Police Bhavan Kalaburagi

Police Bhavan Kalaburagi

Wednesday, November 15, 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ:14.11.2017 ರಂದು ಭೀಮಶಪ್ಪಾ ನಗರದಲ್ಲಿ ಒಬ್ಬ ಮನುಷ್ಯ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದು ಚೀಟಿ ಕೊಡುತಿದ್ದಾನೆ ಅಂತಾ ಮಾಹಿತಿ ಬಂದಮೇರೆಗೆ ಪಿಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಬರೆದುಕೊಳ್ಳುತಿರುವುದನ್ನು ಖಚಿತ ಪಡೆಸಿಕೊಂಡು ದಾಳಿ ಮಾಡಿ ಹಣಮಂತ ತಂದೆ ರಂಗಪ್ಪಾ ಸಾ:ಭೀಮಶಪ್ಪಾ ನಗರ ಇತನಿಗೆ ಹಿಡಿದು ಆತನಲ್ಲಿದ್ದ ಮಟಕಾ ಬರೆದುಕೊಂಡ ನಗದು ಹಣ 12170/- ರೂ ಹಾಗೂ ನಾಲ್ಕು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ ಪೆನ್ನು ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ  : ಶ್ರೀ ರಾಜಕುಮಾರ ತಂದೆ ದಯಾನಂದ ಬಿರಾದಾರ ಸಾ: ಮಲ್ಲಾಬಾದ ರವರು ರವರು ಮತ್ತು ತಮ್ಮನಾದ ಬಸವರಾಜ ಇಬ್ಬರು ಕೂಡಿಕೊಂಡು ನಮ್ಮ ಟಿ.ವಿ.ಎಸ್ ಎಕ್ಸಲ್- ನಂ ಕೆಎ-32-ಇ.ಡಿ-0765 ನೇದ್ದರ ಮೇಲೆ ಕುಳಿತುಕೊಂಡು ಮಲ್ಲಾಬಾದ ಸೀಮೇಯ ಹೊಲಕ್ಕೆ ಹೋಗಿದ್ದು  ದಿನಾಂಕ 13-11-2017 ರಂದು ಸಾಯಂಕಾಲ 07:00 ಗಂಟೆಯ ಸುಮಾರಿಗೆ ಸಂತೋಷ ದಾಮಾ ಇವರ ಹೊಲದ ಹತ್ತಿರ ಅಫಜಲಪೂರ ಕಲಬುರಗಿ ರೋಡ ಮಲ್ಲಾಬಾದ ದಿಂದ 02 ಕಿ.ಮೀ ಅಂತರದಲ್ಲಿ ಅಫಜಲಪೂರ ಕಡೆಗೆ ಅಲ್ಲಿ ನಾನು ಹಾಗೂ ನನ್ನ ತಮ್ಮನಾದ ಬಸವರಾಜ ಇಬ್ಬರು ರೋಡಿನ ಎಡ ಬದಿಗೆ ಗಾಡಿಯ ಹತ್ತಿರ ನಿಂತುಕೊಂಡಿದ್ದು ಅದೇ ಸಮಯದಲ್ಲಿ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ಅನ್ನು ಅತೀವೇಗ ದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹಿಂದಿನಿಂದ ಬಂದು ಒಮ್ಮೆಲೆ ನಮಗೆ ಡಿಕ್ಕಿ ಪಡೆಸಿದ್ದು ನಾವಿಬ್ಬರು ಕೆಳಗೆ ಬಿದ್ದೇವು ಡಿಕ್ಕಿ ಪಡೆಸಿದ ಮೋಟಾರ ಸೈಕಲ ಸವಾರನು ಕೆಳಗೆ ಬಿದ್ದನು ಎದ್ದು ನೋಡಲು ನನಗೆ ಎಡಗಾಲಿಗೆ ಮೋಳಕಾಲ ಕೆಳಗೆ ಎಲಬು ಮುರದಿದ್ದು ಮೋಳಕಾಲಿಗೆ, ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಬಸವರಾಜನಿಗೆ ಬಲಗಾಲಿನ ಚಪ್ಪಿಗೆ ಒಳ ಪೆಟ್ಟು ಗಾಯ ವಾಗಿರುತ್ತದೆ. ಸದರಿ ಮೋಟಾರ ಸೈಕಲ್ ನಂ ನೋಡಲು ಎಮ್.ಹೆಚ್-30-ಬಿಎ-9806 ಹೀರೋ ಹೊಂಡಾ ಇದ್ದು ಸದರಿಯವನ ಹೆಸರು ಕೇಳಲಾಗಿ ದತ್ತು ತಂದೆ ಮಾಹಾದೇವಪ್ಪ ಕನ್ನೋಳ್ಳಿ ಸಾ: ಉಡಚಾಣ  ಅಂತಾ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ರುದ್ರಯ್ಯ ತಂದೆ ಹಂಪಯ್ಯ ಮಠಪತಿ ಸಾಃ ಧುತ್ತರಗಾಂವ, ತಾಃ ಆಳಂದ ಇವರು ದಿನಾಂಕ 09/11/2017 ರಂದು ನಾನು ಹಾಗೂ ನನ್ನ ಹೆಂಡತಿ ನಮ್ಮ ಸ್ವಂತ ಕಾರಿನಲ್ಲಿ ಹಲಕರ್ಟಿ ಶ್ರೀ ವೀರಭದ್ರೆಶ್ವರ ಜಾತ್ರೆಗೆ ಹೋಗಿರುತ್ತೇವೆ. ದಿನಾಂಕ  09/11/2017 ಮತ್ತು 10/11/2017 ರಂದು ಜಾತ್ರೆಯಲ್ಲಿಯೆ ಇದ್ದು ದಿನಾಂಕ 11/11/2017 ರಂದು ಕಲಬುರಗಿಗೆ ಬಂದು ದಿನಾಂಕ 13/11/2017 ರವರಗೆ ನಮ್ಮ ಸಂಭಂಧಿಕರ ಮನೆಯಲ್ಲಿ ಇದ್ದೇವು. ಹೀಗಿರುವಾಗ ದಿನಾಂಕ 14/11/2017 ರಂದು ಬೆಳಿಗ್ಗೆ 08.30 ಎ.ಎಮ ಕ್ಕೆ ನಮ್ಮೂರಿನ ಹಾಗೂ ನಮ್ಮ ಮನೆಯ ಬಾಜು ಇರುವ ಶ್ರೀ ವೀರೆಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ಯೂನ ಕೆಲಸ ಮಾಡುವ ಚಂದ್ರಕಾಂತ ತಂದೆ ಶಾಂತಪ್ಪ ಬಂಗರಗಿ ಇವರು ನನ್ನ ಮೊಬೈಲಗೆ ಫೋನ ಮಾಡಿ ನಿಮ್ಮ ಮನೆಯ ಮುಖ್ಯ ಬಾಗಿಲು ಅರ್ಧ ತೆರೆದಿದ್ದು ಇರುತ್ತದೆ. ನೀವು ಎಲ್ಲಿದ್ದಿರಿ ಅಂತ ಕೇಳಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಕಲಬುರಗಿಯಲ್ಲಿ ಇರುವದಾಗಿ ತಿಳಿಸಿರುತ್ತೇವೆ. ಅವನಿಗೆ ಸಂಶಯ ಬಂದು ನಮಗೆ ಬೇಗ ಬರಲು ತಿಳಿಸಿದ ಮೇರೆಗೆ ನಾನು  ಮತ್ತು ನನ್ನ ಹೆಂಡತಿ ಊರಿಗೆ ಬಂದು ನನ್ನ ಮನೆಯನ್ನು ಪರಿಶೀಲಿಸಲಾಗಿ ನನ್ನ ಮನೆಯ ಮುಖ್ಯ ಗೇಟಿನ ಬೀಗದ ಕೈ ಮುರಿದಿದ್ದು ನಂತರ ಮುಖ್ಯ ದ್ವಾರದ ಬಾಗಿಲಿನ ಬೀಗದ ಕೈ ಮುರಿದಿದ್ದು ಇರುತ್ತದೆ. ಒಳಗೆ ಹೋಗಿ ಪರಿಶೀಲಿಸಲಾಗಿ ಡೈನಿಂಗ ಹಾಲದಲ್ಲಿ ಸಜ್ಜಾದ ಮೇಲೆ ಸ್ಟೀಲಿನ ಡಬ್ಬಿಯಲ್ಲಿ ಇಟ್ಟಂತಹ 1,64,000/- ರೂಪಾಯಿ ಮೌಲ್ಯದ ಬೆಳ್ಳಿಯ ಮೂರ್ತಿ ಮತ್ತು ಬಂಗಾರದ ಆಭರಣಗಳು ಹಾಗೂ ನಗದು ಹಣ 25,000/- ಗಳನ್ನು ಹೀಗೆ ಒಟ್ಟು 1,89,000/- ರೂಪಾಯಿ ಮೌಲ್ಯದ ಹಣ, ಬಂಗಾರ, ಬೆಳ್ಳಿ ಸಾಮಾನುಗಳನ್ನು ದಿನಾಂಕ 13/11/2017 ರಂದು ರಾತ್ರಿ 0800 ಗಂಟೆಯಿಂದ ದಿನಾಂಕ 14/11/2017 ರ ಬೆಳಿಗ್ಗೆ 0800 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿನ ಬೀಗದ ಕೈ ಮುರಿದು ಒಳಗೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Yadgir District Reported Crimes Updated on 15-11-2017


                                   Yadgir District Reported Crimes

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 420 ಐಪಿಸಿ & 78(3)  ಕೆ.ಪಿ ಯಾಕ್ಟ ;- ದಿನಾಂಕ:14/11/2017 ರಂದು 13.30 ಗಂಟೆಗೆ ಆರೋಪಿತನು ಹುಣಸಗಿ ಪಟ್ಟಣದ ಅಂಬೇಡ್ಕರ ಕಟ್ಟಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕಾಗಿ ಜನರಿಗೆ ಮೋಸ ಮಾಡಿ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅಂತಾ ಜನರಿಂದಾ ಹಣ ಪಡೆದು ಕಲ್ಯಾಣ ಮಟಕಾ ಜೂಜಾಟ  ಚೀಟಿ ಬರೆದು ಕೊಡುವಾಗ ಪಂಚರ ಸಮಕ್ಷಮ ಪಿಯರ್ಾದಿ ಮತ್ತು ಸಂಗಡ ಚಂದ್ರನಾಥ ಎ.