Police Bhavan Kalaburagi

Police Bhavan Kalaburagi

Thursday, March 22, 2018

BIDAR DISTRICT DAILY CRIME UPDATE 22-03-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-03-2018

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 57/2018, PÀ®A. 379 L¦¹ :-
¢£ÁAPÀ 11-03-2018 gÀAzÀÄ 2330 UÀAmɬÄAzÀ ¢£ÁAPÀ 12-03-2018 0900 UÀAmÉAiÀÄ ªÀÄzsÀå CªÀ¢üAiÀÄ°è ©ÃzÀgï ºÀ¼É ¸À«Ãð¸ï ¸ÁÖöåAqï ºÀwÛgÀ EgÀĪÀ eÁ§±ÉnÖ gÀªÀgÀ ªÀÄ£ÉAiÀÄ ªÀÄÄAzÉ ¤°è¹zÀ AiÀĪÀĺÁ J¥sï.eÉqï ªÉÆÃmÁgï ¸ÉÊPÀ¯ï £ÀA. PÉJ-32/n.PÀÆå-008802/2017/18, ZÁ¹¸ï £ÀA. JªÀiï.E.1.Dgï.f.0722.ºÉZï.0301432, EAf£ï £ÀA. f.3.¹.8.E.0449878 £ÉÃzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁ𢠱ÁzÀæPï vÀAzÉ µÀtÆäSï ¨ÁªÀUÉ, ªÀAiÀÄ: 29 ªÀµÀð, eÁw: Qæ²ÑAiÀÄ£ï, ¸Á: ªÀÄ£É £ÀA. 3-3-118, ¨ÉvÉèºÉA PÁ¯ÉÆä, CtzÀÆgï, vÁ: f: ©ÃzÀgï gÀªÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 21-03-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ C¥ÀgÁzsÀ ¸ÀA. 24/2018, PÀ®A. 279, 338 L¦¹ :-
ದಿನಾಂಕ 21-03-2018 ರಂದು ಫಿರ್ಯಾದಿ ಜಯಶ್ರೀ ಗಂಡ ಸೂರ್ಯಕಾಂತ ಸಾ: ಬೀದರ ರವರು ಬೀದರ ಬಸವೇಶ್ವರ ಚೌಕದಿಂದ ಕ್ರೂಜರ್ ಜೀಪ ನಂ. ಕೆ.-39/ಎಂ-0774 ನೇದ್ದರಲ್ಲಿ ಇತರೆ ಜನರೊಂದಿಗೆ ಕುಳಿತು ಮನ್ನಾಏಖೇಳ್ಳಿ ಬರುತ್ತಿರುವಾಗ ಸದರಿ ಕ್ರೂಜರ್ ಚಾಲಕನಾದ ಆರೋಪಿ ಬೆಂಜಮಿನ್ ತಂದೆ ಸಾಮ್ಯೂವೆಲ್, ಸಾ: ರಂಜೋಳ ಖೇಣಿ ಇತನು ಬೀದರ-ಮನ್ನಾಏಖೇಳ್ಳಿ ರೋಡ ಮುಖಾಂತರ ಬರುತ್ತಿದ್ದಾಗ ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸುತ್ತಾ ಬಗದಲ - ಬೀದರ ರೊಡಿನ ಮುಖಾಂತರ ಬರುತ್ತಿದ್ದಾಗ ಬಾಪೂರ ಕ್ರಾಸ ಹತ್ತಿರ ತನ್ನ ಜೀಪನ್ನು ಕಂಟ್ರೋಲ್ ಮಾಡದೇ ಒಮ್ಮೆಲೆ ರೋಡಿನ ಬದಿಯಲ್ಲಿ ಪಲ್ಟಿ ಮಾಡಿದ್ದು, ಸದರಿ ರಸ್ತೆ ಅಪಘಾತದಲ್ಲಿ ಜೀಪ ಪಲ್ಟಿಯಾಗಿದ್ದರಿಂದ ಫಿರ್ಯಾದಿಯ ಎ ಭುಜದಲ್ಲಿ ಭಾರಿ ಗುಪ್ತಗಾಯವಾಗಿ ಭುಜದ ಹತ್ತಿರದ ಮೂಳೆ ಮುರಿದಂತೆ ಕಂಡು  ಬಂದಿರುತ್ತದೆ ಮತ್ತು ಎಡಕೀವಿಯ ಮೇಲಕಿಗೆ ರಕ್ತಗಾಯ, ಕುತ್ತಿಗೆಯ ಹಿಂಭಾಗ ಮತ್ತು ಸೊಂಟದಲ್ಲಿ ಗುಪ್ತಗಾಯಗಳಾಗಿರುತ್ತವೆ ಮತ್ತು ಸದರಿ ವಾಹನದಲ್ಲಿ ಕುಳಿತು ಬರುತ್ತಿದ್ದ ಇತರೆ ಜನರು ಅಲ್ಲಿಂದ ಓಡಿ ಹೊದರು ನಂತರ ಸುದ್ದಿ ತಿಳಿದು ಬಂದ ಪರಿಚಯದ ಶಿವರಾಜ ಬಕ್ಕಪ್ಪಾ ಅಲ್ಲಾಪೂರ ವಯ: 48 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮರಕುಂದಾ ರವರು ಬಂದು ಫಿರ್ಯಾದಿಗೆ  ನಗು ಮಗು ಅಂಬುಲೆನ್ಸ್ ದಿಂದ ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

No comments: