Police Bhavan Kalaburagi

Police Bhavan Kalaburagi

Saturday, September 16, 2017

BIDAR DISTRICT DAILY CRIME UPDATE 16-09-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-09-2017

PÀıÀ£ÀÆgÀ ¥Éưøï oÁuÉ UÀÄ£Éß £ÀA. 222/2017, PÀ®A. 435 L¦¹ :-
ದಿನಾಂಕ 14-09-2017 ರಂದು ಫಿರ್ಯಾದಿ ಕಲ್ಲಪ್ಪಾ ತಂದೆ ವಿಠಲ ಕಾಂಬ್ಳೆ ವಯ 52 ವರ್ಷ, ಸಾ: ನಿಡೋದಾ ರವರು ಘತ್ತರಗಿ ಭಾಗಮ್ಮಾ ದೇವಸ್ಥಾನಕ್ಕೆ ಹೋಗಲು ಮನೆಯವರು ತಯ್ಯಾರಾಗಿದ್ದು, ಮಹಾರಾಷ್ಟ್ರದ ಮಲ್ಲಾಪುರ ಗ್ರಾಮದ ಭಾವ ಪ್ರೀತಮ್ ತಂದೆ ಲಕ್ಷ್ಮಣ ವಾಘಮಾರೆ ಇವರು ತಮ್ಮ ಗ್ರಾಮದಿಂದ ತನ್ನ ಮೋಟಾರ ಸೈಕಲ ನಂ. ಎಮ್.ಹೆಚ್-24/ಎಎ-6398 ನೇದರ ಮೇಲೆ ನಿಡೋದಾ ಗ್ರಾಮಕ್ಕೆ ಬಂದಾಗ ಫಿರ್ಯಾದಿಯು ತನ್ನ ಹೀರೋ ಹೊಂಡಾ ಸ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-38/ಆರ್-0341 ನೇದ್ದನ್ನು ಮತ್ತು ಭಾವನ ಮೋಟಾರ ಸೈಕಲ ಎರಡು ವಾಹನಗಳು ಮ್ಮ ಮನೆಯ ಪಕ್ಕದ ತಗಡದ ಶೆಡ್ಡಿನಲ್ಲಿ ನಿಲ್ಲಿಸಿ ಎಲ್ಲರೂ ತಮ್ಮ ಗ್ರಾಮದಿಂದ ಘತ್ತರಗಿ ಗ್ರಾಮಕ್ಕೆ ಹೋದಾಗ ದಿನಾಂಕ 15-09-2017 ರಂದು ಯಾರೋ ಕಿಡಿಗೇಡಿಗಳು ಮನೆಯ ಪಕ್ಕದಲ್ಲಿ ತಗಡದ ಶೆಡ್ಡಿನಲ್ಲಿಟ್ಟ ಎರಡು ಮೋಟಾರ ಸೈಕಲಗಳಿಗೆ ಯಾವುದೋ ದುರುದ್ದೇಶದಿಂದ ಬೆಂಕಿ ಹಚ್ಚಿ ಸುಟ್ಟುಹಾಕಿ ಅಂದಾಜು 80,000/- ರೂ ದಷ್ಟು ಹಾನಿ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 226/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 13-09-2017 ರಂದು ಫಿರ್ಯಾದಿ ಕರುಣಾ ಗಂಡ ಅರ್ಜುನ ಸಸ್ತಾಪೂರೆ ವಯ: 25 ವರ್ಷ, ಜಾತಿ: ಕುರುಬ, ಸಾ: ಕಿಟ್ಟಾ, ಸದ್ಯ: ಬಸವಕಲ್ಯಾಣ ರವರ ಗಂಡ ಅರ್ಜುನ ರವರು ಮೋಟಾರ ಸೈಕಲ ನಂ. ಕೆಎ-39/ಜೆ-5522 ನೇದರ ಮೇಲೆ ತನ್ನ ಮಗ ಆದರ್ಶ ಇವನಿಗೆ ಕೂಡಿಸಿಕೊಂಡು ಕಿಟ್ಟಾ ಕಡೆಯಿಂದ ಬಸವಕಲ್ಯಾಣ ಕಡೆಗೆ ನಾರಾಯಣಪೂರ ಕ್ರಾಸ್ ಹತ್ತಿರ ಸದರಿ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಬದಿ ಇರುವ ಬ್ರಿಜಗೆ ಡಿಕ್ಕಿ ಹೊಡೆದ ಪರಿಣಾಮ ಆದರ್ಶ ಇತನ ಎರಡು ಕಾಲಿನ ತೊಡೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ, ಮುಖದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಅವನು ಸದರಿ ಗಾಯಗಳಿಂದ ಬೆಹೋಶ ಆಗಿರುತ್ತಾನೆ, ಗಂಡನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ, ನಂತರ ಆದರ್ಶ ಇವನಿಗೆ ಚಿಕಿತ್ಸೆ ಕುರಿತು ಕಲ್ಬುರ್ಗಿ ಎ.