Police Bhavan Kalaburagi

Police Bhavan Kalaburagi

Wednesday, April 27, 2016

BIDAR DISTRICT DAILY CRIME UPDATE 27-04-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-04-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 07/2016, PÀ®A 174 ¹.Dgï.¦.¹ :-
ದಿನಾಂಕ 26-04-2016 ರಂದು ಫಿರ್ಯಾದಿ ಸವೀತಾ ಗಂಡ ಶಿವರಾಜ ವಗದಾಳೆ ಸಾ: ನಂದಗಾಂವ ರವರ ಗಂಡ ಶಿವರಾಜ ತಂದೆ ತುಕರಾಮ ವಗದಾಳೆ ವಯ: 31 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ನಂದಗಾಂವ  ಇತನು ಈ ವರ್ಷ ಸರಿಯಾಗಿ ಮಳೆಯಾಗಲಾರದೆ ಹೊಲದಲ್ಲಿ ಬೆಳೆ ಸರಿಯಾಗಿ ಆಗದ ಕಾರಣ ಮಾಡಿದ ಸಾಲ ತಿರಿಸುವುದು ಹೇಗೆ ಅಂತ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯ ಮುಂದಿನ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾನೆ, ಗಂಡ ಎಷ್ಡು ಸಾಲ ತೆಗೆದುಕೊಂಡಿರುತ್ತಾರೆ ಎಂಬ ಬಗ್ಗೆ ಖಚಿತವಾಗಿ ಗೊತ್ತಿರುವುದಿಲ್ಲಾ, ಗಂಡನ ಸಾವಿನ ಬಗ್ಗೆ ಯಾರ ಮೇಲೆಯು ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 70/2016, PÀ®A 498(J), 302, 304(©) eÉÆvÉ 34 L¦¹ ªÀÄvÀÄÛ 3 & 4 r.¦ PÁAiÉÄÝ :-
¦üAiÀiÁ𢠣ÀgÀ¹AUÀ vÀAzÉ £ÁUÀÄgÁªÀÄ ©gÁzÁgÀ ¸Á: UÉÆÃgÀ£Á¼À, vÁ: ¨sÁ°Ì gÀªÀgÀ PÉÆ£ÉAiÀÄ ªÀÄUÀ¼ÁzÀ ±ÁAvÁ¨Á¬Ä (ªÉʵÀÚ«) ªÀAiÀÄ: 20 ªÀµÀð EªÀ½UÉ 2 ªÀµÀðUÀ¼À »AzÉ ¢£ÁAPÀ 19-05-2014 gÀAzÀÄ PÀªÀÄ®£ÀUÀgÀ UÁæªÀÄzÀ ¸ÀAvÉÆõÀ vÀAzÉ «±ÀA§gÀ UÀuɱÀ¥ÀÄgÉ EªÀ¤UÉ PÉÆlÄÖ ®UÀß ªÀiÁrzÀÄÝ, ªÀÄzÀÄªÉ PÁ®PÉÌ C½AiÀĤUÉ 1 ®PÀë 11 ¸Á«gÀ £ÀUÀzÀÄ gÀÆ. ªÀgÀzÀQëuÉ ªÀÄvÀÄÛ 1 vÉÆ¯É §AUÁgÀzÀ GAUÀÄgÀÄ ºÁUÀÆ ªÀÄzÀĪÀÄUÀ£À §mÉÖAiÀÄ RaðUÉ 11 ¸Á«gÀ gÀÆ. ªÀÄvÀÄÛ ¥À®AUÀ, UÁ¢ ºÁUÀÄ EvÀgÉ ªÀÄ£É §¼ÀPÉAiÀÄ ¸ÁªÀiÁ£ÀÄUÀ¼ÀÄ »ÃUÉ MlÄÖ CAzÁdÄ 4 ®PÀë gÀÆ. RZÀÄð ªÀiÁr ªÀÄUÀ¼À ªÀÄzÀÄªÉ ªÀiÁr PÉÆnÖzÀÄÝ EgÀÄvÀÛzÉ, ªÀÄzÀÄªÉ PÀªÀÄ®£ÀUÀgÀzÀ°è C½AiÀÄ£À ªÀÄ£ÉAiÀÄ ªÀÄÄAzÉ DVzÀÄÝ EgÀÄvÀÛzÉ, »ÃUÉ ªÀÄUÀ¼À ªÀÄzÀĪÉAiÀiÁzÀ 2-3 wAUÀ¼ÀÄ ªÀÄUÀ½UÉ ¸ÀjAiÀiÁV ElÄÖPÉÆArzÀÄÝ, £ÀAvÀgÀ DgÉÆævÀgÁzÀ ªÀÄUÀ¼À UÀAqÀ 1) ¸ÀAvÉÆõÀ vÀAzÉ «±ÀA§gÀ UÀuɱÀ¥ÀÄgÉ, 2) ªÀÄUÀ¼À CvÉÛ bÀ§Ä¨Á¬Ä, 3) ªÀÄUÀ¼À ªÀiÁªÀ «±ÀA§gÀ ºÁUÀÄ ªÀÄUÀ¼À CvÉÛAiÀÄ vÀªÀÄä£ÁzÀ ¸ÀÄgÉñÀ zsÀÄqÀPÀ£Á¼É gÀªÀgÉ®ègÀÆ ¸ÉÃj ¦üAiÀiÁð¢AiÀÄ ªÀÄUÀ½UÉ ¤£ÀUÉ CqÀÄUÉ ªÀiÁqÀ®Ä §gÀĪÀ¢®è, ºÁUÀÄ ªÀÄ£ÉAiÀÄ J¯Áè PÉ®¸À ¸ÀjAiÀiÁV ªÀiÁqÀ®Ä §gÀĪÀ¢®è CAvÀ ¸ÀtÚ ¥ÀÄlÖ «µÀAiÀÄzÀ°è ªÀÄUÀ¼À ªÉÄÃ¯É vÀ¥ÀÄà ºÉÆÃj¹ ªÉÄðAzÀ ªÉÄÃ¯É vÉÆAzÀgÉ PÉÆqÀÄwÛzÀÝgÀÄ, FUÀ 3 ¢ªÀ¸ÀUÀ¼ÀÀ »AzÉ ªÀÄUÀ¼ÀÄ ¦üAiÀiÁð¢UÉ PÀgÉ ªÀiÁr w½¹zÉ£ÉAzÀgÉ £À£ÀUÉ UÀAqÀ, CvÉÛ, ªÀiÁªÀ ªÀÄvÀÄÛ CvÉÛAiÀÄ vÀªÀÄä£ÁzÀ ¸ÀÄgÉñÀ zÀÄqÀPÀ£Á¼É EªÀgÀÄ J®ègÀÆ ¸ÉÃj ¢£Á®Ä dUÀ¼À vÀAmÉ ªÀiÁr vÉÆAzÀgÉ PÉÆqÀÄvÁÛ §A¢zÁÝgÉ ºÁUÀÄ CvÉÛ ¤Ã£ÀÄ ¸ÀvÀÄÛ ºÉÆÃzÀgÉ £À£Àß ªÀÄUÀ¤UÉ ºÉaÑUÉ ªÀgÀzÀQëuÉ vÉUÉzÀÄPÉÆAqÀÄ ¨ÉÃgÉ ªÀÄzÀÄªÉ ªÀiÁqÀÄvÉÛªÉ CAvÀ ºÉýgÀÄvÁÛ¼É, ¤ÃªÀÅ §AzÀÄ UÀAqÀ ªÀÄvÀÄÛ CvÉÛ-ªÀiÁªÀ£ÀªÀjUÉ K£ÁzÀgÀÆ ºÉý CAvÀ w½¹zÁUÀ ¦üAiÀiÁð¢AiÀÄÄ ªÀÄUÀ½UÉ 2-3 ¢ªÀ¸ÀzÀ°è §AzÀÄ J¯Áè ¸Àj¥Àr¸ÀÄvÉÛ£É JAzÀÄ ªÀÄUÀ½UÉ ¸ÀªÀiÁzsÁ£À ºÉýzÀÄÝ, £ÀAvÀgÀ ¢£ÁAPÀ 26-04-2016 gÀAzÀÄ 1830 UÀAmÉUÉ PÀªÀÄ®£ÀUÀgÀ¢AzÀ ªÀÄUÀ¼À ¨sÁUÁ¢AiÀĪÀgÀ ¥ÉÊQ AiÀiÁgÉÆ ¦üAiÀiÁð¢UÉ PÀgÉ ªÀiÁr w½¹zÉÝ£ÉAzÀgÉ ¤ªÀÄä ªÀÄUÀ¼ÁzÀ ±ÁAvÁ¨Á¬Ä EªÀ¼ÀÄ ¢£ÁAPÀ 26-04-2016 gÀAzÀÄ 1700 UÀAmÉUÉ CªÀ¼À ªÀÄ£ÉAiÀÄ°è Dgï¹¹ PÉÆArUÉ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ¼ÉAzÀÄ CAvÀ ºÉý PÀgÉ PÀmï ªÀiÁrgÀÄvÁÛ£É, vÀPÀët ¦üAiÀiÁð¢AiÀÄÄ vÀªÀÄÆäj¤AzÀ vÀ£Àß ºÉAqÀw ªÀÄvÀÄÛ EvÀgÀgÀÄ 2300 UÀAmÉUÉ ªÀÄ£ÉUÉ §AzÀÄ £ÉÆÃqÀ®Ä ªÀÄUÀ¼À ±ÀªÀ DgÀ.¹.¹ PÉÆArUÉ ºÀUÀ΢AzÀ £ÉÃtÄ ºÁQ eÉÆvÁqÀÄwÛvÀÄÛ, ¦üAiÀiÁð¢AiÀÄ ªÀÄUÀ½UÉ ¸ÀzÀj DgÉÆævÀgÀÄ J®ègÀÆ ¸ÉÃj PÉÆ¯É ªÀiÁr £ÉÃtÄ ºÁQgÀÄvÁÛgÉ, ªÀÄUÀ¼À ¸Á«UÉ ¸ÀzÀj DgÉÆævÀgÀÄ PÁgÀt EgÀÄvÁÛgÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 45/2016, PÀ®A 380 L¦¹ :-
¢£ÁAPÀ 24-04-2016 gÀAzÀÄ ¦üAiÀiÁ𢠸ÉÊAiÀÄzÀ C§ÄÝ¯ï ªÁfÃzÀ vÀAzÉ ¸ÉÊAiÀÄzÀ C§ÄÝ¯ï ªÁºÀ§ ªÀAiÀÄ: 69 ªÀµÀð, eÁw: ªÀÄĹèA, ¸Á: ªÀÄ£É £ÀA. 4-2-329 ªÀÄĨÁgÀPÀ ¨ÁUÀ UÀªÁ£À ZËPÀ ©ÃzÀgÀ gÀªÀgÀÄ ªÀÄ£ÉAiÀÄ ªÀÄÄRå zÁØgÀzÀ ªÀÄÄA¨sÁUÀzÀ°è ªÀÄ®VzÀÄÝ, ¦üAiÀiÁð¢AiÀÄ ºÉAqÀw ªÀiÁfzÁ ¯ÉÊPÀ, ªÀÄUÀ ªÉÆÃdªÀÄ ºÁUÀÆ ¸ÉÊAiÀÄzÀ GgÀĸÁ ¥sÁwªÀiÁ gÀªÀgÀÄ ºÁ¯ï£À°è ªÀÄ®VPÉÆArzÀÄÝ ªÀÄvÀÄÛ ¸ÉÊAiÀÄzÀ ¸ÀĪÀÄAiÀiÁå ¥sÁwªÀiÁ ªÀÄvÀÄÛ CªÀ¼À UÀAqÀ ªÀĺÀäzÀ C§ÄÝ¯ï ªÉÆ»ÃzÀ ªÉÆzÀ®£Éà ªÀĺÀrAiÀÄ°è ªÀÄ®VzÀÄÝ, E£ÉÆߧ⠪ÀÄUÀ ¸ÉÊAiÀÄzÀ ªÀÄÄPÀæªÀÄ ¸ÀºÀ CªÀ£À PÉÆÃuÉAiÀÄ°è ªÀÄ®VzÀÝ£ÀÄ, »ÃVgÀĪÁUÀ ¢£ÁAPÀ 25-04-2016 gÀAzÀÄ 0430 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ ºÉAqÀw ZÉÆÃgÀ CAvÀ aÃjzÁUÀ UÁ§jUÉÆAqÀÄ ªÀÄ£ÉAiÀĪÀgÉ®ègÀÆ JzÀÄÝ §gÀĪÀµÀÖgÀ°è CzÉà ºÁ¯ï£À°è ªÀÄ®VzÀÝ ¸ÉÊAiÀÄzÀ ªÉÆÃdªÀÄ PÀ¼Àî¤UÉ ¨É£ÀÄß ºÀwÛzÀ£ÀÄ DvÀ ¹UÀ°¯Áè, PÀvÀÛ®°è AiÀiÁgÀÄ CAvÀ UÉÆvÁÛUÀ°¯Áè, £ÀAvÀgÀ ¦üAiÀiÁð¢AiÀÄÄ vÀ£Àß ºÉAqÀwUÉ «ZÁj¹zÁUÀ w½¹zÉÝãÉAzÀgÉ £À£ÀUÉ JZÀÑgÀªÁzÁUÀ M¨ÁâvÀ£ÀÄ mÁZÀð ºÁQ C®ªÀiÁjAiÀÄ°è £ÉÆÃqÀÄwÛzÀÝ£ÀÄ £À£ÀUÉ £ÉÆÃr DvÀ£ÀÄ ¨sÁUÉÆà ¨sÁUÉÆà CAzÀ£ÀÄ £Á£ÀÄ ZÉÆÃgÀ CAvÀ PÀÆVzÉ CAvÀ w½¹zÀ¼ÀÄ, ºÁ¯ïzÀ°èzÀÝ 2 C®ªÀiÁj ZÀPï ªÀiÁqÀ¯ÁV JgÀqÀÆ C®ªÀiÁj vÉgÉzÀÄ CªÀÅUÀ¼À°èzÀÝ ¦üAiÀiÁð¢AiÀĪÀgÀ ºÉAqÀwAiÀÄ MqÀªÉUÀ¼ÀÄ §AUÁgÀzÀ ZÀAzÀ£À ºÁgÀ 30 UÁæA, §AUÁgÀzÀ £ÉPÉè¸ï 15 UÁæA, §AUÁgÀzÀ Q« N¯É ªÀÄvÀÄÛ dĪÀÄPÁ 10 UÁæA, PÉÆgÀ¼À°è£À §AUÁgÀzÀ ZÉÊ£À 10 UÁæA, §AUÁgÀzÀ ªÀÄAUÀ¼À ¸ÀÆvÀæ 5 UÁæA, 11 UÁæA zÀ ¸ÀtÚ GAUÀÄgÀUÀ¼ÀÄ 4, PÁ®°è£À ¨É½î ZÉÊ£À 50 UÁæA ªÀÄvÀÄÛ ¦üAiÀiÁð¢AiÀÄ ªÀÄUÀ¼ÁzÀ ¸ÉÊAiÀÄzÀ ¸ÀĪÀÄAiÀiÁå ¥sÁwªÀiÁ¼À §AUÁgÀzÀ MqÀªÉUÀ¼ÀÄ £ÉPÉè¸ï 35 UÁæA, PÀAUÀ£À 42 UÁæA, 20 UÁæAzÀ GAUÀÄgÀUÀ¼ÀÄ 6, MAzÀÄ 3 UÁæA ¥ÀzÀPÀ, Q« N¯É 3 UÁæA, »ÃUÉ MlÄÖ 184 UÁæA §AUÁgÀzÀ MqÀªÉUÀ¼ÀÄ C.Q 4,60,000/- gÀÆ¥Á¬Ä ªÀÄvÀÄÛ 50 UÁæA ¨É½î C.Q 1500/- gÀÆ. »ÃUÉ MlÄÖ 4,61,500/- gÀÆ. ¨É¯É¨Á¼ÀĪÀ MqÀªÉUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, gÁwæ PÀvÀÛ°gÀĪÀzÀjAzÀ DvÀ£À ZÀºÀgÉ UÀÄgÀÄw¸À¯ÁUÀ°¯Áè, AiÀiÁgÉÆà C¥ÀjavÀ PÀ¼ÀîgÀÄ ªÉÄïÁÒªÀt¬ÄAzÀ arAiÀÄ ªÀÄÄSÁAvÀgÀ ªÀÄ£ÉAiÀÄ°è ¥ÀæªÉò¹ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 187/2016, PÀ®A 3(1) (10) J¸ï.¹/J¸ï.n (¦.J PÁAiÉÄÝ) 1989 ªÀÄvÀÄÛ PÀ®A 341, 504, 506, 295, 143, 146, 147 eÉÆvÉ 149 L¦¹ :-
