Police Bhavan Kalaburagi

Police Bhavan Kalaburagi

Sunday, October 15, 2017

BIDAR DISTRICT DAILY CRIME UPDATE 15-10-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-10-2017

£ÀÆvÀ£À £ÀUÀgÀ ¥Éưøï oÁuÉ ©ÃzÀgÀ ¥ÀæPÀgÀt ¸ÀA. 203/2017, PÀ®A. 406, 408, 420, 465, 468 L¦¹ :-
¦üAiÀiÁ𢠸ÀAvÉÆõÀPÀĪÀiÁgÀ vÀAzÉ ²ªÀgÁd vÀ¼ÀWÀmÉÖ, ±ÁSÁ ªÀåªÀ¸ÁÜ¥ÀPÀgÀÄ, ¨sÁgÀvÀ ¥sÉÊ£Á£ïì E£ÀPÀƱÀ£ï °. ¸ÀgÀ¸Àéw ¤ªÁ¸À, ªÀÄ£É £ÀA. 8-6-394, ²ªÀªÀÄA¢gÀ »AzÀÄUÀqÉ, PÉ.ºÉZÀ.© PÁ¯ÉÆä, ©ÃzÀgÀ, ¸Á: PÀ¥À¯Á¥ÀÄgÀ gÀªÀgÀÄ ¸ÀĪÀiÁgÀÄ 9 ªÀµÀðUÀ½AzÀ ¨sÁgÀvÀ ¥sÉÊ£Á£ïì E£ÀPÀƱÀ£ï °.zÀ°è PÁAiÀÄð¤ªÀð»¸ÀÄwÛzÀÄÝ, ©ÃzÀgÀ ±ÁSÉAiÀÄ°è ¸ÀgÀ¸Àéw ¤ªÁ¸À ªÀÄ£É £ÀA. 8-6-394, ²ªÀªÀÄA¢gÀzÀ »AzÀÄUÀqÉ, PÉ.ºÉZÀ.© PÁ¯ÉÆäAiÀÄ°ègÀĪÀ ±ÁSÉAiÀÄ°è PÀ¼ÉzÀ JgÀqÀÄ wAUÀ½AzÀ ±ÁSÁ ªÀåªÀ¸ÁÜ¥ÀPÀ£ÁV PÉ®¸À ¤ªÀð»¸ÀÄwÛzÀÄÝ, ¦üAiÀiÁð¢AiÀĪÀgÀ ¸ÀA¸ÉÜAiÀÄÄ Dgï.©.L ¤AzÀ J£ï.©.J¥ï.¹ JªÀiï.J¥sï.L JAzÀÄ CAVÃPÀÈvÀUÉÆArgÀÄvÀÛzÉ, ¸ÀzÀj ¸ÀA¸ÉÜAiÀÄ ªÀÄÄRå GzÉÝñÀªÉãÀAzÀgÉà §qÀªÀgÀ£ÀÄß DyÃðPÀªÁV ¸Àé±ÀPÀÛvÉAiÀÄ£ÀÄß ªÀiÁqÀĪÀÅzÀÄ ºÁUÀÄ ¸ÀA¸ÉÜAiÀÄÄ 20 jAzÀ 50 d£À §qÀ ªÀÄ»¼ÉAiÀÄgÀ£ÀÄß UÀÄgÀÄw¹ CªÀjUÉ ªÀÄÆgÀÄ ¢£À vÀgÀ¨ÉÃw ¤Ãr ¸ÀAWÀªÀ£ÀÄß gÀZÀ£É ªÀiÁqÀ¯ÁUÀÄwÛzÉ, ¸ÀA¸ÉÜAiÀÄÄ ¨sÁgÀvÀzÁzÀåAvÀ 18 gÁdåUÀ¼À°è ºÁUÀÄ PÀ£ÁðlPÀ gÁdåzÀ J¯Áè vÁ®ÆPÁUÀ¼À°è PÉ®¸À ¤ªÀð»¸ÀÄwÛzÀÄÝ, ¸ÀzÀj ¸ÀA¸ÉÜAiÀÄ ©ÃzÀgÀ ±ÁSÉAiÀÄ°è PÉëÃvÀæ ¸ÀºÁAiÀÄPÀ£ÁV (¸ÀAWÀªÀiï ªÀiÁå£ÉÃdgÀ) PÉ®¸À ¤ªÀð»¸ÀÄwÛzÀÝ ¹§âA¢AiÀiÁzÀ DgÉÆæ UÀÄgÀÄgÁd vÀAzÉ CA§gÁªÀ ¥Ánî, ¹§âA¢ (Lr £ÀA. 64208), ¸Á: ªÀÄ£É £ÀA. 24, JzÀÄgÀÄUÀqÉ ¸À£ïgÉÊ¸ï ±Á¯É gÀ¸ÉÛ, UÁA¢ü UÀÄr ¯ÉÃOl «dAiÀÄPÀĪÀiÁgÀ PÁ¯ÉÆä, D¼ÀAzÀ gÉÆÃqï UÀÄ®§UÁð EvÀ£ÀÄ ¸ÀzÀj ¸ÀA¸ÉÜAiÀÄ°è £ÉÆAzÀtÂAiÀiÁzÀ §qÀ ¸ÀzÀ¸ÀåjUÉ PÉÆqÀ¨ÉÃPÁzÀ ¸Á®ªÀ£ÀÄß §qÀ ¸ÀzÀ¸ÀåjUÉ PÉÆqÀzÉà ªÉÆøÀ ªÀiÁr CªÀgÀ ¸À»UÀ¼À£ÀÄß ¸Á®zÀ CfðAiÀÄ°è £ÀPÀ®Ä ªÀiÁr ºÀtªÀ£ÀÄß zÀħð¼ÀPÉ ªÀiÁrPÉÆAqÀÄ ¸ÀA¸ÉÜUÉ ªÉÆøÀ ªÀiÁrzÀÄÝ PÀAqÀħA¢gÀÄvÀÛzÉ, ¸ÀzÀj DgÉÆæAiÀÄÄ gÀeÉAiÀÄ°è vÉgÀ½zÁUÀ ¦üAiÀiÁð¢AiÀÄÄ ¸ÀévÀB ¸ÀzÀj ¸ÀAWÀUÀ½UÉ ¸Á® ªÀÄgÀÄ¥ÁªÀw ¥ÀqÉAiÀÄ®Ä ºÉÆÃzÁUÀ F «µÀAiÀÄ UÀªÀÄ£ÀPÉÌ §A¢gÀÄvÀÛzÉ, ¸ÀAWÀzÀ J¯Áè ¸ÀzÀ¸ÀågÀÄ F «µÀAiÀÄPÉÌ ¸ÀA§A¢ü¹zÀAvÉ °TvÀ §gÀªÀtÂUÉAiÀÄ ªÀÄÆ®PÀ w½¹gÀÄvÁÛgÉ, zÀÄgÀÄ¥ÀAiÉÆÃUÀªÁVgÀĪÀ MlÄÖ 6,30,695/- gÀÆ. ªÀÄvÀÄÛ MlÄÖ 47 ¸ÀzÀ¸ÀågÀ ¸Á® ºÁUÀÄ E¤ßvÀgÀ ºÀt zÀħð¼ÀPÉ ªÀiÁrPÉÆArgÀÄvÁÛ£É,   ¸ÀzÀj DgÉÆæAiÀÄÄ MlÄÖ 1,02,516/- gÀÆ. ªÁgÀzÀ PÀAw£À gÀÆ¥ÀzÀ°è ¸ÀzÀ¸ÀågÀ ºÉ¸Àj£À°è ¸ÀA¸ÉÜUÉ ªÀÄgÀÄ¥ÁªÀw ªÀiÁrgÀÄvÁÛ£É, E£ÀÄß½zÀ 5,28,179/- gÀÆ. zÀÄgÀÄ¥ÀAiÉÆÃUÀ ªÀiÁrPÉÆArgÀÄvÁÛ£É, F WÀl£ÉAiÀÄÄ ¢£ÁAPÀ 14-02-2017 jAzÀ ¢£ÁAPÀ 19-09-2017 gÀ CªÀ¢üAiÀÄ°è dgÀÄVgÀÄvÀÛzÉ, F J¯Áè CªÀåªÀºÁgÀUÀ¼ÀÄ AiÀiÁªÀÅzÉà ªÉÄïÁ¢üÃPÁjUÀ½UÉ UÉÆvÁÛUÀzÀAvÉ £ÀqɹPÉÆAqÀÄ ºÉÆÃVgÀÄvÁÛ£É ºÁUÀÄ EzÀPÉÌ ¸ÀA§A¢ü¹zÀAvÉ ¸ÀA¸ÉÜAiÀÄ DAvÀjPÀ ¯ÉPÀÌ ¥Àj±ÉÆÃzsÀPÀjAzÀ Crmï ªÀiÁr¹ D Drmï ªÀgÀ¢AiÀÄ£ÀÄß F zÀÆj£ÉÆA¢UÉ ®UÀwÛ¸À¯ÁVzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 14-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ ¥ÀæPÀgÀt ¸ÀA. 115/2017, PÀ®A. 279, 304(J) L¦¹ :-
