Police Bhavan Kalaburagi

Police Bhavan Kalaburagi

Monday, March 7, 2016

Yadgir District Reported Crimes



Yadgir District Reported Crimes

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 53/2016 ಕಲಂ 323 354 504 506 ಐ.ಪಿ.ಸಿ :- ದಿನಾಂಕ 06/03/2016 ರಂದು   ರಾತ್ರಿ  9.30 ಗಂಟೆ ಪಿರ್ಯಾದಿ ಶ್ರೀ ರೇಣುಕಾ ಗಂಡ ಹಣಮಂತಾ ಭಂಗಿ  ಸಾ|| ಕೊಳ್ಳುರು ಎಮ್  ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿದ ದೂರ ಸಲ್ಲಿಸಿದ್ದರ ಸಾರಾಂಶವೆನಂದರೆ  ಹಿಂದನ ಜಗಳದ ದ್ವೇಷದಿಂದ ಇಂದು ದಿನಾಂಕ 06-03-2016 ರಂದು 3.00 ಪಿ.ಎಮ್ ಸುಮಾರಿಗೆ  ಮನೆಯಲ್ಲಿದ್ದಾಗ ಆರೋಪಿ ಮಲ್ಲನಾಥ ತಂದೆ ಯಂಕೋಬರಾವ ಈತನು ನಮ್ಮ ಮನೆಗೆ ಬಂದು ಮನೆಯ ಮುಂದೆ ನಿಂತು  ಎಲೇ ಬೋಸಡಿ  ಸೋಳೆ ಎಂದು ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಬೈಯುತ್ತಿರುವಾಗ ಮನೆಯಿಂದ ಹೊರಗೆ ಬಂದಾಗ  ನನ್ನ ಸೀರೆ ಹಿಡಿದು ಎಳದಾಡಿ ಕೈಯಿಂದ ಬೆನ್ನಿಗೆ ಹೊಡೆದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಪಿರ್ಯಾದಿ ದೂರ ಸಲ್ಲಿಸಿದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ  53/2016  ಕಲಂ  323.354.504.506 ಐ.ಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು     .                                                                                                

ªÀqÀUÉÃgÁ ¥Éưøï oÁuÉ UÀÄ£Éß £ÀA :- 28/2016 PÀ®A. 323, 324, 504, 506 sM.34  L¦¹    :- ¢£ÁAPÀ:06/03/2016 gÀAzÀÄ ¦AiÀiÁðzÀÄzÁgÀgÀÄ vÀªÀÄä w¥ÉàUÉ ºÉArPÀ¸À ºÁQ§gÀ®Ä ºÉÆÃzÁUÀ,  ±ÀgÀt¥Àà ªÀÄvÀÄÛ DvÀ£À ªÀÄUÀ E§âgÀÄ PÀÆrPÉÆAqÀÄ  F ¸ÀÆ¼É gÀAqÉ ¨ÉÆøÀrzÀÄ §ºÀ¼À ¸ÉÆPÀÄÌ EzÉ. ¤ªÀÄäzÀÄ E°è eÁUÀ E¯Áè, CAvÁ CªÁ±ÀÑ ±À§ÝUÀ½AzÀ ¨ÉÊAiÀÄÄÝ §rUÉAiÀÄ£ÀÄß vÉUÉzÀÄPÉÆAqÀÄ JqÀUÉÊ §ÄdzÀ ºÀwÛgÀ ºÉÆÃqÉzÀÄ UÀÄ¥ÀÛUÁAiÀÄ ¥ÀqɹzÀÄÝ, C°èAzÀ ºÉÆÃUÀÄwÛgÀĪÁUÀ ±ÀgÀt¥Àà£ÀÄ F PÀqÉ §AzÀgÉ ¤ªÀÄä£ÀÄß ¸ÀĪÀÄä£É ©qÀĪÀÅ¢®è R¯Á¸À ªÀiÁqÀÄvÉÛÃ£É ¸ÀÆ¼É ªÀÄPÀÌ¼É CAvÁ fêÀ ¨ÉzÀjPÉ ºÁQzÀªÀgÀ ªÉÄÃ¯É PÁ£ÀÆ£ÀÄ PÀæªÀÄ PÉÊUÀ¼Àî®Ä «£ÀAw CAvÁ PÉÆlÖ zÀÆj£À ªÉÄÃgÉUÉ oÁuÁ UÀÄ£Éß £ÀA.28/2016 PÀ®A 323, 324, 504, 506 ¸ÀA. 34 L¦¹ £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ PÀæªÀÄ PÉÊPÉÆArzÀÄÝ EgÀÄvÀÛzÉ.

 ©ü. UÀÄr ¥Éưøï oÁuÉ UÀÄ£Éß £ÀA. 28/2016 PÀ®A 406,420 ¸ÀA 34 L¦¹ :- ¢£ÁAPÀ 06/03/2016 gÀAzÀÄ 9 JJªÀiï PÉÌ ¦ügÁå¢zÁgÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ Cfð ¸À°è¹zÀÄÝ CzÀgÀ ¸ÁgÁA±ÀªÉãÉAzÀgÉ ¢£ÁAPÀ 19/07/15 gÀAzÀÄ 10-30 JJªÀiï PÉÌ DgÉÆævÀgÀÄ ¦ügÁå¢AiÀÄ ªÀÄ£ÉUÉ §AzÀÄ vÀªÀÄUÉ PÉÃAzÀæ ¸ÀgÀPÁgÀ¢AzÀ UÀÄwÛUÉ PÉ®¸À ¹QÌzÉ CzÀÄ 200 PÉÆÃn gÀÆ UÀ¼À N.J¥sï.