Police Bhavan Kalaburagi

Police Bhavan Kalaburagi

Wednesday, November 18, 2015

Yadgir District Reported Crimes



Yadgir District Reported Crimes

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 153/2015 PÀ®A.143,147,148,323,324,326,504,506 ¸ÀAUÀqÀ 149 L¦.¹ :- ¢£ÁAPÀ.17-11-2015 gÀAzÀÄ ¸ÁAiÀÄAPÁ® 4-00 UÀAmÉUÉ ¸ÀgÀPÁj D¸ÀàvÉæ UÀÄgÀĪÀÄoÀPÀ®¢AzÀ ¥sÉÆãÀ ªÀÄÆ®PÀ JªÀiï J¯ï.¹ ªÀiÁ»w §AzÀ ªÉÄÃgÉUÉ oÁuÁ¢üPÁjAiÀiÁzÀ £Á£ÀÄ D¸ÀàvÉæUÉ ¨sÉÃn ¤Ãr dUÀ¼ÀzÀ°è UÁAiÀÄUÉÆAqÀÄ D¸ÀàvÉæAiÀÄ°è ¸ÉÃjPÉ AiÀiÁzÀ UÁAiÀiÁ¼ÀÄ  ºÀtªÀÄAvÀ vÀAzÉ ZÀ£ÀߥÀà ZÉAZÀgÀ ªÀAiÀÄ 40 ªÀµÀð, eÁ|| ZÉAZÀgï (¥À. ¥ÀAUÀqÀ) G||  PÀÆ° PÉ®¸À ¸Á|| AiÀÄA¥ÁqÀ vÁ|| f||  AiÀiÁzÀVj FvÀ£À ºÉýJPÀ ¥ÀqÉzÀÄPÉÆArzÀÄÝ ¸ÀzÀjAiÀĪÀ£À ºÉýPÉ ¸ÁgÁA±À ªÉãÉAzÀgÉ, ¢£ÁAPÀ 17-11-2015 gÀAzÀÄ ªÀÄzsÁåºÀß 03-00 UÀAmÉ ¸ÀĪÀiÁjUÉ ¦üAiÀiÁ𢠪ÀÄvÀÄÛ DvÀ£À vÁ¬Ä PÁ±ÀªÀÄä, ºÉAqÀw gÉÃtÄPÀªÀÄä ªÀÄ£ÉAiÀÄ°èzÁÝUÀ DgÉÆævÀgÁzÀÀ  1) AiÀÄ®è¥Àà vÀAzÉ ©üêÀıÀ¥Àà ZÉAZÀ 2) ¥À¥Áàöå vÀAzÉ ©üêÀıÀ¥Àà ZÉAZÀ 3) CdÄð£À vÀAzÉ ©üêÀıÀ¥Àà ZÀAZÀ 4) ¥À¥Áàöå£À CPÀÌA¢gÁzÀ ®°ÃvÀªÀÄä, 5) ¸Á§ªÀé, 6) ©üêÀĪÀé UÀAqÀ ¥ÀªÀðvÀ¥Àà ºÁUÀÆ 7) gÉÃtªÀÄä UÀAqÀ AiÀÄ®è¥Àà ZÉAZÀgÀ 8) CAdªÀÄä UÀAqÀ AiÀÄ®è¥Àà ZÉAZÀgÀ EªÀgÉ®ègÀÆ PÀÆr ªÀÄ£ÉUÉ §AzÀªÀgÉà ¦üAiÀiÁð¢AiÀÄ  ºÉAqÀwAiÀiÁzÀ gÉÃtÄPÁ EªÀ½UÉ ¯Éà ¸ÀÆ¼É ºÀtªÀÄAvÀ vÀAzÉ ©üêÀÄ¥Àà dUÀ½ EªÀgÀ eÁUÀzÀ°è §mÉÖ AiÀiÁPÉ Mt ºÁQ¢ F eÁUÀ £ÀªÀÄäUÉ ¸ÉÃjzÀÄÝ ¸ÀÆ¼É CAvÁ CªÁZÀåªÁV ¨ÉÊAiÀÄÄwÛzÁÝUÀ ¦üAiÀiÁ𢠪ÀÄvÀÄÛ CªÀ£À ºÉAqÀw CªÀjUÉ £ÁªÀÅ ¤ªÀÄä eÁUÀzÀ°è §mÉÖ Mt ºÁQ®è ºÀtªÀÄAvÀ dUÀ½ EªÀgÀ eÁUÀzÀ°è §mÉÖ  Mt ºÁQzÉÝÃªÉ CAvÁ CAzÀzÀPÉÌ ¯Éà gÀAr ªÀÄUÀ£Éà ¸ÀÆ¼É ªÀÄUÀ£Éà F eÁUÀ £ÀªÀÄUÉ ¸ÉÃjzÀÄÝ CªÀgÀzÀÄ CAvÁ ºÉüÀÄwÛà ¸ÀÆ¼É ªÀÄUÀ£Éà CAvÁ CAzÀªÀgÉà AiÀÄ®è¥Àà ZÉAZï FvÀ£ÀÄ C°èAiÉÄà ©¢ÝzÀÝ §rUɬÄAzÀ £À£Àß vÀ¯ÉUÉ JgÀqÀÄ PÀqÉUÉ ºÉÆqÀzÀÄ ¨sÁj ¸ÀégÀÆ¥ÀzÀ gÀPÀÛUÁAiÀÄ ªÀiÁrzÀ£ÀÄ, ¥À¥Áàöå vÀAzÉ ©üêÀıÀ¥Àà ZÉAZÀ FvÀ£ÀÄ »rUÁvÀæzÀ PÀ®Äè vÉUÉzÀÄPÉÆAqÀÄ £À£Àß JqÀ ªÀÄÄArUÉ, JqÀ ªÀÄÄAUÉÊUÉ ºÉÆqÉzÀÄ vÀgÀazÀ gÀPÀÛUÁAiÀÄ ªÀiÁrzÀ£ÀÄ. CdÄð£À vÀAzÉ ©üêÀıÀ¥Àà ZÉAZï FvÀ£ÀÄ PÉʬÄAzÀ £À£Àß ¨É¤ßUÉ, JzÉUÉ ºÉÆqÉzÀÄ UÀÄ¥ÀÛUÁAiÀÄ ªÀiÁrzÀgÀÄ. ºÁUÀÆ CªÀgÀ ¸ÀAUÀqÀ §AzÀ ¥À¥Áàöå£À CPÀÌA¢gÁzÀ ®°ÃvÀªÀÄä, ¸Á§ªÀé, ©üêÀĪÀé UÀAqÀ ¥ÀªÀðvÀ¥Àà, ªÀÄvÀÄÛ AiÀÄ®è¥Àà£À ºÉAqÀwAiÀÄgÁzÀ gÉÃtªÀÄä UÀAqÀ AiÀÄ®è¥Àà ZÉAZÀ, CAdªÀÄä UÀAqÀ AiÀÄ®è¥Àà ZÉAZï EªÀgÉ®ègÀÆ £À£Àß ºÉAqÀwUÉ PÀÆzÀ®Ä »rzÀÄ J¼ÉzÁr ¸ÀÆ¼É gÀAr CAvÁ CªÁZÀåªÁV ¨ÉÊzÀÄ, PÉʬÄAzÀ ºÉÆqÉ §qÉ ªÀiÁrgÀÄvÁÛgÉ. DUÀ ¨Á¬Ä §qÉAiÀÄĪÀ dUÀ¼ÀzÀ ¸À¥Àà¼À PÉý £ÀªÀÄä ªÀÄ£ÉUÉ §AzÀ 1) d®è¥Àà vÀAzÉ ºÀtªÀÄAvÀ PÀÄgÀħgÀÄ, 2) ºÀtªÀÄAvÀ vÀAzÉ ºÀtªÀÄAvÀ PÀÄgÀħgÀÄ 3) ±ÀgÀt¥Àà vÀAzÉ ©ÃgÀ¥Àà C°¥ÀÆgÀ 4) ªÀÄ®ètUËqÀ vÀAJ ²ªÀ±ÉAPÉæ¥ÀàUËqÀ ¥ÉÆ|| ¥Á|| EªÀgÉ®ègÀÄ dUÀ¼À £ÉÆÃr ©r¹zÀgÀÄ. ¸ÀzÀj AiÀĪÀgÀÄ dUÀ¼À ©lÄÖ ºÉÆÃUÀĪÁUÀ EªÀvÀÄÛ £ÀªÀÄä PÉÊAiÀiÁUÀ G½¢Ã ¸ÀÆ¼É ªÀÄUÀ£Éà E®èAzÀgÉ ¤ªÀÄä fêÀ ¸À»vÁ ©qÀÄwÛgÀ°®è CAvÁ fêÀzÀ ¨ÉzÀjPÉ ºÁQ ºÉÆÃVgÀÄvÁÛgÉ. £ÀAvÀgÀ £À£Àß ºÉAqÀw, vÁ¬Ä ºÁUÀÆ £ÀªÀÄÆäj£À ªÀÄ®ètÚUËqÀ ¥ÉÆ|| ¥ÁnÃ¯ï ªÀÄvÀÄÛ ¹zÀ¥Àà vÀAzÉ ²ªÀgÁAiÀÄ JªÉÄä£ÉÆÃgÀ E®ègÀÆ PÀÆr £ÀªÀÄÆäj£À £ÀgÀ¸À¥Àà vÀAzÉ ºÀtªÀÄAvÀ PÀÄgÀħgÀÄ EªÀgÀ PÀÆædgï £ÀA PÉ.J 33 JA-4386 £ÉÃzÀÝgÀ°è £À£ÀߣÀÄß ºÁQPÉÆAqÀÄ G¥ÀZÁgÀ PÀÄjvÀÄ ¸ÀPÁðj D¸ÀàvÉæUÉ UÀÄgÀĪÀÄoÀPÀ¯ïUÉ vÀAzÀÄ ¸ÉÃjPÉ ªÀiÁrgÀÄvÁÛgÉ.PÁgÀt £À£ÀUÉ ºÁUÀÆ £À£Àß ºÉAqÀwUÉ CPÀæªÀÄ PÀÆl gÀa¹PÉÆAqÀÄ   CªÁZÀåªÁV ¨ÉÊzÀÄ, PÉʬÄAzÀ, §rUɬÄAzÀ, PÀ°è¤AzÀ ºÉÆqÉzÀÄ fêÀzÀ ¨ÉzÀjPÉ ºÁQzÀªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À ¨ÉÃPÉAzÀÄ w½¹zÀ ªÉÄÃgÉUÉ ¸ÀzÀj ºÉýPÉ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.153/2015 £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 258/2015 PÀ®A323,324,504,506 ¸ÀA 34 L¦¹ :- ¢£ÁAPÀ 16-11-2015 gÀAzÀÄ 9-00 ¦.JªÀiï ¦ügÁå¢üzÁgÀ¼ÀÄ Hl ªÀiÁr vÀ£Àß ªÀÄ£ÉAiÀÄ ªÀÄÄAzÉ CAUÀ¼ÀzÀ°è PÀĽvÀÄPÉÆAqÁUÀ CzÉà DgÉÆævÀgÀÄ C°èUÉ §AzÀÄ ¦ügÁå¢üUÉ CªÁZÀåªÁV ¨ÉÊzÀÄ ¤Ã£ÀÄ ¢¥ÁªÀ¼ÀÄ ºÀ§âzÀ EªÀ¸À £ÀªÀÄätÚ£À ¸ÀAUÀqÀ dUÀ¼Á vÉUÉzÀÄ CªÁZÀåªÁV ¨ÉÊ¢¢Ý CAvÁ dUÀ¼Á vÉUÉzÀÄPÉʬÄAzÀ ªÀÄvÀÄÛ PÀ°è¤AzÀ ºÉÆqÉzÀÄ gÀPÀÛUÁAiÀÄ ªÀiÁr fêÀzÀs ¨sÀAiÀÄ ºÁQgÀĪÀ §UÉÎ ¥ÀæPÀgÀt zÁR¯ÁVgÀÄvÀÛzÉ.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 259/2015 PÀ®A 41(r),102 ¹.Dgï.¦.¹ ªÀÄvÀÄÛ 98 PÉ.¦ JPÀÖ :- ¢£ÁAPÀ 17-11-2015 gÀAzÀÄ DgÉÆævÀ£ÀÄ ªÉÄʯÁ¥ÀÆgÀ UÁæªÀÄzÀ ªÉÄʯÁgÀ°AUɱÀégÀ UÀÄrAiÀÄ ºÀwÛgÀ MAzÀÄ §eÁeï r¸À̪Àj ªÉÆÃmÁgÀ ¸ÉÊPÀ¯ï  ZÉ¹ì £ÀA  MD2DSPAZZTWL40485   ªÀÄvÀÄÛ EAfãÀ £ÀA JBMBTL61518 (¥Á¹AUÀ £ÀA§gÀ EgÀĪÀÅ¢¯Áè) £ÉÃzÀÝgÀ ¸ÀªÉÄÃvÀ ¸ÀA¸ÀAiÀiÁ¸ÀàzÀªÁV ¤AvÁUÀ DvÀ£À ªÉÄÃ¯É ¸ÀA±ÀAiÀÄ §AzÀÄ DvÀ¤UÉ »rzÀÄ ªÁºÀ£ÀzÀ zÁR¯ÁwUÀ¼À §UÉÎ «ZÁj¸À®Ä DvÀ£ÀÄ AiÀiÁªÀÅzÉà zÁR¯ÁwUÀ¼ÀÄ ºÁdgÀÄ¥Àr¸ÀzÉà ¸ÀªÀÄAd¸ÀªÁV GvÀÛj¹gÀĪÀÅ¢¯Áè  DzÀÝjAzÀ ¸ÀzÀj DgÉÆævÀ£À ºÀwÛgÀ EzÀÝ ªÁºÀ£À PÀ¼ÀÄ«£ÀzÉà CAvÁ SÁwæªÀiÁrPÉÆAqÀÄ ªÀÄvÀÄÛ EvÀ£À£ÀÄß »ÃUÉ ©lÖ°è AiÀiÁªÀÅzÁzÀgÀÆ UÀA©üÃgÀ ¸Àé gÀÆ¥ÀzÀ C¥ÀgÁzsÀ ªÀiÁqÀĪÀ ¸ÀA§ªÀ PÀAqÀÄ §A¢zÀÝjAzÀ DgÉÆævÀ£À «gÀÄzÀÝ PÁ£ÀÆ£ÀÄ ¥ÀæPÁgÀ PÀæªÀÄ dgÀÄV¸À¯ÁVzÉ.
