Police Bhavan Kalaburagi

Police Bhavan Kalaburagi

Sunday, September 14, 2014

BIDAR DISTRICT DAILY CRIME UPDATE 14-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-09-2014

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 289/2014, PÀ®A 406, 403, 409, 420 eÉÆvÉJ 34 L¦¹ :-
DgÉÆævÀgÁzÀ 1) °AUÀgÁd vÀAzÉ §¸À£ÀUËqÀ ¨sÀÆ¥Á®, ¸Á: ªÀÄ.£ÀA: 1020, 8£Éà ªÀÄÄRågÀ¸ÉÛ, 3£Éà ºÀAvÀ, qÁPÀÖgÀì PÁ£Àðgï UÉÆÃPÀ®ÄA, ªÉÄʸÀÆgÀ, 2) UËgÀªÀPÀĪÀiÁgÀ vÀAzÉ «dAiÀÄ¥Àæ¸ÁzÀ ¹AUÀ, ¸Á: «ªÉÃPÀ£ÀUÀgÀ, ¥ÉÆÃUÀĪÁ, f: ¹AUÀ¨sÀÆ«Ä gÀhÄgÁRAqÀ gÁdå EªÀgÀÄUÀ¼ÀÄ ©ÃzÀgÀ ²æÃgÁªÀÄ mÁæ£Àì¥ÉÆÃlð ¥sÉÊ£Á£Àì PÀA. °. zÀ°è ±ÁSÁ ªÀåªÀ¸ÁÜ¥ÀPÀgÁV PÉÀ®¸À ¤ªÀð»¸ÀÄwÛzÀÝgÀÄ ºÁUÀÆ UËgÀªÀ PÀĪÀiÁgÀ vÀAzÉ «dAiÀÄ¥Àæ¸ÁzÀ ¹AUï, ±ÁSÉAiÀÄ nêÀÄ °ÃqÀgïgÁV PÁAiÀÄð¤ªÀð»¸ÀÄwÛzÀgÀÄ, ¸ÀzÀjAiÀĪÀgÀÄ PÀÆrPÉÆAqÀÄ CPÉÆÖçgï-2013 jAzÀ ¢£ÁAPÀ 13-08-2014 gÀªÀgÉUÉ ¸ÀzÀj ¥sÉÊ£Á£Àì PÀA. AiÀÄ°è ºÀ®ªÁgÀÄ ªÁºÀ£ÀUÀ¼À ¸Á® ªÀÄgÀÄ¥ÁªÀwUÉ ¸ÀA§A¢ü¹zÀAvÉ ªÁºÀ£À ¸Á®UÁgÀjAzÀ ¨ÁQ PÀAw£À ºÀt ¥ÀqÉzÀÄ PÀA¥À¤UÉ ¥ÁªÀw ªÀiÁqÀzÉà ªÀÄvÀÄÛ ¸ÀĹÛzÁgÀgÁzÀ ¸Á®UÁgÀjAzÀ ªÁºÀ£ÀUÀ¼À£ÀÄß ªÀÄÄlÄÖUÉÆÃ®Ä ºÁQPÉÆAqÀÄ £ÉÃgÀ ªÀiÁgÁl ªÀiÁr Rj¢zÁgÀjAzÀ M¼À M¥ÀàAzÀ ªÀiÁrPÉÆAqÀÄ ªÁºÀ£ÀUÀ¼À ªÀiÁgÀÄPÀmÉÖ zÀgÀQÌAvÀ PÀrªÉÄ zÀgÀPÉÌ ªÀiÁgÁl ªÀiÁr PÀA¥À¤UÉ ªÀAZÀ£É ªÀiÁr £ÀA©PÉUÉ zÉÆæúÀÀ ªÀiÁr PÀA¥À¤UÉ §gÀ¨ÉÃPÁzÀ MlÄÖ 19,43,229/- ºÀtªÀ£ÀÄß vÀ£Àß ¸ÀéAvÀPÉÌ §¼À¹PÉÆAqÀÄ PÀA¥À¤UÉ ªÉÆøÀ ªÀiÁrgÀÄvÁÛgÉAzÀÄ ¦üAiÀiÁð¢ Q±À£ïgÁªÀ vÀAzÉ ²æà £ÁgÁAiÀÄt AiÀiÁzÀªÀ, ªÀAiÀÄ: 29 ªÀµÀð, GÀ: ¥ÀªÀgÀ D¥sï CmÁ¤ð ºÉÆ®Øgï, ¸Á: ²æà gÁªÀÄ mÁæ£Àì¥ÉÆÃlð ¥sÉÊ£Á£Àì PÀA. °. ©ÃzÀgÀ, gÀªÀgÀÄ PÀA¥ÀÆålgÀzÀ°è ªÀÄÄ¢ævÀ Cfð zÀÆgÀÄ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 185/2014, PÀ®A 12 PÉ.¦.JªÀiï.E PÁAiÉÄÝ eÉÆvÉ 420 L¦¹ :-