¹ ¥ÉÆæeÉPÀÖ EgÀÄvÀÛzÉ. ¸ÀzÀå vÀªÀÄUÉ ºÀtzÀ PÉÆgÀvÉ EgÀĪÀzÀjAzÀ AiÀiÁgÁzÀgÀÄ ¸Àé ¸ÀºÁAiÀÄ ¸ÀAWÀ ºÁUÀÄ SÁ¸ÀV ªÀåQÛUÀ¼ÀÄ EZÉѬÄAzÀ ºÀt vÉÆqÀV¹zÀgÉ PÉ®¸À ¥ÀÆwðAiÀiÁzÀ £ÀAvÀgÀ MAzÀÄ ªÀµÀðzÀ°è 10 ®PÀë gÀÆ vÉÆqÀV¹zÀgÉ 25 ®PÀë gÀÆ ¥ÀÆwðAiÀiÁV ºÀt PÉÆqÀĪÀzÁV £ÀA©¹zÀÝjAzÀ ¦üAiÀiÁð¢ DgÉÆæ £ÀA 1 «Ä®ì gÀ« EªÀgÀ SÁvÉUÉ ¢£ÁAPÀ 23/07/15 gÀAzÀÄ 10-30 JJªÀiï PÉÌ 10 ®PÀë gÀÆ ¸ÀAzÁAiÀÄ ªÀiÁrzÀÄÝ EgÀÄvÀÛzÉ. £ÀAvÀgÀ ¦üAiÀiÁð¢UÉ w½zÀÄ §A¢zÉÝãÉAzÀgÉ DgÉÆævÀgÀÄ ªÉÆøÀ ªÀiÁqÀĪÀ GzÉÝñÀ¢AzÀ ¦ügÁå¢AiÀÄ ªÀÄ£À M°¹ ¥sÀĸÀ¯Á¬Ä¹ ¯Á¨sÀzÀ D¸É vÉÆÃj¹ ºÀtªÀ£ÀÄß ¥ÀqÉzÀÄ ªÉÆøÀ ªÀiÁrzÀÄÝ CAvÀ ªÀUÉÊgÉ ¦ügÁå¢ Cfð ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 28/2016 PÀ®A 406,420 ¸ÀA 34 L¦¹ £ÉÃzÀÝgÀrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

©üÃ. UÀÄr ¥Éưøï oÁuÉ UÀÄ£Éß £ÀA. 29/2016 PÀ®A 406,420 ¸ÀA 34 L¦¹ :- ¢£ÁAPÀ 06/03/2016 gÀAzÀÄ 11-30 JJªÀiï PÉÌ ¦ügÁå¢zÁgÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ Cfð ¸À°è¹zÀÄÝ CzÀgÀ ¸ÁgÁA±ÀªÉãÉAzÀgÉ ¢£ÁAPÀ 22/07/15 gÀAzÀÄ 11 JJªÀiï PÉÌ DgÉÆævÀgÀÄ ¦ügÁå¢AiÀÄ ªÀÄ£ÉUÉ §AzÀÄ vÀªÀÄUÉ PÉÃAzÀæ ¸ÀgÀPÁgÀ¢AzÀ UÀÄwÛUÉ PÉ®¸À ¹QÌzÉ CzÀÄ 200 PÉÆÃn gÀÆ UÀ¼À N.J¥sï.¹ ¥ÉÆæeÉPÀÖ EgÀÄvÀÛzÉ. ¸ÀzÀå vÀªÀÄUÉ ºÀtzÀ PÉÆgÀvÉ EgÀĪÀzÀjAzÀ AiÀiÁgÁzÀgÀÄ ¸Àé ¸ÀºÁAiÀÄ ¸ÀAWÀ ºÁUÀÄ SÁ¸ÀV ªÀåQÛUÀ¼ÀÄ EZÉѬÄAzÀ ºÀt vÉÆqÀV¹zÀgÉ PÉ®¸À ¥ÀÆwðAiÀiÁzÀ £ÀAvÀgÀ MAzÀÄ ªÀµÀðzÀ°è 10 ®PÀë gÀÆ vÉÆqÀV¹zÀgÉ 25 ®PÀë gÀÆ ¥ÀÆwðAiÀiÁV ºÀt PÉÆqÀĪÀzÁV £ÀA©¹zÀÝjAzÀ ¦üAiÀiÁð¢ DgÉÆæ £ÀA 1 «Ä®ì gÀ« EªÀgÀ SÁvÉUÉ ¢£ÁAPÀ 22/07/15 gÀAzÀÄ 10 ®PÀë gÀÆ ¸ÀAzÁAiÀÄ ªÀiÁrzÀÄÝ EgÀÄvÀÛzÉ. £ÀAvÀgÀ ¦üAiÀiÁð¢UÉ w½zÀÄ §A¢zÉÝãÉAzÀgÉ DgÉÆævÀgÀÄ ªÉÆøÀ ªÀiÁqÀĪÀ GzÉÝñÀ¢AzÀ ¦ügÁå¢AiÀÄ ªÀÄ£À M°¹ ¥sÀĸÀ¯Á¬Ä¹ ¯Á¨sÀzÀ D¸É vÉÆÃj¹ ºÀtªÀ£ÀÄß ¥ÀqÉzÀÄ ªÉÆøÀ ªÀiÁrzÀÄÝ CAvÀ ªÀUÉÊgÉ ¦ügÁå¢ Cfð ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 29/2016 PÀ®A 406,420 ¸ÀA 34 L¦¹ £ÉÃzÀÝgÀrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

 ±ÀºÁ¥ÀÆgÀ ¥Éưøï oÁuÉ UÀÄ£Éß £ÀA. 52/2016 ಕಲಂ 279.338.304(ಎ) :- ದಿನಾಂಕ 06/03/2016 ರಂದು ಬೆಳಗ್ಗೆ 7-00 ಎ.ಎಂ ಕ್ಕೆ ಠಾಣೆಗೆ ಪಿರ್ಯಾದಿ ಶ್ರೀ ಅಬ್ದುಲ ಕರಿಮ ತಂದೆ ಅಬ್ದುಲ ಸಲಿಂ ಸಗರಿ ಸಾ|| ಆಸರ ಮೊಹಲ್ಲಾ ಯಾದಗೀರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ದಸ್ತೂರ ಮೂಲಕ ಬರೆಯಿಸಿದ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ ನಮ್ಮ ಅಣ್ಣ ಅಬ್ದುಲ ರಹಿಮ ಸಗರಿ ಇವರು ತಮ್ಮ ಸಂಬಂದಿಕರಾದ ಮಹ್ಮದ ಕಾಲಿದ ಗೋಗಿ ಸಾ|| ಯಾದಗಿರ ಇವರೊಂದಿಗೆ ಅವರ ಕಾರ ನಂ ಕೆಎ- 32 ಬಿ-8023 ನೇದ್ದರಲ್ಲಿ ಕಲಬುರಗಿಗೆ ಹೋಗಿ ಮರಳಿ ಯಾದಗೀರಿಗೆ ಬರುತ್ತಿರುವಾಗ ಇಂದು ದಿನಾಂಕ 06/03/2016 ರಂದು 1-15 ಎ.ಎಂ ಸುಮಾರಿಗೆ ಶಹಾಪೂರ-ಯಾದಗೀರ ಮುಖ್ಯ ರಸ್ತೆಯ ಶಹಾಪೂರ ಹೊರವಲಯದಲ್ಲಿ ಮಹಾಂಗಿಲಾಲ ಶಾಲೆಯ ಹತ್ತಿರ ಇರುವ ಹಳ್ಳದ ಬ್ರಿಡ್ಜ ಸಮೀಪ ರೋಡಿನ ಮೇಲೆ ಎದುರುಗಡೆಯಿಂದ ಬಂದ ಕಾರ ನಂ  ಕೆಎ- 35 ಎಂ- 9702 ನೇದ್ದರ ಚಾಲಕ ಸಾಹೇಬರಡ್ಡಿ ತಂದೆ ಸುಭಾಸರಡ್ಡಿ ಪಾಟೀಲ ಸಾ|| ಕಂಚನಕವಿ ಈತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡಿನ ಬಲಗಡೆ ಬಂದು ನಮ್ಮ ಅಣ್ಣ ಕುಳಿತು ಹೊರಟ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ನಮ್ಮ ಅಣ್ಣ ಅಬ್ದುಲ ರಹೀಮ ಈತನಿಗೆ ತಲೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿಯೆ ಮ್ರತ ಪಟ್ಟಿರುತ್ತಾನೆ.ಕಾರ ಚಾಲಕರುಗಳಾದ ಮಹ್ಮದ ಖಾಲಿದ ಮತ್ತು ಸಾಹೇಬ ರಡ್ಡಿ ಇಬ್ಬರಿಗೂ ಭಾರಿ ಗಾಯಗಳಾದಿದ್ದು  ಅಪಘಾತ ಮಾಡಿದ ಕಾರ ಚಾಲಕನಾದ ಸಾಹೇಬರಡ್ಡಿ ಪಾಟೀಲ ಈತನ ಮೇಲೆ ಕಾನೂನು ಕ್ರಮ ಕೈ ಕೊಳ್ಳಬೆಕೆಂದು  ಅಂತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 52/2016 ಕಲಂ 279.338.304(ಎ) ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

BIDAR DISTRICT DAILY CRIME UPDATE 07-03-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-03-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 03/2016, PÀ®A 174 ¹.Dgï.¦.¹ :-
ಫಿರ್ಯಾದಿ ಅಶೋಕ ತಂದೆ ಮಾಪಣ್ಣಾ ಶಿಡ್ಲೇ ವಯ: 50 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಹಳ್ಳಿಖೇಡ (ಬಿ) ರವರ ಮಗನಾದ ¸ÀÄ«ÄÃvÀ vÀAzÉ C±ÉÆÃPÀ ²qÉèà ªÀAiÀÄ: 18 ªÀµÀð, eÁw: J¸ï.¹ ºÉÆ°AiÀÄ, ¸Á: ºÀ½îSÉÃqÀ (©) ಇತನಿಗೆ ಹಲವಾರು ದಿವಸಗಳಿಂದ ಹೊಟ್ಟೆ ಬೇನೆ ಇದ್ದು, ಕಡಿಮೆಯಾಗದ ಕಾರಣ ಹೊಟ್ಟೆ ಬೇನೆ ತಾಳಲಾರದೇ ದಿನಾಂಕ 06-03-2016 ರಂದು ಹಳ್ಳಿಖೇಡ (ಬಿ) ಶಿವಾರದಲ್ಲಿರುವ ತಮ್ಮ ಹೊಲದಲ್ಲಿನ ಮಾವಿನ ಮರದ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಈ ಬಗ್ಗೆ ಯಾರ ಮೇಲೆಯು ಯಾವುದೇ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

ªÀÄ£Àß½î ¥Éưøï oÁuÉ AiÀÄÄ.r.Dgï £ÀA. 07/2016, PÀ®A 174 ¹.Dgï.¦.¹ :-
¢£ÁAPÀ 06-03-2016 gÀAzÀÄ £ÁUÀÆgÁ ²ªÁgÀzÀ°è ªÀÄÈvÀ CdÄð£À vÀAzÉ WÁ®UÉÆAqÀ ZÀgÀPÀ¥À½î ªÀAiÀÄ: 65 ªÀµÀð, eÁw: J¸ï.n UÉÆAqÀ, ¸Á: £ÁUÀÆgÁ gÀªÀgÀ ºÉ¸Àj£À°è 2 JPÀÌgÉ d«ÄäzÀÄÝ CzÀgÀ ¸ÀªÉð £ÀA. 28 EgÀÄvÀÛzÉ, ¸ÀzÀj d«Ää£À°è PÀ©â£À ¨É¼É ¨É¼É¹zÀÄÝ MPÀÌ®ÄvÀ£À PÉ®¸ÀPÁÌV ªÀÄÈvÀ CdÄð£À gÀªÀgÀÄ J¸ï.©.L ¨ÁåAPÀ ªÀÄ£Àß½î ¬ÄAzÀ gÀÆ. 70,000/- ºÁUÀÆ ¦.PÉ.¦.J¸ï ¨ÁåAPÀ £ÁUÀÆgÁ¢AzÀ gÀÆ. 25,000/- ¸Á® ¥ÀqÉ¢gÀÄvÁÛgÉ, PÀ¼ÉzÀ ªÀµÀð ªÀÄ¼É ¸ÀjAiÀiÁV DUÀzÉ PÁgÀt, ºÉÆ®zÀ°è ¨É¼É ¸ÀjAiÀiÁV ¨É¼ÉAiÀÄzÉà EgÀĪÀÅzÀjAzÀ ªÀÄÈvÀ£ÀÄ ¸Á®ªÀ£ÀÄß ºÉÃUÉ wÃj¸À¨ÉPÉAzÀÄ aAw¸ÀÄvÁÛ vÀ£Àß ºÉÆ®zÀ°è£À ªÀiÁ«£À ªÀÄgÀPÉÌ ºÀUÀ΢AzÀ £ÉÃtÄ ºÁQPÉÆAqÀÄ DvÀäºÀvÉÛ ªÀiÁrPÉÆArgÀÄvÁÛgÉ, ¦üAiÀÄð¢ C±ÉÆÃPÀ vÀAzÉ CdÄð£À ZÀgÀPÀ¥À½î ªÀAiÀÄ: 42 ªÀµÀð, eÁww: J¸ï.n UÉÆAqÀ, ¸Á: £ÁUÀÆgÁ gÀªÀgÀ vÀAzÉ ªÀÄÈvÀ CdÄð£À gÀªÀgÀÄ MPÀÌ®ÄvÀ£À PÉ®¸ÀPÁÌV ¸Á® ªÀiÁrzÀÝjAzÀ ¸Á® ºÉÃUÉ wj¸À° CAvÁ PÉÆgÀV fêÀ£ÀzÀ°è fUÀÄ¥Éì UÉÆAqÀÄ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ, F §UÉÎ AiÀiÁgÀ ªÉÄÃ¯É AiÀiÁªÀÅzÉ zÀÆgÀÄ ªÀUÉÊgÉ EgÀĪÀÅ¢¯Áè CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 54/2016, PÀ®A 379 L¦¹ :-