ಎಸ್.ಐ  ಹೆಚ್.ಸಿ-130, 10 ರವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 950=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ  ಕ್ರಮ ಜರುಗಿಸಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 197/2017 ಕಲಂ: 32, 34 ಕೆ. ಇ ಯಾಕ್ಟ ;- ದಿನಾಂಕ 14-11-2017 ರಂದು 02-10 ಪಿ.ಎಂಕ್ಕೆ ಆರೋಪಿತನು ಯಾವುದೇ ಲೈಸನ್ಸ ವೈಗರೆ ಇಲ್ಲದೇ ಅಕ್ರಮವಾಗಿ ಸಾರಾಯಿ ಪೌಚಗಳನ್ನು ಗೌಡಗೇರಾ ಗ್ರಾಮದ ನಗನೂರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದಾಗ ಸದರಿ ಆರೋಪಿತನನ್ನು ಹಿಡಿದು ವಿಚಾರಿಸಿದ್ದು ಮತ್ತು ಸದರಿ ಸ್ಥಳದಲ್ಲಿದ್ದ 90 ಎಮ್ಎಲ್ನ 48 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ಗಳು ಅಕಿ 1350.24/- ರೂಪಾಯಿ ಕಿಮ್ಮತ್ತಿನ ಸರಾಯಿ ಪೌಚ್ ಹಾಗೂ 100/- ರೂ ನಗದು ಹಣ ನೆದ್ದವುಗಳನ್ನು ಜಪ್ತ ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ: 457, 380 ಐ ಪಿ ಸಿ;- ದಿನಾಂಕ 14.11.2017 ರಂದು ಸಾಯಂಕಾಲ 6:00 ಗಂಟೆಗೆ ಪಿಯರ್ಾದಿ ಅನಿಫ್ ತಂದೆ ಹಸನ್ಸಾಬ್ ಒಂಟಿ ವ:30 ವರ್ಷ, ಜಾ:ಮುಸ್ಲಿಂ, ಉ:ಎಸ್.ಬಿ.ಐ ಗ್ರಾಹಕರ ಸೇವೆ. (ಎಸ್.ಬಿ.ಐ ಟೈನಿ) ಸಾ:ಕಕ್ಕೇರಾ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪೂಟರ್ದಲ್ಲಿ ಟೈಪ್ ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಾನು ಕಕ್ಕೇರಾ ಪಟ್ಟಣದ ವಿರಶೈವ ಸಮಾಜದವರ ಸ್ಮಶಾನದ ಎದುಗಡೆ ಶಾಂತಪೂರ ಮುಖ್ಯ ರಸ್ತೆಗೆ ಹೊಂದಿಕೊಂಡು ಒಂದು ಸನಾ ಝರಾಕ್ಸ್ ಅಂಗಡಿ ಇಟ್ಟುಕೊಂಡಿದ್ದು, ನಾನು ಎಸ್.ಬಿ.ಐ ಬ್ಯಾಂಕ್ನ ಎಸ್.ಬಿ.ಐ ಗ್ರಾಹಕ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಅದರ ವ್ಯವಹಾರವು ಕೂಡಾ ನನ್ನ ಅಂಗಡಿಯಲ್ಲಿ ನಡೆಸುತ್ತಿದ್ದು, ಈ ಸಂಬಂಧ ನಾನು 1-ಲಾಪ್ಟಾಪ್, 1-ಎಪ್ಸೋನ್ 1-ಕಲರ್ ಪ್ರಿಂಟಿಂಗ್, 1-ಕೆನಾನ್ ಝರಾಕ್ಸ್ ಮಸಿನ್, 1-ಹೆಚ್.ಪಿ ಮಲ್ಟಿಫಂಕ್ಸನ್ ಪ್ರಿಂಟರ್ 1-ಕಂಪ್ಯೂಟರ್ ಸಿಸ್ಟಂ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ದಿನಾಲು ಬೆಳಿಗ್ಗೆ 08:00 ಗಂಟೆಯಿಂದ ರಾತ್ರಿ 8:00 ವರೆಗೆ ಬ್ಯಾಂಕಿನ ಕೆಲಸ ಮಾಡುತ್ತಿದ್ದು, ದಿನಾಂಕ:12.11.2017 ರಂದು ಕೆಲಸ ಜಾಸ್ತಿ ಇದ್ದ ಕಾರಣ ರಾತ್ರಿ 10:00 ಗಂಟೆ ವರೆಗೆ ಕೆಲಸ ಮಾಡಿ ನನ್ನ ಅಂಗಡಿಯನ್ನು ಬೀಗ ಹಾಕಿಕೊಂಡು ಹೋಗಿದ್ದು, ಎಂದಿನಂತೆ ಮರುದಿವಸ ದಿನಾಂಕ:13.11.2017 ರಂದು ಬೆಳಿಗ್ಗೆ ಅಂಗಡಿ ಮುಂದಿನ ಕಸ ಹೊಡೆಯಲು ಬಂದು ನೋಡಲಾಗಿ ನಾನು ರಾತ್ರಿ ಹಾಕಿಕೊಂಡ ಹೋಗಿದ್ದ ಬೀಗವನ್ನು ಮುರಿದಿದ್ದು, ನಾನು ಗಾಭರಿಯಾಗಿ ನನ್ನ ಅಂಗಡಿಯ ಬಾಗಿಲನ್ನು ತೆರೆದು ಒಳಗೆ ಹೋಗಿ ನೋಡಲಾಗಿ ನನ್ನ ಅಂಗಡಿಯಲ್ಲಿ ಇದ್ದ 1 ಲೆನೋವಾ ಕಂಪನಿಯ ಲಾಪ್ಟಾಪ್ ಅ:ಕಿ:15000/- ಮೂರು ವರ್ಷದ ಹಿಂದೆ ಖರೀದಿ ಮಾಡಿದ ಡೆಲ್ ಕಂಪನಿಯ ಎಲ್.