¢£ÁAPÀ 13-09-2014 gÀAzÀÄ ºÀĪÀÄ£Á¨ÁzÀ ¥ÀlÖtzÀ ²ªÀ±ÀÑAzÀæ gÉÆÃqÀ£À £ÁUÀ£ÀPÀmÉÖ ºÀwÛgÀ EgÀĪÀ gÉÃtÄPÁ Qè¤Pï ªÉÄÃ¯É ¦üAiÀiÁð¢ qÁ|| ªÉÊf£ÁxÀ ªÀÄzÀ£Á f¯Áè DgÉÆÃUÀå & PÀÄlÄA§ PÀ¯Áåt C¢üPÁgÀÄUÀ¼ÀÄ ºÁUÀÄ ¸ÀzÀ¸Àå PÁAiÀÄðzÀ²ðUÀ¼ÀÄ PɦJªÀiïE ¥Áæ¢üPÁgÀ ©ÃzÀgÀ ºÁUÀÆ ºÀĪÀÄ£Á¨ÁzÀ ¸ÀgÀPÁj D¸ÀàvÉæAiÀÄ ªÉÊzÁå¢üPÁjAiÀiÁzÀ qÁ|| ¨sÀUÀvÀ gÀªÀgÀÄUÀ¼ÀÄ zÁ½ ªÀiÁr ¥Àj²Ã°¸À¯ÁV ¸ÀzÀj Qè¤PïUÉ ¸ÀA§A¢ü¹zÀ AiÀiÁªÀÅzÉà zÁR¯ÁwUÀ¼ÀÄ, «zÁåºÀðvÉ ºÉÆAzÀzÉ DgÉÆæ ¸ÀAvÉÆõÀ ªÀÄoÀ¥Àw gÉÃtÄPÁ QèäPï ºÀĪÀÄ£Á¨ÁzÀ gÀªÀgÀÄ ¥ÁæQÖÃ¸ï ªÀiÁqÀÄwÛzÀÄÝ zÁ½ ¸ÀªÀÄAiÀÄzÀ°è DgÉÆæAiÀÄÄ ¥sÀgÁjAiÀiÁVgÀÄ£É ºÁUÀÄ EªÀgÀÄUÀ¼ÀÄ ¸ÁªÀðd¤PÀjUÉ zÁR¯É ºÉÆAzÀzÉ ªÉÆøÀ ªÀiÁqÀÄwÛgÀÄvÁÛgÉAzÀÄ ¦üAiÀiÁð¢AiÀĪÀgÀÄ °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

RlPÀ aAZÉÆý ¥ÉÆð¸À oÁuÉ UÀÄ£Éß £ÀA. 124/2014, PÀ®A 341, 504, 506, 306 eÉÆvÉ 34 L¦¹ :-
ಫಿರ್ಯಾದಿ vÀĽ¹gÁªÀÄ vÀAzÉ £ÁUÀ¥Áà PÉÃgÀÆgÀPÀgï ªÀAiÀÄ: 65 ªÀµÀð, eÁw: J¸ï.¸À (ºÉÆðAiÀiÁ), ¸Á: ¹QAzÀæ¨ÁzÀ ªÁr ರವರ ಗ ಮೃತ ಕಿರಣ ಇವನು ಸುಮಾರು ಐದು ತಿಂಗಳ ಹಿಂದೆ ಊರಿನ ಮಾದಿಗ ಸಮಜಾದ ಕಾಶೆಮ್ಮಾ ಗಂಡ ಪ್ರಭುರಾವ ಬಗದಲನೋರ ರವರ ಮಗಳಾದ ಸುಧಾರಾಣಿ ಇವಳ ಜೊತೆ ಪ್ರೀತಿ ಮಾಡಿ ಅವಳಿಗೆ ಕರೆದುಕೊಂಡು ಓಡಿ ಹೋಗಿರುವುದರಿಂದ ಫಿರ್ಯಾದಿಯವರ ಮಗನ ವಿರುಧ್ಧ ಖಟಕಚಿಂಚೊಳಿ ಪೊಲೀಸ್ ಠಾಣೆಯಲ್ಲಿ ಕೇಸು ಆಗಿದ ನಂತರ ಹುಮನಾಬಾದ ಠಾಣೆಗೆ ಕೇಸು ಕಳಿಸಿದ್ದು ಇರುತ್ತದೆ, ಫಿರ್ಯಾದಿಯವರ ಮಗ ಪೇಸಿಗೆ ಹೋಗಿ ಬರುವುದು ಮಾಡುತ್ತಿದ್ದಾಗ ಪೇಸಿಗೆ ಹೋದಲ್ಲಿ ಬಂದಲ್ಲಿ ಸುಧಾರಾಣಿಯ ಸಂಬಂದಿಕರಾದ ಆರೋಪಿತರು 1) AiÀıÀªÀAvÀ vÀAzÉ ¹zÁæªÀÄ ¸Á-£É®ªÁqÀ, 2) ¸ÉÆêÀÄ£ÁxÀ vÀAzÉ ¥ÀArvÀ ¸Á-¹QAzÀæ¨ÁzÀ ªÁr ªÁr, 3) ¥ÀÄvÀ¼ÀªÀiÁä UÀAqÀ §PÀÌ¥Áà ¸Á-¹QAzÀæ¨ÁzÀ ªÁr ªÁr, 4) zÁ«zÀ vÀAzÉ gÀªÉÄñÀ eÉÆüÀzÁ¥ÀPÁ, 5) PÁ±ÉªÁé UÀAqÀ gÀªÉÄñÀ eÉÆüÀzÁ¥ÀPÁ, 6) PÁ±ÉªÀiÁä UÀAqÀ ¥Àæ¨sÀÄgÁªÀ ¸Á: ¹QAzÀæ¨ÁzÀ ªÁr, 7) ¢°Ã¥À vÀAzÉ zÉëAzÀæ, 8) gÁdPÀĪÀiÁgÀ ªÀÄĸÀÛj ಇವರೆಲ್ಲರೂ ಕಿರಣ ಈತನಿಗೆ ಕಿರುಕುಳ ಕೊಟ್ಟಿದ್ದು ಫಿರ್ಯಾದಿಯವರ ಹೆಂಡತಿಗೆ ಹೇಳಿರುತ್ತಾನೆ, ಆದರೆ ದಿನಾಂಕ 12-09-2014 ರಂದು ಕಿರಣ ಇತನು ಭಾಲ್ಕಿಗೆ ಹೋಗಿ ಬರುವಾಗ ಸದರಿ ಆರೋಪಿತರು ಕಿರಣ ಇತನಿಗೆ ತಡೆದು ನಿನಗೆ ಬಿಡುವುದಿಲ್ಲಾ ಕೊಲೆ ಮಾಡುತ್ತೇನೆಂದು ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು  ಜೀವ ಬೆದರಿಕೆ ಹಾಕಿರುತ್ತಾರೆ, ಕಿರಣ ಮನೆಗೆ ಬಂದಾಗ ಸುಧಾರಾಣಿ ಇವಳ ತಾಯಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಸಂಬಂದಿಕರಿಂದ ನಿನ್ನಗೆ ಕೊಲೆ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ್ದು ಫಿರ್ಯಾದಿಯ ಹೆಂಡತಿಗೆ ಹೇಳಿದ್ದರಿಂದ ಫಿರ್ಯಾದಿಯವರ ಹೆಂಡತಿ ಫಿರ್ಯಾದಿಗೆ ರಾತ್ರಿ ಹೇಳಿರುತ್ತಾಳೆ, ಆದ್ದರಿಂದ ದಿನಾಂಕ 13-09-2014 ರಂದು ಬೆಳಿಗ್ಗೆ ಫಿರ್ಯಾದಿಯವರ ಮಗ ಕಿರಣ ಇತನು ಪ್ರಭುರಾವ ಬನ್ನಾಳೆ ಇವರ ಹೊಲದಲ್ಲಿನ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆಂದು ಕೊಟ್ಟ ಅರ್ಜಿ ಸಾರಾಂಶವ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀ aAZÉÆý ¥ÉÆð¸À oÁuÉ UÀÄ£Éß £ÀA. 125/2014, PÀ®A 32, 34 PÉ.E PÁAiÉÄÝ :-
¢£ÁAPÀ 13-09-2014 ªÀiÁ£Àå J¦. ¸ÁºÉçgÀÄ ¥sÉÆãÀ ªÀÄÆ®PÀ gÀWÀÄ«ÃgÀ¹AUÀ oÁPÀÆgÀ ¦.J¸ï.L (PÁ & ¸ÀÆ) ¨sÁ°Ì UÁæ«ÄÃt oÁuÉ gÀªÀjUÉ ªÀiÁ»w w½¹zÀ ªÉÄÃgÉUÉ ¦J¸ïL gÀªÀgÀÄ ¨sÁ°Ì-ºÀĪÀÄ£Á¨ÁzÀ gÉÆr£À ªÉÄ¯É JtPÀÄgÀ ¸Á¬Ä zsÁ¨ÁzÀ JzÀÄgÀÄUÀqÉ ªÉÄÃ¯É DgÉÆævÀgÁzÀ 1) AiÉÆÃUÉñÀ vÀªÀiÁ¸ÀAUÉ ¸Á: zÁqÀV, 2) gÀ¦üÃPï ¸Á: zÁqÀV EªÀj§âgÀÄ ªÉÆÃmÁgÀ ¸ÉÊPÀ® ªÉÄ¯É DPÀæªÀÄ ¸ÀgÁ¬Ä ¸ÁUÁtÂPÉ ªÀiÁqÀÄwÛzÁÝUÀ ¥ÀAZÀgÀ ¸ÀªÀÄPÀëªÀÄ ºÁUÀÄ ¥ÉÆð¸À ¹§âA¢AiÉÆA¢UÉ ¸ÀzÀj DgÉÆævÀgÀ ªÉÄÃ¯É zÁ½ ªÀiÁqÀ®Ä ¸ÀzÀj DgÉÆævÀgÀÄ Nr ºÉÆVzÀÄÝ, CªÀj§âgÀÄ ©lÄÖ ºÉÆzÀ 1) PÉ.J¥sï ¦æëÄAiÀÄA ©ÃAiÀÄgÀ 650 JAJ¯ï£À 11 ¨Ál®UÀ¼ÀÄ, 2) PÉ.J¥sï ¸ÁÖçAUÀ ©ÃAiÀÄgÀ 650 JAJ¯ï£À 20 ¨Ál®UÀ¼ÀÄ, 3) gÁAiÀÄ® ¸ÁÖUÀ «¶Ì 180 JAJ¯ï£À 5 ¨Ál®UÀ¼ÀÄ, 4) AiÀÄÄJ¸ï «¶Ì 90 JAJ¯ï£ï 32 ¨Ál®UÀ¼ÀÄ, 5) N®Ø  lªÀgÀ£ï «¶Ì 180 JAJ¯ï£À 21 ¥ËAZÀUÀ¼ÀÄ, 6) JA.¹ «¶Ì 180 JAJ¯ï£À 2 ¨Ál®UÀ¼ÀÄ, 7) L.© «¶Ì 180 JAJ¯ï£À 5 ¨Ál®UÀ¼ÀÄ, 8) MAzÀÄ ºÉÆÃAqÁ lé¸ÀÖgÀ PÉA¥ÀÄ §tÚzÀÄÝ C.Q 30,000/- gÀÆ, »ÃUÉ MlÄÖ ¸ÀgÁ¬ÄAiÀÄ ªÀÄvÀÄÛ ªÉÆmÁgï ¸ÉÊPÀ¯ï C.Q 36,544/-gÀÆ¥Á¬ÄUÀ¼ÀÄ d¦Û ªÀiÁrPÉÆAqÀÄ, ¸ÀzÀj d¦Û ¥ÀAZÀ£ÁªÉÄ DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

             £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ºÀ«ÄäPÉƼÀî¯ÁUÀÄwÛzÀÄÝ, 15 ¢£ÀUÀ¼À §AzÀÆPÀÄ vÀgÀ¨ÉÃwAiÀÄ£ÀÄß ¤ÃqÀ¯ÁUÀĪÀÅzÀÄ. D¸ÀPÀÛ f¯ÉèAiÀÄ°è£À ¸ÁªÀðd¤PÀgÀÄ, 21-50ªÀµÀð ªÀAiÉÆêÀiÁ£ÀªÀżÀîªÀgÀÄ, PÀ¤µÀÖ J¸ï.J¸ï.J¯ï.¹. «zÁåºÀðvɪÀżÀî D¸ÀPÀÛgÀÄ Cfð ¸À°è¸À§ºÀÄzÁVgÀÄvÀÛzÉ. ¢£ÁAPÀ: 14.09.2014jAzÀ CfðAiÀÄ£ÀÄß «vÀj¸À¯ÁUÀÄvÀÛzÉ. Cfð ¸À°è¸ÀĪÀ PÉÆ£ÉAiÀÄ ¢£ÁAPÀ: 30.09.2014. CfðAiÀÄ£ÀÄß ¥Éưøï G¥Á¢üPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üPÀëPÀgÀ PÀbÉÃj DªÀgÀt, gÁAiÀÄZÀÆgÀÄ E°è ¥ÀqÉAiÀħºÀÄzÁVgÀÄvÀÛzÉ. CfðAiÀÄ£ÀÄß EzÉà «¼Á¸ÀPÉÌ ¸À°è¸À¨ÉÃPÁVgÀÄvÀÛzÉ. D¸ÀPÀÛ ªÀÄ»¼ÉAiÀÄgÀÄ ¸ÀºÀ vÀgÀ¨ÉÃwUÁV Cfð ¸À°è¸À §ºÀÄzÁVgÀÄvÀÛzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814£ÉÃzÀÝPÉÌ ¸ÀA¥ÀQð¸À §ºÀÄzÁVgÀÄvÀÛzÉ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w :-

 
                     PÁuÉAiÀiÁzÀ ªÀÄ£ÀĵÀå£À ¨sÁªÀavÀæ.                      
        ¢£ÁAPÀ:- 13-09-2014 gÀAzÀÄ ¨É½UÉÎ 11-30 UÀAmÉUÉ  ¦üAiÀiÁð¢zÁgÀ£ÁzÀ ²æà CªÀÄgÉñÀ vÀAzÉ: ¸ÉÆêÀÄtÚ UÀÄjPÁgÀ, 24ªÀµÀð, eÁw: £ÁAiÀÄPÀ, G: Cwy ²PÀëPÀgÀÄ J¯ï¦J¸ï ±Á¯É UÉÆÃdUÁgÀzÉÆrØ. ¥ÉÆÃ. PÀPÉÌÃgÀ vÁ: ¸ÀÄgÀ¥ÀÆgÀ ªÉÆ.£ÀA. 9686994198 EªÀgÀÄ oÁuÉUÉ ºÁdgÁV MAzÀÄ UÀtQPÀÈvÀ ªÀiÁrzÀ ¦üAiÀiÁð¢AiÀÄ£ÀÄß ºÁdgÀÄ ¥Àr¹zÀÄÝ ¸ÁgÁA±À.
