Police Bhavan Kalaburagi

Police Bhavan Kalaburagi

Thursday, December 21, 2017

BIDAR DISTRICT DAILY CRIME UPDATE 21-12-2017



ದಿನಂಪ್ರತಿ ಪರಾಧಗಳ ಮಾಹಿತಿ ದಿನಾಂಕ 21-12-2017

d£ÀªÁqÁ ¥Éưøï oÁuÉ C¥ÀgÁzsÀ ¸ÀA. 149/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 20-12-2017 ರಂದು ತ್ರೀವೇಣಿ ಗಂಡ ಗುಣವಂತಯ್ಯಾ ಸ್ವಾಮಿ ಸಾ: ಆಣೂರವಾಡಿ ಗ್ರಾಮ, ತಾ: ಬೀದರ ರವರ ಗಂಡನಾದ ಗುಣವಂತಯ್ಯಾ ರವರು ತನ್ನ ಬಜಾಜ ಆಟೊ ನಂ. ಕೆಎ-38/6286 ನೇದನ್ನು ಚಲಾಯಿಸಿಕೊಂಡು ಬೀದರ-ಹುಮನಾಬಾದ ರೋಡಿನ ಮೇಲೆ ಆಣದೂರ ಗ್ರಾಮದ ಸನ್ಮುಖ ರವರ ಹೋಲದ ಹತ್ತಿರ ಬಂದಾಗ ಎದುರುಗಡೆಯಿಂದ ಮಾರುತಿ ಸ್ಪಿಫ್ಟ್ ಕಾರ ನಂ. ಕೆಎ-38/ಎಮ-2204 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗುಣವಂತಯ್ಯಾ ರವರ ಆಟೋಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದ್ದು ಸದರಿ ಡಿಕ್ಕಿಯಿಂದ ಅವರ ತಲೆಯ ಹಿಂಭಾಗದಲ್ಲಿ, ಮುಂಭಾಗದಲ್ಲಿ, ಬಲಗೈ ಮುಂಗೈ ಹತ್ತಿರ ಭಾರಿ ರಕ್ತಗಾಯ, ಎಡಗಾಲಿನ ಹಿಮ್ಮಡಿಗೆ ಮತ್ತು ಸೊಂಟದ ಮೇಲೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ,  ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 299/2017, ಕಲಂ. 279, 337, 338 ಐಪಿಸಿ :-
ದಿನಾಂಕ 18-12-2017 ರಂದು ಫಿರ್ಯಾದಿ ರಾಜೇಶ್ವರಿ ಗಂಡ ವಿರೇಶ ಸಾ: ಜಾಂತಿ, ತಾ: ಭಾಲ್ಕಿ ರವರು ಎಳ್ಳ ಅಮವಾಸೆ ಇದ್ದುದ್ದರಿಂದ ಜಾಂತಿ ಗ್ರಾಮಕ್ಕೆ ಬಂದಿದ್ದು, ದಿನಾಂಕ 20-12-2017 ರಂದು ಮರಳಿ ಬೀದರಗೆ ಹೊಗುವ ಕುರಿತು ತನ್ನ ಭಾವ ಜಗನ್ನಾಥ ತಂದೆ ಭೀಮರಾವ ಪೊಲೀಸ ಪಾಟೀಲ ವಯ: 30 ವರ್ಷ ಇವರು ತಮ್ಮ ಮೊಟಾರ ಸೈಕಲ ನಂ. ಕೆಎ-38/ಎಸ್-0714 ನೇದ್ದರ ಮೇಲೆ ಫಿರ್ಯಾದಿಗೆ  ಕೂಡಿಸಿಕೊಂಡು ಬೀದರ ಕಡೆಗೆ ಹೊರಟಿದ್ದು, ಧನ್ನೂರಾ ಖಾನಾಪೂರ ಮಾರ್ಗವಾಗಿ ರೇಲ್ವೆ ಗೇಟ ದಾಟಿ ಸ್ವಲ್ಪ ಮುಂದೆ ಹೊಗುತ್ತಿರುವಾಗ ಭಾವ ಜಗನ್ನಾಥ ಇವರು ತಮ್ಮ ಮೊಟಾರ ಸೈಕಲನ್ನು ಅತಿವೇಗದಿಂದ ಹಾಗು ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದರಿಂದ ವಾಹನ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದು, ಈ ಅಪಘಾತದಿಂದ ಫಿರ್ಯಾದಿಯ ಬಾಯಿಯಲ್ಲಿನ ಮೇಲಿನ ನಾಲ್ಕು ಹಲ್ಲುಗಳು