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 324/2015 PÀ®A 78(3) PÉ.¦ DPÀÖ  ¸ÀAUÀqÀ 420 L.¦¹ :- ¢£ÁAPÀ:17-11-2015 gÀAzÀÄ 08-30¦.JªÀiï.PÉÌ ²æà ªÀiË£ÉñÀégÀ ªÀiÁ°¥Ánî ¦.J¸ï.L  gÀªÀgÀÄ oÁuÉUÉ  §AzÀÄ eÁÕ¥À£À ¥ÀvÀæzÉÆA¢UÉ d¦Û¥ÀAZÀ£ÁªÉÄ ºÁUÀÆ M§â DgÉÆævÀ£ÀÄß ºÁdgÀÄ¥Àr¹zÀÄÝ ¸ÁgÁA±ÀªÉãÀAzÀgÉ EAzÀÄ ¢£ÁAPÀ 17-11-2015 gÀAzÀÄ 07:00 ¦.JªÀiï.PÉÌ AiÀiÁzÀVjAiÀÄ ªÁ°äT £ÀUÀgÀ gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è  01)ªÀÄ®è¥Àà vÀAzÉ ¸Á§tÚ §½ZÀPÀæ  ªÀAiÀiÁ: 23 eÁw: ¨ÉÃqÀgÀ G: PÀÆ° ¸Á: ªÁ°äT £ÀUÀgÀ AiÀiÁzÀVj 02)wªÀÄätÚ vÀAzÉ §¸À¥Àà §UÀ° ªÀAiÀiÁ:38 eÁw: ¨ÉÃqÀgÀ ¸Á: ªÁ°äQ £ÀUÀgÀ AiÀiÁzÀVj E§âgÀÄ »ÃgÉ CUÀ¹AiÀÄ w¥ÀàtÚ ¨UÀ° EvÀ£À ªÀÄ£É ªÀÄA¢£À ¸ÁªÀðd¤PÀ gÀ¸ÉÛAiÀÄ ªÉÄÃ¯É ¸ÁªÀðd¤PÀjAzÀ ºÀt ¥ÀqÉzÀÄ CªÀjUÉ ªÉÆøÀªÀiÁr ªÀÄlPÁ£ÀA§gÀ §gÉzÀÄPÉÆAqÀÄ dÆeÁl £ÀqɸÀÄwÛzÁÝUÀ ¥ÀAZÀgÁzÀ 1) ªÀiÁ¼À¥Àà vÀAzÉ ºÀtªÀÄAvÀ ªÀAiÀÄ:32 ªÀµÀð eÁ: PÀÄgÀħ G: PÀÆ°PÉ®¸À ¸Á: ºÀwÛPÀÄt ªÀÄvÀÄÛ 2) ¨Á¨Á vÀAzÉ ¨ÁµÀÄ«ÄAiÀiÁ deÁÓgÀ ªÀAiÀÄ:31 ªÀµÀð eÁ: ªÀÄĹèA G: CmÉÆà ZÁ®PÀ ¸Á: zÀÄSÁ£ÀªÁr AiÀiÁzÀVj EªÀgÀÄUÀ¼À ¸ÀªÀÄPÀëªÀÄzÀ°è «gÉñÀ PÀjr UÀÄqÀØ ¦.L ºÁUÀÆ ¹§âA¢AiÀĪÀgÉÆA¢UÉ ºÉÆÃV zÁ½ªÀiÁr DgÉÆævÀjAzÀ  ªÀÄlPÁPÉÌ §¼À¹zÀ  gÀÆ. 15,050/- £ÀUÀzÀÄ ºÀt JgÀqÀÄ ªÀÄlPÁ £ÀA§gÀ §gÉzÀ ¥ÀnÖUÀ¼ÀÄ ªÀÄvÀÄÛ JgÀqÀÄ ¨Á¯ï ¥Á¬ÄAl ¥É£ï ªÀÄvÀÄÛ JgÀqÀÄ ªÉÆèÉÊ¯ï ¥ÉÆãÀUÀ¼ÀÄ  EªÀUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è ªÀ±À¥Àr¹PÉÆAqÀÄ wªÀÄätÚ §UÀ° EvÀ¤UÉ JgÀqÀÄ PÁ®ÄUÀ¼ÀÄ £ÀqÉAiÀÄ°PÉÌ ¨ÁgÀzÉà EzÀÝjAzÀ CªÀ£À£ÀÄß C°èAiÉÄà ©lÄÖ¢zÀÄÝ EgÀÄvÀÛzÉ DgÉÆævgÀÀ «gÀÄzsÀÝ oÁuÉ UÀÄ£Éß £ÀA.324/2015 PÀ®A 78(3) PÉ.¦.DPÀÖ ¸ÀAUÀqÀ 420 L.¦.¹ CrAiÀÄ°è ¥ÀæPÀgÀt zsÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ¢£ÁAPÀ 17/11/15 gÀAzÀÄ 1500 UÀAmÉUÉ ªÀÄÈvÀ/DgÉÆæ ¸ÀAvÉÆõÀ vÀAzÉ ¸ÀAUÀAiÀÄå PÀAp 28 ªÀµÀð, dAUÀªÀiï ¸Á: ¸ÀÄAPÀ£ÀÆgÀÄ FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 EE- 9270 £ÉÃzÀÝgÀ »AzÉ UÁAiÀiÁ¼ÀÄUÀ¼ÁzÀ 1)ªÀÄÄzÉAiÀÄå vÀAzÉ CªÀÄgÀ¥Àà 30 ªÀµÀð 2)«gÀÄ¥ÀtÚ vÀAzÉ FgÀtÚ 28 ªÀµÀð E§âgÀÄ eÁw PÀÄA¨ÁgÀ ¸Á:¸ÀÄAPÀ£ÀÆgÀÄ EªÀgÀ£ÀÄß PÀÆr¹PÉÆAqÀÄ vÀ£Àß ªÉÆÃmÁgÀ ¸ÉÊPÀ¯ï£ÀÄß ¹AzsÀ£ÀÆgÀÄ PÀqɬÄAzÀ ¸ÀÄAPÀ£ÀÆgÀÄ PÀqÉUÀqÀ £ÀqɹPÉÆAqÀÄ §gÀÄwÛzÁÝUÀ ªÉÆÃmÁgÀ ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ PÀAmÉÆæÃ¯ï ªÀiÁqÀzÉà ¹AzsÀ£ÀÆgÀÄ-dªÀ¼ÀUÉÃgÀ ªÀÄÄRå gÀ¸ÉÛ, dªÀ¼ÀUÉÃgÀ ¦qÀ§Æèöår PÁåA¥ï ºÀwÛgÀzÀ ©æqïÓzÀ°è ¥À°Ö ªÀiÁrzÀÝjAzÀ ZÁ®PÀ ¸ÀAvÉÆõÀ£À ªÀÄÄAzɯÉUÉ ¨sÁj gÀPÀÛ UÁAiÀĪÁV ¸ÀܼÀzÀ°è ªÀÄÈvÀ¥ÀnÖzÀÄÝ, »AzÉ PÀĽwÛzÀÝ  ªÀÄÄzÉAiÀÄå ªÀÄvÀÄÛ «gÀÄ¥ÀtÚ EªÀjUÉ wêÀæ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ.  CAvÁ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ oÁuÉ ªÉÆ.¸ÀA.  171/15 PÀ®A 279,338,304(J)L¦¹CrAiÀÄ°è¥ÀæPÀgÀtzÁR°¹PÉÆAqÀvÀ¤PÉPÉÊPÉÆArgÀÄvÁÛgÉ..                        