ಇ.ಡಿ ಮಾನಿಟರ್ ಅ:ಕಿ:3000/- ಕಳುವಾಗಿದ್ದು, ಕಾರಣ ನಾನು ಎಸ್.ಬಿ.ಐ ಬ್ಯಾಂಕ್ನ ಎಸ್.ಬಿ.ಐ ಗ್ರಾಹಕ ಪ್ರತಿನಿಧಿಯಾಗಿ ಕೆಲಸಕ್ಕೆ ಉಪಯೋಗಿಸುತ್ತಿದ್ದ 1 ಲೆನೋವಾ ಕಂಪನಿಯ ಲಾಪ್ಟಾಪ್ ಅ:ಕಿ:15000/- ಮತ್ತು ಡೆಲ್ ಕಂಪನಿಯ ಎಲ್.ಇ.ಡಿ ಮಾನಿಟರ್ ಅ:ಕಿ:3000/- ಹೀಗೆ ಒಟ್ಟು 18000/- ರೂ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ದಿನಾಂಕ:12.11.2017 ರಾತ್ರಿ 10:00 ಗಂಟೆಯಿಂದ ದಿನಾಂಕ:13.11.2017 ಬೆಳಗಿನ 06:00 ಗಂಟೆಯ ಮದ್ಯದ ಅವಧಿಯಲ್ಲಿ ಅಂಗಡಿಯ ಕೀಲಿಯನ್ನು ಮುರಿದು ಕಳ್ಳತನ ಮಾಡಿದ್ದು, ನಾನು ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು, ಕಳುವಾದ ನನ್ನ 1 ಲೆನೋವಾ ಕಂಪನಿಯ ಲಾಪ್ಟಾಪ್ ಮತ್ತು 1 ಡೆಲ್ ಕಂಪನಿಯ ಎಲ್.ಇ.ಡಿ ಮಾನಿಟರ್ಗಳನ್ನು ಕಳವು ಮಾಡಿದ ಕಳ್ಳರನ್ನು ಹಾಗೂ ಕಳವು ಆದ ಸಾಮಾನುಗಳನ್ನು ಪತ್ತೆಮಾಡಿ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿಲು ವಿನಂತಿ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 124/2017 ಕಲಂ:457, 380 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 321/2017 ಕಲಂಃ 78(3) ಕೆ.ಪಿ ಆಕ್ಟ್;- ದಿನಾಂಕ: 14/11/2017 ರಂದು 1-00 ಪಿ.ಎಮ್ ಕ್ಕೆ ಸ,ತ,ಪಿಯರ್ಾದಿದಾರರಾದ ಶ್ರೀ ಫತ್ರುಮೀಯಾ ಎ,,ಎಸ್,ಐ ರವರು ಒಬ್ಬ ಆರೋಪಿ ಮತ್ತು  ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು 11-00 ಎ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ತಿಮ್ಮಾಪೂರ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಹೇಳಿ ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದರಿಂದ ಪಿ,ಸಿ-235 ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು, ಅವನಿಂದ ಮಟಕಾ ನಂಬರ ಬರೆದುಕೊಂಡ ನಗದು ಹಣ 1045/-ರೂಪಾಯಿಗಳು ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನಾ ನಂಬರ 321/2017 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

BIDAR DISTRICT DAILY CRIME UPDATE 15-11-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-11-2017

