂದು ರಾತ್ರಿ ನ್ನ ಮನೆ ಮುಂದೆ ರಸ್ತೆ ಪಕ್ಕದ ಖುಲ್ಲಾ ಜಾಗೆಯಲ್ಲಿ ಮೋಟಾರ ಸೈಕಲ್ ನಿಲ್ಲಿಸಿ ಅದಕ್ಕೆ ಹ್ಯಾಂಡಲ್ ಲಾಕ್ ಮಾಡಿ ಮನೆಯಲ್ಲಿ ಮಲಗಿzÀÄÝ, ದಿನಾಂಕ 14-05-2014 ರಂದು ಮುಂಜಾನೆ ಎದ್ದು ನೋಡಲು ¸ÀzÀj ಮೋಟಾರ ಸೈಕಲ್ ಇರಲ್ಲಿಲ್ಲ, ¦üAiÀiÁð¢AiÀĪÀgÀÄ ಬೀದರ, ಶೇಮಶೇರನಗರ ತಾಂಡ, ನೆಲವಾಳ, ಮಂದಕನಳ್ಳಿ ಮುಂತಾದ ಕಡೆ ಹುಡುಕಾಡಿದರು ¸ÀzÀj ªÁºÀ£À  ಸಿಕ್ಕಿರುವುದಿಲ್ಲ, CzÀgÀ .ಕಿ 20,000/- ರೂಪಾಯಿ ಇರುತ್ತದೆ, ¸ÀzÀj ªÁºÀ£ÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ಹೋಗಿರುತ್ತಾರೆAzÀÄ ¦üAiÀiÁð¢AiÀĪÀgÀÄ ¢£ÁAPÀ 03-08-2014 gÀAzÀÄ PÉÆlÖ ದೂರಿನ ಸಾರಾಂಶದ ಮೇgÉUÉ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊ¼Àî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 184/2014, PÀ®A 34, 38(J) PÉ.E DåPïÖ :-
¢£ÁAPÀ 03-08-2014 gÀAzÀÄ ©ÃzÀgÀ amÁÖ UÁæªÀÄzÀ°è ¥Á£À CAUÀrAiÀÄ ºÀwÛgÀ DgÉÆæ ®PÀëöät vÀAzÉ ±É±À¥Áà aãÀPÉÃj ªÀAiÀÄ: 45 ªÀµÀð, eÁw: J¸ï.¹, ¸Á: amÁÖ EvÀ£ÀÄ ¸ÀA¨sÀAzÀ¥ÀlÖ ¥Áæ¢üPÁgÀ¢AzÀ ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ¸ÀgÁ¬Ä ¸ÀAUÀ滹 vÀ£Àß ¯Á¨sÀUÉÆøÀÌgÀ ªÀiÁgÁl ªÀiÁqÀÄwÛzÀÝjAzÀ  ¥ÀæPÁ±À AiÀiÁvÀ£ÀÆgÀ ¦J¸ï.L (PÁ.¸ÀÄ)  UÁA¢ü UÀAd ¥ÉưøÀ oÁuÉ ©zÀgÀ gÀªÀgÀÄ ¹§âA¢AiÀĪÀgÀ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ zÁ½ £Àqɹ CªÀjAzÀ 180 JªÀiï.J¯ï  ¸ÁªÀÄxÀåðªÀżÀî 12 M®Ø lªÀj£À  mÉmÁæ ¥ÁPÉlUÀ¼ÀÄ  MlÄÖ C.Q 672/- gÀÆ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 03-08-2014 ರಂದು ಅವರಳ್ಳಿ ಗ್ರಾಮದ ಬಸವಣ್ಣ ದೇವರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಮತ್ತು ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತಿದ್ದವರನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ 1] ಕಲ್ಯಾಣಿ ತಂದೆ ಯಲ್ಲಪ್ಪ ಮಾಂಗ 2] ನಿಂಗಣ್ಣ ತಂದೆ ಸಿದ್ದಪ್ಪ ಮ್ಯಾಕೇರಿ 3] ಸೋಮರಾಯ ತಂದೆ ಈರಣ್ಣ ಪರತಾಪೂರ 4] ಶರಣಪ್ಪ ತಂದೆ ಚಂದ್ರಶ್ಯಾ ಯರಗಲ್  5] ನಾಗಪ್ಪತಂದೆ ಧರ್ಮಣ್ಣ ತಮಟಾಪೂರ 6] ರಾಜು ತಂದೆ ದೇವಿಂದ್ರ ಪರತಾಪೂರ 7] ಹಣಮಂತರಾಯ ತಂದೆ ಅಣ್ಣಾರಾಯ ಪಾಟೀಲ ಸಾ|| ಎಲ್ಲರೂ ಅವರಳ್ಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರಿಂದ ಒಟ್ಟು 1670-00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ದೇವಲ ಗಾಣಗಾಪೂರ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಮತಿ ಗಂಗಮ್ಮ ಗಂ ದಿ: ನಾಗೇಂದ್ರಪ್ಪ ಅಲಗೂಡ  ಸಾ|| ಅಲಗೂಡ ಹಾ|||| ಹೀರಾಪೂರ ತಾ|| ಗುಲಬರ್ಗಾ ರವರು ದಿನಾಂಕ 03-08-2014 ರಂದು ತನ್ನ ಸಂಬಂದಿಕ ಮಾವನಾದ ಚಿತಂಬರಾಯ ಸಾವಳಗಿ, ಹಾಗೂ ಪರಿಚಯ ದವನಾದ ಬಸವರಾಜ ತಂ ಸಂಬಾಜಿ ಇವರಿಗೆ ತಿಳಿಸಿ ಹೋಲದಲ್ಲಿ ಹುಲ್ಲು ಬೆಳದಿದ್ದರಿಂದ ಕುರಿಕೋಟಾ ಗ್ರಾಮದ ಶಿವಪ್ಪ ತಂ ಜಯಣ್ಣ ಇತನಿಗೆ ಕೂಲಿಯಿಂದ ಯಡಿ ಹೊಡೆಯಲು ಹಚ್ಚಿದ್ದು ಬೆಳಗ್ಗೆ 10.00 ಗಂಟೆಯಿಂದ ಮದ್ಯಾನ 2.00 ಗಂಟೆಯವರೆಗೆ ಹೋಲದಲ್ಲಿ ಕೆಲಸ ಮಾಡಿ ಇನ್ನೆನು ಊಟಮಾಡಬೇಕು ಎನ್ನುವಷ್ಟರಲ್ಲಿ ಕಲ್ಯಾಣರಾವ ಪಾಟೀಲ ಇತನು ತನ್ನ ಹೋಲದಲ್ಲಿ ಅತಿಕ್ರಮೇಣ ಪ್ರವೇಶ ಮಾಡಿ ಅವಾಚ್ಯ ಶಬ್ದ್ಗಳಿಂದ ಬೈದು ನೀನು ನಾನು ಖರೀದಿಸಿದ ಈ ಹೋಲದಲ್ಲಿ ಯಾಕೇ ಬಂದಿದ್ದಿ ಅಂತಾ ಅಂದು ನಾನು ಎಡಗಾಲಿನಿಂದ ಅಂಗವಿಕಲನಾ ಗಿದ್ದೇನೆ ಅಂತಾ ಗೊತ್ತಿದ್ದರು ನನ್ನ ಎಡಗೈ ಹಿಡಿದು ತಿರುವಿ ಬಲಗೈ ಬುಜದ ಹತ್ತಿರದ ನನ್ನ ಬ್ಲೋಜ ಹರಿದು ಹಾಕಿ ಶೀರೆ ಹಿಡಿದು ಎಳೆದಾಡಿ  ಮಾನಬಂಗ ಮಾಡಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪದ್ಮಣ್ಣ ತಂದೆ ನಾಗಪ್ಪಾ ಸಗರೆ ಸಾ : ಕರಜಗಿ ರವರು ದಿನಾಂಕ -24/03/2014 ರಂದು ಬೆಳಿಗ್ಗೆ 09:00 ಗಂಟೆಗೆ ಕರಜಗಿ ಸೀಮಾಂತರದ ಹೊಲ ಸರ್ವೆ ನಂ- 406 ಮತ್ತು ದಿನಾಂಕ:- 03/06/2014 ರಂದು ಬೆಳಿಗ್ಗೆ 10:00 ಗಂಟೆಗೆ ಕರಜಗಿ ಸೀಮಾಂತದ ಹೊಲ ಸರ್ವೆ ನಂ- 417/2 ನೇದ್ದರ ಫಿರ್ಯಾದಿ ಹೊಲದಲ್ಲಿ ಆರೋಪಿತರು ಅತೀಕ್ರಮ ಪ್ರವೇಶ ಮಾಡಿ ಸಾಗುವಳಿ ಮಾಡುತ್ತಿದ್ದಾಗ ಫಿರ್ಯಾದಿ ವಿರೋದ ವ್ಯಕ್ತಿ ಪಡಿಸಿದ್ದಕ್ಕೆ ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾರೆ, ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರೋಜಾ ಠಾಣೆ : ಶ್ರೀ ನೂರ ಅಹ್ಮದ ತಂದೆ ಖಾಜಾ ಹುಸೇನ ಖನಿವಾಲೆ ಸಾ: ಮನೆ ನಂ. 