Police Bhavan Kalaburagi

Police Bhavan Kalaburagi

Tuesday, August 12, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

  ಫಿರ್ಯಾದಿ     ಶ್ರೀಮತಿ  ಚಿನ್ನಮ್ಮ ಗಂಡ ಭೀಮನಗೌಡ, 22 ವರ್ಷ, ನಾಯಕ, ಹೊಲ ಮನೆ ಕೆಲಸ ಸಾ : ಗೋವಿನದೊಡ್ಡಿ ತಾ: ಮಾನವಿ FPÉAiÀÄÆ ಆರೋಪಿ ಭೀಮನೌಡ ಈತನೊಂದಿಗೆ ಈಗ್ಗೆ 3 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿದ್ದು ತನ್ನ ಗಂಡನು ತನ್ನ ಅತ್ತೆ ಮಾತು ಕೇಳಿ ಇಬ್ಬರೂ ಕೂಡಿ ನಿನಗೆ ಅಡಿಗೆ ಮಾಡಲು ಸರಿಯಾಗಿ ಬರುವದಿಲ್ಲ. ನೀನು ನೋಡಲು ಚೆನ್ನಾಗಿಲ್ಲ ‘’ ಅಂತಾ ಅನ್ನುವದು ಮಾಡುತ್ತಾ ನೀರು ಕೇಳಿದಾಗ ನಾನು ನೀರನ್ನು ಕೊಟ್ಟರೆ ಅದೇ ತಂಬಿಗೆಯನ್ನು ತೆಗೆದುಕೊಂಡು ನನ್ನ ಮುಖಕ್ಕೆ ಒಗೆಯುವದು ಮಾಡುತ್ತಾ ವಿನಾಕಾರಣ ನನಗೆ ಕೈ ಗಳಿಂದ ಹೊಡೆಯುವದು, ಬಡಿಯುವದು ಮಾಡುತ್ತಾ  ಇಲ್ಲ ಸಲ್ಲದ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ  ‘’ಮನೆ ಬಿಟ್ಟು ಹೋಗಲೇ ಸೂಳೆ, ನಿನ್ನ ಮುಖ ನಮಗೆ ತೋರಿಸಬೇಡ’’ ಅಂತಾ ಅನ್ನುತ್ತಾ ನನಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದು ಈಗ್ಗೆ 3 ತಿಂಗಳ ಹಿಂದೆ  ತನ್ನ ಮಗುವನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದರಿಂದ ತನ್ನ ತವರು ಮನೆಗೆ ಹೋಗಿ ಅಲ್ಲಿಯೇ ಇದ್ದು 3 ತಿಂಗಳಾದರೂ ಸಹ ತನ್ನ ಗಂಡನು ತನಗೆ ಕರೆಯಲು ಬರದ ಕಾರಣ ದಿನಾಂಕ 11/08/14 ರಂದು ಬೆಳಿಗ್ಗೆ 1130 ಗಂಟೆಗೆ ಗೋವಿನದೊಡ್ಡಿ ಗ್ರಾಮಕ್ಕೆ ಹೋಗಿ ತನ್ನ ಮನಗೆ ಹೋದಾಗ  . ತನ್ನನ್ನು  ನೋಡಿ ‘’ ಮತ್ಯಾಕೆ ಬಂದೆಲೇ ಸೂಳೆ’’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು  ತನ್ನ ಗಂಡ ಹಾಗೂ ಅತ್ತೆ ಇಬ್ಬರೂ ಕೂಡಿ ಕಟ್ಟಿಗೆಯಿಂದ ಹಾಗೂ ಕೈಗಳಿಂದ ಮೈ ಕೈಗೆ  ಹೊಡೆ ಬಡೆ ಮಾಡಿ ರಕ್ತಗಾಯ ಹಾಗೂ ಕಂದು ಗಟ್ಟಿದ ಗಾಯ ಹಾಗೂ ಒಳಪೆಟ್ಟುಗೊಳಿಸಿದ್ದು  ಕಾರಣ ಊರಿಗೆ ವಾಪಾಸ ಹೋಗಿ ತನ್ನ ತಂದೆ ತಾಯಿಯೊಂದಿಗೆ ಠಾಣೆಗೆ ಬಂದು ಈ ದೂರನ್ನು ನೀಡಿರುತ್ತೇನೆ. ¸ÀzÀj ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 223/2014 ಕಲಂ 498(ಎ), 504, 324, 323, ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
           iದಿನಾಂಕ: 04/03/2014 ರಂದು beಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರಳ ಮಗನಾದ ಕು|| ವಿಜಯ ತಂದೆ ಪಾಂಡು ವ:13 ಜಾ:ಲಮಾಣಿ ಉ:ವಿದ್ಯಾರ್ಥಿ ಸಾ:ಚಂದ್ರಾನಾಯಕ ತಾಂಡ ಆಲ್ದರ್ತಿ ಈತನು ತಾನು ನಾಗಡದಿನ್ನಿ ಗ್ರಾಮದ ಹಾಸ್ಟೆಲ್ ಗೆ ಹೋಗಿ ಶಾಲೆಗೆ ಹೋಗುತ್ತೇನೆ ಅಂತಾ ಚಂದ್ರಾನಾಯಕ ತಾಂಡಾದ ತನ್ನ ಮನೆಯಿಂದ ಹೇಳಿ ಹೋದವನು ನಾಗಡದಿನ್ನಿ ಗ್ರಾಮಕ್ಕೆ ಹೋಗದೆ, ಮನೆಗೂ ಬಾರದೆ ಕಾಣೆಯಾಗಿರುತ್ತಾನೆ ಕಾರಣ ಕಾಣೆಯಾದ ತನ್ನ ಮಗನನ್ನು ಹುಡುಕಿಕೊಡುವಂತೆ ಮುಂತಾಗಿ EEಇದ್ದ ಹೇಳಿಕೆ ಫಿರ್ಯಾದಿ ಮೇಲಿನಿಂದ ಗಬ್ಬೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 95/2014 ಕಲಂ:  ಹುಡುಗ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಈ ಕೆಳಕಾಣಿಸಿದ ಚಹರೆಯುಳ್ಳು ಹುಡುಗನು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಂಡುಬಂದಲ್ಲಿ ಗಬ್ಬೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಿದೆ.
PÁuÉAiÀiÁzÀ ºÀÄqÀÄUÀ£À ZÀºÀgÉ «ªÀgÀ PɼÀPÀAqÀAvÉ EgÀÄvÀÛzÉ.
ಹೆಸರು
«dAiÀÄ