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 126/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 15-11-2017 ರಂದು ಫಿರ್ಯಾದಿ ಸೈಯದ್ ಉಮರ ಫಾರುಖ ತಂದೆ ಸೈಯದ್ ಅಲಾವುದ್ದಿನ ಪಟೇಲ್, ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ನಂದಗಾಂವ, ತಾ: ಹುಮನಾಬಾದ ರವರು ತನ್ನ ಖಾಸಗಿ ಕೆಲಸ ಇದ್ದ ಕಾರಣ ಹುಮನಾಬಾದಕ್ಕೆ ಹೋಗುವ ಪ್ರಯುಕ್ತ ನಂದಗಾಂವ ಗ್ರಾಮದಿಂದ ಹುಡಗಿ ಗ್ರಾಮದ ಕೆ.ಎಮ್.ಎಫ್ ಹಾಲಿನ ಡೈರಿ ಹತ್ತಿರ ಬಂದು ಹುಮನಾಬಾದ ಪಟ್ಟಣಕ್ಕೆ ಹೋಗುವ ಪ್ರಯುಕ್ತ ವಾಹನದ ದಾರಿ ಕಾಯುತ್ತಾ ನಿಂತ್ತಾಗ ತಮ್ಮೂರ ಎಮ್.ಡಿ ಗೌಸೋದ್ದಿನ್ ತಂದೆ ಎಮ್.ಡಿ ಮಕಬೂಲಮೀಯ್ಯಾ ಕಲಮೂಡ ಇವನು ಖಾಸಗಿ ಕೆಲಸ ಮಾಡಲು ಹುಡಗಿ ಗ್ರಾಮದಿಂದ ಹುಮನಾಬಾದ ಪಟ್ಟಣಕ್ಕೆ ಹೋಗುವ ಪ್ರಯುಕ್ತ ಅವನು ಒಂದು ಖಾಸಗಿ ವಾಹನದಲ್ಲಿ ಕುಳಿತು ಬಂದು ಹುಡಗಿ ಗ್ರಾಮದ ಕೆ.ಎಮ್.ಎಫ್ ಹಾಲಿನ ಡೈರಿ ಹತ್ತಿರ ಇಳಿದು ರೋಡ ಕ್ರಾಸ್ ಮಾಡುತ್ತಿದ್ದಾಗ ಅದೇ ಸಮಯಕ್ಕೆ ಹುಡಗಿ ಕಡೆಯಿಂದ ಅಪ್ಪಿ ಆಟೋ ಸಂ. ಕೆಎ-32/ಬಿ-7819 ನೇದರ ಚಾಲಕನು ತನ್ನ ಆಟೋವನ್ನು ರಾಷ್ಟ್ರೀಯ ಹೆದ್ದಾರಿ-65 ಹೈದ್ರಾಬಾದ - ಸೋಲ್ಲಾಪುರ ರೋಡಿನ ಮೇಲೆ ತಾನು ಚಲಾಯಿಸುತ್ತಿದ್ದ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಎರಡು ಕಡೆಗೆ ನೋಡಿಕೊಂಡು ರೋಡ ದಾಟುತ್ತಿದ್ದ ತಮ್ಮೂರ  ಎಮ್.ಡಿ ಗೌಸೋದ್ದಿನ್ ತಂದೆ ಎಮ್.ಡಿ ಮಕಬೂಲಮೀಯ್ಯಾ ಕಲಮೂಡ ಇವನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಆಟೋವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ಕೂಡಲೇ ಫಿರ್ಯಾದಿಯು ಹೋಗಿ ಎಮ್.ಡಿ ಗೌಸೋದ್ದಿನ್ ಇವನಿಗೆ ನೋಡಲಾಗಿ ಎಡಗಡೆ ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಎರಡು ಕಿವಿಗಳಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಅಂತ ನೀಡಿದ ಲಿಖಿತ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 160/2017, PÀ®A. 379 L¦¹ :-
¦üAiÀiÁð¢ zÀvÁÛvÉæAiÀÄ vÀAzÉ UÀt¥ÀvÀgÁªÀ ¥Án® ªÀAiÀÄ: 28 ªÀµÀð, eÁw: ªÀÄgÁoÀ, ¸Á: «ÄgÀR®, vÁ: §¸ÀªÀPÀ¯Át gÀªÀgÀ vÁ¬Ä gÁeÁ¨Á¬Ä UÀAqÀ UÀt¥ÀvÀgÁªÀ ¥Ánî EªÀgÀ ºÉøÀj£À°è ¦üAiÀiÁð¢UÉ ºÉÆ® ¸ÀªÉð £ÀA. 245 £ÉÃzÀÝgÀ°è 7 JPÀgÉ 16 UÀÄAmÉ d«ÄãÀÄ EzÀÄÝ, CzÀgÀ°è JgÀqÀÄ JvÀÄÛUÀ¼À£ÀÄß ElÄÖPÉÆAqÀÄ MPÀÌ®ÄvÀ£À PÉ®¸À ªÀiÁrPÉÆArzÀÄÝ, ¢£ÁAPÀ 