     ¦üAiÀiÁð¢zÁgÀ£À UɼÉAiÀi£ÁzÀ  ¸ÀzÁ£ÀAzÀ vÀAzÉ: ¢. CrªÉÃAiÀÄå FvÀ£ÀÄ ¢£ÁAPÀ: 12-09-2014 gÀAzÀÄ vÀ£Àß ªÉƨÉÊ¯ï £ÀA. 9964031303 £ÉÃzÀÝjAzÀ ¦üAiÀiÁ𢠪ÉÆèÉÊ¯ï £ÀA. 9686994198 £ÉÃzÀÝPÉÌ ªÀÄzsÁåºÀß 2-44 UÀAmÉAiÀÄ ¸ÀĪÀiÁjUÉ PÀgÉ ªÀiÁr ªÀiÁvÀ£ÁrzÉÝ£ÉAzÀgÉ `` zÉêÀzÀÄUÀð UÀÄqÀØzÀ ºÀwÛgÀ £À£Àß ªÀiÁªÀ¤UÉ §ºÀ¼À ºÉÆqÉAiÀÄÄwÛzÁÝgÉ aPÀÌ¥Àà£À£ÀÄß PÀgÉzÀÄPÉÆAqÀÄ ¨Á ‘’ CAvÁ ºÉý ¥ÉÆãï PÀmï ªÀiÁrzÀÝjAzÀ ¦üAiÀiÁð¢zÁgÀ£ÀÄ F «µÀAiÀĪÀ£ÀÄß ¦üAiÀiÁð¢ PÁuÉAiÀiÁzÀ ¸ÀzÁ£ÀAzÀ£À vÀªÀÄä ªÀÄvÀÄÛ CªÀgÀ ªÀÄ£ÉAiÀĪÀjUÉ «µÀAiÀĪÀ£ÀÄß w½¹zÀÄÝ J®ègÀÄ zÉêÀzÀÄUÀðPÉÌ §AzÀÄ ºÀÄqÀÄPÁrzÀÄÝ ¸ÀzÁ£ÀAzÀ FvÀ£ÀÄ J°èAiÀÄÆ ¥ÀvÉÛAiÀiÁUÀ¢zÀÝjAzÀ PÁuÉAiÀiÁzÀ ¸ÀzÁ£ÀAzÀ£À£ÀÄß ºÀÄqÀÄQPÉÆqÀ®Ä «£ÀAw CAvÁ EzÀÝ PÀA¥ÀÆålgï mÉÊ¥ï ªÀiÁrzÀ ¦üAiÀiÁ𢠸ÁgÁA±ÀzÀ ªÉÄðAzÀ  zÉêÀzÀÄUÀð oÁuÁ UÀÄ£Éß £ÀA. 154/2014 PÀ®A. ªÀÄ£ÀĵÀå PÁuÉ CAvÁ ¥ÀæPÀgÀtzÀ zÁR°¹ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.                                                      PÁuÉAiÀiÁVgÀĪÀ ªÀÄ£ÀĵÀå£À ZÀºÀgÉ «ªÀgÀ
ºÉ¸ÀgÀÄ :-   ¸ÀzÁ£ÀAzÀ vÀAzÉ: ¢. CrªÉÃAiÀÄå,
ªÀAiÀĸÀÄì:-   22ªÀµÀð,
eÁw:-     »AzÀÄ °AUÁAiÀÄvÀ,
ªÀiÁvÀ£ÁqÀĪÀ ¨ÁµÉUÀ¼ÀÄ:-    PÀ£ÀßqÀ, »A¢.
ªÉÄÊ §tÚ, :- UÉÆâ ªÉÄʧtÚ,
ªÉÄÊPÀlÄÖ :- ¸ÁzÁgÀt ªÉÄÊPÀlÄÖ
JvÀÛgÀ:-     CAzÁdÄ 5 ¦üÃmï  4 EAZï JvÀÛgÀ.
ªÀÄÄR:-    GzÀÝ£ÉÃAiÀÄ ªÀÄÄR ªÀģɬÄAzÀ ºÉÆÃUÀĪÁUÀ ºÁQzÀÝ §mÉÖUÀ¼ÀÄ:-
©½ ZÉPïì ºÉÆA¢gÀĪÀ ±Àlð, ªÀÄvÀÄÛ ©½ ªÀÄvÀÄÛ ¤Ã° «Ä²ævÀ fãïì ¥ÁåAmï, PÉA¥ÀÄ §tÚzÀ ¸ÁåAqÀ¯ï ZÉ¥Àà°.     