¢£ÁAPÀ 29-02-2016 gÀAzÀÄ ¦üAiÀiÁ𢠪ÀiÁtÂPÀ vÀAzÉ ªÀiÁgÀÄw §A¢UÉ ªÀAiÀÄ: 32 ªÀµÀð, eÁw: J¸À.¹ zÀ°vÀ, ¸Á: «ÄeÁð¥ÀÆgÀ(PÉ), vÁ: & f: ©ÃzÀgÀ gÀªÀgÀÄ £ÀªÀfêÀ£À D¸ÀàvÉæUÉ gÁwæ ¥Á¼ÉAiÀÄ PÀvÀðªÀåPÉÌ PÉJ-38/PÉ-5566 £ÉÃzÀgÀ ªÉÄÃ¯É §AzÀÄ ¸ÀzÀj ªÁºÀ£ÀªÀ£ÀÄß D¸ÀàvÉæAiÀÄ ¥ÁQðAUï ¸ÀܼÀzÀ°è ¤°è¹, ¢£ÁAPÀ 01-03-2016 gÀAzÀÄ 0900 UÀAmÉAiÀÄ ¸ÀĪÀiÁjUÉ vÀ£Àß ªÁºÀ£À £ÉÆÃrzÀ°è PÁt¹gÀĪÀÅ¢®,è F §UÉÎ D¸ÀàvÉæAiÀÄ ¹§âA¢AiÀiÁzÀ gÀ« ºÁUÀÆ ¸ÁåªÀĸÀ£ï gÀªÀjUÉ w½¹zÀÄÝ CªÀgÀÄ ¸ÀºÀ C®è°è J¯Áè PÀqÉUÉ £ÉÆÃqÀ¯ÁV J°èAiÀÄÄ ¥ÀvÉÛAiÀiÁVgÀĪÀÅ¢®è, PÁgÀt ¸ÀzÀj »ÃgÉÆà ºÉÆAqÀ ¸Éà÷èöÊAqÀgÀ ¥Àè¸ï ¢é-ZÀPÀæ ªÁºÀ£ÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ «ªÀgÀ 1) Zɹ.£ÀA. JªÀiï.©.J¯ï.ºÉZï.J.10.EE.J.ºÉZï.52157, EAf£ï £ÀA. ºÉZï.J.10.E.J.J.ºÉZï.J.35503, DVgÀÄvÀÛzÉ CAvÀ ¢£ÁAPÀ 06-03-2016 gÀAzÀÄ ¤ÃrzÀ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 144/2016, ಕಲಂ 498(ಎ), 302, 304(ಬಿ) ಜೊತೆ 34 ಐಪಿಸಿ ಮತ್ತು 3, 4 ಡಿಪಿ ಕಾಯ್ದೆ (1961) :-
ಫಿರ್ಯಾದಿ ವಿಶ್ವನಾಥ ತಂದೆ ವೀರಶೆಟ್ಟೆಪ್ಪಾ ಪ್ರಭಾ ಸಾ: ಹಲಬರ್ಗಾ, ಸದ್ಯ: ಬೀದರ ರವರ ತಂದಗಿ ಜೈಶ್ರೀ ಇವಳನ್ನು ತಮ್ಮ ಸಂಬಂಧಿ ಸಹದೇಹ ಇವರ ಪರಿಚಯದಿಂದ ಸಿದ್ದೇಶ್ವರ ಗ್ರಾಮದ ಅರುಣಕುಮಾರ್ ಇವರ ಜೋತೆ ಈಗ 9 ತಿಂಗಳ ಹಿಂದೆ ಬೀದರನ ಈಡನ ಗಾರ್ಡನ ಮದುವೆ ಛತ್ರದಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆ ನಿಚ್ಛಿತಾರ್ಥ ಸಿದ್ದೆಶ್ವರ ಗ್ರಾಮದಲ್ಲಿ ನಡೆದಿತ್ತು, ನಿಶ್ಚಿತಾರ್ಥ ಸಮಯಕ್ಕೆ ಆರೋಪಿ ಅರುಣಕುಮಾರ ತಂದೆ ಮಲ್ಲಿಕಾರ್ಜುನ, ಆತನ ತಂದೆ ಮಲ್ಲಿಕಾರ್ಜುನ, ತಾಯಿ ಭಾಗಿರಥಿ ಇವರೆಲ್ಲರು ಇದ್ದು, ನಿಶ್ಚಿತಾರ್ಥ ಕಾಲಕ್ಕೆ ಮಾತುಕತೆ ಸಮಯಕ್ಕೆ 8 ಲಕ್ಷ ರೂಪಾಯಿ ಮತ್ತು 5 ತೋಲೆ ಭಂಗಾರ ಕೊಡಬೇಕು ಅಂತ ಬೇಡಿಕೆ ಇಟ್ಟರು ಮಾತುಕತೆಯಲ್ಲಿ ಕುಳಿತ ಜನರಾದ ಸಹದೇವ, ವೈಜಿನಾಥ, ಶರಣಪ್ಪಾ ಪ್ರಭಾ, ವಿಮಲಾಬಾಯಿ ಗಂಡ ವೈಜಿನಾಥ, ರಾಜೇಶ್ವರಿ ಗಂಡ ಸಂಜೀವಕುಮಾರ್, ಸತೀಷ ತಂದೆ ಕಾಶಿನಾಥ ಡಾವರಗಾಂವೆ ಇವರೆಲ್ಲರೂ ಕೂಡಿಕೊಂಡು ಚೌಕಾಶಿ ಮಾಡಿ 2 ಲಕ್ಷ, ಎರಡುವರೆ ತೋಲೆ ಬಂಗಾರ ವರದಕ್ಷಣೆಯಾಗಿ ಕೊಡಬೇಕು ಅಂತ ಮಾತುಕತೆ ಒಪ್ಪಂದವಾಯಿತು, ಅದರಂತೆ 1 ಲಕ್ಷ ರೂಪಾಯಿ ಪಲಂಗ, ಅಲಮಾರಿ, ಅಡುಗೆ ಸಾಮಾನು ಉಡುಗೆ ತೊಡುಗೆ ಇವೆಲ್ಲವನ್ನು ಕೊಡಬೇಕು ಅಂತ ಮಾತು ಆಗಿದ್ದು, ಇದಲ್ಲದೆ ಬೀದರನ ಒಳ್ಳೆಯ ಮದುವೆ ಮಂಟಪದಲ್ಲಿ ಮದುವೆ ಮಾಡಿಕೊಡಬೇಕು ಅಂತ ಬೇಡಿಕೆ ಇಟ್ಟರು ಅದ್ದಕ್ಕೆ ಫಿರ್ಯದಿಯವರು ಕೂಡ ಒಪ್ಪಿದ್ದು, ಅದರಂತೆ ದಿನಾಂಕ 11-06-2015 ರಂದು ಬೀದರನ ಈಡನ ಗಾರ್ಡನ ಮದುವೆ ಮಂಟಪದಲ್ಲಿ ಮದುವೆ ಮಾಡಿಕೊಟ್ಟಿದ್ದು, ಮಂಟಪಕ್ಕೆ 35 ಸಾವಿರ, ಊಟಿದ ಖರ್ಚು 50,000/- ಸಾವಿರ ರೂಪಾಯಿ, ಮದುವೆ ಒಟ್ಟು 1 ಲಕ್ಷ ರೂಪಾಯಿ ಖರ್ಚಾಗಿದ್ದು, ಮದುವೆಯಾದ ನಂತರ ತಂಗಿಯನ್ನು ಸಿದ್ದೆಶ್ವರ ಗ್ರಾಮಕ್ಕೆ ಕರೆದುಕೊಂಡು ಹೋಗಿ 2-3 ತಿಂಗಳು ಸಿದ್ದೆಶ್ವರ ಗ್ರಾಮದಲ್ಲಿ ಇದ್ದರು, ಆವಾಗ ಅರುಣ ಈತನು ತಂಗಿಗೆ ಇನ್ನೋಂದು ಲಕ್ಷ ರೂಪಾಯಿ, ಒಂದು ಮೋಟಾರ್ ಸೈಕಲ, ಒಂದು ತೊಲೆ ಬಂಗಾರ ಕೊಡಬೇಕು ಅಂತ ಬೇಡಿಕೆ ಇಟ್ಟನು, ಹೋದ ದಿಪಾವಳಿ ಹಬ್ಬಕ್ಕೆ ತಂಗಿಯನ್ನು ಕರೆಯಲು ಹೋದಾಗ ಒಂದು ತೊಲೆ ಬಂಗಾರವನ್ನು ಕೊಡುವವರೆಗೆ ನಿಮ್ಮ ತಂಗಿಯನ್ನು ಕಳಿಸುವುದಿಲ್ಲ ಅಂತ ನಿರ್ಬಂಧನೆ ಹೇರಿದ್ದರು, ಅನಿವಾರ್ಯ ಫಿರ್ಯಾದಿಯು ಸಾಲ ಮಾಡಿ ಒಂದು ತೋಲೆ ಬಂಗಾರವನ್ನು ತಮ್ಮ ತಂಗಿಯನ್ನು ದಿಪಾವಳಿ ಹಬ್ಬದಲ್ಲಿ ಕೊಟ್ಟು ಕರೆದುಕೊಂಡು ಬಂದಿದ್ದು, ತಂಗಿ ಬಿ.