 
ತಂದೆ ಹೆಸರು, ವಿಳಾಸ
¥ÁAqÀÄ eÁ:®ªÀiÁt G:«zÁåyð ¸Á:ZÀAzÁæ£ÁAiÀÄPÀ vÁAqÀ D®Ýwð
ವಯಸ್ಸು
ªÀ:13 ªÀµÀð
ಚಹರೆ ಪಟ್ಟಿ
PÉA¥ÀÄ ªÉÄʧtÚ, zÀÄAqÀÄ ªÀÄÄR, GzÀÝ ªÀÄÆUÀÄ, ¸ÁzsÁgÀt ªÉÄÊPÀlÄÖ ºÉÆA¢zÀÄÝ, 4.5 ¦Ãmï JvÀÛgÀªÁVgÀÄvÁÛ£É.
ಮಾತನಾಡುವ ಬಾಷೆ
PÀ£ÀßqÀ, ®ªÀiÁtÂ, »A¢ ¨sÁµÉ
ಧರಿಸಿರುವ ಉಡುಪುಗಳು
§ÆzÀÄ-¤Ã° §tÚzÀ n-±Àmïð, §ÆzÀÄ §tÚzÀ ¥ÁåAmï zsÀj¹zÀÄÝ, §®UÁ®Ä ¥ÁzÀzÀ ªÉÄÃ¯É ¸ÀÄlÖUÁAiÀÄ«gÀÄvÀÛzÉ.

GABBUR PS: 9480803860 (08531-275133)
 CPI DEODURGA : 9480803865                      
E-mail : gabburrcr@ksp.gov.in
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.08.2014 gÀAzÀÄ  102 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   19,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



BIDAR DISTRICT DAILY CRIME UPDATE 12-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-08-2014