ಎಸ್.ಎಮ್ ಖಾಸಗಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 163/2017, PÀ®A. 32, 34 PÉ.E PÁAiÉÄÝ :-
¢£ÁAPÀ 15-09-2017 gÀAzÀÄ ªÀÄAUÀ®V UÁæªÀÄzÀ ±ÀQÛ ¥ÉmÉÆæî §APÀ JzÀÄgÀÄUÀqÉ gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è M§â ªÀåQÛ AiÀiÁªÀÅzÉà ¥ÀgÀªÁ¤UÉ E®èzÉ C£À¢üPÀÈvÀªÁV ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀÄwÛzÁÝ£ÉAzÀÄ gÀ«PÀĪÀiÁgÀ ¦.J¸ï.L ªÀÄ£ÁßJSÉÃ½î ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É gÁ. ºÉ £ÀA. 09 gÀ ªÀiÁUÀðªÁV ªÀÄAUÀ®V UÁæªÀÄPÉÌ vÀ®Ä¦ ¨sÀªÁ¤ zÁ¨ÁzÀ ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä ±ÀQÛ ¥ÉmÉÆæî §APÀ JzÀÄgÀÄUÀqÉ gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è DgÉÆæ ¥ÉæêÀĹAuï vÀAzÉ ºÉêÀįÁ gÁoÉÆÃqÀ ªÀaiÀÄ 35 ªÀµÀð, ¸Á: zsÀjvÁAqÁ,, ¥ÉƸïÖ ¨É£ÀQ¥À½î, vÁ: aAZÉƽ EvÀ£ÀÄ MAzÀÄ PÉÊ aîzÀ°è ¸ÁgÁ¬Ä ¨Ál®UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀÄwÛgÀĪÀÅzÀ£ÀÄß RavÀ¥Àr¹PÉÆAqÀÄ zÁ½ ªÀiÁqÀĪÀµÀÖgÀ°è CªÀ£ÀÄ C°èAzÀ Nr ºÉÆÃUÀĪÀ ¸ÁzsÀåvÉUÀ¼ÀÄ EgÀĪÀzÀjAzÀ ¸ÀzÀjAiÀĪÀ£À ªÉÄÃ¯É zÁ½ ªÀiÁr gÉÆÃr£À ªÉÄÃ¯É ElÖ PÉÊaîªÀ£ÀÄß ¥Àj²°¹ £ÉÆÃqÀ¯ÁV 1) 90 JªÀiïJ¯ï £À 32 AiÀÄÄ.J¸ï «¹Ì ¸ÁgÁ¬Ä vÀÄA©zÀ ¨Ál®UÀ¼ÀÄ C.Q 900=16 EzÀÄÝ, ¸ÀzÀj ¸ÀgÁ¬ÄªÀżÀî ¨Ál®UÀ¼À£ÀÄß ªÀiÁgÁl ªÀiÁqÀ®Ä ¸ÀA§AzsÀ¥ÀlÖ E¯ÁSɬÄAzÀ C£ÀĪÀÄw ¥ÀqÉzÀÄPÉÆÃAqÀ §UÉÎ «ZÁj¸À®Ä AiÀiÁªÀÅzÉ jÃwAiÀÄ C£ÀĪÀÄw ªÀUÉÊgÉ ¥ÀqÉzÀÄPÉÆArgÀĪÀÅ¢¯ÁèªÉAzÀÄ £ÀÄr¢zÀÄÝ, £ÀavÀgÀ ¸ÀzÀj ¸ÀgÁ¬Ä ¨Ál®UÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 162/2017, PÀ®A. 323, 504, 506, 498(J), 34 L¦¹ eÉÆvÉ 4 r.¦ PÁAiÉÄÝ :-