5-993/177 ನಿಯರ ಮಜ್ಜೀದ ಎ ನಯೀಮ ಮೆಹಬೂಬ ನಗರ ಕಾಲೋನಿ ಗುಲಬರ್ಗಾ ಇವರು ದಿನಾಂಕ: 03/08/2014 ರಂದು ನನ್ನ ಸಡಕನ ನಾದ ಮಹ್ಮದ ರೈಸ್ ತಂದೆ ಇಸಮಿಯಾ ಸಾ: ಟಿಪ್ಪು ಚೌಕ್ ಗುಲಬರ್ಗಾದಲ್ಲಿ ಇವರು ಒಂದು ಜುಮಾಗಿ ಫಂಕ್ಷನ ಇಟ್ಟುಕೊಂಡಿದ್ದರಿಂದ ನಾನು ನನ್ನ ಹೆಂಡತಿ ಮಕ್ಕಳು ಮತ್ತು ನನ್ನ ಅಳಿಯನ ಮಗ ಮಹ್ಮದ ಜಕಿತಬರೆಜ ಇವರೆಲ್ಲರೂ ಸೇರಿಕೊಂಡು ಸಮಾರಂಬಕ್ಕೆ ಹೋಗಲು ತಯ್ಯಾರಾಗಿ ಮದ್ಯಾನ 2:30 ಪಿಎಮ್ ಕ್ಕೆ ನನ್ನ ಮನೆಗೆ ಬಾಗಿಲಿಗೆ ಕೀಲಿಹಾಕಿಕೊಂಡು ಹೋಗಿದ್ದು ಸಾಯಂಕಾಲ 4:30 ಗಂಟೆಗೆ ಸಮಾರಂಬ ಮುಗಿಸಿಕೊಂಡು ಮನೆಗೆ ಬಂದು ಮುಖ್ಯ ದ್ವಾರದ ಗೇಟು ತೆರೆದು ಕಂಪೌಂಡದಿಂದ ಒಳಗಡೆ ಹೋಗಿ ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಗಾಬರಿಯಾಗಿ ಒಳಗಡೆ ಹೋಗಿ ನೋಡಿದಾಗ ಕೊಣೆಯಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾಪೆಲ್ಲಿಯಾಗಿದ್ದು ಮನೆಯ ಅಲಮಾರಿಗಳು ಸಹ ಮುರಿದಿದ್ದು  ಅದರಲ್ಲಿದ್ದ ಬಂಗಾರದ ಆಭರಣಗಳು ಹಾಗು ನಗದು ಹಣ ನನ್ನ ಅಳಿಯನ ಮನೆಯ ಕಿಲಿ ಸಹ ಮುರಿದು ಒಳಗೆ ಪ್ರವೇಶಮಾಡಿ ಯಾರೋ ಕಳ್ಳರು ಅಲಮಾರಿಯನ್ನು ಮುರಿದು ಅಲಮಾರಿಯಲ್ಲಿ ಇಟ್ಟಿದ್ದ ಒಂದುತೊಲಿಯ ಬಂಗಾರದ ರಾಣೆಹಾರು ಅ.ಕಿ. 28 ಸಾವಿರ ಹಾಗೂ 10 ಸಾವಿರ ರೂಪಾಯಿ ನಗದು ಇರುವದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳ್ಳರು ನಮ್ಮ ಮನೆಯನ್ನು ಕಳವು ಮಾಡಲು ನೇರವಾಗಿ ಮನೆಯ ಮುಖ್ಯದ್ವಾರದಿಂದ ಬರದೇ ನಮ್ಮ ಮನೆಯ ಪಕ್ಕದಲ್ಲಿ ಇರುವ ಮಜ್ಜೀದ ಮೇಲೆ ಹತ್ತಿ ನಮ್ಮ ಮನೆಯ ಚೆತ್ತಿನ ಮೇಲೆ ಏರಿ ಸಿಡಿಗಳ ಮುಖಾಂತರ ಒಳಗಡೆ ಬಂದು ಬಾಗಿಲಿಗೆ ಹಾಕಿದ ಕೀಲಿಗಳು ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಒಟ್ಟು ಎರಡುವರೆ ತೋಲಿ ಬಂಗಾರ ಅ.ಕಿ. 70ಸಾವಿರ ರೂಪಾಯಿ ಮತ್ತು ನಗದು ಹಣ 30 ಸಾವಿರ ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.