ªÀÄÄqÀ© ¥ÉưøÀ oÁuÉ UÀÄ£Éß £ÀA. 56/2014, PÀ®A 379 L¦¹ :-
ದಿನಾಂಕ 28-07-2014 ರಂದು ಫಿರ್ಯಾದಿ ಶಿವರಾಜ ತಂದೆ ಕಾಶಪ್ಪಾ ಖರೋಣೆ ಸಾ: ಬಸವಕಲ್ಯಾಣ  gÀªÀgÀÄ 25 PÉ.«.J ಪರಿವರ್ತಕವು ಅಳವಡಿzÀÄÝ, ಈ ಸೀಮದ ಕೆಲಸವು ಹುಮನಾಬಾದ ವಿಭಾಗದ ವಿಭಾಗಿಯ ಕಾಮಗಾರಿ ಘಟಕದಿಂದ ನಿರ್ಮಾಣಗೊಂಡಿರುತ್ತದೆ, ಈ ಕೆಲಸವು ಅಪೂರ್ಣವಾಗಿದ್ದು ದಿನಾಂಕ 05-08-2014 ರಂದು ಅರ್ಥಿಂಗ್ ಮತ್ತು ಪರಿವರ್ತಕದ ವೈರಿಂಗ ಕೆಲಸ ಮುಗಿಸಿ ಬಸವಕಲ್ಯಾಣ ಉಪ ವಿಭಾಗಕ್ಕೆ ತಿಳಿಸಿ ಈ ಸ್ಥಾವರಕ್ಕೆ ಮಾಪಕವು ಹಾಕಿ ವಿದ್ಯುತ ಸರಬರಾಜು ಮಾಡಲು ತಿಳಿಸಲಾಗಿತು, ಅದರಂತೆ ದಿನಾಂಕ 08-08-2014 ರಂದು ಸ್ಥಳ ಪರಿಶೀಲಿಸಿzÁUÀ ವಿಭಾಗಿಯ ಕಾಮಗಾರಿ ಘಟಕದರಿಂದ ಕೆಲಸ ಪೂರ್ಣಗೊಂಡಿರುವುದು ತಿಳಿದು ಬಂತು, ದಿನಾಂಕ 09-08-2014 ರಂದು ದಿನನಿತ್ಯದ ಕೆಲಸದ ನಿಮಿತ್ಯವಾಗಿ ಹಾರಕೂಡ ಗ್ರಾಮಕ್ಕೆ ಹೊದಾಗ ಸ್ಥಳದಲ್ಲಿ 25 PÉ.«J ವಿzÀÄåvï ಪರಿವರ್ತಕವು ಇಲ್ಲದಿರುವುದು ಕಂಡು ಬಂತು, ಕೂಡಲೆ ಪಕ್ಕದ ಹೊಲದಲ್ಲಿರುವ ಮಹಾದೇವ , ಶರಣಪ್ಪಾ ಓಕಳೆ ಅವರನ್ನು ವಿಚಾರಿಸಿದಾಗ ನಿನ್ನೆ ಸಾಯಂಕಾಲದವರೆಗೂ ಪರಿವರ್ತಕ ಸ್ಥಳದಲ್ಲಿ ಇvÀÄÛ ಎಂದು ತಿಳಿಸಿgÀÄvÁÛgÉ, ಸದರಿ ಘಟನೆಯು ದಿನಾಂಕ 08-08-2014 ರಂದು ಸಂಜೆ 0700 ಗಂಟೆಯಿಂದ ದಿನಾಂಕ 09-08-2014 ರ ಬೆಳ್ಳಗೆ 1030 ಗಂಟೆಗೆ ನಡುವಿನ ಅವದಿಯಲ್ಲಿ ಜರುಗಿರುತ್ತದೆ ಎಂದು ಶಂಕಿಸಲಾಗಿದೆ, ಈ ವಿದ್ಯುತ ಪರಿವರ್ತಕವು ಅಕ್ಕ-ಪಕ್ಕದಲ್ಲಿ ಎಲ್ಲಾದರೂ ಇರಬಹುದು ಎಂದು ಹುಕಾಡಿದರೂ ಸಿಗಲಲ್ಲಿ ಸದರಿ ವಿಷಯವನ್ನು ¦üAiÀiÁð¢AiÀĪÀgÀÄ vÀಮ್ಮ ಮೇಲಾಧಿಕಾರಿಗಳಾದ ಸಹಾಯ ಕಾರ್ಯನಿರ್ವಾಹಕ ಅಭಿಯAvÀgÀರು [ಬಿ] ಕಾರ್ಯ ಮತ್ತು ಪಾಲನೆ ಗು.ವಿ.ಸ.ಕಂ.ನಿ.ಉಪ ವಿಭಾಗ ರವರಿಗೆ ತಿಳಿಸಿದಾಗ ಠಾಣೆಗೆ ಹೊಗಿ ದೂರು ಕೊಡಲು ಸೂಚಿಸಿgÀÄvÁÛgÉ, ಈ ಕಳವುವಾದ ಪರಿವರ್ತಕದ ಬೆಲೆ ರೂಪಾಯಿ 72,640=00  ಆಗಿರುತ್ತದೆ  CAvÀ ¦üAiÀiÁð¢AiÀĪÀgÀÄ ¢£ÁAPÀ 11-08-2014 gÀAzÀÄ °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 164/2014, PÀ®A 355, 323 eÉÆvÉ 34 L¦¹ & 3(10) J¸ï.¹/J¸ï.n PÁAiÉÄÝ :-
¦üAiÀiÁð¢ gÁduÁÚ vÀAzÉ ºÀtªÀÄAvÀ¥Áà OgÁzÀ eÁw: PÀÄgÀħ (J¸ïn UÉÆAqÀ) ªÀAiÀÄ: 48 ªÀµÀð, ¸Á: £ÁUÀ£ÀPÉÃgÁ, vÁ: ºÀĪÀÄ£Á¨ÁzÀ gÀªÀjUÉ ¸ÀgÀPÁgÀ¢AzÀ 2010 gÀ°è PÀȶ E¯ÁSɬÄAzÀ »nÖ£À VgÀt ªÀÄAdÆgÁVzÀÄÝ EzÀPÉÌ «zÀÄåvÀ ¸ÀA¥ÀPÀðPÁÌV 2011 jAzÀ eɸÁÌA PÀZÉÃjUÉ C¯ÉzÁqÀÄwÛzÀÄÝ FªÀgÉUÉ «zÀÄåvï ¸ÀA¥ÀPÀð MzÀV¸ÀzÉà C¢üPÁjUÀ¼ÀÄ ¸ÀvÁ¬Ä¸ÀÄwÛzÀÄÝ EgÀÄvÀÛzÉ, ¢£ÁAPÀ 21-05-2014 gÀAzÀÄ ºÀĪÀÄ£Á¨ÁzÀ ¥ÀlÖtzÀ eɸÁÌA PÀZÉÃjUÉ ºÉÆÃzÁUÀ C°è£À C¢üPÁjUÀ¼ÁzÀ DgÉÆæUÀ¼ÀÄ 1) ¸Àa£À ¸ÀºÁAiÀÄPÀ C©üAiÀÄAvÀgÀgÀÄ, 2) CgÀ«AzÀ zsÀƪÀiÁ¼É ¸ÀºÁAiÀÄPÀ C©üAiÀÄAvÀgÀgÀÄ, 3) ¸ÀÆAiÀÄðPÁAvÀ ¤gÀAvÀgÀ eÉÆåÃw «¨sÁUÀ, 4) ªÀiÁtÂPÀ ¤gÀAvÀgÀ eÉÆåÃw «¨sÁUÀ J®ègÀÆ ¸Á: eɸÁÌA ºÀĪÀÄ£Á¨ÁzÀ EªÀgÉ®ègÀÆ ¸ÉÃj ¦üAiÀiÁð¢AiÀĪÀjUÉ »UÁΪÀÄÄUÁÎ ªÀiÁr §Æmï PÁ°¤AzÀ M¢ÝgÀÄvÁÛgÉ, ¦üAiÀiÁð¢AiÀĪÀgÀÄ §qÀ gÉÊvÀ£ÁVzÀÄÝ & ¥Àj²µÀÖ ¥ÀAUÀqÀPÉÌ ¸ÉÃjzÀªÀ£ÁVzÀÝjAzÀ ¦üAiÀiÁð¢AiÀĪÀjUÉ ºÉÆqÉzÀªÀgÀ «gÀÄzsÀÞ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ ¤ÃrzÀ °TvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 165/2014, PÀ®A 498(J), 504, 506 L¦¹ :-