ದಿನಾಂಕ 13-09-2017 ರಂದು ಫಿರ್ಯಾದಿ ಅಶ್ವಿನಿ ಗಂಡ ಸಂತೋಷ ದೆವಣಿ ಸಾ: ಕಂದಗೂಳ, ತಾ: ಹುಮನಾಬಾದ ರವರ ಗಂಡನಾದ ಆರೋಪಿ ಸಂತೋಷ ತಂದೆ ಬಸವರಾಜ ವಯ 34 ವರ್ಷ, ಸಾ: ಕಂದಗೂಳ ಇತನು ಫಿರ್ಯಾದಿಗೆ ನಿನ್ನ ಮೈಮೇಲೆ ಇದ್ದ 5 ತೊಲೆ ಬಂಗಾರ ಕೊಡು ಮತ್ತು ನೀನು ತವರು ಮನೆಯಿಂದ 50,000/- ರೂ. ಮತ್ತು ಒಂದು ತೊಲೆ ಬಂಗಾರ ತೆಗೆದುಕೊಂಡು ಬಾ ಇಲ್ಲಾವಾದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅನ್ನುತ್ತಾ ತನ್ನ ಹತ್ತಿರ ಇದ್ದ ಬೆಲ್ಟದಿಂದ ಫಿರ್ಯಾದಿಯ ಮೈಮೇಲೆ ಹೊಡೆದು ಗುಪ್ತಾಗಾಯ ಪಡಿಸಿ ದೈಹಿಕ ಕಿರುಕುಳ ನೀಡಿರುತ್ತಾನೆ ಮತ್ತು ಅತ್ತೆಯಾದ ಶೋಭಾವತಿ ಇವಳು ನಿನಗೆ ಸರಿಯಾಗಿ ಮನೆ ಕೆಲಸ, ಅಡುಗೆ ಕೆಲಸ, ಮನೆ ಸ್ವಚ್ಛತೆ ಕಾಪಾಡುವ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ಅಂತಾ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದರು ಇದಕ್ಕೆ ಮೈದುನನಾದ ಮಹೇಶ ಇವರು ಅದಕ್ಕೆ ಪ್ರಚೋದನೆ ನೀಡುತ್ತಿದ್ದರು, ಕಾರಣ ಫಿರ್ಯಾದಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಗಂಡನಾದ ಸಂತೋಷ, ಅತ್ತೆಯಾದ ಶೋಭಾವತಿ ಹಾಗೂ ಮೈದುನನಾದ ಮಹೇಶ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಹೇಳಿಕೆ ನೀಡಿದ ದೂರಿನ ಮೇರೆಗೆ ದಿನಾಂಕ 15-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.



KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ದಿನಾಂಕ 07/09/2017 ರಂದು ರಾಜಶೇಖರ ತಂದೆ ರೇವಣಸಿದ್ದಪ್ಪ ಹುಲಿ ರವರು ತನ್ನ ಮೋಟಾರ ಸೈಕಲ ನಂ: ಕೆಎ 32 ಇಹೆಚ 4633 ನೇದ್ದರಲ್ಲಿ  ತಾಜಸುಲ್ತಾನಪೂರ ರಿಂಗ ರೋಡ ಕಡೆಯಿಂದ ಫೀಲ್ಟರ್ ಬೇಡ್ ರೋಡ ಕಡೆಗೆ ಹೋಗುವಾಗ ವಾಹನವನ್ನು ಅತಿವೇಗ  & ಅಲಕ್ಷತನದಿಂದ ಚಲಾಯಿಸುತ್ತಾ  ಅಂಬಾಭವಾನಿ ಗುಡಿ ಹತ್ತಿರ ರೋಡಿನ ಜಂಪನಲ್ಲಿ ಒಮ್ಮೇಲೆ ಮೋ ಸೈಕಲ ಬ್ರೇಕ ಹಿಡಿದು ತನ್ನಿಂದ ತಾನೆ ಮೋ/ಸೈಕಲ ಸಮೇತ ಕೆಳಗೆ ಬಿದ್ದು ತಲೆಗೆ ಭಾರಿ ಪೆಟ್ಟಾಗಿ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಚಿಕಿತ್ಸೆ ಫಲಕಾರಿಯಾಗದೆ  ರಾಜಶೇಖರ ಮೃತ ಪಟ್ಟಿದ್ದು ಈ ಬಗ್ಗೆ ಮೃತನ ಪತ್ನಿ ಸಾವಿತ್ರಿ ಗಂ ರಾಜಶೇಃರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ15-09-2017 ರಂದು ಸಂಧೀಪ ತಂದೆ ಧರೇಪ್ಪ ಸಾ: ಉಡಚಾಣ ಇವರು ಕಮಾಂಡರ ಜೀಪ ಚಾಲಕನಾಗಿ ಕೆಲಸ ಮಾಡುತ್ತಿದ್ದು ದಿನಾಂಕ 14-09-2017  ರಂದು ಅಕ್ಕಲಕೋಟ ದಿಂದ ಮರಳಿ ಕಮಾಂಡರ ಜೀಪ ನಂಬರ ಎಮ್.ಹೆಚ್.13ಎನ್1608 ನೇದ್ದನ್ನು ತೆಗೆದುಕೊಂಡು ಜೋಗುರ ಮಾರ್ಗದ ಮೂಲಕ ಕರಜಗಿಗೆ ಬರುತ್ತಿರುವಾಗ ಹಿಂದಿನಿಂದ ಯಾವುದೋ ಒಂದು ಜೀಪ ಹಿಂಬಾಲಿಸುತ್ತಾ ಬಂದು ನಂತರ ಅಳ್ಳಗಿ ತಾಂಡಾದ ಹತ್ತಿರ ನನಗೆ ಸೈಡು ಹೋಡೆದಾಗ ಸದರಿ ಜೀಪಿನ ನಂಬರ ನೋಡಲಾಗಿ ಎಮ್.ಹೆಚ್ 25 - 4337 ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸದರ ಕ್ರೂಜರದಲ್ಲಿದ್ದ 5-6 ಜನರು ಕೇಳಗೆ ಇಳಿದು ನನಗೆ ಏನು ಹೇಳದೆ ಕೇಳದೆ ಏಕಾ ಏಕಿ ಎಲ್ಲರೂ ಕೂಡಿಕೊಂಡು ಬಂದು ಕೈಯಿಂದ ಮತ್ತು ಕಾಲಿನಿಂದ ಹೋಡೆಯಲು ಪ್ರಾರಂಭಿಸಿದ್ದು ಅವರರಲ್ಲಿ 3 ಜನರನ್ನು ನಾನು ಗುರುತಿಸಿದ್ದು 1) ಪಂಕಜ ಚವ್ಹಾಣ 2) ಆಂಬಾದಾಸ ರಾಠೋಡ ಸಾ|| ಎಲ್ಲರೂ ಶಿವಾಝಿ ನಗರ ತಾಂಡಾ ಅಕ್ಕಲಕೋಟ ಇದ್ದು ಉಳಿದ ಮೂರುಜನರ ಹೆಸರು ವಿಳಾಸ ಗೊತ್ತಿರುವುದಿಲ್ಲಾ ನನ್ನನ್ನು ಏಕೆ ಹೊಡೆಯುತ್ತಿದ್ದಿರಿ ಬಿಡಿ ಎಂದರು ಕೇಳದೆ ನನಗೆ ವಿನಾಃ ಕಾರಣ ಹೋಡೆ ಬಡೆ ಮಾಡಿದ್ದು. ನನಗೆ ಹೋಡೆಬಡೆಮಾಡಿದ ಸದರಿ 6ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾಶರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ವಾಹನ ಕಳವು ಪ್ರಕರಣ:

ಸ್ಟೇಷನ್ ಬಜಾರ ಪೊಲೀಸ್ ಠಾಣೆ: ದಿನಾಂಕ 15/09/2017 ರಂದು ಶ್ರೀ  ಸಿದ್ದಲಿಂಗಯ್ಯಾ ತಂದೆ ಗುರುಲಿಂಗಯ್ಯಾ ಮಾಡ್ಯಾಳ ಸಾ: ಅಂಬಾಭವಾನಿ ಗುಡಿಯ ಹತ್ತಿರ ಹಿರಾಪೂರ ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕ. 24/08/2017  ರಂದು ರೇಲ್ವೆ ಸ್ಟೇಷನ ಹತ್ತಿರ ಓರಿಯನಟಲ್ ಲಾಡ್ಜ ಎದುರುಗಡೆ ರೋಡಿನ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ. KA-32 EF- 9355 ಚೆಸ್ಸಿನಂ. MBLHA10AMEHO29598, ಇ.ನಂ. HA10EJEHD16940 ಅ,ಕಿ|| 30,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