ಫಿರ್ಯಾದಿ ಪ್ರಭುರೆಡ್ಡಿ ತಂದೆ ಗುಂಡರೆಡ್ಡಿ ತೂಕಾಲಿ ವಯ: 45 ವರ್ಷ, ಜಾತಿ: ರೆಡ್ಡಿ, ಸಾ: ವಾಂಜರಿ ಹುಮನಾಬಾದ ರವರ ಮಗನಾದ ಅವಿನಾಶ ರೆಡ್ಡಿ ಇವನು ಶರಣಪ್ಪಾ ಪಾಟೀಲ್ ರವರ ಹತ್ತಿರ ಕೂಲಿ ಕೆಲಸ ಮಾಡುತ್ತಿದ್ದು ಮೋಟಾರ್ ಸೈಕಲ್ ಸಂ. ಕೆಎ-39/ಕ್ಯೂ-6775 ನೇದನ್ನು ತೆಗೆದುಕೊಂಡು ಮನೆಯಿಂದ ದಿನಾಲು ಕೂಲಿ ಕೆಲಸಕ್ಕೆ ಹೋಗಿ ಬರುವುದು ಮಾಡುತ್ತಾನೆ, ಹೀಗಿರುವಲ್ಲಿ ದಿನಾಂಕ 15-10-2017 ರಂದು ರಾಷ್ಟ್ರೀಯ ಹೆದ್ದಾರಿ ನಂ. 65 ಹೈದ್ರಾಬಾದ -  ಸೋಲಾಪುರ ರೋಡಿನ ಮೇಲೆ ನೂರ್ ಫಂಕ್ಷನ್ ಹಾಲ್ ಹತ್ತಿರ ರೋಡಿನ ಮೇಲೆ ನಿಮ್ಮ ಮಗ ಅವಿನಾಶರೆಡ್ಡಿ, ಅವನ ಗೆಳೆಯ ಮಹೇಶ ತಂದೆ ರವೀಂದ್ರ ಮತ್ತು ಟ್ರಾವೇಲ್ಸ್ ಚಾಲಕ ಸಂಬಣ್ಣಾ ತಂದೆ ತುಳಜಪ್ಪಾ ಭೂತಾಳೆ ಸಾ: ತಡೋಳಾ ಇವರುಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ ಅಂತ ತಿಳಿಸಿದ ಕೂಡಲೆ ಫಿರ್ಯಾದಿಯು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಮಗ ಅವಿನಾಶರೆಡ್ಡಿ ಇವನಿಗೆ ತಲೆಗೆ ತೀವೃ ರಕ್ತಗಾಯ, ಎಡತೊಡೆಗೆ ತೀವೃ ಗುಪ್ತಗಾಯ ಮತ್ತು ಎಡಗಾಲ ಕಪಗಂಡ ಮುರಿದು ಚಿದಿಯಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ,  ಟ್ರಾವೇಲ್ಸ್ ಚಾಲಕ ಸಂಬಣ್ಣಾ ತಂದೆ ತುಳಜಪ್ಪಾ ಭೂತಾಳೆ ಸಾ: ತಡೋಳಾ ಇವನಿಗೆ ತಲೆಗೆ ತೀವೃ ರಕ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಮಹೇಶ ತಂದೆ ರವೀಂದ್ರ ಮಚಕೂರಿ ಸಾ: ವಾಂಜರಿ ಹುಮನಾಬಾದ ಇವನಿಗೆ ತಲೆಗೆ ತೀವೃ ರಕ್ತಗಾಯ, ಎಡಗಾಲ ಮತ್ತು ಎಡಕೈಗಳು ಮುರಿದಿದ್ದು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಚಿಕಿತ್ಸೆ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ, ನಂತರ ಫಿರ್ಯಾದಿಯ ತಮ್ಮ ಆಕಾಶರೆಡ್ಡಿ ಇವನಿಗೆ ವಿಚಾರಣೆ ಮಾಡಲು ಅವನು ತಿಳಿಸಿದೇನೆಂದರೆ ನಾನು ನೂರ್ ಧಾಬಾದಲ್ಲಿ ಊಟ ಮಾಡುತ್ತಿದ್ದಾಗ ಅದೇ ಸಮಯಕ್ಕೆ ಅವಿನಾಶರೆಡ್ಡಿ ಮತ್ತು ಮಹೇಶ ಇಬ್ಬರೂ ಊಟ ಮಾಡಲು ನೂರ್ ಧಾಬಾಕ್ಕೆ ಬಂದಿದ್ದು ಮೂವರು