11-11-2017 gÀAzÀÄ vÀªÀÄÆägÀ°è ¸À¥ÁÛºÀ PÁAiÀÄðPÀæªÀÄ EzÀÄÝzÀjAzÀ QÃvÀð£É PÉüÀ®Ä 0030 UÀAmÉUÉ ¦üAiÀiÁð¢AiÀÄÄ ºÉÆ®¢AzÀ ªÀÄ£ÉUÉ §gÀĪÁUÀ ºÉÆ®zÀ°è JgÀqÀÄ JvÀÄÛUÀ¼ÁzÀ MAzÀÄ PÀ¥ÀÄà, PÀAzÀÄ §tÚzÀ JvÀÄÛ CAzÁd ªÀAiÀÄ 6 ªÀµÀð, VqÀتÁzÀ PÉÆA§Ä E£ÉÆßAzÀÄ ©½ JvÀÄÛ ªÀÄÄRzÀ ªÉÄÃ¯É PÀ¥ÀÄà §tÚ EzÀÄÝ, CqÀتÁV VqÀØ PÉÆA§Ä EzÀÄÝ JgÀqÀÄ JvÀÄÛUÀ¼À PÉÆA©UÉ DgÉAd §tÚ ºÀaÑzÀÄÝ JgÀqÀÄ JvÀÄÛUÀ¼ÀÄ ¸ÀzÀÈqÀªÁV EgÀÄvÀÛªÉ, CªÀÅUÀ¼À£ÀÄß ºÉÆ®zÀ°èAiÉÄà PÀnÖ §A¢zÀÄÝ, £ÀAvÀgÀ ¦üAiÀiÁð¢AiÀÄÄ 0200 UÀAmÉAiÀĪÀgÉUÉ QvÀð£É PÉý ºÉÆ®PÉÌ ºÉÆÃUÀzÉ ªÀÄ£ÉAiÀÄ°è ªÀÄ®VPÉÆAqÀÄ 0700 UÀAmÉAiÀÄ ¸ÀĪÀiÁjUÉ ºÉÆ®PÉÌ ºÉÆÃV £ÉÆÃqÀ®Ä ¦üAiÀiÁð¢AiÀÄÄ PÀnÖzÀ eÁUÀzÀ°è JvÀÄÛUÀ¼ÀÄ EgÀ°®è, ¦üAiÀiÁð¢AiÀÄÄ J¯ÁèPÀqÉ ºÀÄqÀÄPÁr £ÉÆÃrzÀgÀÆ ¹UÀ°®è, ¸ÀzÀj JvÀÄÛUÀ¼ÀÄ AiÀiÁgÉÆà PÀ¼ÀîgÀÄ ¢£ÁAPÀ 11-11-2017 gÀAzÀÄ 0030 UÀAmɬÄAzÀ 0700 UÀAmÉAiÀÄ CªÀ¢üAiÀÄ°è ¦üAiÀiÁð¢AiÀÄ JgÀqÀÄ JvÀÄÛUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, JgÀqÀÄ JvÀÄÛUÀ¼À C.Q 55,000/- gÀÆ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ ¢£ÁAPÀ 14-11-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 197/2017, PÀ®A. 25 DªÀiïìð PÁAiÉÄÝ :-
¢£ÁAPÀ 14-11-2017 gÀAzÀÄ ªÉÄÊ®ÆgÀ ©¯Á® ªÀÄfÓzÀ ºÀwÛgÀ gÉÆÃr£À rªÀÊqÀgÀ ªÉÄÃ¯É E§âgÀÄ ªÀåQÛUÀ¼ÀÄ ªÀiÁvÁqÀÄvÁÛ ¤AwgÀÄvÁÛgÉ CªÀgÀ°è M§â£À ºÀwÛgÀ AiÀiÁªÀÅzÉ ¸ÀgÀPÁgÀzÀ ¥ÀgÀªÁ¤UÉ E®èzÉ PÀAnæ ªÉÄÃqÀ ¦¸ÀÆÛ® CPÀæªÀĪÁV ElÄÖPÉÆArgÀÄvÁÛgÉ CAvÀ «ÃgÀuÁÚ ªÀÄV ¦J¸ïL(PÁ.¸ÀÆ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ RavÀªÁzÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, vÀªÀÄä ¹§âA¢AiÀĪÀgÉÆqÀ£É ªÀÄvÀÄÛ ¹¦L £ÀUÀgÀ ªÀÈvÀ PÀbÉÃj ©ÃzÀgÀ, ¦L r.¹.L.