zÉÆA©ü ¥ÀæPÀgÀtzÀ ªÀiÁ»w:-
          ದಿನಾಂಕ 17-11-2015 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ ರವಿಕುಮಾರ  ತಂದೆ ತಿಪ್ಪಣ್ಣ ವಯಸ್ಸು 28 ವರ್ಷ ಜಾತಿ ಕಬ್ಬೇರ ಉ: ಒಕ್ಕಲುತನ ಸಾ: ಜಾಲಾಪೂರು  ಕ್ಯಾಂಪ್ ತಾ : ಮಾನವಿ FvÀನು ಇತರೇ ತನ್ನ ಸಂಬಂದಿಕರೊಂದಿಗೆ ಜಾಲಾಪೂರು ಕ್ಯಾಂಪ್ ತಮ್ಮ ಹೊಲ ಸರ್ವೆ ನಂ 84 ರಲ್ಲಿ ಕೆಲಸ ಮಾಡುತ್ತಿದ್ದಾಗ 1) ಯಂಕೋಬ ತಂದೆ ಖಾಜನಗೌಡ 2) ಶರಣಪ್ಪ ತಂದೆ ಖಾಜನಗೌಡ 3) ರಂಗನಾಥ ತಂದೆ ಯಂಕೋಬ 4) ವೇದವಾಸ ತಂದೆ ಶರಣಪ್ಪ 5) ಸುರೇಶ ತಂದೆ ಶರಣಪ್ಪ 6) ಯಂಕಮ್ಮ ತಂದೆ ಯಂಕೋಬ 7) ಶಶಿರೇಕಾ ಗಂಡ ಶರಣಪ್ಪ 8) ಪಾರ್ವತಿ ತಂದೆ ಶರಣಪ್ಪ 9) ನಾಗಮ್ಮ ಗಂಡ ಯಂಕಣ್ಣ 10) ಅಂಜಲಿ  ಗಂಡ ರಂಗನಾಥ ಎಲ್ಲಾರೂ ಜಾತಿ ಕಬ್ಬೇರ ಸಾ: ಸಿರವಾರ ತಾ : ಮಾನವಿ EªÀgÀÄUÀ¼ÀÄ ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ಕಟ್ಟಿಕೊಂಡು ಫಿರ್ಯಾದಿದಾರರ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ನೀರಿಗಾಗಿ ಅಳವಡಿಸಿದ  ಪೈಪಿನ ವಿಷಯದಲ್ಲಿ ಜಗಳ ತೆಗದು ಕೈಗಳಿಂದ ಹೊಡೆದು, ಅವಾಚ್ಯಶಭ್ದಗಳಿಂದ   ಬೈದಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ಅಂತಾ ಮುಂತಾಗಿ ತಡವಾಗಿ ಠಾಣೆಗೆ ಬಂದು  ನೀಡಿದ ಲಿಖಿತ ದೂರಿನ ಸಾರಂಶದ ಮೇಲಿಂದ¹gÀªÁgÀ ¥ÉÆðøÀ oÁuÉ UÀÄ£Éß £ÀA: 241/2015, PÀ®A:143.147.447.323.504.506  gÉ.«. 149 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
            ದಿನಾಂಕ 24/09/2015 ರಂದು ಸಾಯಂಕಾಲ 6 ಗಂಟೆಯ ಸುಮಾರು ಫಿರ್ಯಾದಿಯ ಮೋಟಾರ್ ಸೈಕಲ್ ನಂಬರ KA-36 R-9705 ಕಪ್ಪು ಮತ್ತು ನೀಲಿ ಬಣ್ಣದ್ದು ಅ.ಕಿ.15000/- ರೂ ಬೆಲೆಬಾಳುವುದನ್ನು ಫಿರ್ಯಾದಿಯ ತಮ್ಮ ಗುರುಸಂಗಪ್ಪ ಇವರು ತನ್ನ ಕೆಲಸಕ್ಕಾಗಿ ಹೋಗಿ ಗಾಡಿಯನ್ನು ಆರ್.ಡಿ.ಸಿ. ಡೈಗ್ನಾಸ್ಟಿಕ್ ಸೆಂಟರ್ ಹತ್ತಿರ ಮುಂದುಗಡೆ ಬಿಟ್ಟು ಕೀಲಿ ಹಾಕಿ ಒಳಗಡೆ ಕಲಸ ಮಾಡಲು ಹೋಗಿದ್ದು ರಾತ್ರಿ 10 ಗಂಟೆಯ ಸುಮಾರಿಗೆ ಹೊರಗಡೆ ಬಂದು ನೋಡಿದಾಗ ತಾನು ಇಟ್ಟು ಹೋಗಿದ್ದ ಸ್ಥಳದಲ್ಲಿ ಗಾಡಿ ಇರಲಿಲ್ಲ. ಇವಿಷಯವನ್ನು ರಾತ್ರಿ ಮನಗೆ ಬಂದು ಫಿರ್ಯಾದಿಗೆ ತಿಳಿಸಿದರು ನಂತರ ನಾವೆಲ್ಲರೂ ಗಾಡಿಯನ್ನು ಇಲ್ಲಿಯವರೆಗೂ ರಾಯಚೂರು ನಗರದಲ್ಲಿ ಅಲ್ಲಲ್ಲಿ ಹುಡುಕಾಡಲು ಮೋಟಾರ್ ಸೈಕಲ್ ಸಿಗಲಿಲ್ಲ. ನಮ್ಮ ಗಾಡಿಯನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯ ಸಾರಂಶದೆ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ  ಗುನ್ನೆ ನಂಬರ 257/2015 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                      ದಿನಾಂಕ : 17-11-15 ರಂದು 15-30 ಗಂಟೆಗೆ ಪಿ.