ಫಿರ್ಯಾದಿ ಕಮಳಾಬಾಯಿ ಗಂಡ ರೇವಣಪ್ಪಾ ಹುಪಳೆ ಜಾತಿ: ಎಸ್.ಸಿ(ಹೊಲೆಯ), ಸಾ: ಅಮದಾಬಾದ, ತಾ: ಭಾಲ್ಕಿ ರವರು ಮತ್ತು ಅಮದಾಬಾದ ಗ್ರಾಮದ ದಲಿತ ಬಾಂಧವರು ದಿನಾಂಕ 25-04-2016 ರಂದು ವಿಶ್ವ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ ರವರ 125 ನೇ ಜಯಂತೊತ್ಸವದ ಅಂಗವಾಗಿ ಊರಿನಲ್ಲಿ ಶಾಂತತೆಯಿಂದ ಮೇರವಣಿಗೆ ನಡೆಸುವಾಗ ಮದ್ಯದಲ್ಲಿ ಮರಾಠಾರು ಆರೋಪಿತರಾದ 1) ಆನಂತ ತಂದೆ ಲಕ್ಷ್ಮಣ ಮೋರೆ, 2) ಗೋಪಾಳ ತಂದೆ ಅಂಗದ ಮೋರೆ, 3) ಜೈಹಿಂದ  ತಂದೆ ಮಾಧವರಾವ ಮೋರೆ, 4)    ವಿಠ್ಠಲ ತಂದೆ  ಮಾಧವರಾವ  ಮೋರೆ, 5) ನಾಗನಾಥ ತಂದೆ ಮುಕಿಂದರಾವ ಬೀರಾದರ, 6) ನೌನಾಥ ತಂದೆ ಮುಕಿಂದರಾವ ಬೀರಾದರ, 7) ಭರಥ ತಂದೆ ಮುಕಿಂದರಾವ ಬೀರಾದರ, 8) ದತ್ತು ತಂದೆ ಶ್ರೀರಂಗ  ಬೀರಾದರ, 9)  ರವಿಕಾಂತ ತಂದೆ ಗೊವಿಂದರಾವ ಕಂದಗೂಳೆ, 10) ಸತಿಷ  ತಂದೆ ಮಾಧವರಾ ಮೋರೆ, 11)  ನರಸಿಂಗ ತಂದೆ ರಾಮರಾವ ಸೇಡೋಳೆ, 12) ಸತೀಷ ತಂದೆ ರಾಮರಾವ ಸೆಡೋಳೆ, 13) ಮಾಧವ ತಂದೆ ಗುಂಡಾಜಿ ಕೊಟಮಾಳೆ, 14) ಮುಕಿಂದ ತಂದೆ ರಾಮಚಂದ್ರ ಬೀರಾದರ, 15) ನರೇಶ ತಂದೆ  ದೇವದಾಸ  ಕರಡಾಲೆ, 16) ವಿನೋದ ತಂದೆ  ಜ್ಞಾನದೇವ  ಮೋರೆ, 17) ಬಾಲಾಜಿ ತಂದೆ ವಾಮನರಾವ ಬೀರಾದರ, 18)  ರಪಿಕಾಬಾಯಿ ಗಂಡ ತಾನಾಜಿ ಮೋರೆ, 19) ಮಾಧವರಾವ ತಂದೆ ಅಂಬಾದಾಸ ಮೋರೆ ಇವರೆಲ್ಲರೂ ಬಂದು ಅವಾಚ್ಯ ಶಬ್ದದಿಂದ ಬೈದು ಅಂಬೇಡ್ಕರ ರವರ ವಿರುದ್ಧ ಮಾತಾನಾಡಿದರು, ಅಂಬೇಡ್ಕರ ರವರ ಬಾವ ಚಿತ್ರಕ್ಕೆ ಕಲ್ಲುಗಳು ತುರಾಡಿದರು ಹಾಗು ಎಲ್ಲರನ್ನು ಊರಿನ ಓಳಗೆ ಬರಬರಾದೆಂದು ಅವಾಚ್ಯ ಶಬ್ದದಿಂದ ಬೈದಿರುತ್ತಾರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಮೆರವಣಿಗೆ ಸಮಯದಲ್ಲಿ ಸಾಕ್ಷಿಯಾಗಿ ಎರಡು ಜನ ಪೊಲೀಸ್ ಸಿಬ್ಬಂದಿಗಳಿದ್ದರು, ಅವರು ಇದ್ದರು ಸಹ ಪೊಲೀಸ್ ಸಿಬ್ಬಂದಿಗಳಿಗೆ ಸರಾಯಿ ಕುಡಿಸಿ ಅವರನ್ನು ತಮ್ಮ ವಶದಲ್ಲಿ ಮಾಡಿಕೊಂಡಿದ್ದರು ಹಾಗಾಗಿ ಪೊಲೀಸ್ ಸಿಬ್ಬಂದಿಗಳಿದ್ದರು ಸಹ ಯಾವುದೇ ರೀತಿಯ ರಕ್ಷಣೆ ಆಗಲಿ, ನ್ಯಾಯ ನಿಡಿಲ್ಲಾ ಹಾಗಾಗಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ ಹಾಗೂ ನಿಮ್ಮನ್ನು ಊರಿನಲ್ಲಿ ಓಡಾಡಲು ಬೀಡುವುದಿಲ್ಲಾ ಅಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಹೋಲೆರೆ ನೀವು ಊರಿನಲ್ಲಿ ಯಾವುದೇ ರೀತಿಯ ಮೇರವಣಿಗೆ ತರಲು ಅವಕಾಶವಿಲ್ಲಾ ನಾವು ಹೇಳಿದ ಮಾತುಗಳನ್ನು ಕೇಳಿ ಇರುವವರು ನಿಮಗೆ ಅನ್ನ ಹೇಚ್ಚಾಗಿದೆ ಎಂದು ಹಾಗೂ ಹೇಣ್ಣು ಮಕ್ಕಳಿಗೆ ಬೈದಿರುತ್ತಾರೆ ಹಾಗೂ ಅನೇಕ ರೀತಿಯ ತೊಂದರೆಗಳು ಕೊಡುತ್ತಿದ್ದಾರೆ, ಊರಿನಲ್ಲಿ ನಿಮಗೆ ಬರಲು ಓಡಾಡಲು ಬೀಡುವುದಿಲ್ಲಾ ಎಂದು ಬೈದಿರುತ್ತಾರೆ, ಮರಾಠಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆಂದು ಫಿರ್ಯಾದಿಯವರು ದಿನಾಂಕ 26-04-2016 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 69/2016, PÀ®A 279, 337, 338 L¦¹ :-
ಫಿರ್ಯಾದಿ ಕಾಂತಮ್ಮಾ ಗಂಡ ಶರಣಪ್ಪಾ ಮೇತ್ರೆ ಸಾ: ಆನಂದವಾಡಿ, ತಾ: ಭಾಲ್ಕಿ ರವರ ತಂಗಿ ಸತ್ಯವತಿ ಗಂಡ ಪಂಡರಿ ಸೂರ್ಯವಂಶಿ ಸಾ: ಮುರ್ಕಿ ರವರ ಮಗಳಾದ ರೂಪಾ ಇವಳ ಮದುವೆ ದಿನಾಂಕ 27-04-2016 ರಂದು ಇರುವುದರಿಂದ ಮಗಳ ಮದುವೆಗೆ ಫಿರ್ಯಾದಿಯು ತನ್ನ  ವತಿಯಿಂದ ಉಡುಗೊರೆ ಕೋಡುವ ಕುರಿತು ಪಲಂಗ, ಗಾದಿ ಕೊಡುವ ಸಲುವಾಗಿ ಭಾಲ್ಕಿಯಲ್ಲಿ ಖರಿದಿ ಮಾಡಿ ಮುರ್ಕಿಗೆ ತೆಗೆದುಕೊಂಡು ಹೋಗುವ ಕುರಿತು ದಿನಾಂಕ 26-04-2016 ರಂದು ತಮ್ಮೂರ ಹಣಮಂತ ತಂದೆ ಗಣಪತರಾವ ಹುಲಸೂರೆ ಇವರ ಅಪ್ಪಿ ಆಟೋ ನಂ. ಕೆ.