¦üAiÀiÁ𢠸À«vÁ UÀAqÀ CA¨ÁzÁ¸À ¥ÀÆeÁj ªÀAiÀÄ: 26 ªÀµÀð, eÁw: J¸ï¹ ¥Àj²µÀÖ, ¸Á: PÉÆýªÁqÁ ºÀĪÀÄ£Á¨ÁzÀ gÀªÀgÀ ªÀÄzÀĪÉAiÀÄÄ 2002 gÀ°è ºÀĪÀÄ£Á¨ÁzÀ ¥ÀlÖtzÀ PÉÆýªÁqÁzÀ ¤ªÁ¹AiÀiÁzÀ CA¨ÁzÁ¸À vÀAzÉ ©üêÀÄgÁªÀ ¥ÀÆeÁj EªÀ£À eÉÆvÉ DVzÀÄÝ EgÀÄvÀÛzÉ, FUÀ JgÀqÀÄ ªÀÄPÀ̼ÀÄ EzÀÄÝ CA¨ÁzÁ¸À FvÀ£ÀÄ ¤gÀÄzÉÆåÃVAiÀiÁVgÀÄvÁÛ£É, FUÀ ¸ÀĪÀiÁgÀÄ 2 wAUÀ½¤AzÀ ¦üAiÀiÁ𢠺ÁUÀÆ ¦üAiÀiÁð¢AiÀĪÀgÀ CvÉÛ gÀÄQät¨Á¬Ä EªÀjUÉ DgÉÆæ gÀÄQät¨Á¬Ä EªÀjUÉ CªÁZÁåV £À£Àß ¥Á®zÀ ºÉÆ® ºÀAaPÉÆrj £Á£ÀÄ K£ÁzÀgÀÆ ªÀiÁrPÉƼÀÄîvÉÛÃ£É CAvÀ dUÀ¼À DqÀÄwÛgÀÄvÁÛ£É, CªÀ£À ºÉ¸ÀjUÉ ºÉÆ® ªÀiÁrzÀgÉ CªÀ£ÀÄ ºÉÆ®ªÀ£ÀÄß ªÀiÁrPÉÆAqÀÄ ªÀÄPÀ̽UÉ ¥ÀgÀzÉò ªÀiÁqÀÄvÁÛ£É JA§ ¨sÀAiÀÄ¢AzÀ CªÀ£À ºÉ¸ÀjUÉ ªÀiÁrPÉÆnÖgÀĪÀÅ¢¯Áè, PÁgÀtªÁV CA¨ÁzÁ¸À FvÀ£ÀÄ ¢£Á®Ä ¦üAiÀiÁð¢ & CªÀ£À vÁ¬ÄUÉ ºÉÆqÉ §qÉ ªÀiÁqÀÄwÛgÀÄvÁÛ£É ºÁUÀÄ ¸ÀªÀÄeÁ¬Ä¹ ºÉüÀ®Ä §AzÀªÀjUÉ ¨ÉÊAiÀÄÄvÁÛ EgÀÄvÁÛ£É, EwÛÃZÉUÉ ºÉÆqɧqÉ ºÉaÑUÉ ªÀiÁrzÀÄÝ EgÀÄvÀÛzÉ, »ÃVgÀĪÁUÀ ¢£ÁAPÀ 10-08-2014 gÀAzÀÄ ¦üAiÀiÁð¢ & CvÉÛ gÀÄQät¨Á¬Ä AiÀĪÀgÀÄ ªÀÄ£ÉAiÀÄ°è EzÁÝUÀ CA¨ÁzÁ¸À FvÀ£ÀÄ §AzÀÄ £Á£ÀÄ ºÉýzÀ PÉ®¸À K£ÀÄ ªÀiÁr¢j ¤ÃªÀÅ £À£Àß ªÀÄ£ÉAiÀÄ°è EgÀ¨Éãrj CAvÀ E§âjUÀÆ ºÉÆqɧqÉ ªÀiÁr ªÀģɬÄAzÀ ºÉÆgÀUÉ ºÁQgÀÄvÁÛ£É, DUÀ CªÀj§âgÀÄ ªÀÄPÀ̼ÉÆA¢UÉ gÁwæ ¥ÀÆwð ªÀÄ£ÉAiÀÄ ºÉÆgÀUÉ PÀ¼É¢gÀÄvÁÛgÉ, ¨É½UÉÎ ªÀÄvÉÛ CA¨ÁzÁ¸À FvÀ£ÀÄ ¤ªÀÄUÉ ©qÀĪÀÅ¢¯Áè ¤ªÀÄUÉ RvÀA ªÀiÁrzÀgÉ D¹Û £À£ÀUÉ §gÀÄvÀÛzÉ CAvÀ ¨ÉÊzÀÄ ºÉÆqÉAiÀÄÄwÛgÀĪÁUÀ E§âgÀÄ Nr §A¢zÀÄÝ EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 11-08-2014 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 169/2014, PÀ®A 279, 338 L¦¹ :-
¢£ÁAPÀ 11-08-2014 gÀAzÀÄ ¦üAiÀiÁ𢠢åÀPÀ vÀAzÉ PÀAmɱÀégÀ ªÀAiÀÄ: 45 ªÀµÀð, ¸Á: C®èªÀÄ¥Àæ¨sÀÄ £ÀUÀgÀ UÀÄA¥Á ©ÃzÀgÀ gÀªÀgÀ vÀªÀÄä£À ªÀÄUÀ¼ÁzÀ ±ÀA¨sÀ« ªÀAiÀÄ: 6 ªÀµÀð EªÀ¼ÀÄ C®èªÀÄ¥Àæ¨sÀÄ PÁ¯ÉÆäAiÀÄ vÀ£Àß ªÀÄ£ÉAiÀÄ ªÀÄÄAzÉ Dl DqÀĪÁUÀ ªÉÆÃmÁgÀ ¸ÉÊPÀ® £ÀA. PÉJ-38/J¯ï-5328 £ÉÃzÀgÀ ZÁ®PÀ£ÁzÀ DgÉÆæ C¤Ã®PÀĪÀiÁgÀ vÀAzÉ ZÀAzÀæ¥Àà ªÀAiÀÄ: 34 ªÀµÀð, ¸Á: UÉÆgÀ£À½î EvÀ£ÀÄ FvÀ£ÀÄ vÀ£Àß ªÁºÀ£ÀªÀ£ÀÄß ªÉÃUÀªÁV ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ±ÀA¨sÀ« EªÀ½UÉ rQÌ ºÉÆqÉzÀÄ C¥ÀWÁvÀ ¥ÀqɹzÀjAzÀ JqÀPÁ°£À vÉÆqÉUÉ, ¸ÉÆAlPÉÌ ¥ÉmÁÖV J®Ä§Ä ªÀÄÄjzÀAvÉ ¨sÁjUÁAiÀÄ ªÀÄvÀÄÛ vÀÄnUÉ, ºÀuÉUÉ gÀPÀÛUÁAiÀÄ ªÀÄvÀÄ UÀÄ¥ÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀÄ ªÀiËTPÀ ºÉýÃPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

1] UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 191/2014 PÀ®A. ªÀÄ£ÀĵÀåPÁuÉ:.

ದಿನಾಂಕ: 11-08-2014 ರಂದು ಸಾಯಂಕಾಲ 6-00 ಗಂಟೆಗೆ ಶ್ರೀಮತಿ ಸೂಗಮ್ಮ ಗಂಡ ಮಲ್ಲಪ್ಪ ಕಂಪ್ಲಿ ವಯ 70 ವರ್ಷ ಜಾ: ಲಿಂಗಾಯತ ಉ: ಮನೆಗೆಲಸ  ಸಾ: ಹಿರೇಜಂತಕಲ್, ಗಂಗಾವತಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ,   ತನ್ನ ಗಂಡ ಮಲ್ಲಪ್ಪ ತಂದೆ ಗುರುಬಸಪ್ಪ ಕಂಪ್ಲಿ 72 ವರ್ಷ ಇವರು ದಿನಾಲೂ ಮುಂಜಾನೆ 10-00 ಗಂಟೆಗೆ ಮನೆಯಿಂದ ಹೋಗಿ ಮಧ್ಯಾಹ್ನ 12-00 ಗಂಟೆಗೆ ವಾಪಸ್ ಮನೆಗೆ ಬರುತ್ತಿದ್ದು ಅದರಂತೆ ದಿನಾಂಕ 09-08-2014 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ದಿನಾಲೂ ಹೋಗುವಂತೆ ಮನೆಯಿಂದ ಹೋದವರು ಪುನ: ವಾಪಸ್ ಮನೆಗೆ ಬಂದಿರುವುದಿಲ್ಲ, ಹುಡುಕಾಡಲಾಗಿ ಪತ್ತೆ ಆಗಿರುವುದಿಲ್ಲ. ಕಾಣೆಯಾದ ತನ್ನ ಪತಿಯನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ವಗೈರೆ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

2] ºÀ£ÀĪÀĸÁUÀgÀ ¥Éưøï oÁuÉ UÀÄ£Éß £ÀA. 97/2014 PÀ®A. 143, 147, 323, 324, 504, 506 ¸À»vÀ 149 L.¦.¹:.