ಎಸ್. ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಎರಡು  ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ಜಪ್ತು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ  '' ದಿನಾಂಕ : 17-11-15 ರಂದು ಮದ್ಯಾಹ್ನ 1-30 ಗಂಟೆಗೆ ಮೇಲ್ಕಂಡ ಟ್ರಾಕ್ಟರ್ ಚಾಲಕರು ಖರಾಬದಿನ್ನಿ ಗ್ರಾಮದ ಹಳ್ಳದಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್ ಟ್ರಾಲಿಗಳಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಖರಾಬದಿನ್ನಿ ಗ್ರಾಮದಲ್ಲಿ 1) ಒಂದು ಸ್ವರಾಜ್ ಕಂಪನಿಯ ನೀಲಿ ಬಣ್ಣದ ಟ್ರಾಕ್ಟರ್ ನಂ.ಕೆಎ-36/ಟಿಸಿ-4075, ನೀಲಿ ಬಣ್ಣದ ಟ್ರಾಲಿ ನಂ.ಕೆಎ-36/ಟಿಸಿ-4076 , .ಕಿ.ರೂ 3,00,000/- ಮತ್ತು ಇದರಲ್ಲಿದ್ದ 2 ಘನಮೀಟರ್ ಮರಳು .ಕಿ.ರೂ 1400/- 2) ಮಹೇಂದ್ರ ಕಂಪನಿಯ ಟ್ರಾಕ್ಟರ್ ನಂ.ಕೆಎ-36/ಟಿಸಿ-2591 , ಕೆಂಪುಬಣ್ಣದ ಟ್ರಾಲಿ ನಂ.ಕೆಎ-36/ಟಿಸಿ-2592, .ಕಿ.ರೂ 3,00,000/- ಮತ್ತು ಇದರಲ್ಲಿದ್ದ 2 ಘನಮೀಟರ್ ಮರಳು .ಕಿ.ರೂ 1400/- ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಕಾರಣ ಟ್ರಾಕ್ಟರ ಚಾಲಕರ ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.300/15 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.11.2015 gÀAzÀÄ 41 ¥ÀææPÀgÀtUÀ¼À£ÀÄß ¥ÀvÉÛ ªÀiÁr 4300/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



KALABURAGI DISTRICT REPORTED CRIMES

ನಕಲಿ ಫೇಸ್ ಬುಕ್ ಮತ್ತು ಸುಳ್ಳು ಜೀ-ಮೇಲ್ ಅಕೌಂಟಗಳು ಸೃಷ್ಟಿಸಿದ ಬಗ್ಗೆ:
ಮಹಿಳಾ ಪೊಲೀಸ ಠಾಣೆ : ದಿನಾಂಕ: 17.11.2015 ರಂದು ಶ್ರೀಮತಿ ಅಶ್ವಿನಿ ಗಂಡ ಪ್ರಮೋದ ಕಣ್ಣಿ ಸಾ: ಅತ್ತರ ಕಂಪೌಂಡ ಗಾಜಿಪೂರ ಕಲಬುರಗಿ ರವರು ಠಾಣೆ ಹಾಜರಾಗಿ ತಾನು 2013 ನೇ ಸಾಲಿನಲ್ಲಿ ಕಲಬುರಗಿಯ ಅಪ್ಪಾ ಐ.ಇ.ಟಿ. ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೇಸರ ಅಂತಾ ನೇಮಕಾತಿ ಹೊಂದಿ ಅಲ್ಲಿ ಸುಮಾರು 2 ವರ್ಷಗಳ ಕಾಲ ಸೇವೆ ಸಲ್ಲಿಸಿ. 