Police Bhavan Kalaburagi

Police Bhavan Kalaburagi

Sunday, February 21, 2016

BIDAR DISTRICT DAILY CRIME UPDATE 21-02-2016





¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-02-2016

ºÀĪÀÄ£Á¨ÁzÀ ¥Éưøï oÁuÉ AiÀÄÄ.r.gï £ÀA. 06/2016, PÀ®A 174 ¹.Dgï.¦.¹ :-
¦üAiÀiÁð¢ vÀAUɪÀÄä UÀAqÀ ªÀÄ®è¥Áà ªÉÄÃvÉæ ªÀAiÀÄ: 40 ªÀµÀð, eÁw: PÀÄgÀħgÀÄ, ¸Á: ¸ÉÃqÉÆüÀ gÀªÀgÀ ªÀgÀ UÀAqÀ£ÁzÀ ªÀÄ®è¥Áà EªÀgÀ ºÉ¸Àj£À°è UÁæªÀÄzÀ°è ºÉÆ® ¸ÀªÉð £ÀA. 169 £ÉÃzÀgÀ°è 36 UÀÄAmÉ d«ÄãÀÄ, ºÉÆ® ¸ÀªÉð £ÀA. 166 £ÉÃzÀÝgÀ°è 4.9 JPÀgÉ d«ÄãÀÄ & ºÉÆ® ¸ÀªÉð £ÀA. 167 £ÉÃzÀgÀ°è 38 UÀÄAmÉ »ÃUÉ MlÄÖ 6 JPÀgÉ 3 UÀÄAmÉ d«ÄãÀÄ EzÀÄÝ, ¸ÀzÀj d«Ää£À°è MPÀÌ®ÄvÀ£À ªÀiÁrPÉÆAqÀÄ EgÀÄvÁÛgÉ, ªÀÄUÀ¼À ªÀÄzÀÄªÉ PÁ®PÉÌ ¸Á®ªÁVzÀÄÝ ºÁUÀÄ 3-4 ªÀµÀðUÀ½AzÀ ¸ÀjAiÀiÁV ªÀļÉAiÀiÁUÀzÉà ºÉÆ®zÀ°è ¸ÀjAiÀiÁUÉ ¨É¼É ¨É¼ÉAiÀÄÄwÛ®è EzÀjAzÁV ¦üAiÀiÁð¢AiÀÄ PÀÄlÄA§PÉÌ ¸Á®ªÁUÀÄwÛgÀÄvÀÛzÉ ºÁUÀÄ F ªÀµÀðªÀÅ ¸ÀºÀ ºÉÆ®zÀ°è ¨É¼É §A¢gÀĪÀÅ¢¯Áè »ÃUÁV ¦üAiÀiÁð¢AiÀÄ UÀAqÀ£ÀÄ 2-3 ªÀµÀðUÀ½AzÀ J¸ï©L ¨ÁåAPï ºÀĪÀÄ£Á¨ÁzÀ£À°è 1 ®PÀë 80 ¸Á«gÀ gÀÆ. ºÁUÀÄ ¦PɦJ¸ï ¨ÁåAPï zÀħ®UÀÄArAiÀÄ°è 80,000/- ¸Á«gÀ gÀÆ. »ÃUÉ MlÄÖ 2 ®PÀë 60 ¸Á«gÀ gÀÆ. ¸Á® ¥ÀqÉ¢gÀÄvÁÛgÉ, ¸ÀzÀj ¸Á® ºÉÃUÉ wÃj¸ÀĪÀÅzÀÄ JAzÀÄ ¸ÀzÁ aAvÉAiÀÄ°ègÀÄwÛzÀÝgÀÄ ºÁUÀÄ vÀÄA¨Á ¨ÉÃeÁgÁVzÀÄÝPÉÆArzÀÄÝ,  »ÃVgÀĪÀ°è ¢£ÁAPÀ 21-02-2016 gÀAzÀÄ ¦üAiÀiÁð¢AiÀÄ UÀAqÀ£ÀÄ vÁ£ÀÄ ºÉÆ®PÉÌ ºÉÆÃV §gÀÄvÉÛãÉAzÀÄ ºÉý ºÉÆÃV ¸Á®zÀ ¨ÁzsɬÄAzÀ fêÀ£ÀzÀ°è fUÀÄ¥Éì¬ÄAzÀ ºÉÆ®zÀ PÀmÉÖAiÀÄ ¥ÀPÀÌzÀ°ègÀĪÀ §§° VqÀPÉÌ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, ¸ÀzÀj ¸Á«£À°è AiÀiÁgÀ ªÉÄÃ®Æ ¸ÀA±ÀAiÀÄ EgÀĪÀÅ¢®è CAvÀ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 04/2016, PÀ®A 174 ¹.Dgï.¦.¹ :-
ಫಿರ್ಯಾದಿ ಮಾರುತಿ ತಂದೆ ಕೇರಬಾ ದೇವಕತೆ ಸಾ: ಇಟಗ್ಯಾಳ, ತಾ: ಮುಖೇಡ (ಎಮ್.ಎಸ್) ರವರಿಗೆ ಕ್ರಮವಾಗಿ 1) ಜಾತ್ರಾಬಾಯಿ, 2) ಅಂಬಿಕಾ, 3) ಚಂಗುಬಾಯಿ, 4) ತಾತೇರಾವ & 5)  ಛಕುಲಿ ಹೀಗೆ ಒಟ್ಟು 5 ಜನ ಮಕ್ಕಳಿದ್ದು ಫಿರ್ಯಾದಿಯು ತನ್ನ ಹೆಂಡತಿ ವಿಮಲಾಬಾಯಿ ಮತ್ತು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ, ಹೀಗಿರುವಲ್ಲಿ ಫಿರ್ಯಾದಿಯು ತನ್ನ ಹೆಂಡತಿ ವಿಮಲಾಬಾಯಿ ಮತ್ತು ತನ್ನ ಚಿಕ್ಕಪಪ್ನ ಮಗ ಜ್ಞಾನೇಶ್ವರ ಮತ್ತು ಮಗಳು ಚಂಗೂಬಾಯಿ ಇತರರು ಕೂಡಿಕೊಂಡು ನಾರಾಂಜಾ ಕಬ್ಬಿನ ಕಾರ್ಖಾನೆಗೆ ಕಬ್ಬು ಕಡಿಯುವ ಕೂಲಿ ಕೆಲಸಕ್ಕೆ ಬಂದಿದ್ದು, ಈಗ ಸುಮಾರು 8-10 ದಿವಸಗಳ ಹಿಂದೆ ಕಬ್ಬು ಕಡಿಯಲು ಖಾನಾಪೂರ ಗ್ರಾಮಕ್ಕೆ ಬಂದಿದ್ದು ಮೈಲಾರ ಮಲ್ಲಣ್ಣಾ ದೇವಸ್ಥಾನದ ಹತ್ತಿರ ತಮ್ಮ ತಮ್ಮ ಜೋಪಡಿ ಹಾಕಿಕೊಂಡು ಉಳಿದುಕೊಂಡಿರುತ್ತಾರೆ, ದಿನಾಂಕ 18-02-2016 ವರೆಗೆ ಕಬ್ಬು ಕಡಿಯುವ ಕೆಲಸ ಮುಗಿದಿದ್ದು, ದಿನಾಂಕ 19-02-2016 ರಂದು ಮಲ್ಲಣ್ಣಾ ದೇವರ ದರ್ಶನ ಮಾಡಿಕೊಂಡು ಹೋಗಲು ಖಾನಾಪುರದಲ್ಲಿ ಉಳಿದಿರುತ್ತಾರೆ, ಫಿರ್ಯಾದಿಯ ಮಗಳು ಚಂಗುಬಾಯಿ ಮತ್ತು  ಫಿರ್ಯಾದಿಯ ಹೆಂಡತಿಯ ತಂಗಿ ಮಾದಾಬಾಯಿ ಇವರು ಮಲ್ಲಣ್ಣಾ ದೇವಸ್ಥಾನದ ತೆಪ್ಪ ಗುಂಡಕ್ಕೆ ನೀರು ತರಲು ಹೊಗಿದ್ದು, ಫಿರ್ಯಾದಿಯು