ಫಿರ್ಯಾದಿದಾರರು ಮೊನ್ನೆ ದಿನಾಂಕ-09-08-2014 ರಂದು ಬೆಳಗಿನ ಜಾವ 01-30 ಗಂಟೆಯ ಸುಮಾರು ಫಿರ್ಯಾದಿ ಮತ್ತು ತನ್ನ ತಮ್ಮ ಭೀಮನಗೌಡ ಆತನ ಹೆಂಡತಿ ಯಮನವ್ವ ರವರು ಕೂಡಿ ಹೊಸ ಮನೆಯಲ್ಲಿ ಮಲಗಿಕೊಂಡಾಗ ತಮ್ಮ ಮನೆಯೊಳೆಗೆ ಶಬ್ದವಾಗಿದ್ದು ತಾನು ಎದ್ದು ನೋಡಲು ಅಲ್ಲಿ ಲಕ್ಷ್ಮಣ ನಿಂತಿದ್ದು ಆತನಿಗೆ ವಿಚಾರಿಸಬೆಕೆನ್ನುವಷ್ಟರಲ್ಲಿ ಅವನು ಓಡಿ ಹೋಗಿದ್ದು ನಂತರ ದಿನಾಂಕ 09-08-2014 ರಂದು ಮುಂಜಾನೆ 07-00 ಗಂಟೆಯ ಸುಮಾರು ತಮ್ಮ ಪಕ್ಕದ ಮನೆಯರಾದ ಬೈಲಪ್ಪ ತಂದೆ ಸಂಜೀವಪ್ಪ ಪೂಜಾರ ಇವರ ಮನೆಯ ಹತ್ತಿರ ತಾನು ಮತ್ತು ತನ್ನ ತಮ್ಮ ಭೀಮನಗೌಡ ರವರು ಕೂಡಿ ಹೋಗಿ ಆರೋಪಿ ಬೈಲಪ್ಪನಿಗೆ ``ನಿನ್ನ ಮಗ ಲಕ್ಷ್ಮಣ ನಮ್ಮ ಹೊಸ ಮನ್ಯಾಗ ರಾತ್ರಿ ಬಂದ ನಿಂತಿದ್ದ ಯಾಕೆ ಬಂದಿದ್ದಿ ಅಂತಾ ಕೇಳಬೇಕೆನ್ನುವಷ್ಟರಲ್ಲಿ ಅವನು ಓಡಿ ಹೋಗಿದ್ದು ಈ ರೀತ ಅವರಿವರ ಮನೆಗೆ ರಾತ್ರಿ ಅಡ್ಡಾಡಿದರೆ ಹೇಗೆ ಅಂತಾ ಬೈಲಪ್ಪನಿಗೆ ನಾವು ಕೇಳಲು ಆಗ ಆರೋಪಿತರಾದ 1] ಬೈಲಪ್ಪ 2] ಲಕ್ಷ್ಮಣ 3] ಅಕ್ಕವ್ವ 4] ಮಲ್ಲವ್ವ 5] ಶಾಂತವ್ವ 6] ಶಿವಪ್ಪ ರವರೆಲ್ಲರೂ ಕೂಡಿ ಬಂದು ತಮಗೆ ``ಲೇ ಸೂಳೆ ಮಕ್ಕಳರ` ಸುಮ್ಮಸುಮ್ಮನೆ ನಮ್ಮ ಲಕ್ಷ್ಮಣ ರಾತ್ರಿ ನಿಮ್ಮ ಮನ್ಯಾಗ ಬಂದಾನ ಅಂತಾ ಹೇಳಿ ಮಾನ ಕಳ್ಯಾಕ ಬಂದಿರೇನೆ ಸೂಳೆ ಮಕ್ಕಳರ, ನಿಮಗೆ ಇಲ್ಲೆ ಜೀವ ಸಹಿತ ಮುಗಿಸಿ ಬಿಡ್ತಿವಿ ಅಂತಾ ಹೇಳಿ ಎಲ್ಲರೂ ಸೇರಿ ನನಗೆ ಮೈಗೆ ಹೊಡೆಬಡೆ ಮಾಡಿದ್ದು ಮತ್ತು ಲಕ್ಷ್ಮಣ ಇತನು ಒಂದು ಕಟ್ಟಿಗೆ ತೆಗೆದುಕೊಂಡು ಬಂದು ತನ್ನ ಬಲಗಾಲ ಮೊಣಕಾಲ ಕೆಳಗಡೆ ಹೊಡೆದು ರಕ್ತ ಗಾಯ ಮಾಡಿದ್ದು, ಬೈಲಪ್ಪ, ಮಲ್ಲವ್ವ ಇವರು ಸೇರಿ ತನಗೆ ಕೆಳಗೆ ಹಾಕಿ ಮೈಯಲ್ಲಾ ಹೊಡೆಬಡೆ ಮಾಡಿದರು ಹಾಗೂ ಅಕ್ಕವ್ವ ಈಕೆಯು ತನಗೆ ಹೊಟ್ಟೆಗೆ ಕಾಲಿನಿಂದ ಒದ್ದಳು ಮತ್ತು ಶಿವಪ್ಪ ಹಾಗೂ ಶಾಂತವ್ವ ಇವರು ತನ್ನ ತಮ್ಮನಾದ ಭೀಮನಗೌಡನಿಗೆ ದುಬ್ಬಕ್ಕೆ, ಮೈಗೆ, ಕೈಯಿಂದ ಹೊಡೆಬಡೆ ಮಾಡಿದ್ದು. ಅಲ್ಲಿಗೆ ಬಂದ ಶೇಖಪ್ಪ, ಸಂಗಪ್ಪ ರವರು ಕೂಡಿ ಸದರಿ ಜಗಳ ನೋಡಿ ಬಿಡಿಸಿದರು, ನಂತರ ತಾನು ತನ್ನ ತಮ್ಮ ಕೂಡಿ ಸದರಿ ಘಟನೆ ಬಗ್ಗೆ ತಮ್ಮೂರ ಹಿರಿಯರಲ್ಲಿ ವಿಚಾರಿಸಿ ಇಂದು ತಡವಾಗಿ ಬಂದು ತಮ್ಮಲ್ಲಿ ಫಿರ್ಯಾದಿ ನೀಡಿದ್ದು ಅದೆ.

3] vÁªÀgÀUÉÃgÁ ¥Éưøï oÁuÉ UÀÄ£Éß £ÀA. 73/2014 PÀ®A. 454, 457, 380 L.¦.¹:.

¢£ÁAPÀ 11-08-2014 gÀAzÀÄ ªÀÄzsÁåºÀß 12-32 UÀAmÉUÉ ²æà ²ªÀ¥ÀÄvÀæ¥Àà vÀAzÉ AiÀÄ®è¥Àà ºÉƸÀªÀĤ, ªÀAiÀĸÀÄì 48 ªÀµÀð, eÁ: ¥Àj²µÀÖ eÁw, G: ªÀÄÄSÉÆåÃ¥ÁzsÁåAiÀÄgÀÄ, ¸ÀPÁðj »jAiÀÄ ¥ÁæxÀ«ÄPÀ ±Á¯É ¸ÀAUÀ£Á¼À, ¸Á: ¨É£ÀPÀ£Á¼À, ºÁ:ªÀ: vÁªÀgÀUÉÃgÁ vÁ: PÀĵÀÖV EªÀgÀÄ oÁuÉUÉ §AzÀÄ °TvÀ ¦üAiÀiÁð¢AiÀÄ£ÀÄß ºÁdgÀÄ¥Àr¹zÀÄÝ ¸ÁgÁA±ÀªÉ£ÉÃAzÀgÉ, £Á£ÀÄ ±À¤ªÁgÀ ¢ªÀ¸À £ÀªÀÄä ±Á¯ÉAiÀÄ ©ÃUÀªÀ£ÀÄß ºÁQPÉÆAqÀÄ ºÉÆÃVzÀÄÝ, EAzÀÄ ¸ÉÆêÀĪÁgÀ ¢ªÀ¸À ¨É½UÉÎ 9-00 UÀAmÉUÉ §AzÀÄ ©ÃUÀ vÉgÉAiÀÄ®Ä ºÉÆÃVzÀÄÝ DzÀgÉ ©ÃUÀ ªÀÄÄj¢zÀÄÝ PÀAqÀÄ §A¢vÀÄ.  M¼ÀUÀqÉ ºÉÆÃV £ÉÆÃqÀ¯ÁV 21 EAa£À M¤qÁ n.«. EgÀ°®è.  C®èzÉà PÀA¥ÀÆålgï ªÀÄvÀÄÛ ¯Áå¥ïmÁ¥ï £ÉÆÃqÀ¯ÁV CzÀ£ÀÄß MAiÀÄå®Ä ¥ÀæAiÀÄwß¹zÀÄÝ ¯ÁPï ªÀÄÄj¢zÀÄÝ PÀAqÀÄ §A¢vÀÄ.  PÁgÀt vÁªÀÅ ¥Àj²Ã°¹ ªÀÄÄA¢£À PÀæªÀÄ vÉUÉzÀÄPÉƼÀî®Ä «£ÀAw CAvÁ ªÀÄÄAvÁVzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.