2015 ನೇ ಸಾಲಿನಲ್ಲಿ ನಾನು ಪ್ರೊಫೇಸರ ಹುದ್ದೆಗೆ ರಾಜೀನಾಮೆ ನೀಡಿ ಗಂಡನ ಜೊತೆಯಲ್ಲಿ  ಸಂಸಾರ ಮಾಡಿಕೊಂಡು ಉಳಿದಿರುತ್ತೇನೆ . ನನ್ನ ಮತ್ತು ನನ್ನ  ಗಂಡನ ಸಂಬಂಧ ದೂರ ಮಾಡುವ ಉದ್ದೇಶದಿಂದ ಮತ್ತು ಸಂಸಾರದಲ್ಲಿ ಬಿರುಕು ಉಂಟು ಮಾಡುವ ಒಂದು ಕೆಟ್ಟ ಉದ್ದೇಶದಿಂದ ನನಗೆ ಮತ್ತು ನನ್ನ ಗಂಡನಿಗೆ ಸಾರ್ವಜನಿಕವಾಗಿ ಮತ್ತು ಗೆಳಯರು ಮತ್ತು  ಬಂಧುಬಳಗದಲ್ಲಿ ಕೆಟ್ಟ ಅಭಿಪ್ರಾಯ ಮೂಡಿ ಬರುವಂತೆ ಯಾರೂ ಅಪರಿಚಿತರು ನನ್ನ ಹೆಸರಿನ ನಕಲಿ ಫೇಸಬುಕ ಅಕೌಂಟ ಮತ್ತು ಸುಳ್ಳು ಜೀ-ಮೇಲ್ ಅಕೌಂಟಗಳು ಸೃಷ್ಟಿಸಿ ಇವುಗಳ ಮುಖಾಂತರ ಜೀವ ಬೇದರಿಕೆ  ಮತ್ತು ಅವಾಚ್ಯ ಶಬ್ದಗಳನ್ನು ಉಪಯೋಗಿಸಿದ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಮತ್ತು ನನ್ನ ಭಾವಚಿತ್ರಗಳನ್ನು ಅಪ್ಪಾ ಐ.ಇ.ಟಿ ಕಾಲೇಜಿನ ಟೀಚಿಂಗ್ ಸಿಬ್ಬಂದಿಯವರಾದ ಪ್ರವೀಣ ಹಿಪ್ಪರಗಿ, ಸಂಜೀವ, ವಿಲಾಸ ಇವರ ಭಾವಚಿತ್ರದೊಂದಿಗೆ ಜೋಡಿಸಿ ಮತ್ತು ಸುಳ್ಳು ಫೇಕ ಬುಕ ಖಾತೆಗಳನ್ನು ಸೃಷ್ಟಸಿ ಅಶ್ಲಿಲ ಶಬ್ದಗಳಿಂದ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಇದರಿಂದ ನನ್ನ ಮತ್ತು ನನ್ನ ಗಂಡನವರಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಇದಲ್ಲದೆ ನನ್ನ ಹೆಸರು ಮತ್ತು ನನ್ನ ಭಾವಚಿತ್ರವನ್ನು ಉಪಯೋಗಿಸಿ ಸೋಶಿಯಲ್ ವೇಬ್ ಸೈಟ್ಸಗಳಲ್ಲಿ ರಜಿಸ್ಟರ ಮಾಡಿದ್ದು. ಈ ಮೇಲಿನ ಕೃತ್ಯಗಳನ್ನು ದಿನಾಂಕ: 28.02.2015  ರಿಂದ 11.11.2015 ರ ವರೆಗೆ ಮಾಡಿದ್ದು. ಈ ರೀತಿ  ನನ್ನ ಖ್ಯಾತಿಗೆ ಕುಂದು ತರುವ ಉದ್ದೇಶದಿಂದ ಹಾಗೂ ತಮ್ಮ ಹೆಸರನ್ನು ಗುರುತಿಸಿಕೊಳ್ಳದೆ ತನ್ನ ವಿಳಾಸ ಇತ್ಯಾದಿ ತಿಳಿಸದೇ ಎಲೆಕ್ಟ್ರಾನಿಕ್ ಡಿವಾಇಸಗಳ ಸಹಾಯದಿಂದ ನನ್ನ ಹೆಸರಿಗೆ ಸುಳ್ಳು ಮಾಹಿತಿಯನ್ನು ರವಾನಿಸುತ್ತಾ ಮೇಲಿಂದ ಮೇಲೆ ಫೆಸ ಬುಕ ಮತ್ತು ಜಿ- ಮೇಲ್  ಮುಖಾಂತರ ಸಂದೇಶಗಳನ್ನು ಕಳುಹಿಸಿ ನನ್ನ ವೈಯಕ್ತಿಕ ಚರಿತ್ರೆ ಹಾಳುಮಾಡುತ್ತಾ  ಮತ್ತು ನನ್ನ ಸಂಸಾರದಲ್ಲಿ ಬಿರುಕು ಉಂಟು ಆಗುವ ರೀತಿ ವರ್ತಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ್ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆಯತ್ನ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ 17/11/2015 ರಂದು ಶ್ರೀ ಧನರಾಜ ತಂದೆ ಬಸವರಾಜ ಹಿರಾಣಿ ಸಾ: ಸರಡಗಿ (ಬಿ) ಇವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತಮ್ಮ ಗ್ರಾಮದ  ನಿಖಿಲ ತಂದೆ ವಿಜಯಕುಮಾರ ಬುಳ್ಳಾ ಇತನು ಈಗ ಸುಮಾರು 2 ವರ್ಷಗಳಿಂದ ನಮ್ಮ ಊರಿನ ಪಕ್ಕಕ್ಕೆ ಹರೀಯುವ ಭೀಮಾ ನದಿ ದಡದಿಂದ ಕಳ್ಳತನದಿಂದ ಪೋಲೀಸರ ಕಣ್ಣು ತಪ್ಪಿಸಿ ಅಕ್ರಮವಾಗಿ ಉಸುಕು(ಮರಳು) ಸಾಗಣೆ ಮಾಡುತ್ತಿದ್ದು ಇದಕ್ಕೆ ನಾನು ಈ ಹಿಂದೆ ನಿಖಿಲನಿಗೆ ಮರಳು ಸಾಗಣೆ ಮಾಡಲು ತಕರಾರು ಮಾಡಿದ್ದು ಅದಕ್ಕೆ ಅವನು ನನಗೆ ನಿನ್ಯಾರು ನನಗೆ ಕಕೇಳುವವ ಅಂತಾ ನನ್ನೋಂದಿಗೆ ತಕರಾರು ಮಾಡಿ ಮಗನೆ ನಿನಗೆ ನೋಡಿಯೇ ಬಿಡುತ್ತೇನೆ ಅಂತಾ ದ್ವೇಷ ಬೆಳೆಯಿಸಿಕೋಂಡು ಬಂದಿರುತ್ತಾನೆ. ದಿನಾಂಕ 16/11/2015 ರಂದು ನಾನು ಕಲಬುರಗಿಯಿಂದ ನಮ್ಮೂರಿಗೆ ಹೋಗುವ ಕುರಿತು ಫರಹತಾಬಾದ ಗ್ರಾಮದ ಬಸ್ಸ ನಿಲ್ದಾಣದ ಹತ್ತೀರ ಇರುವ ಹುಸೇನ ಪಂಕ್ಚರ ಅಂಗಡಿಯ ಮುಂದಿನ ರೋಡಿನ ಮೇಲೆ ರಾತ್ರಿ 6-30 ಗಂಟೆಯ ಸುಮಾರಿಗೆ ನನ್ನ ಅತ್ತೇಯ ಮಗನಾದ ಸತೀಶ ಧನರಾಯ ಗೋಳ ಇತನೋಂದಿಗೆ ನಿಂತಾಗ ಸದರಿ ನಿಖಿಲನು ತನ್ನ ಸಂಬಂದಿಕರಾದ ಶಂಕರ ಬುಳ್ಳಾ ಮತ್ತು ಚಿನ್ನು ಬುಳ್ಳಾ ಇವರೋಂದಿಗೆ ಬಂದವನೆ ನನಗೆ ನಿಖಿಲ ಇತನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನೀನು ನಮಗೆ ನದಿಯಿಂದ ಮರಳು ಸಾಗಣೆ ಮಾಡಲು ಅಡೆತಡೆ ಮಾಡಿ ನಮಗೆ ದಂಧಾದಲ್ಲಿ ಲುಕ್ಸಾನ ಮಾಡುತ್ತೀದ್ದಿ ಮಗನೆ ಇದು ನಿನಗೆ ಜೀವ ಸಹಿತ ಬಿಡುವದಿಲ್ಲಾ ಎನ್ನುತ್ತಾ ನನ್ನನ್ನು ಕೋಲೆ ಮಾಡಬೆಕೆಂಬ ಉದ್ದೇಶದಿಂದ ಚಿನ್ನು ಈತನು ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ನಿಖಿಲ ಇತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಬಲಗಡೆ ಮೆಲಕಿಗೆ,ಬಲಕಿವಿಗೆ ಹೋಡೆದು ರಕ್ತಗಾಯ ಮತ್ತು ಕುತ್ತೀಗೆಯ ಎಡ ಹಿಂಬದಿಗೆ ಹೋಡೆದು ಗುಪ್ತಗಾಯ ಮಾಡಿರುತ್ತಾನೆ, ಶಂಕರ ಇತನು ಕಲ್ಲಿನಿಂದ ನನ್ನ ಬಲಗಾಲಿನ ಪಾದದ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ ಆಗ ನಾನು ಚೀರಾಡುವದನ್ನು ಕೇಳಿ ಅಲ್ಲಿಯೇ ಇದ್ದ ನನ್ನ ಮಾವ ಸತೀಶ ಮತ್ತು ನಮ್ಮೂರಿನ ಶರಣು ತಿಬಶೇಟ್ಟಿ, ಹಾಗೂ ಅಪ್ಪಾಸಾಬ ಹಾಲಕಾಯಿ ಇವರು ಬಂದು ನನಗೆ ಹೋಡೆಬಡೆ ಮಾಡುತ್ತೀರುವದನ್ನು ಬಿಡಿಸಿ ನನಗೆ ಚಿಕಿತ್ಸೆಗಾಗಿ ಸತ್ಯಾ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು. ನನಗೆ ಕೋಲೆ ಮಾಡುವ ಉದ್ದೇಶದಿಂದ ಹೋಡಬಡೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿ ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.