ಎ, ಬಿ.ಎಡ್ ಪದವಿಧರಳಿದ್ದು ಎಮ್.ಎ ಮಾಡಲು ಸ್ಪರ್ದಾತ್ಮಕ ಪರಿಕ್ಷೆ ಬರೆದು ಎಮ್.ಎ ಸರಕಾರದಿಂದ ಸೀಟು ಸಿಕ್ಕಿತ್ತು, ತಂಗಿಯ ಗಂಡ ತಂಗಿಗೆ ಮಾನಸಿಕ ಕಿರುಕುಳ ನೀಡಿ ನನ್ನ ತಾಯಿ ನಿನನ್ನು ಕರೆದುಕೊಂಡು ಬಾ ಅಂತ ಹೇಳಿದ್ದಾಳೆ ನೀನು ಅಲ್ಲೆ ಸಿದ್ದೆಶ್ವರದಲ್ಲಿ ಮನೆಯ ಕೆಲಸ ಮಾಡಿಕೊಂಡು ಇರಬೇಕು ಅಂತ ಹಟ ಹಿಡಿದಿದ್ದು, ಅದಲ್ಲದೆ ತಾನು 8 ಲಕ್ಷ ಕೇಳಿದ್ದು, ಬರಿ 2 ಲಕ್ಷ ಕೊಟ್ಟಿದ್ದಿರಿ ಅಂತ ಇದರ ಬಗ್ಗೆ  ಅಸಮಧಾನ ಇಟ್ಟುಕೊಂಡು, ತಂಗಿಯ ಗಂಡ ಮತ್ತು ಅತ್ತೆ ಮಾವ ಇವರೆಲ್ಲರು ಹಿಂಸೆ ನೀಡುತ್ತಿದ್ದರು, ದಿನಾಂಕ 05-03-2016 ರಂದು ಅರುಣ ಈತನು ನನ್ನ ತಂಗಿಯನ್ನು ಕಳಿಸಿಕೊಡಬೇಕು ಅಂತ ಮನೆಗೆ ಬಂದ ಆದರೆ ತಂಗಿ ಸದರಿ ಸಿದ್ದೆಶ್ವರ ಗಂಡನ ಮನೆಯವರು ವರದಕ್ಷಿಣೆಗಾಗಿ ಪುನಃ ಹಿಂಸೆ ನೀಡುತ್ತಾರೆ ಅಂತ ಹೇಳಿದ್ದು, ಎಲ್ಲರೂ ತಂಗಿಗೆ ತೀಳಿ ಹೇಳಿ ಆಕೆಯ ಜೀವನದ ಜೀವದ ಭದ್ರತೆ ನೋಡಿಕೊಳ್ಳುವ ಭರವಸೆ ನೀಡಿ ಕಳಿಸಿಕೊಟ್ಟಿದ್ದು, ಇದಕ್ಕಿಂತ ಮುಂಚೆ ತಂಗಿಯ ಗಂಡ ಮೊಟಾರ್ ಸೈಕಲ ಕೊಡಬೇಕು ಅಂತ ಹಟ ಹಿಡಿದಾಗ ಹಣದ ಅಡಚಣೆ ಇದ್ದ ಕಾರಣ ಫಿರ್ಯಾದಿಯು ಖರಿದಿಸಿದ ಹೊಸ ಗಾಡಿಯನ್ನು ಕೊಟ್ಟಿದ್ದು, ದಿನಾಂಕ 06-03-2016 ರಂದು ಫಿರ್ಯಾದಿಯ ಸಂಬಂಧಿ ಸಹದೇವ ರವರು ಕರೆ ಮಾಡಿ ನಿಮ್ಮ ತಂಗಿ ಫಾಸಿ ಬಿಗಿದು ಮೃತ ಹೋದಿದ್ದಾಳೆ ಅಂತ ತಿಳಿಸಿದಳು ತಕ್ಷಣ ಫಿರ್ಯಾದಿ, ಕಲ್ಯಾಣಿ, ಸತೀಷ ಶಿವಕುಮಾರ್, ವಿಶ್ವನಾಥ ಬಂದು ತಂಗಿಯ ಮನೆಯಲ್ಲಿ ತಂಗಿ ಬೆಡರೂಮಿನಲ್ಲಿ ಪಲಂಗಿನ ಮೇಲೆ ಮೃತ ಹೊಂದಿ ಮಲಗಿದ್ದಳು, ತಂಗಿಯ ಮೃತ ದೇಹವನ್ನು ಪರಿಶಿಲಿಸಲು ಕುತ್ತಿಗೆಯ ಸುತ್ತಲು ಕಂದು ಗಟ್ಟಿದ ಗಾಯ ಇತ್ತು, ಮುಗಿನಲ್ಲಿ ಒಂದು ಹನಿ ರಕ್ತ ಬಂದಿತ್ತು, ಆದರೆ ಆ ಸ್ಥಳದಲ್ಲಿ ತಂಗಿಯ ಗಂಡ, ಅತ್ತೆ, ಮಾವ ಇರಲಿಲ್ಲಾ, ಊರಿನ ಜನರು ಇದ್ದರು, ತಂಗಿಯ ಮೈಮೇಲೆ ಒಂದು ಚೈನ ಸರ ಮತ್ತು ಎರಡು ಪಾಟಲಿ ಇದ್ದವು ಫಿರ್ಯಾದಿಯವರು ನೋಡಿದಾಗ ಅವುಗಳು ತಂಗಿಯ ಮೈಮೇಲೆ ಇರಲಿಲ್ಲಾ, ಕರಿಮಣಿ ಸರ ಇತ್ತು, ಇದನ್ನು ನೋಡಿದಾಗ ತಂಗಿಗೆ ಆರೋಪಿತರಾದ ಅರುಣ, ಅತ್ತೆ ಭಾಗಿರಥಿ, ಮಾವ ಮಲ್ಲಿಕರ್ಜುನ ಇವರು ತಂಗಿಯನ್ನು ಓಣಿಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು  ಖಚಿತವಾಯಿತು, ಈ ಕೊಲೆಗೆ ಅರುಣನ ಅಕ್ಕ ತಂಗಿಯರಾದ ಸುರೇಖಾ, ಬೇಬಾ, ರಾಜೇಶ್ವರಿ ಇವರೆಲ್ಲರ ಕೈವಾಡ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

BIDAR DISTRICT DAILY CRIME UPDATE 06-03-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-03-2016

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 45/2016, PÀ®A 379 L¦¹ :-
¦üAiÀiÁ𢠹zÁæªÀÄ¥Áà vÀAzÉ UÀÄAqÀ¥Áà PÀtf ªÀAiÀÄ: 88 ªÀµÀð, eÁw: °AUÁAiÀÄvÀ, ¸Á: zÀħ®UÀÄAr gÀªÀgÀÄ zÀħ®UÀÄAr PÀ£ÁðlPÁ ¨ÁåAQ£À°è PÁgÀ ¯ÉÆãï vÉUÉzÀÄPÉƼÀÄîwÛgÀĪÀzÀjAzÀ ¨ÁåAQUÉ 40,000/-gÀÆ.UÀ¼ÀÄ vÀÄA§¨ÉÃPÁVvÀÄÛ, CzÀPÉÌ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ªÀÄUÀ£ÁzÀ ¸ÀĤîPÀĪÀiÁgÀ E§âgÀÄ ¢£ÁAPÀ 04-03-2016 gÀAzÀÄ ªÀiÁgÀÄw 800 PÁgÀ £ÀA. PÉJ-39/JA-157 £ÉÃzÀgÀ°è ºÀĪÀÄ£Á¨ÁzÀ J¸ï.