ಎ-29/ಬಿ-0814 ನೇದರಲ್ಲಿ ತೆಗೆದುಕೊಂಡು ಹೋಗುವ ಕುರಿತು ಸದರಿ ಆಟೋ ಮಾಲಿಕ ಹಾಗೂ ಚಾಲಕನಿಗೆ 800/- ರೂ ಬಾಡಿಗೆ ಮಾತಾಡಿ ಅದರಲ್ಲಿ ಪಲಂಗ, ಗಾದಿ ಹಾಕಿ ಫಿರ್ಯಾದಿ ಮತ್ತು ಫಿರ್ಯಾದಿಯ ಮಗಳಾದ ಸವಿತಾ ಹಾಗೂ ಸಂಬಂಧಿಕರಾದ ನಿರ್ಮಲಾ, ಅರುಣಾ ಹಾಗೂ ಪಲ್ಲವಿ ರವರೆಲ್ಲರೂ ಸದರಿ ಆಟೋದಲ್ಲಿ ಕುಳಿತು ಭಾಲ್ಕಿಯಿಂದ ಮುರ್ಕಿಗೆ ಬರುವಾಗ ಆಟೋ ಡಿಗ್ಗಿ ಮತ್ತು ಕಮಲನಗರ ಮಧ್ಯ ಕಮಲನಗರ ಹತ್ತಿರ ಇರುವ ಬ್ರಿಜ್ ದಾಟಿ ಸ್ವಲ್ಪ ಮುಂದೆ ಬಂದಾಗ ಅಷ್ಟರಲ್ಲಿ ಬೀದರ-ಉದಗೀರ ರೋಡಿನ ಮೇಲೆ ಕಮಲನಗರ ಕಡೆಯಿಂದ ಡಿಗ್ಗಿ ಕಡೆಗೆ ಒಂದು ಮೋಟಾರ ಸೈಕಲ ನಂ. ಎಂ.ಹೆಚ-14/ಇಡಬ್ಲೂ-3828 ನೇದರ ಮೇಲೆ ಮೂರು ಜನರು ಕುಳಿತು ಸದರಿ ಮೋಟಾರ ಸೈಕಲ ರೋಡಿನ ಮೇಲೆ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಆಟೋ ಎದುರಿಗೆ ಅಡ್ಡಾದಿಡ್ಡಿವಾಗಿ ಓಡಿಸಿಕೊಂಡು ಬಂದು ಆಟೋಗೆ ಡಿಕ್ಕಿ ಮಾಡಿದ ಪ್ರಯುಕ್ತ ಸದರಿ ಮೋಟಾರ ಸೈಕಲ ಹಾಗೂ ಆಟೋ ಎರಡು ಜಜ್ಜಿ ಹಾನಿಯಾಗಿದ್ದು, ಮೋಟಾರ ಸೈಕಲ ಮೇಲೆ ಬರುತಿದ್ದ ಮೂವರಿಗು ಸದರಿ ವಾಹನ ಅಪಘಾತದಲ್ಲಿ ಭಾರಿ ಹಾಗೂ ಸಾದಾ ರಕ್ತ ಹಾಗೂ ಗುಪ್ತಗಾಯ ವಾಗಿದ್ದು, ಅಲ್ಲದೆ ಫಿರ್ಯಾದಿಯವರಿಗೂ ಸಹ ಸಣ್ಣ ಪುಟ್ಟ ಗುಪ್ತ ಗಾಯಗಳಾಗಿರುತ್ತವೆ, ನಂತರ ಮೋಟಾರ ಸೈಕಲ ಮೇಲೆ ಬರುತಿದ್ದ ಮೂವರಿಗು ನೋಡಲು ಮೋಟಾರ ಸೈಕಲ ಓಡುಸುತ್ತಿದ್ದ ವ್ಯಕ್ತಿಗೆ ಬಲ ಕಪಾಳಿಗೆ ಭಾರಿ ರಕ್ತಗಾಯ, ಬಲ ಎದೆಯ ಹತ್ತಿರ ಗುಪ್ತಗಾಯ, ಅವನ ಹಿಂದೆ ಕುಳಿತವನಿಗೆ ಬಲ ಮೋಳಕಾಲಿಗೆ ತರಚಿದ ರಕ್ತಗಾಯ, ತಲೆಯಲ್ಲಿ ಹಿಂಭಾಗದಲ್ಲಿ ಗುಪ್ತ ಗಾಯ, ಎಡಗೈ ಹಾಗೂ ಭುಜದ ಹತ್ತಿರ ತರಚಿದ ರಕ್ತಗಾಯ ಹಾಗು ಗುಪ್ತಗಾಯ ಹಾಗೂ ಹಿಂಭಾಗ ಸವಾರಿಗೆ ಬಲ ಭುಜದ ಹತ್ತಿರ ಗುಪ್ತಗಾಯ, ಕೈಕಾಲು ಹಾಗೂ ಮೈಮೇಲೆ ಅಲ್ಲಲ್ಲಿ ತರಚಿದ ಸಾದಾ ಗಾಯಗಳಾಗಿರುತ್ತವೆ, ನಂತರ ದಾರಿಯಿಂದ ಹೋಗಿ ಬರುವ ಜನರು ತಕ್ಷಣ 108 ನೇದಕ್ಕೆ ಕರೆ ಮಾಡಿ ಸದರಿ ವಾಹನದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ದಿನಾಂಕ: 25-04-2016 ರಂದು ಶ್ರೀ ರಾಜು ತಂದೆ ಜಗದೇವಪ್ಪ ಗುತ್ತೇದಾರ ಸಾ|| ಚಿಂಚೋಳಿ ಗ್ರಾಮ ತಾ|| ಅಫಜಲಪೂರ ರವರು ಠಾಣೆಗೆ ಹಾಜರಾಗಿ ತಾನು ಊರಲ್ಲಿ ಮಾತೋಳಿ ರಸ್ತಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿಯಿಂದ ಚಲಾಯಿಸುತ್ತಾ ತನಗೆ ಅಪಘಾತ ಪಡಿಸಿದ್ದು . ನನಗೆ ಅಪಘಾತ ಪಡಿಸಿದ ಮೋಟರ ಸೈಕಲ ನಂಬರ ನೋಡಲು ಅದರ ನಂ ಕೆಎ-28 ಜೆಡ್-9279 ಇದ್ದು, ಮೋಟರ ಸೈಕಲ ಚಾಲಕ ನಮ್ಮ ಬಾಜು ಗ್ರಾಮದ ಹಣಮಂತ ತಂದೆ ಶರಣಪ್ಪ ಗಂಗಾವತಿ ಸಾ|| ಮಾತೋಳಿ ಇದ್ದು. ಮೋಟರ ಸೈಕಲ ಚಾಲಕ ಹಣಮಂತನು ಮೋಟರ ಸೈಕಲ ತಗೆದುಕೊಂಡು ಓಡಿ ಹೋಗಿರುತ್ತಾನೆ. ಕಾರಣ ನನಗೆ ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-28 ಜೆಡ್-9279 ನೇದ್ದರ ಚಾಲಕನಾದ ಹಣಮಂತ ತಂದೆ ಶರಣಪ್ಪ ಗಂಗಾವತಿ ಸಾ|| ಮಾತೋಳಿ ಈತನ ಮೇಲೆ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪರಿಚಿತ ಶವ ಪತ್ತೆ :
ಗ್ರಾಮೀಣ ಪೊಲೀಸ್ ಠಾಣೆ
ಪೊಲೀಸ್ ಪ್ರಕಟಣೆ
ಇಂದು ದಿನಾಂಕ. 23-4-2016 ರಂದು 10-30 ಎ.ಎಂ.ಕ್ಕೆ. ಶ್ರೀ  ಸಂಜೀವಕುಮಾರ ತಂದೆ ನಾಗಪ್ಪಾ ಕಮ್ಮನ ಸಾ; ಪಟ್ಟಣ್ಣ ಇವರು ಠಾಣೆಗೆ ಹಾಜರಾಗಿ ಅಂದಾಜು 30-35 ವರ್ಷದ ಒಬ್ಬ ಅಪರಿಚಿತ ವ್ಯಕ್ತಿ ಎತ್ತರ 5 ಫೀಟ , 6 ಇಂಚು ಇದ್ದು , ಸಾಧಗಪ್ಪು ಮೈಬಣ್ಣ ಹೊಂದಿದ್ದು  ಒಂದು ಬೂದು ಬಣ್ಣದ ಶರ್ಟ , ಮತ್ತು ಮೆಂದಿಕಲರ ಪ್ಯಾಂಟಧರಿಸಿರುತ್ತಾನೆ. ಸದರಿ ವ್ಯಕ್ತಿಯ ಮೈ ಮೇಲೆ ಯಾವುದೇ ಗಾಯವಗೈರೆ ಕಂಡು ಬಂದಿರುವದಿಲ್ಲಾ.  ಈ ವ್ಯಕ್ತಿಯು ಅನಾರೋಗ್ಯದಿಂದ ಬಳಲುತಿದ್ದು , ನಡೆದುಕೊಂಡು ಹೋಗುವದಕ್ಕೆ ಆಗದ ನಿಶಕ್ತನಾಗಿದ್ದು , ಅಲ್ಲದೆ ಬಿಸಲು ತಾಪ ತಾಳಲಾರೆದೆ ದಿನಾಂಕ.22-4-2016 ರಂದು ಸಾಯಂಕಲ 6 ಗಂಟೆಯಿಂದ ಇಂದು ದಿ. 23-4-2016 ರಂದು ಮುಂಜಾನೆ 9-30 ಎ.ಎಂ.ದ ಮಧ್ಯದ ಅವಧಿಯಲ್ಲಿ ಮೃತ ಪಟ್ಟಂತೆ ಕಂಡು ಬಂದಿದ್ದು.. ಸದರಿ ವ್ಯಕ್ತಿಯ ಹೆಸರು ವಿಳಾಸಗೊತ್ತಾಗಿರುವದಿಲ್ಲಾ ,ಮತ್ತು ಕಾರಣ ಸದರಿ ವ್ಯಕ್ತಿಯ ಅಪರಿಚಿತನಾಗಿದ್ದು , ಈ ಬಗ್ಗೆ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.