© WÀlPÀ ©ÃzÀgÀ J®ègÀÆ ªÉÄÊ®ÆgÀ ©¯Á® ªÀÄfÓzÀ ºÀwÛgÀ ºÉÆÃV CªÀgÀ ºÀwÛgÀ ºÉÆÃUÀĪÀµÀÖgÀ°è ¥ÉưøÀjUÉ £ÉÆÃr UÁ§jUÉÆAqÀÄ NqÀĪÀµÀÖgÀ°è J®ègÀÆ CªÀgÀ£ÀÄß »rzÀÄ «ZÁj¸À¯ÁV M§â£ÀÄ vÀ£Àß ºÉ¸ÀgÀÄ 1) d»ÃgÀ @ £À£Éå vÀAzÉ ºÀ¸ÀªÉÆâݣÀ ªÀAiÀÄ: 36 ªÀµÀð, ¸Á: UÁA¢ü£ÀUÀgÀ PÁ¯ÉÆä ©Ã¯Á® ªÀÄfÓzÀ ºÀwÛgÀ ªÉÄÊ®ÆgÀ ©ÃzÀgÀ CAvÀ w½¹zÀ£ÀÄ CªÀ£À CAUÀdrÛ ªÀiÁqÀ¯ÁV CªÀ£À ¸ÉÆAlzÀ°è MAzÀÄ PÀAnæ ªÉÄÃqÀ ¦¸ÀÆÛ® EgÀÄvÀÛzÉ EzÀ£ÀÄß EnÖPÉƼÀî®Ä AiÀiÁªÀÅzÁzÀgÀÆ ¥ÀgÀªÁ¤UÉ EzÉ CAvÀ PÉýzÁUÀ CªÀ£ÀÄ £À£Àß ºÀwÛgÀ F ¦¸ÀÆÛ® EnÖPÉƼÀî®Ä AiÀiÁªÀÅzÉ ¥ÀgÀªÁ¤UÉ EgÀĪÀ¢¯Áè CAvÀ ºÉýzÀ£ÀÄ ºÁUÀÆ E£ÉÆߧâ£À ºÉ¸ÀgÀÄ «ZÁj¸À¯ÁV 2) E¸ÁPÀSÁ£À vÀAzÉ d¨ÁâgÀSÁ£À ªÀAiÀÄ: 23 ªÀµÀð, eÁw: ªÀÄĹèA, ¸Á: GµÁ£ÀUÀgÀ (n.J¸À), ¸ÀzÀå: ªÀiË£ÉñÀégÀ ªÀÄA¢gÀ ºÀwÛgÀ UÀÄA¥Á ©ÃzÀgÀ CAvÀ w½¹zÀ£ÀÄ EªÀ£À CAUÀdrÛ ªÀiÁr £ÉÆÃqÀ¯ÁV CªÀ£À ºÀwÛgÀ PÀAnæ ªÉÄÃqÀ ¦¸ÀÆÛ°UÉ G¥ÀAiÉÆÃV¸ÀĪÀ 8 UÀÄAqÀÄUÀ¼ÀÄ EzÀݪÀÅ ¥ÀAZÀgÀÄ ºÁUÀÆ ¥ÉưøÀ C¢üPÁj ¹§âA¢AiÀĪÀgÀÄ ¸ÀzÀj ¦¸ÀÆÛ®ªÀ£ÀÄß ¥Àj²Ã°¹ £ÉÆÃqÀ¯ÁV ¥ÀÆwðAiÀiÁV PÀ©âtzÀ CzÀgÀ »rPÉ PÀ¥ÀÄà §tÚzÀÄ EzÀÄÝ CzÀPÉÌ MAzÉ næÃUÀgÀ EgÀÄvÀÛªÉ, CzÀgÀ ªÉÄÃ¯É AiÀiÁªÀÅzÉ £ÀA§gÀ ªÀUÉÊgÉ §gÉzÀ §UÉÎ EgÀĪÀ¢¯Áè ªÀÄvÀÄÛ UÀÄAqÀÄUÀ¼À£ÀÄß ¥Àj²Ã°¹ £ÉÆÃqÀ¯ÁV 8 ªÀÄzÀÄÝ UÀÄAqÀÄUÀ½zÀÄÝ CªÀÅUÀ¼À »AzÉ PÉ.J¥sï. 8 JªÀiï.JªÀiï CAvÀ EAVèõÀzÀ°è §gÉ¢zÀÄÝ CªÀÅUÀ¼ÀÄ »vÁÛ¼É ªÀÄvÀÄÛ vÁªÀÄæzÀ vÀÄ¢UÉ aPÀÌ PÀ¥ÀÄà §tÚzÀÄ EgÀÄvÀÛªÉ, ¸ÀzÀj ¦¸ÀÆÛ®Ä ªÀÄvÀÄÛ 8 UÀÄAqÀÄ ªÀÄzÀÄÝ UÀÄAqÀÄUÀ¼ÀÄ d¦Û ªÀiÁr vÁ¨ÉUÉ vÉUÉzÀÄPÉÆAqÀÄ £ÀAvÀgÀ ¸ÀzÀj DgÉÆævÀjUÉ zÀ¸ÀÛVj ªÀiÁrPÉÆAqÀÄ, CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 112/2017, PÀ®A. ªÀÄ»¼É PÁuÉ :-
¦üAiÀiÁð¢ zÀ±ÀgÀxÀ vÀAzÉ ªÀiÁgÀÄw ¨É¼ÀPÉÃgÁ ªÀAiÀÄ: 50 ªÀµÀð, eÁw: PÀ§â°UÀ, ¸Á: ºÉÆZÀPÀ£À½î, ¸ÀzÀå: £ÁAzÉÃqÀ (ªÀĺÁgÁµÀÖç) gÀªÀgÀ ºÉAqÀw dUÀzÉë ªÀAiÀÄ: 40 ªÀµÀð EªÀ¼ÀÄ ªÀÄ£ÉUÉ®¸À ªÀiÁrPÉÆArgÀÄvÁÛ¼É, M§â UÀAqÀÄ ªÀÄUÀ ªÀÄvÀÄÛ E§âgÀÄ ºÉtÄÚ ªÀÄPÀ̼ÀÄ EgÀÄvÁÛgÉ, »ÃVgÀĪÁUÀ ¢£ÁAPÀ 09-11-2017 gÀAzÀÄ PÀªÀÄoÁuÁ UÁæªÀÄzÀ°è ¦üAiÀiÁð¢AiÀĪÀgÀ ºÉAqÀwAiÀÄ vÀAV «zÁåªÀw UÀAqÀ ZÀAzÀæ¥Áà ¨ÉªÀļÀV EªÀgÀ ºÉƸÀ ªÀÄ£ÉAiÀÄ UÀȺÀ ¥ÀæªÉñÀ PÁAiÀÄðPÀæªÀÄ EzÀÄÝzÀjAzÀ ¸ÀzÀj PÁAiÀÄðPÀæªÀÄPÉÌ ¦üAiÀiÁð¢AiÀĪÀgÀ ºÉAqÀw dUÀzÉë EªÀ¼ÀÄ £ÁAzÉÃqÀ¢AzÀ 1030 UÀAmÉ ¸ÀĪÀiÁjUÉ §¸ï ªÀÄÄSÁAvÀgÀ PÀªÀÄoÁuÁPÉÌ §AzÀÄ C°è UÀȺÀ ¥ÀæªÉñÀ PÁAiÀÄðPÀæªÀÄ ªÀÄÄV¹PÉÆAqÀÄ D ¢ªÀ¸À C°èAiÉÄà G½zÀÄPÉÆArzÀÄÝ, £ÀAvÀgÀ ªÀÄgÀÄ¢ªÀ¸À ¢£ÁAPÀ 10-11-2017 gÀAzÀÄ 1900 UÀAmÉ ¸ÀĪÀiÁjUÉ CªÀ¼À ªÉÆèÉÊ¯ï ¸ÀA. 9075650964 £ÉÃzÀÝjAzÀ ¦üAiÀiÁð¢UÉ PÀgÉ ªÀiÁr ¸ÀzÀå £Á£ÀÄ ªÀÄ£ÁßKSɽîAiÀÄ°è EzÉÝÃ£É ºÉÆZÀPÀ£À½î UÁæªÀÄPÉÌ ºÉÆÃUÀÄwÛzÉÝÃ£É CAvÁ w½¹zÀ¼ÀÄ, vÀzÀ£ÀAvÀgÀ ªÀÄgÀÄ¢ªÀ¸À ¢£ÁAPÀ 11-11-2017 gÀAzÀÄ 0800 UÀAmÉ ¸ÀĪÀiÁjUÉ ¦üAiÀiÁð¢AiÀÄÄ vÀ£Àß ºÉAqÀw ªÉÆèÉʯïUÉ PÀgÉ ªÀiÁrzÀgÉà CzÀÄ ¹éZï D¥sï EvÀÄÛ, DUÀ ¦üAiÀiÁð¢AiÀÄÄ ºÉÆZÀPÀ£À½î UÁæªÀÄzÀ vÀªÀÄä ªÀÄ£ÉAiÀÄ°è ªÁ¸ÀªÁVgÀĪÀ vÀªÀÄÆägÀ ¥sÁwªÀiÁ UÀAqÀ ¸ÀįÁÛ£À«ÄAiÀiÁå gÀªÀjUÉ PÀgÉ ªÀiÁr vÀ£Àß ºÉAqÀw §UÉÎ «ZÁj¹zÀgÉ CªÀgÀÄ CªÀ¼ÀÄ E°èUÉ §A¢gÀĪÀÅ¢¯Áè CAvÁ w½¹zÀgÀÄ, £ÀAvÀgÀ ¦üAiÀiÁð¢AiÀÄÄ vÀ£Àß ºÉAqÀwAiÀÄ vÀAV «zÁåªÀw EªÀgÀ£ÀÄß PÀgÉ ªÀiÁr «ZÁj¹zÁUÀ CªÀgÀÄ dUÀzÉë EªÀ¼ÀÄ ¤£Éß ¸ÁAiÀÄAPÁ® 4 UÀAmÉ ¸ÀĪÀiÁjUÉ ºÉÆZÀPÀ£À½î UÁæªÀÄPÉÌ ºÉÆÃUÀĪÀÅzÁV ºÉý ªÀģɬÄAzÀ ºÉÆÃVgÀÄvÁÛ¼É CAvÁ w½¹zÀgÀÄ, DUÀ ¦üAiÀiÁð¢AiÀÄÄ vÀªÀÄä ¸ÀA§A¢üPÀgÉ®èjUÀÆ PÉgÀ ªÀiÁr vÀ£Àß ºÉAqÀwAiÀÄ §UÉÎ «ZÁj¹zÀÄÝ DzÀgÉà CªÀ¼À §UÉÎ AiÀiÁªÀÅzÉà ªÀiÁ»w ¹UÀ°¯Áè, £ÀAvÀgÀ ¦üAiÀiÁð¢AiÀÄÄ £ÁAzÉÃqÀ¢AzÀ E°èUÉ §AzÀÄ vÀªÀÄä ¸ÀA§A¢üPÀgÀ ªÀÄ£ÉUÀ½UÉ ºÁUÀÄ EvÀgÉ ¸ÀܼÀUÀ½UÉ ºÉÆÃV vÀ£Àß ºÉAqÀwAiÀÄ£ÀÄß ºÀÄqÀÄPÁrzÀÄÝ DzÀgÉà CªÀ¼ÀÄ ¹UÀ°¯Áè, ºÉAqÀw dUÀzÉë EªÀ¼ÀÄ PÀªÀÄoÁuÁ¢AzÀ ºÉÆÃUÀĪÁUÀ CªÀ¼ÀÄ ªÉÄʪÉÄÃ¯É ºÀ¼À¢ §tÚzÀ ¨ÁqÀðgïªÀżÀî ZÁPÀ¯ÉÃmï §tÚzÀ ¹ÃgÉ ªÀÄvÀÄÛ PÉA¥ÀÄ §tÚzÀ ¨Ëèeï zsÀj¹zÀݼÀÄ CAvÁ UÉÆvÁÛVgÀÄvÀÛzÉ, CªÀ¼ÀÄ PÀ£ÀßqÀ, »A¢ ªÀÄvÀÄÛ vÉ®ÄV£À°è ªÀiÁvÀ£ÁqÀÄvÁÛ¼É, CªÀ¼ÀÄ GzÀÝ£Éà ªÀÄÄR, w½ UÉÆâ ªÉÄʧtÚ, ¸ÁzsÁgÀt ªÉÄÊPÀlÄÖ, JvÀÛgÀ 5 Cr 6 EAZÀÄ G¼ÀîªÀ¼ÁVzÀÄÝ, ¨É¤ß£À §®¨sÁUÀzÀ°è ºÀ¼É UÁAiÀÄzÀ UÀÄgÀÄvÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ Cfð ¸ÁgÁA±ÀzÀ ªÉÄÃgÉUÉ ¢£ÁAPÀ 14-11-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.