ಸಂಡಾಸಕ್ಕೆಂದು ಹೊಗಿದ್ದು, ಫಿರ್ಯಾದಿಯ ಅತ್ತಿಗೆ ಮಾದಾಬಾಯಿ ಇವಳು ಚೀರಾಡುವುದು ಬೊಬ್ಬೆ ಹೊಡೆಯುವ ಶಬ್ದ ಕೇಳಿ ಫಿರ್ಯಾದಿಯು ಸದರಿ ನೀರಿನ ಗುಂಡದ ಹತ್ತಿರ ಬಂದು ನೋಡಲು ಸದರಿ ನೀರಿನ ಗುಂಡದಲ್ಲಿ ಮಗಳು ಚಂಗೂಬಾಯಿ ಮುಳುಗುತ್ತಿದ್ದು, ಫಿರ್ಯಾದಿ ಮತ್ತು ಗುನೆಗಾಂವ ಗ್ರಾಮದ ಸುಧಾಮ ಕೂಡಿ ನೀರಿನಿಂದ ತನ್ನ ಮಗಳನ್ನು ತೆಗೆದಿದ್ದು ಮಗಳು ಮಾತಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಮಗಳ ಜೊತೆಯಲಿದ್ದ  ಮಾದಾಬಾಯಿಗೆ ವಿಚಾರಿಸಲು ಅವಳು ಹೇಳಿದೆನೆಂದರೆ ತಾನು ಮತ್ತು ಚಂಗೂಬಾಯಿ ನೀರು ತರಲು ಗುಂಡದಲ್ಲಿ ಇಳಿದು ನೀರು ತುಂಬಿಕೊಳ್ಳುತ್ತಿರುವಾಗ ಆಕಸ್ಮಿಕವಾಗಿ ಚಂಗೂಬಾಯಿ ಇವಳು ಕಾಲು ಜಾರಿ ಗುಂಡದ ನೀರಿನಲ್ಲಿ ಬಿದ್ದಿರುತ್ತಾಳೆಂದು ತಿಳೀಸಿದಳು, ಫಿರ್ಯಾದಿಯು ತನ್ನ ಮಗಳಿಗೆ ಫಿರ್ಯಾದಿ ಮತ್ತು ಖಾನಾಪುರ ಗ್ರಾಮಸ್ಥರು ಕೂಡಿ ಅಂಬ್ಯುಲೆನ್ಸನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ  ಚಿಕಿತ್ಸೆ ಕುರಿತು ತೆಗೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ ಮರಣ ಹೊಂದಿರುತ್ತಾಳೆ, ಫಿರ್ಯಾದಿಯ ಮಗಳಿಗೆ ಆಸ್ಪತ್ರೆಗೆ ತಂದು ವೈದ್ಯಾಧಿಕಾರುಯವರಿಗೆ ತೋರಿಸಿದ್ದು, ಅವಳು ಮರಣ ಹೊಂದಿರುತ್ತಾಳೆಂದು ತಿಳಿಸಿದರು, ಸದರಿ ಫಿರ್ಯಾದಿಯ ಮಗಳು ಚಂಗೂಬಾಯಿ ಇವಳು ನೀರು ತರಲು ಮೈಲಾರ ಮಲ್ಲಣ್ಣಾ ದೇವಸ್ಥಾನದ ತೆಪ್ಪೆ ಗುಂಡಕ್ಕೆ ಹೊಗಿದ್ದು ಗುಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಫಿರ್ಯಾದಿಯ ಮಗಳು ನೀರಿನ ಗುಂಡದಲ್ಲಿ ಬಿದ್ದು ನೀರು ಕುಡಿದು ಉಸಿರುಗಟ್ಟಿದ್ದು  ಆಸ್ಪತ್ರೆಗೆ ತರುವಾಗ ಮರಣ ಹೊಂದಿರುತ್ತಾಳೆ, ಮಗಳ ಸಾವಿನಲ್ಲಿ  ಯಾರ ಮೇಲೆ ಯಾವುದೇ ರೀತಿಯ ಸಂಶಯವಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.