ಕೂಡಿ ಊಟ ಮಾಡಿಕೊಂಡಿದ್ದು, ನಂತರ ಅವಿನಾಶರೆಡ್ಡಿ ಇವನು ಮೋಟಾರ್ ಸೈಕಲ್ ಸಂ. ಕೆಎ-39/ಕ್ಯೂ-6775 ನೇದನ್ನು ಮತ್ತು ಮಹೇಶ ಇವನು ಮೋಟಾರ್ ಸೈಕಲ್ ಸಂ. ಕೆಎ-39/ಕ್ಯೂ-5445 ನೇದವುಗಳನ್ನು ಚಲಾಯಿಸಿಕೊಂಡು ನೂರ್ ಧಾಬಾದಿಂದ ಮನೆಯ ಕಡೆಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 65 ಹೈದ್ರಾಬಾದ - ಸೋಲಾಪುರ ರೋಡಿನ ಮೇಲೆ ನೂರ್ ಫಂಕ್ಷನ್ ಹಾಲ್ ಹತ್ತಿರ ಬಂದಾಗ ಎದುರಿನಿಂದ ಅಂದರೆ ಹೈದ್ರಾಬಾದ ಕಡೆಯಿಂದ ಟ್ರಾವೇಲ್ಸ್ ಸಂ. ಪಿವಾಯ್-01/ಸಿಕೆ-9519 ನೇದರ ಚಾಲಕನಾದ ಆರೋಪಿ ಸಂಬಣ್ಣಾ ತಂದೆ ತುಳಜಪ್ಪಾ ಭೂತಾಳೆ ಸಾ: ತಡೋಳಾ, ತಾ: ಬಸವಕಲ್ಯಾಣ ಇವನು ತಾನು ಚಲಾಯಿಸುತ್ತಿದ್ದ ಟ್ಯಾವೇಲ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಅವಿನಾಶರೆಡ್ಡಿ ಮತ್ತು ಮಹೇಶ ಇವರುಗಳು ಚಲಾಯಿಸುತ್ತಿದ್ದ ಮೋಟಾರ್ ಸೈಕಲಗಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಆರೋಪಿಯು ಟ್ರಾವೇಲ್ಸ್ ಒಳಗಿನಿಂದ ಕೆಳಗೆ ಜಿಗಿಯಲು ಹೋಗಿ ರೋಡಿನ ಮೇಲೆ ಬಿದ್ದಿರುತ್ತಾನೆ, ನಾವುಗಳು ಮೂವರಿಗೆ ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತೇವೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-10-2017 ಮಾಶಾಳ ಸಿಮಾಂತರ ಶಿವೂರ ಕ್ರಾಸ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೇಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಜೆ.ಎಚ್. ಇನಾಮದಾರ ಸಿ.ಪಿ.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾಶಾಳ ಸಿಮಾಂತರ ಶಿವೂರ ಕ್ರಾಸ್ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಶಿವೂರ ಕ್ರಾಸ ಹತ್ತಿರ ರೋಡಿನ ಬಾಜು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಜೂಜಾಡುತಿದ್ದ ಎಲ್ಲಾ 8 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಲ್ಲಿನಾಥ ತಂದೆ ಹಣಮಂತ ರೋಡಗಿ ಸಾ||ಹೈದ್ರಾ 2) ಪಾಂಡುರಂಗ ತಂದೆ ಸಿದ್ದಪ್ಪ ಕರಂಡೆ ಸಾ||ಉಪ್ಪಾರ 3) ಕಲ್ಯಾಣಸಿಂಗ್ ತಂದೆ ಭೀಮಸಿಂಗ್ ರಜಪೂತ 4) ಸೂರಜ್ ತಂದೆ ರಾವುಸಾಬ ಕರಂಡೆ ಸಾ||ಉಪ್ಪಾರ ಹಟ್ಟಿ 5) ರವಿ ತಂದೆ ಶಾಮರಾವ ಕರಂಡೆ ಸಾ||ಉಪ್ಪಾರ ಹಟ್ಟಿ 6) ಹಣಮಂತ ತಂದೆ ಸೀತಾರಾಮ ಕರಂಡೆ 7) ಮಹಿಬೂಬ ತಂದೆ ಅಲಾದಿನ್ ಶೇಖ್ ಸಾ||ಹೈದ್ರಾ. 8) ಅಹಮ್ಮದ್ ತಂದೆ ಮಹಿಬೂಬ ಚೌದ್ರಿ ಸಾ||ಕರಜಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  19,960/- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅನೀಲಕುಮಾರ ತಂದೆ ಕಿಶನ್ ವಚ್ಹಾಣ ಶಾಖಾಧಿಕಾರಿ ಜೆಸ್ಕಾಂ ಇಲಾಖೆ ಶಹಾಬಾದ ಇವರು ದಿನಾಂಕ:14.10.2017 ರಂದು 3.00 ಪಿಎಂಕ್ಕೆ ತಾನು ಮತ್ತು ತಮ್ಮ ಸಿಬ್ಬಂದಿಯವರಾದ ನಾಗರಾಜ, ರುಕ್ಮಯ್ಯಾ, ರವಿ ಹಾಗೂ ಇತರರೊಂದಿಗೆ ಶಹಾಬಾದದ ಗಾಂಧಿಚೌಕ್ ದಲ್ಲಿ ಬಾಕಿ ಇರುವ ವಿಧ್ಯೂತ್ ಸ್ತಾವರಗಳನ್ನು ಕಡಿತಗೊಳಿಸಲು ಹೋಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅಬ್ಬಾಸ ಅಲಿ ಜವಾರಿ ಆತನ ಮಕ್ಕಳಾದ ಸಾಬೀರ್ ಹಾಗೂ ಇನ್ನೊಬ್ಬ ಕೂಡಿ ಬಂದು ನನಗೆ ಕರ್ತವ್ಯದಲ್ಲಿ ಅಡೆತಡೆ ಮಾಡಿ "ನಮ್ಮ ಅಂಗಡಿಯ ಕರೆಂಟ್ ಕ್ಯೂವ್ ನಿಕಾಲೆ ಸೀದಾ ಚಾಲು ಕರ್‌ ನಹಿತೋ ದೇಕ್ ಮಾಕೆ ಲೌಡೆ ಎಂದು ಬೈಯ್ಯುತ್ತಿದ್ದಾಗ ಅವರಿಗೆ ನಾನು ಯಾಕೇ ಬೈಯ್ಯುತ್ತಿರಿ ಮೊದಲಿಗೆ ಬಿಲ್ಲು ಕಟ್ಟಿ ಎಂದು ಹೇಳಿದಕ್ಕೆ ತೂ ಕ್ಯಾ ತೇರಿ ಸ್ಯಾಲರಿ ಮೇಸೆ ದೇತಾ ಆಗೆ ಭರೂಂಗಾ ಮೇರಿ ಮರ್ಜಿ ಬೇ" ಬೈಯ್ಯುತ್ತಿದ್ದಾಗ ಅವನ ಮಗ ಬಂದು "ಅಬೇ ತೂ ಕ್ಯಾ ಕರ್ತೆ ತೆರೇ ಮಾಕಾ ತೆರೆ ಜೂರು ಕೀ ಚೂತ್ ಮೇ ಸೇ ಲಾಕೆ ಭರೂಂ ಕ್ಯಾ" ಎಂದು ಅವಾಚ್ಚ ಶಬ್ದಗಳಿಂದ ಬೈದು ಅಬೇ ತೂ ಕ್ಯಾ ಲಂಬಾಣ್ಯಾಕಾ ತೂ ಕ್ಯಾ ಕರ್ತಾ ಬೇ ಜಾ" ಎಂದು ಜಾತಿ ನಿಂದನೆ ಮಾಡಿ ಸಾರ್ವಜನಿಕರ ಮುಂದೆ ನನಗೆ ಅವಮಾನ ಮಾಡುತ್ತಿರುವಾಗ ಸಂಗಡ ಇದ್ದ ಸಿಬ್ಬಂದಿ ಜನರು ಜಗಳ ಬಿಡಿಸಿದರು ನನಗೆ ಕರ್ತವ್ಯದಲ್ಲಿ ಅಡೆತಡೆ ಮಾಡಿ ಅವಾಚ್ಚವಾಗಿ ಬೈದು ಜಾತಿನಿಂದನೇ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