4] ªÀÄĤgÁ¨ÁzÀ ¥Éưøï oÁuÉ UÀÄ£Éß £ÀA. 148/2014 PÀ®A. 279, 337, 338 L.¦.¹ ¸À»vÀ 187 L.JA.«. PÁAiÉÄÝ:.

ದಿನಾಂಕ. 11-08-2014 ರಂದು 8-30 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಫಿರ್ಯಾದಿ ಅಣ್ಣ ಮಂಜಪ್ಪ ಮತ್ತು ಪ್ರಕಾಶ ಇವರು ಕೂಡಿಕೊಂಡು ಮಂಜಪ್ಪನು ಚಲಾಯಿಸುತ್ತಿದ್ದ ಮೋ.ಸೈ. ನಂ. ಕೆ.ಎ.34/ಎಲ್.9303 ನೇದ್ದನ್ನು ಚಲಾಯಿಸಿಕೊಂಡು ಶಿವಪೂರದಿಂದ ತಮ್ಮ ಊರಿಗೆ ಹಾಲವರ್ತಿಗೆ ಹೋಗುತ್ತಿರುವಾಗ ಶಿವಪೂರದಿಂದ ಎನ್.ಹೆಚ್. ಸಿಮ್ಲಾ ಕ್ರಾಸಗೆ ಬಂದು ಸಿಮ್ಲಾ ಕ್ರಾಸ್ ದಿಂದ ಗಿಣಿಗೇರಾಕ್ಕೆ ಹೋಗುತ್ತಿರುವಾಗ ಸ್ವಲ್ಪ ಮುಂದೆ ಕೊಪ್ಪಳ ಗಂಗಾವತಿ ಎನ್.ಹೆಚ್.63 ರಸ್ತೆಯ ಮೇಲೆ ಹೋದಾಗ ಗಿಣಿಗೇರಾ ಕಡೆಯಿಂದ ಒಂದು ಟಿಪ್ಪರ ಚಾಲಕನು ಟಿಪ್ಪರನ್ನು ಅತಿವೇಗವಾಗಿ ಹಾಗೂ ಅಲಕ್ಷತದನಿಂದ ಚಲಾಯಿಸಿಕೊಂಡು ಮುಂದೆ ಹೊರಟ ಒಂದು ಕಾರಿಗೆ ಓವರಟೇಕ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಬಂದು ಫಿರ್ಯಾದಿ ಮೋ.ಸೈ.ಗೆ ಠಕ್ಕರ ಕೊಟ್ಟು ಅಪಘಾತ ಮಾಡಿ ನಿಲ್ಲಿಸದೆ ಹೋಗಿದ್ದು ಫಿರ್ಯಾದಿ ಹಾಗೂ ಮಂಜಪ್ಪ, ಮೈಲಪ್ಪ ಇವರ ಮೋ.ಸೈ. ಸಮೇತ ಬಿದ್ದು ಸಾದಾ ಮತ್ತು ಬಾರಿ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ


GULBARGA DIST REPORTED CRIME

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 11-08-2014 ರಂದು ಸಾಯಂಕಾಲ 19-00 ಗಂಟೆ ಸುಮಾರಿಗೆ ರಾಘವೇಂದ್ರನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಮದಿನಾ ಕಾಲೋನಿಯಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಬಂದ ಮೆರೆಗೆ ಶ್ರೀ ಹೇಮಂತಕುಮಾರ ಎಂ ಪಿ ಎಸ್ ಐ ರಾಘವೇಂದ್ರನಗರ ಪೊಲೀಸ ಠಾಣೆ mtftu ಸಿಬ್ಬಂದಿ ಹಾಗು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರತಿಸಿದ್ದ ಅವನು ತನ್ನ ಹೆಸರು ಶೈಫಿಕ ತಂದೆ ಮೈಹೆಮೊದಖಾನ ಸಾ|| ಮದಿನಾ ಕಾಲೋನಿ ಗುಲಬರ್ಗಾ ಅಂತಾ ತಳಿಸಿದ್ದು. ಆತನ ಅಂಗ ಸಂಶೋದನೆ ಮಾಡಲು ಆತನ ಪ್ಯಾಂಟಿನ ಜೆಬಿನಲ್ಲಿ 1210 ರೂ. ಮತ್ತು ಒಂದು ಪೈನ ಮೂರು ಮಟಕಾ ಚೀಟಿಗಳು ಅ.ಕಿ.-00 ದೊರೆತವು ಸದರಿ ಘಟನೆ ಬಗ್ಗೆ ಒಂದು ಜಪ್ತಿ ಪಂಚನಾಮೆ ಬರೆದು ಸದರಿ ಆರೋಪಿತನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಆಶರಫ ಹುಸೇನ ತಂದೆ ಹಾಜಿ ಅಬ್ದುಲ ಲತೀಫ ಸಾ: ರಾಮ ಮೊಹಲ್ಲಾ ಶಹಾಬಾದ ಇವರು ದಿನಾಂಕ: 11-08-2014 ರಂದು ಮುಂಜಾನೆ 9-30 ಗಂಟೆಗೆ  ಬೆಂಡಿ ಬಜಾರನಲ್ಲಿರುವ ಜೀಕ್ರಿಯಾ ಮಟನ ಅಂಗಡಿಗೆ ಹೋಗಿ 12 ಕೆ.ಜಿ ಮಟನ ಬೇಕಾಗಿದೆ ಸರಿಯಾಗಿರುವ ಮಟನ ಕೊಡಿ ಅಂತಾ ಮುಂಗಡವಾಗಿ 1380-00 ರೂ ಕೊಟ್ಟು ಮನೆಗೆ ವಾಪಸ ಹೋಗಿ ನಂತರ  ಪಿರ್ಯಾದಿ ಆತನ ಗೆಳೆಯನಾದ  ನಜೀಬ ಖಾನ ಇಬ್ಬರೂ ಇಂದು ಮುಂಜಾನೆ 11-30 ಗಂಟೆಗೆ ಮಟನ ಅಂಗಡಿ ಬಂದು ಅವರು ಕಟ್ಟಿ ಇಟ್ಟ ಮಟನ ಬಿಚ್ಚಿ ನೋಡಲು ಸರಿಯಾದ ಮಟನ ಇರದ ಕಾರಣ ಮಟನ ಸರಿಯಾಗಿ ಇಲ್ಲ ಬೇರೆ ಕೊಡಿ ಅಂತಾ ಕೇಳಿದಕ್ಕೆ  ಅರೋಫಿ  ಮಹ್ಮದ ಅಜಮ ಮತ್ತು ಅವನ ತಮ್ಮ ಮೊಹ್ಮದ ಜಕೀರಿಯ ಹಾಗೂ ಹಾಜಿ ಕರೀಮ ಖುರೇಷಿ ಇವರುಗಳು ಮಟನ ಸರಿಯಾಗಿ ಕೊಡುವ ವಿಷಯದಲ್ಲಿ   ತಕರಾರು ಮಾಡಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿ ಮತ್ತು ಅವನ ಗೆಳೆಯ ನಜೀಬ ಖಾನ ಇತನಿಗೆ ಕೈಯಿಂದ ಮತ್ತು ಮಚ್ಚಿನಿಂದ ಹೊಡೆದು ಭಾರಿ ರಕ್ತ ಗಾಯಾ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :

ಚೌಕ ಠಾಣೆ : ಶ್ರೀ ಸೈಯ್ಯದ ವಲೀದ ತಾಹೇರ ತಂದೆ ಸೈಯ್ಯದ ತಾಹೇರ ಅಲಿ ಸಾಃ ಗಣೇಶ ಮಂದೀರ ಹತ್ತಿರ ಚೆಟ್ಟೆವಾಡಿ ಮೋಮಿನಪುರ ಗುಲಬರ್ಗಾ ದಿನಾಂಕಃ 10-08-2014 ರಂದು ರಾತ್ರಿ ಮೇಜಿಸ್ಟಿಕ್ ಫಂಕ್ಷನ ಹಾಲನಲ್ಲಿ ನನ್ನ ಅಣ್ಣನಾದ ಸೈಯ್ಯದ ಸೌತ ತಾಹೇರ ಇವರ ಮದುವೆ ಇರುವದರಿಂದ ನಾನು ಹಾಗೂ ನಮ್ಮ ಸಂಬಂದಿಕರು ಅಲ್ಲದೆ ನಮ್ಮ ಕುಟುಂಬ ಸಮೇತ ಎಲ್ಲರೂ ರಾತ್ರಿ 8.30 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಕೀಲಿ ಹಾಕಿ ಮದುವೆಗೆ ಹೋಗಿರುತ್ತೇವೆ.  ಮದುವೆ ಕಾರ್ಯ ಕ್ರಮ ಮುಗಿಸಿ ಕೊಂಡು ಮರಳಿ ರಾತ್ರಿ 3.00 ಗಂಟೆಗೆ ಮನಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ತೆರದ ಹಾಗೆ ಕಾಣುವದರಿಂದ ಗಾಬರಿಯಾಗಿ ಮನೆಯೊಳಗೆ ಹೋಗಿ ನೋಡಲು ಮನೆಯೋಳಗೆ ಇರುವ ಅಲಮಾರಿಯನ್ನು ತೆರೆದಿತ್ತು.  ನಾವು ಪರಶೀಲಿಸಿ ನೊಡಿದಾಗ ಅಲ್ಮಾರಿಯಲ್ಲಿದ್ದ ನನ್ನ ತಾಯಿಯ ಬಂಗಾರದ ಆಭರಣಗಳು ಒಟ್ಟು 5,67,825/- ಬೆಲೆ ಬಾಳುವ ಆರಣಗಳು ಮತ್ತು ನಗದು 1,00,000/- ಹೀಗೆ ಒಟ್ಟು 6,67,825/- ನೇದ್ದನ್ನು ಯಾರೋ ಕಳ್ಳರು ಕಳವು ಮಾಡಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.