     PÁgÀt F ªÉÄð£À ZÀºÀgÉUÀ¼ÀļÀî ªÀÄ£ÀĵÀå£ÀÄ ¥ÀvÉÛAiÀiÁzÀ°è zÉêÀzÀÄUÀð ¥Éưøï oÁuÉUÉ CxÀªÁ F PɼÀV£À £ÀA§gïUÀ½UÉ ªÀiÁ»w ¤ÃqÀ®Ä PÉÆÃgÀ¯ÁVzÉ.
1] zÉêÀzÀÄUÀð ¥ÉưøÀ oÁuÉ ¥ÉÆÃ£ï £ÀA. 08531-260333.                                                              2] gÁAiÀÄZÀÆgÀÄ PÀAmÉÆæïï gÀƪÀiï ¥ÉÆÃ£ï £ÀA.08532-235635.                 
¥Éưøï zÁ½ ¥ÀæPÀgÀtzÀ ªÀiÁ»w:-
           ದಿನಾಂಕ 13/09/14 ರಂದು 1800 ಗಂಟೆಗೆ gÀAzÀÄ ಮಾನವಿ ನಗರದ  ಓಂ ಸಾಯಿ ಢಾಭಾದ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ 1] ಬುಡ್ಡಪ್ಪ ತಂದೆ ಮಾರೆಪ್ಪ, 30 ವರ್ಷ, ನಾಯಕ, ಪಾನ್ ಶಾಪ್ ಸಾ: ಹುಸೇನ್ ನಗರ ಮಾನವಿ2] ಸೈಯದ್ ಜಾಹೀದ್ ಖಾದ್ರಿ ಜಾಗೀರದಾರ್ ತಂದೆ ಸೈಯದ್ ಹಜರತ್ ಪಾಶಾ ಜಾಗೀರದಾರ್, 34 ವರ್ಷ, ಮುಸ್ಲಿಂ, ಬೋರಿಂಗ್ ರಿಪೇರಿ ಕೆಲಸ ಸಾ: ಇಸ್ಲಾಂ ನಗರ ಮಾನವಿ3] ರಾಜಾಸಾಬ್ ತಂದೆ ಶೆಹವಲಿ, 26 ವರ್ಷ, ಮುಸ್ಲಿಂ, ಕಾಯಿಪಲ್ಯೆ ವ್ಯಾಪಾರ, ಸಾ: ಅನ್ನಮಯ್ಯ ತಾತಾನ ಗುಡ್ಡದ ರಸ್ತೆ ಮಾನ«4] ಶೇಖರಪ್ಪಗೌಡ ತಂದೆ ರುದ್ರಪ್ಪ, 63 ವರ್ಷ, ಲಿಂಗಾಯತ, ಒಕ್ಕಲುತನ ಸಾ: ಅಮರೇಶ್ವರ ಕ್ಯಾಂಪ್ 5] ಬಸವರಾಜ, 38 ವರ್ಷ, ನಾಯಕ, ಕರಡಿಗುಡ್ಡ ಕ್ರಾಸ್ ನಲ್ಲಿ ಪಾನ್ ಶಾಪ್, ಸಾ: ನಮಾಜಗೇರಿಗುಡ್ಡ ಮಾನವಿ6] ಬಡಿಗೇರ್ ವೀರೇಶ , 35 ವರ್ಷ, ವಿಶ್ವಕರ್ಮ, ಕುಲಕಸುಬು, ಸಾ: ಮಾನವಿ7] ಮಲ್ಯ @ ಮಲ್ಲಯ್ಯ, 25 ವರ್ಷ, ಧರಿಯಾ ಸರ್ಕಲ್ ಹತ್ತಿರ ಮಾನವಿ    ( ಅ.ಸಂ 1 ರಿಂದ 4 ರವರು ಸಿಕ್ಕಿದ್ದು ಅ.ಸಂ 5 ರಿಂದ 7 ರವರು ಪರಾರಿಯಾಗಿರುತ್ತಾರೆ.) EªÀgÀÄUÀ¼ÀÄ ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ   ಸಿ.ಪಿ.ಐ ಮಾನವಿ ರವರ ಮಾರ್ಗದರ್ಶನದಂತೆ  ಪಿ.ಎಸ್.ಐ. (ಕಾ.ಸು) ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ 1630 ಗಂಟೆಯ ಸುಮಾರಿಗೆ ದಾಳಿ ಮಾಡಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 42010/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ವಾಪಾಸ ಆರೋಪಿತರೊಂದಿಗೆ ಠಾಣೆಗೆ ಬಂದು zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  ಮಾನವಿ ಠಾಣೆ ಗುನ್ನೆ ನಂ 250/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
PÉÆ¯É ¥ÀæPÀgÀtzÀ ªÀiÁ»w:-
                  ¢£ÁAPÀ 13-09-14 gÀAzÀ 7-00 ¦.JA ¢AzÀ ¢£ÁAPÀ 14-09-14 gÀAzÀÄ ¨É½UÉÎ 09-00 J.JA £ÀqÀÄ«£À CªÀ¢üAiÀÄ°è ¸Á®UÀÄAzÁ ¹ÃªÀiÁAvÀgÀzÀ°è PÀÄgÀħgÀÄ °AUÀ¥Àà£À UÀzÉÝAiÀÄ ªÀÄÄAzÉ EgÀĪÀ vÀÄAUÁ¨sÀzÀæ JqÀzÀAqÉ PÁ®ÄªÉ 32£Éà G¥À PÁ®ÄªÉAiÀÄ ¥ÀPÀÌzÀ zÁjAiÀÄ°è AiÀiÁgÀÆ zÀĵÀÌ«ÄðUÀ¼ÀÄ AiÀiÁªÀÅzÉÆà GzÉÝñÀ¢AzÀ ¸ÀĪÀiÁgÀÄ 30 jAzÀ 32 ªÀAiÀĹì£À UÀAqÀÄ ªÀåQÛUÉ AiÀiÁªÀÅzÉÆà MAzÀÄ ºÀjvÀªÁzÀ DAiÀÄÄzÀ¢AzÀ PÀÄwÛUÉUÉ ºÉÆqÉzÀÄ ¨sÁj UÁAiÀÄUÉƽ¹ UÀzÀÝPÉÌ ªÀÄvÀÄÛ PÀ¥Á¼ÀPÉÌ ºÉÆqÉzÀÄ §®UÉÊ QgÀĨÉgÀ¼ÀÄ ªÀÄvÀÄÛ §®UÁ°£À ºÉ§âgÀ¼ÀÄ PÀmï ªÀiÁrzÀÄÝ C®èzÉ JqÀUÁ®Ä QgÀĨÉgÀ¼ÀÄ ºÀwÛgÀ UÁAiÀÄ¥Àr¹ PÉÆ¯É ªÀiÁr PÉÆ¯É ªÀÄgÉ ªÀiÁZÀĪÀ GzÉÝñÀ¢AzÀ vÀ¯ÉUÉ ªÀÄvÀÄÛ ªÀÄÄRPÉÌ ¨ÉAQ ºÀaÑ ¸ÀÄnÖzÀÄÝ EgÀÄvÀÛzÉ CAvÁ ºÀÄ°UÉ¥Àà vÀAzÉ AiÀĪÀÄ£À¥Àà,ªÀAiÀiÁ: 38ªÀµÀð, ªÀiÁ¢UÀ, UÀÄwÛUÉzÁgÀ PÉ®¸À, ¸Á: ¸ÉÆêÀįÁ¥ÀÆgÀ,vÁ: ¹AzsÀ£ÀÆgÀÄ  gÀªÀgÀÄ PÉÆlÖ zÀÆj£À  ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 216/2014 PÀ®A. 302 201 L¦¹  CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.09.2014 gÀAzÀÄ  58 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   7,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                         

 

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಯ ಬಂಧಣ :
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಬಸ್ಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ, ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದು ತಂದೆ ಹಣಮಂತ ಗಾಯಕವಾಡ ಸಾ|| ಇಂದಿರಾ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 325/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ನಜೀರ ಅಹ್ಮದ ಎ.ಎಸ್.ಐ ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಯಾಕೂಬ ತಂದೆ ಅಬ್ದುಲಸಾಬ ಕಡಿ ಸಾ|| ನೀಚೆ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 416/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 13-09-2014 ರಂದು ಅಫಜಲಪೂರ ಪಟ್ಟಣದ ಅಫಜಲಖಾನ ಚೌಕ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಹೆಚ್.