©.JZï ¨ÁåAQUÉ ºÉÆÃV ¨ÁåAQ£À ªÀÄÄAzÉ PÁgÀ ¤°è¹ ¸ÀĤîPÀĪÀiÁgÀ EªÀ£ÀÄ DzsÁgÀ PÁqÀð jhÄÃgÁPïì ªÀiÁr¹PÉƼÀÄîªÀ ¸À®ÄªÁV C°èAiÉÄà ¥ÀPÀÌzÀ°zÀÝ gÉrØ PÀA¥ÀÆålgï CAUÀrUÉ ºÉÆÃVzÀÄÝ, ¦üAiÀiÁ𢠠J¸ï.©.JZï ¨ÁåAQ£À°è ºÉÆÃV CªÀgÀ ¨ÁåAPï SÁvÉ ¸ÀASÉå 52074952877 gÀ°ègÀĪÀ 40,000/- gÀÆ.UÀ¼ÀÄ «xï qÁæ ªÀiÁrPÉÆAqÀÄ ºÀtªÀ£Àäß MAzÀÄ PÀ¥ÀÄà §tÚzÀ ¨ÁåV£À°è ElÄÖPÉÆAqÀÄ ¨ÁåAQ£À ºÉÆgÀUÉ §AzÀÄ vÀ£Àß PÁj£À ºÀwÛgÀ ªÀÄUÀ£À zÁj PÁAiÀÄÄvÁÛ ¤AwgÀĪÁUÀ ¦üAiÀiÁð¢AiÀÄ »A¢¤AzÀ AiÀiÁgÉÆà C¥ÀjavÀ PÀ¼ÀîgÀÄ §AzÀÄ ¦üAiÀiÁð¢AiÀÄ ªÉÄʪÉÄÃ¯É aað ªÀÄļÀÄîUÀ¼ÀÄ ZÉ°èzÁUÀ ¦üAiÀiÁð¢AiÀÄ ªÉÄÊ wArPÉÆqÀÄwÛzÀÄÝ, CzÀPÉÌ ¦üAiÀiÁð¢AiÀÄÄ vÀ£Àß PÉÊAiÀÄ°zÀÝ ¨ÁåUÀ PÁj£À°è qÉæöʪÀgÀ ¹Ãn£À ªÉÄÃ¯É ElÄÖ ±Àlð PÀ¼ÉzÀÄ gÀhiÁr¹ ¥ÀÄ£ÀB ±Àlð zsÀj¹PÉÆAqÀÄ PÁj£À°è ¹Ãn£À ªÉÄÃ¯É EnÖzÀ ¨ÁåUÀ £ÉÆÃqÀ®Ä PÁt°®è DUÀ ¸ÀĤî¤UÉ PàgÉ ªÀiÁrzÀ PÀÆqÀ¯Éà ¸ÀĤîPÀĪÀiÁgÀ §AzÀÄ £ÉÆÃr J¯Áè PÀqÉ ºÀÄqÀÄPÁrzÀgÀÄ ¨ÁåUÀ ¹UÀ°®è, ¨ÁåV£À°è  1) £ÀUÀzÀÄ 40,000/- gÀÆ.UÀ¼ÀÄ, 2)MAzÀÄ §AUÁgÀzÀ GAUÀÄgÀ C.Q 8,000/- gÀÆ. UÀ¼ÀÄ, 3) J¸ï.©.JZï ¨ÁåAQ£À ¥Á¸À §ÄPï 4) PÀ£ÁðlPÁ ¨ÁåAQ£À ¥Á¸À §ÄPï, 4) J¸ï.©.JZï ªÀÄvÀÄÛ PÀ£ÁðlPÁ ¨ÁåAQ£À J.n.JA PÁqÀðUÀ¼ÀÄ, 5)PÀ£ÁðlPÁ ¨ÁåAQ£À ZÉPï §ÄPï, 6) ¸ÀéAvÀvÀæ ¸ÉãÁ¤ ¦üæà §¸ï ¥Á¸ï EgÀĪÀzÀÄ AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 05-03-2016 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 29/2016, PÀ®A 457, 380 L¦¹ :-
¢£ÁAPÀ 04-03-2016 gÀAzÀÄ ¦üAiÀiÁð¢ C£ÀªÉÄñÀ vÀAzÉ «dAiÀÄPÀĪÀiÁgÀ ¸Á: ¯ÁqÀUÉÃj ©ÃzÀgÀ gÀªÀgÀÄ vÀ£Àß ºÀ¼É ªÀÄ£ÉUÉ ©ÃUÀ ºÁQ ¦üAiÀiÁ𢠪ÀÄvÀÄÛ CªÀgÀ vÁ¬ÄAiÉÆA¢UÉ ºÉƸÀ ªÀÄ£ÉUÉ ºÉÆÃzÁUÀ AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀÄ ºÀ¼É ªÀÄ£ÉAiÀÄ ªÀÄÄRå zÁégÀzÀ Qð ªÀÄÄjzÀÄ N¼ÀUÉ ºÉÆÃV ªÀÄ£ÉAiÀÄ°èzÀÝ ¸ÁªÀiÁ£ÀÄUÀ¼ÀÄ ZÀ¯Áè¦°è ªÀiÁr, C®ªÀiÁj ©ÃUÀ ªÀÄÄjzÀ CzÀgÀ°ègÀĪÀ §AUÁgÀzÀ ¸ÁªÀiÁ£ÀÄUÀ¼ÀÄ 1) §AUÁgÀzÀ 5 vÉƯÉAiÀÄ ¥Ál° C.Q 1,35,000/- gÀÆ., 2) §AUÁgÀzÀ £Á£ï 3 vÉÆ¯É C.Q 81,000/- gÀÆ., 3) MAzÀÄ eÉÆvÉ §AUÁgÀzÀ gÀhÄĪÀÄPÁ eÉÆvÉ ¸ÀgÀ¥À½ 1 vÉÆ¯É C.Q 27,000/- gÀÆ., 4)  §AUÁgÀzÀ 4 HAUÀÄgÀ MlÄÖ 40 UÁæA C.Q 1,08,000/- gÀÆ., 5) §AUÁgÀzÀ 6 HAUÀÄgÀ MlÄÖ 30 UÁæA C.Q 81,000/- gÀÆ., 6) MAzÀÄ §AUÁgÀzÀÄ UÀÄAr£À ¸ÀgÀ 15 UÁæA C.Q 40,000/- gÀÆ., 7) §AUÁgÀzÀ 2 ¯ÁPÉl 30 UÁæA C.Q 81,000/- gÀÆ., 8) £ÀUÀzÀÄ ºÀt 35,000/- gÀÆ., 9) ««zsÀ £ÀªÀÄÆ£É MlÄÖ ¨É½î ¸ÁªÀiÁ£ÀÄUÀ¼ÀÄ 230 UÁæA C.Q 12,000/- gÀÆ., MlÄÖ »ÃUÉ  6,00,000/- gÀÆ ¨É¯É ¨Á¼ÀĪÀ §AUÁgÀzÀ ªÀÄvÀÄÛ £ÀUÀzÀÄ ºÀt ºÁUÀÆ ¨É½î ¸ÁªÀiÁ£ÀÄUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 04, 05-03-2016 gÀAzÀÄ gÁwæ ¸ÀªÀÄAiÀÄzÀ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀಮತಿ ರುಕ್ಕಮ್ಮಾ ಗಂಡ  ಶಿವಶರಣಪ್ಪ ಡಾಂಗೆ ಮು:ಕಪನೂರ  ತಾ:ಜಿ: ಕಲಬುರಗಿ ರವರ ಗಂಡನಾದ ಶಿವಶರಣಪ್ಪ ಇವರು ಪಿ.