ಮುರಿದು ಬಿದ್ದಿರುತ್ತವೆ, ಬಲಗಣ್ಣಿನ ಹುಬ್ಬಿಗೆ, ಮೂಗಿಗೆ, ತುಟಿಗಳಿಗೆ, ಎಡಗೈ, ಅಂಗೈಗೆ, ಬಲ ಅಂಗೈಗೆ, ಎಡ ಮೊಳಕಾಲಿಗೆ ತರಚಿದ ಮತ್ತು ರಕ್ತಗಾಯವಾಗಿರುತ್ತದೆ ಮತ್ತು ಭಾವ ಜಗನ್ನಾಥ ಇವರಿಗೆ ಎಡಗೈ ಭುಜದ ಮೇಲೆ, ಮುಂಗೈ ಮೇಲೆ, ಬಲ ಮೊಳಕೈ ಮೇಲೆ, ಬಲ ಹೆಬ್ಬರಳ ಮೇಲೆ ಹಾಗು ಇನ್ನಿತರ ಕಡೆ ರಕ್ತಗಾಯಗಳು ಆಗಿರುತ್ತವೆ, ಸದರಿ ಘಟನೆಯನ್ನು ಮಳಚಾಪೂರ ಗ್ರಾಮದ ಶರಣಪ್ಪಾ ಪಾಟೀಲ ಹಾಗು ಖಾನಾಪೂರ ಗ್ರಾಮದ ಧನರಾಜ ಪಾಟೀಲ ರವರು ನೊಡಿ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಪ್ರಯಾವಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 119/2017, PÀ®A. 457, 380 L¦¹ :-
¢£ÁAPÀ 19-12-2017 gÀAzÀÄ ¦üAiÀiÁ𢠪ÀĺÁ¼À¥Àà vÀAzÉ UÉÆëAzÀ ªÉÄÃvÉæ ªÀAiÀÄ: 25 ªÀµÀð, eÁw: J¸ï.n UÉÆAqÀ, ¸Á: PÉÆAUÀ½ gÀªÀgÀ UÁæªÀÄzÀ°è ²ªÀgÁd ªÉÄAmÉ ªÀÄÈvÀ¥ÀnÖzÀÝjAzÀ CªÀ£À ±ÀªÀ ©ÃzÀgÀ¢AzÀ §gÀĪÀzÀÄ EgÀĪÀzÀjAzÀ CªÀ£À CAvÀå ¸ÀA¸ÁÌgÀ PÀÄjvÀÄ J®ègÀÆ JZÀÑgÀ EzÀÄÝ, ²ªÀgÁd£À ±ÀªÀ HjUÉ §AzÀÄ, CAvÀå ¸ÀA¸ÁÌgÀ PÀÄjvÀÄ ±ÀªÀ Hj¤AzÀ vÉUÉzÀÄPÉÆAqÀÄ ºÉÆÃzÀ ªÉÄÃ¯É ¦üAiÀiÁð¢AiÀÄ ªÀÄ£ÉAiÀĪÀgÉ®è MAzÀÄ PÉÆuÉAiÀÄ°è ªÀÄ®VPÉÆArzÀÄÝ, £ÀAvÀgÀ 0300 UÀAmÉUÉ ¦üAiÀiÁð¢AiÀÄ vÀAV ¸À«vÁ JzÁÝUÀ ªÀÄ£ÉAiÀÄ ºÉÆgÀV£À PÉÆAr ºÁQzÀÄÝ CªÀ¼ÀÄ J®èjUÉ eÁUÀÈvÀUÉƽ¹ K¼À®Ä ºÉýzÁUÀ PÀÆUÁl PÉý aPÀÌ¥Àà ¨Á§ÄgÁªÀ ªÉÄÃvÉæ gÀªÀgÀÄ ¨ÁV®Ä vÉgÉ¢zÀÄÝ ºÉÆgÉUÉ §AzÁUÀ ¦üAiÀiÁð¢AiÀÄ ªÀÄ£ÉAiÀÄ E£ÉÆßAzÀÄ PÉÆÃuÉ Qð MqÉ¢zÀÄÝ ªÀÄ£ÉAiÀÄ M¼ÀUÉ ºÉÆÃV £ÉÆÃqÀ®Ä ªÀÄ£ÉAiÀÄ°è£À ¸ÁªÀiÁ£ÀÄUÀ¼ÀÄ ZɯÁ覰èAiÀiÁVzÀÄÝ ¸ÀAzÀÆPÀzÀ°èzÀÝ £ÀUÀzÀÄ ºÀt 15,000/- gÀÆ EgÀ°®è, CzÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ ºÉÆÃgÀUÀqÉ §AzÀÄ «ZÁj¸ÀĪÁUÀ ªÀÄ£ÉAiÀÄ ¥ÀPÀÌzÀªÀgÁzÀ ¨Á§ÄgÁªÀ vÀAzÉ vÀÄPÁgÁªÀÄ gÀªÀgÀ ªÀÄ£ÉAiÀÄ°è ¸ÀºÀ MAzÀÄ PÉÆÃuÉAiÀÄ°è CªÀgÀ ªÀÄ£ÉAiÀĪÀgÉ®è ªÀÄ®VzÁUÀ CªÀgÀ E£ÉÆßAzÀÄ ªÀÄ£ÉAiÀÄ°èzÀÝ C®ªÀiÁgÀzÀ°è£À £ÀUÀzÀÄ ºÀt 5000/- gÀÆ. C®ªÀiÁgÀ Qð ªÀÄÄjzÀÄ AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrzÀÝgÉAzÀÄ w½¹zÀgÀÄ, CzÉà jÃw NtÂAiÀÄ°è «ZÁj¹zÁUÀ ªÀÄ£ÉAiÀÄ ¥ÀPÀÌzÀ°èzÀÝ PÁPÀ£À ªÀÄUÀ gÁªÀÄ ¨Á§ÄgÁªÀ£À MAzÀÄ gÉqÀ«Ä ªÉÆèÉʯï C.Q 1000/- gÀÆ., CzÉà jÃw CªÀÄÆ® ClÖgÀUÉ FvÀ£À MAzÀÄ EAmÉPÀì ªÉƨÉʯï 500/-  gÀÆ., ±ÁåªÀÄ ZÀvÀÄgÀ FvÀ£À MAzÀÄ £ÉÆÃQAiÀÄ ªÉƨÉʯï C.Q 300/- gÀÆ. ºÁUÀÆ vÁ£Áf £ÀgÀ¹AUÀ gÀªÀgÀ MAzÀÄ £ÉÆQAiÀiÁ ªÉƨÉʯï C.Q 300/- gÀÆ. »ÃUÉ PÀ¼ÀĪÁVzÀÝ §UÉÎ UÉÆvÁÛVzÉ, F ªÉÆèÁ¬Ä®UÀ¼À£ÀÄß QlQAiÀÄ°è ZÁdð ºÀaÑzÁUÀ vÉUÉzÀÄPÉÆAqÀÄ ºÉÆÃVzÀÄÝ EgÀÄvÀÛzÉ, »ÃUÉ MlÄÖ C.Q 22,100/- £ÉÃzÀÄ PÀ¼ÀĪÁVzÀÄÝ EgÀÄvÀÛzÉ, F ªÉÄð£À J®èªÀ£ÀÄß AiÀiÁgÉÆà PÀ¼ÀîgÀÄ ¢£ÁAPÀ 20-12-2017 gÀAzÀÄ 01:15 UÀAmɬÄAzÀ 03:00 UÀAmÉAiÀÄ   CªÀ¢üAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 231/2017, ಕಲಂ. 457, 380 ಐಪಿಸಿ :-
ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳೀಖೇಡೆ ಸಾ: ಹಿಲಾಲಪೂರ, ಸದ್ಯ: ಬೀದರ ರವರು ಬೀದರ ಜಿಲ್ಲೆಯಲ್ಲಿ ನಿಶಾ ಸೆಕ್ಯೂರಿಟಿ ಸವಿರ್ಸಸ್ ಪ್ರಾವೈಟ್ ಲಿಮಿಟೆಡ್ ನಲ್ಲಿ ಸೂಪರವೈಜರ ಅಂತ ಕೆಲಸ ಮಾಡಿಕೊಂಡಿದ್ದು, ದಿನಾಂಕ 15-12-2017 ರಂದು 0600 ಗಂಟೆಗೆ ಮದರಗಿ ಗ್ರಾಮದ ಹೊರವಲಯದಲ್ಲಿ ಅಳವಿಡಿಸಿದ ಏರಟೆಲ ಗೋಪುರದ ಟೆಕ್ನಿಟಷಿಯನ್ ರಾಜಕುಮಾರ ರವರು ಕರೆ ಮಾಡಿ ಯಾರೋ ಅಪರಿಚಿತ ಕಳ್ಳರು ಬ್ಯಾಟರಿಗಳನ್ನು ಕಳವು ಮಾಡಿಕೊಂಡ ಬಗ್ಗೆ ತಿಳಿಸಿದ ನಂತರ ಫಿರ್ಯಾದಿಯು ಸ್ಥಳಕ್ಕೆ ಭೇಟ್ಟಿ ನೀಡಿ ನೋಡಲು ಮರದಗಿ ಗ್ರಾಮದ ಏರಟೆಲ ಗೋಪುರಕ್ಕೆ ಅಳವಿಡಿಸಿದ ಅಮರ ರಾಜಾ ಕಂಪನಿಯ 2 ವೋಲ್ಟ ಜನ್ 24 ಬ್ಯಾಟರಿಗಳ ಪೈಕಿ 22 ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, 2 ಬ್ಯಾಟರಿಗಳನ್ನು ಅಲ್ಲೆ ಬಟ್ಟು ಹೋಗಿದ್ದು ಸದರಿ ಕಳುವಾದ 22 ಬ್ಯಾಟರಿಗಳ ಕಿಮ್ಮತ್ತು ರೂ. 22,000/- ಆಗಬಹುದು, ಸದರಿ ಮರದಗಿ ಗ್ರಾಮದಲ್ಲಿ ಗೋಪುರಕ್ಕೆ ಅಳವಡಿಸಿದ 22 ಬ್ಯಾಟರಿಗಳನ್ನು ದಿನಾಂಕ 15-12-2017 ರಂದು 0330 ಗಂಟೆಯಿಂದ 0430 ಗಂಟೆ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.