ಸಿ 110 ರಾಮಚಂದ್ರ, ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಮಂತ ರಂದೆ ಶಂಕ್ರೆಪ್ಪಾ ಶಿರಶ್ಯಾಡ ಸಾ|| ಮರಗಮ್ಮ ಗುಡಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 285/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ತಂಗಮಣಿ ಗಂಡ ಶಾಮರಾಮ ಹೆಗಡೆ ಸಾ|| ಚೆಂಗಟಾಹಾ|||| ಮಾಡಿಯಾಳ. ದಿನಾಂಕ 13/09/2014 ರಂದು 1030 ಗಂಟೆಗೆ ಫಿರ್ಯಾದಿಯು ಗುಲಬರ್ಗಾಕ್ಕೆ ಮೀಟಿಂಗ ಕುರಿತು ಹೋಗಲು ಮಾಡಿಯಾಳ ಗ್ರಾಮದ ಬಸ ನಿಲ್ದಾಣದ ನೀರಿನ ಗುಮ್ಮಿಯ ಹತ್ತಿರ ಹೊರಟಾಗ ಹಿಂದಿನಿಂದ ಒಂದು ಬಿಳಿ ಬಣ್ಣದ ಗೂಡ್ಸ ಪಿಕ ಅಪ ನಂ. ಕೆ.ಎ 32, ಡಿ 6719 ನೇದ್ದರ ಚಾಲಕ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡಿಸಿದ್ದು ಇದರಿಂದ ಫಿರ್ಯಾದಿಗೆ ಕಾಲಿಗೆ, ಮುಖಕ್ಕೆ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿತ್ರಣಾಚಾರ್ಯಾ ತಂದೆ ಈಶ್ವರಪ್ಪ ರವರು .ದಿನಾಂಕ 13-09-2014 ರಂದು ಮದ್ಯಾಹ್ನ 1-30 ಗಂಟೆಗೆ ನಾನು ಮತ್ತು ವಿಜಯಕುಮಾರ ಹಾಗು ಪೀರಪ್ಪ ಬಡಿಗೆರ ಮೂರು ಜನರು ನಮ್ಮ ಬಸ ಡಿಪೊದಿಂದ ಸಂತೋಷ ಟಾಕೀಜ ಎದುರುಗಡೆ ಬರುವ ಬಸವ ಭವನ ಖಾನಾವಳಿಗೆ ಊಟ ಮಾಡುವ ಸಲುವಾಗಿ ನಡೆದುಕೊಂಡು ಹೋಗಿ ಜನತಾ ಹೋಟಲ ಮತ್ತು ನಬಿ ಲಾಡ್ಜ ಮದ್ಯದ ರೋಡಿನ ಬಲ ರೋಡಿನಿಂದ ಎಡ ರೋಡ ಕಡೆಗೆ ರಸ್ತೆ ದಾಟುತ್ತಿರುವಾಗ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಎಲ್-3132 ರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಎಡಗಾಲ ಮೊಳಕಾಲ ಕೆಳಗೆ ಭಾರಿ ಗುಪ್ತಪೆಟ್ಟು ಕಿರುಬೆರಳಿಗೆ ರಕ್ತಗಾಯ ಪಡಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಪುತಲಿಬೇಗಂ ಗಂಡ ಬಾಸುಮಿಯಾ ಪ್ಯಾಟಿ ಸಾ: ಮದರಿ ಇವರ ಮಗಳಾದ ಶಾಹೀದಾ ಬೇಗಂ ವಯಾ: 16 ವರ್ಷ  ಇವಳಿಗೆ ದಿನಾಂಕ: 3-9-2014 ರಂದು ಸಾಯಾಂಕಾಲ 5-30 ಗಂಟೆಗೆ ಮದರಿ ಗ್ರಾಮದ ಹೆಣ್ಣುಮಕ್ಕಳ ಶೌಚಾಲಯಕ್ಕೆ ಹೋದ ಫಿರ್ಯಾದಿಯ ಅಪ್ರಾಪ್ತ ವಯಸ್ಸಿನ ಮಗಳಿಗೆ ಬಾಬು ತಂದೆ ಬಸವಂತಪ್ಪ ಆಲಗೂರ ಸಾ|| ಮದರಿ ಇತನು ಪುಸಲಾಯಿಸಿ ಅಥವಾ ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ತನ್ನ ಮೊಟಾರು ಸೈಕಲ್ ಮೇಲೆ ಕರೆದುಕೊಂಡು ಹೊಗಿದ್ದು  ನನ್ನ ಮಗಳಿಗೆ ಎಲ್ಲಾ ಕಡೆ ಹುಡಾಕಾಡಿದರು ಸಿಕ್ಕಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಕಾಟ್ರೇಜ ಮಾರಾಟ ಮಾಡುತ್ತಿದ್ದವನ ಬಂಧನ :
ಸ್ಟೇಷನ ಬಜಾರ ಠಾಣೆ :  ದಿನಾಂಕ 13/09/2014 ರಂದು ಶ್ರೀ ಕೆವಿನ ಜಾನ ತಂದೆ ಸ್ಟೇನ್ ಲೆ ಜಾನ ಉಃ ರಿಜನಲ ಮ್ಯಾಜೇಜರ EIPR ಸಾಃ ಡಿ-0 ಸಾಯಿ ತೇಜಾ ಶೆರುಡ 1 ನೇ ಮೇನ್ 16 ನೇ ಕ್ರಾಸ್ ಪೈ ಲೇಔಟ ಹಳೆ ಮದ್ರಾಸ ರಸ್ತೆ ಕೆ.ಆರ್ ಪೂರಂ ಬೆಂಗಳೂರು-16 ರವರು, ಐವನ ಶಾಯಿ ಏರಿಯಾದ ಮಹಾರಾಜಾ ಹೊಟೇಲ ಪಕ್ಕದಲ್ಲಿರುವ ಅಂಬಿಕಾ ಸ್ಟೇಷನರಿ ಅಂಗಡಿಯ ಮಾಲಕ ಗೊವಿಂದ ತಂದೆ ಗಣೇಶ ಮಾಲ ಇವರು ನಕಲಿ ಹೆಚ್.ಪಿ ಕಂಪನಿಯ ಟೂನರ್ ಕಾಟ್ರೇಜ ಮಾರಾಟ ಮಾಡುತ್ತಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.