ಡಬ್ಲ್ಯೂ.ಡಿ. ಇಲಾಖೆಯಲ್ಲಿ ನಿವೃತ್ತ ನೌಕರರು ಇದ್ದು  ದಿನಾಂಕ 05/03/16ರಂದು ಬೆಳಿಗ್ಗೆ ನಾನು ಮತ್ತು ನನ್ನ ಗಂಡ ಶಿವಶರಣಪ್ಪ ಇಬ್ಬರು ಕೂಡಿ ಕಲಬುರಗಿ ನಗರದ ಸಂಗಮೇಶ್ವ ಕಾಲೋನಿಯಲ್ಲಿ ಇರುವ ಎಸ್.ಬಿ.ಎಚ. ಬ್ಯಾಂಕಿ ಹೋಗಿ ನನ್ನ ಗಂಡನು ನಿವೃತ್ತಿ ಪಿಂಚನಿ ಹಣವನ್ನು ತೆಗೆದುಕೊಂಡು ಮನೆಗೆ ಮರಳಿ ಬರುವ ಕುರಿತು ಸುಪರ ಮಾರ್ಕೆಟ ವರೆಗೂ ಆಟೋದಲ್ಲಿ ಬಂದು ಅಲ್ಲಿಂದ ಸುಪರ ಮಾರ್ಕೆಟನಿಂದ  ನಗರ ಸಾರಿಗೆ ಬಸನಲ್ಲಿ ಕುಳಿತುಕೊಂಡಿದ್ದು, ಸದರ ಬಸನಲ್ಲಿ ನನ್ನ ಮೈದನನ ಮಗನಾದ ಮಲ್ಲಿಕಾರ್ಜುನ ಇವರು ಸಹ ಕುಳಿತುಕೊಂಡಿದ್ದರು.ನಾವೆಲ್ಲರೂ  ಹುಮನಾಬಾದ ರಿಂಗ ರೋಡನಲ್ಲಿ  ರೋಡಿನ ಬದಿಯಿಂದ ನಡೆದುಕೊಂಡು ನನ್ನ ಗಂಡ ಸ್ವಲ್ಪ ಮುಂದೆ ಹೊರಟಿದ್ದು, ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ಸ್ವಲ್ಪ ಹಿಂದೆ ಹೊರಟಿದ್ದೇವು. ಆಗ ಅದೇ ವೇಳೆಗೆ ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು  ಬಂದವನೇ ನಡೆದುಕೊಂಡು ಹೋಗುತ್ತಿದ್ದ ನನ್ನ ಗಂಡನಿಗೆ ಜೋರಾಗಿ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ ಇದರಿಂದ ನನ್ನ ಗಂಡನು ರೋಡಿನ ಮೇಲೆ ಬಿದ್ದನು. ಟಿಪ್ಪರ ಚಾಲಕನು ಅದೇ ವೇಗದಲ್ಲಿ ಹೋಗಿ ಅಲ್ಲಿಯೇ ಹೊರಟಿದ್ದ ಕೆ.ಎಸ್.ಅರ್.ಟಿ.ಸಿ.ಬ ಸ್ಸ ನಂಬರ ಕೆಎ 32 ಎಫ 1662 ನೇದ್ದಕ್ಕೆ  ಹಿಂದೆಡಿಕ್ಕಿ ಕೊಟ್ಟು ಅದೇ ವೇಗದಲ್ಲಿ ಎದುರುಗಡೆ  ಬರುತ್ತಿದ್ದ ಆಟೋ ನಂಬರ ಕೆಎ 32 ಬಿ 8841 ನೇದ್ದಕ್ಕೆ ಅಪಘಾತಪಡಿಸಿ ಟಿಪ್ಪರನ್ನು ಸ್ವಲ್ಪ ಮುಂದೆ ನಿಲ್ಲಿಸಿ ಚಾಲಕನು ಅಲ್ಲಿಂದ ಓಡಿ ಹೋದನು. ಈ ಅಪಘಾತದಿಂದ ನನ್ನ ಗಂಡ ಶಿವಶರಣಪ್ಪ ಇವರಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಮತ್ತು ಬಾಯಿಂದ ರಕ್ತ ಸ್ರಾವವಾಗಿದ್ದು,. ಎಡಗೈ ರಟ್ಟಿಗೆ ಭಾರಿ ಗುಪ್ತಗಾಯವಾಗಿ ಮುರಿದಂತೆ ಆಗಿದ್ದು ಎಡ ಮೆಲಕಿನ ಹತ್ತಿರ ಗುಪ್ತಗಾಯವಾಗಿರುತ್ತದೆ.  ಬಸ್ಸನಲ್ಲಿ ಕುಳಿತವರಿಗೆ ಕೂಡಾ ಗಾಯಗಳು ಆಗಿದ್ದು, ಗಾಯಾಳುದಾರರು ಅವರ ಹೆಸರು ವಿಳಾಸ ಗೊತ್ತಿಲ್ಲಾ ಆಟೋ ಚಾಲಕನಿಗೆ ಯಾವುದೇ ರೀತಿಯ ಗಾಯಗಳು ಆಗಿರಲಿಲ್ಲಾ ಅಪಘಾತಪಡಿಸಿದ ಟಿಪ್ಪರ ನಂಬರ ಕೇಳಿ ತಿಳಿದುಕೊಳ್ಳಲಾಗಿ  ಅದರ ನಂಬರ ಜಿಎ 03 ಕೆ 6344 ಅಂತಾ  ಇರುತ್ತದೆ. ಚಾಲಕನ ಹೆಸರು ವಗೈರೇ  ಗೊತ್ತಿರುವುದಿಲ್ಲಾ ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ. ನಂತರ ನನ್ನ ಗಂಡ ಶಿವಶರಣಪ್ಪ ಇವರಿಗೆ ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ನನ್ನ ಗಂಡನಿಗೆ ಆಟೋದಲ್ಲಿ ತರುವಾಗ ಮಾರ್ಗ ಮಧ್ಯದಲ್ಲಿ  ಅಂದರೆ ಕಲಬುರಗಿ ನಗರದ ಮಿಜಗುರಿ ಹತ್ತಿರ ಇಂದು ದಿನಾಂಕ 05-03-16 ರಂದು 4-00  ಪಿ.ಎಂ. ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ 06.03.2016 ರಂದು ಬೆಳ್ಳಿಗ್ಗೆ 8 ಗಂಟೆಯ ಸುಮಾರಿಗೆ ನಮ್ಮ ತಂದೆ ಹೊಲಕ್ಕೆ ಹೋಗಿ ಸಾಯಂಕಾಲ 6 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದು ಸಾಯಂಕಾಲ 7 ಗಂಟೆಯ ಸುಮಾರಿಗೆ ನಾನು ತಿರುಗಾಡುತ್ತಾ ನಮ್ಮ ಗ್ರಾಮದ ಮುಂದೆ ಇರುವ ಬಸ್ಸ ನಿಲ್ದಾಣ ಹತ್ತಿರ ಹೊಗಿದ್ದು ಅಲ್ಲಿ ನಮ್ಮ ಗ್ರಾಮದ ಮಹಾದೇವ ಹತ್ತಿ, ಸಂಗಮೇಶ ಕಿಣಗಿ ಮತ್ತು ಮಲ್ಲಿಕಾರ್ಜುನ ಹಲಚೇರಿ ಕೂಡಿಕೊಂಡು ಮಾತನಾಡುತ್ತಾ ನಿಂತಿದ್ದು ನಾನು ಹೋಗಿ ಸದರಿಯವರ ಸಂಗಡ ಮಾತನಾಡುತ್ತಾ ಬಸ್ಸ ನಿಲ್ದಾಣ ಹತ್ತಿರ ನಿಂತ್ತಿದ್ದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ನಮ್ಮ ತಂದೆಯಾದ ಅಂಬಾರಾವ ಇವರು ಮಲ ವಿಸರ್ಜನೆ ಕುರಿತು ನಾವು ನಿಂತ ಸ್ಥಳದಿಂದ ಸೊಂತ ಗ್ರಾಮದ ಕಡೆಗೆ ಹೋಗುವ ರಸ್ತೆಯ ಕಡೆಗೆ ಅಂದಾಜ ಮುಂದೆ ಹೋಗಿ ರಸ್ತೆಯ ಬದಿಯಲ್ಲಿ ಮಲ ವಿಸರ್ಜನೆ ಮಾಡಲು ಕೂಡಬೇಕು ಎನ್ನುವಷ್ಠರಲ್ಲಿ ಮರಗುತ್ತಿ ಕ್ರಾಸ ದಿಂದ ಬರುವ ರಸ್ತೆಯಿಂದ ಒಂದು ಬುಲೇರೊ ಜೀಪ ಚಾಲಕನು ತನ್ನ ಜೀಪವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ನಮ್ಮ ಮುಂದಿನಿಂದ ಹೋಗಿ ಮಲ ವಿಸರ್ಜನೆ ಕುರಿತು ಹೊದ ನಮ್ಮ ತಂದೆಗೆ ಅದೇ ವೇಗದಲ್ಲಿ ಗುದ್ದಿ ಅಪಘಾತ ಪಡಿಸಿ ಸ್ವಲ್ಪ ದೂರ ನಮ್ಮ ತಂದೆಗೆ ಎಳೆದುಕೊಂಡು ಹೋಗಿ ಮುಂದೆ ರಸ್ತೆ ತಗ್ಗಿನಲ್ಲಿ ಜೀಪ ಪಲ್ಟಿ ಮಾಡಿದ್ದು ಸದರಿ ಅಪಘಾತವನ್ನು ನೋಡಿ ನಾನು, ಮಹಾದೇವ, ಸಂಗಮೇಶ ಹಾಗೂ ಮಲ್ಲಿಕಾರ್ಜುನ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ನಮ್ಮ ತಂದೆ ಸ್ಥಳದಲ್ಲಿ ಮೃತ ಪಟ್ಟಿದ್ದು ನಾನು ನಮ್ಮ ತಂದೆಯ ಎಡಗಾಲ ಪಾದದ ಮೇಲೆ ಮಳಕಾಲ ಕೇಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿದ್ದು ಎಡಭಾಗದ ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಎಡಗಲ್ಲದ ಮೇಲೆ, ಎಡಗಣ್ಣಿನ ಹತ್ತಿರ ಎಡಭಾಗದ ತಲೆಗೆ ರಕ್ತಗಾಯ, ಗುಪ್ತಗಾಯವಾಗಿದ್ದು ಎಡಗಾಲ ಪಾದದ ಮೇಲೆ ತೆರಚಿದ ಗಾಯವಾಗಿದ್ದು ಮತ್ತು ನಮ್ಮ ತಂದೆಯ ಗುಪ್ತಾಂಗಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನಮ್ಮ ತಂದೆಗೆ ಅಪಘಾತ ಪಡಿಸಿದ ಬುಲೇರೊ ಜೀಪ ನಂಬರ ನೋಡಲು ಅದರ ನಂ ಕೆಎ 32 ಎನ್ 7823 ಅಂತಾ ಇದ್ದು ಅದರ ಚಾಲಕನಿಗೆ ನೋಡಲು  ಸದರಿ ಜೀಪ ಚಾಲಕ ಸೊಂತ ಗ್ರಾಮದ ವೀರಶಟ್ಟಿ ತಂದೆ ರಂಗರಾವ ಪಾಟೀಲ ಇರುತ್ತಾರೆ ಅಂತಾ ಶ್ರೀ ಗುಂಡಪ್ಪ ತಂದೆ ಅಂಬರಾಯ ಚಿಂದೆ ಸಾ: ಮರಗುತ್ತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ನೆಲೋಗಿ ಠಾಣೆ : ಶ್ರೀಮತಿ ಕಾಶಿಬಾಯಿ ಗಂಡ ಸಿದ್ದಪ್ಪ ಶಂಬೇವಾಡ ಸಾ: ದೇವರನಾದಗಿ ತಾ: ಸಿಂದಗಿ ಇವರು ಮಗ ಬಸವರಾಜನು ನಮ್ಮೂರ ಗೊಪಾಲ ದೊಡ್ಡಮನಿ ಇವರ ಮಗನ ಮದುವೇ ನಿಶ್ಚಯ ಕಾರಣ ನಿಮಿತ್ಯ ಸೋನ್ನ ಗ್ರಾಮಕ್ಕೆ ಹೊಗಿ ಬರುತ್ತೇನೆ ಅಂತ ಅಮೊಗಿ ತಳಕೇರಿ ಇತನ ಸೈಕಲ ಮೊಟರ ಮೇಲೆ ಹೊದರು ಮದ್ಯಾನ್ಹ 1-30 ಗಂಟೆ ಸುಮಾರಿಗೆ ನಮ್ಮೂರಿನ ಪಕ್ಕದ ಗ್ರಾಮದ ಸಿದ್ದಪ್ಪ ದಾನೆನವರ ನಮಗೆ ಫೊನ ಮಾಡಿ ತಿಳಿಸಿದೆನಂದರೆ ನಾನು ಸಂತೋಷ ಲಂಬಾಣಿ ಇಬ್ಬರು ಕೂಡಿ ಒಂದು ಸೈಕಲ ಮೊಟರ ಮೇಲೆ ಸೊನ್ನ ಗ್ರಾಮಕ್ಕೆ ಹೊಗುತ್ತಿದ್ದೇವು ನಮ್ಮಂತೆ ಬಸವರಾಜ ಮತ್ತು ಅಮೊಗಿ ತಳಕೇರಿ ಇಬ್ಬರು ಕೂಡಿ ಸೈಕಲ ಮೊಟರ ಇಂಜಿನ ನಂ JEZWFL16002 ನೇದ್ದರ ಮೇಲೆ ಸೊನ್ನ ಕಡೆಗೆ ಹಿಪ್ಪರಗಿ ಎಸ್.ಎನ್  ಕ್ರಾಸ್ ದಾಟಿ ಹೊಗುತ್ತಿರುವಾಗ ಅದೆ ಸಮಯಕ್ಕೆ ಜೇವರ್ಗಿ ಕಡೆಯಿಂದ ಒಂದು ಲಾರಿ ನಂಬರ  AP-16 TY-0159 ನೇದ್ದರ ಚಾಲಕನು ತನ್ನ ಲಾರಿಯನ್ನು ಅತವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬದಿಯಿಂದ ಹೊರಟಿದ್ದ ಅಮೊಗಿ ನಡೆಸಿಕೊಂಡು ಹೊರಟಿದ್ದ ಸೈಕಲ್ ಮೊಟರಕ್ಕೆ ಡಿಕ್ಕಿ ಪಡೆಸಿದ್ದರಿಂದ ನಿನ್ನ ಮಗ ಬಸವರಾಜನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲಲ್ಲಿಯೆ ಮೃತ ಪಟ್ಟಿದ್ದು ಸೈಕಲ ಮೊಟರ ನಡೆಸುತ್ತಿದ್ದ ಅಮೊಗಿ ಇವನ ಬಲಗೈಗೆ ಭಾರಿ ರಕ್ತಗಾಯವಾಗಿದೆ ಅಂತ ತಿಳಿಸಿದ್ದಾಗ ನಾನು ಹಾಗೂ ಇತರರು ಸ್ಥಳಕ್ಕೆ ಬಂದು ನೊಡಲಾಗಿ ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೆ ಮೃತಪಟ್ಟಿದು ಲಾರಿ ಚಾಲಕನು ಲಾರಿ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.