Police Bhavan Kalaburagi

Police Bhavan Kalaburagi

Thursday, May 31, 2018

BIDAR DISTRICT DAILY CRIME UPDATE 31-05-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-05-2018

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 184/2018, PÀ®A. 326, 504, 506, 341 L¦¹ :-
ದಿನಾಂಕ 30-05-2018 ರಂದು ಫಿರ್ಯಾದಿ ಅಶೋಕ ತಂದೆ ಬಸವಣಪ್ಪಾ ಪಾಟೀಲ ಸಾ: ಸಿರ್ಸಿ (ಔರಾದ), ಸದ್ಯ: ಭಾಲ್ಕಿ ಬಸ್ಸ ಡೀಪೂ ರವರು ಡಿಪೂಕ್ಕೆ ಬಂದು ತಮ್ಮ ಡೀಪೂದಲ್ಲಿ ಕರ್ತವ್ಯದ ಸಹಾಯಕ ಮೇಲ್ವಿಚಾರಕರಾದ ಶಿವಕುಮಾರ ರವರಿಗೆ ಎಲ್ಲರಿಗೂ ಕರ್ತವ್ಯಕ್ಕೆ ನೇಮಕ ಮಾಡಿ ಅಂತಾ ಹೇಳಿದಾಗ ಸದರಿ ಶಿವಕುಮಾರ ರವರು ತಿಳಿಸಿದೇನಂದರೆ ಮಾರ್ಗ ಸಂಖ್ಯೆ 47-48 ರಮೇಶ ಬಿಲ್ಲೆ ನಂ. 1767 ನೇದರ ಚಾಲಕ ಕರ್ತವ್ಯಕ್ಕೆ ಹೊಗಲು ನಿರಾಕರಿಸಿರುತ್ತಾರೆ ಅಂತಾ ಅಂದಾಗ ಹೊಗುವುದಿಲ್ಲ ಅಂದರೆ ಬಿಡಿ ಅವರ ವಿರುದ್ಧ ಒಂದು ವರದಿ ಕೊಡಿ ಅಂತಾ ತಿಳಿಸಿದ್ದು, ನಂತರ ಫಿರ್ಯಾದಿಯು ಮದ್ಯಾಹ್ನದ ಊಟ ಮಾಡುವ ಸಲುವಾಗಿ ಭಾಲ್ಕಿಯ ಎಸ.ಬಿ.ಐ ಬ್ಯಾಂಕಿನ ಎದುರಿಗೆ ಇರುವ ಚೆನ್ನಬಸವ ಖಾನಾವಳಿಯಲ್ಲಿ ಊಟಕ್ಕೆ ಬಂದು ಊಟ ಮಾಡಿಕೊಂಡು ಮರಳಿ ಬಸ್ಸ ಡೀಪೂ ಕಡೆಗೆ ಹೊಗುವಾಗ ಮಾಜಿ ಶಾಸಕರಾದ ಶ್ರೀ ಪ್ರಕಾಶ ಖಂಡ್ರೆ ರವರ ಮನೆ ಎದುರಿಗೆ ಹೊದಾಗ ಬಸ್ಸ ಚಾಲಕ ರಮೇಶ ರವರು ಕರೆ ಮಾಡಿ ಸರ್ ಎಲ್ಲಿ ಇದ್ದಿರಿ ನಾನು ನಿಮಗೆ ಮಾತಾಡಬೇಕು ಅಂತಾ ಅಂದಾಗ ನಾನು ಶ್ರೀ ಪ್ರಕಾಶ ಖಂಡ್ರೆ ರವರ ಮನೆ ಎದುರಿಗೆ ಇದ್ದೆನೆ ಅಂತಾ ತಿಳಿಸಿದ್ದು, ಅಷ್ಟರಲ್ಲಿ ಆರೋಪಿ ರಮೇಶ ಬಿಲ್ಲೆ ನಂ. 1767 ನೇದರ ಬಸ್ಸ ಚಾಲಕ ಇತನು ಬಂದವನೆ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯ ಮೇಲೆ ಕಳಿಸು ಅಂದರೆ ಕಳಿಸುವುದಿಲ್ಲಾ ಅಂತಾ ಅಂದವನೆ ತನ್ನ ಕೈಯಲ್ಲಿದ್ದ ರಾಡಿನಿಂದ ಬಲಗೈ ರಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿ ನಂತರ ಕೈಯಿಂದ ಕಪಾಳದಲ್ಲಿ ಹೊಡೆದನು, ನಂತರ ಫಿರ್ಯಾದಿಯು ಆತನಿಂದ ತಪ್ಪಿಸಿಕೊಂಡು ಓಡಿ ಹೊಗುವಾಗ ಅಕ್ರಮವಾಗಿ ತಡೆದು ನಿನಗೆ ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುವಾಗ ಅಲ್ಲೆ ಇದ್ದ ದಯಾನಂದ ತಂದೆ ಅಶೋಕ ಸೂರ್ಯವಂಶಿ ಮತ್ತು ಸತೀಷ ಕಿರಿಯ ಸಹಾಯಕರು ಭಾಲ್ಕಿ ಬಸ್ಸ ಡೀಪೂ ರವರು ಮಧ್ಯ ಬಂದು ಜಗಳ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 185/2018, PÀ®A. 326, 504, 506, 341 L¦¹ :-
ಫಿರ್ಯಾದಿ ರಮೇಶ ತಂದೆ ಹಾವಗೆಪ್ಪಾ ಬಿರಾದಾರ ಸಾ: ಅಂಬೆಸಾಂಗವಿ ಸದ್ಯ: ಭಾಲ್ಕಿ ಘಟಕ ರವರು ಈಗ 4 ವರ್ಷಗಳಿಂದ ಭಾಲ್ಕಿ ಘಟಕದಲ್ಲಿ ಬಸ್ ಚಾಲಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ಈಗ 7 ತಿಂಗಳಿಂದ ಸಿರ್ಸಿ ಔರಾದ ಗ್ರಾಮದ ಅಶೋಕ ತಂದೆ ಬಸವಣಪ್ಪಾ ಪಾಟಿಲ ರವರು ಘಟಕ ವ್ಯವಸ್ಥಾಪಕ ಅಂತಾ ಕೆಲಸ ಮಾಡುತ್ತಿದ್ದಾರೆ ಸದರಿಯವರು ನಿನಗೆ ಒಂದು ವಾರದಲ್ಲಿ ವಾಪಸ ಕೊಡುತ್ತೆನೆ ಅಂತಾ ಹೆಳಿ 20 ದಿವಸಗಳ ಹಿಂದೆ ತನ್ನ ಹತ್ತಿರ 10,000/- ರೂಪಾಯಿ ಕೈಕಡಾ ತೆಗೆದುಕೊಂಡಿದ್ದು, ಫಿರ್ಯಾದಿಗೆ ಮನೆ ಬಾಡಿಗೆ ಕೊಡುವದು ಇರುವದರಿಂದ ಅವರಿಗೆ ಮನೆ ಬಾಡಿಗೆ ಕೊಡಬೆಕು ಹಣ ಕೊಡಿರಿ ಅಂತಾ ಕೇಳಿದಾಗ ನಾಳೆ ಕೋಡುತ್ತೆನೆ ನಾಡಿದ್ದು ಕೊಡುತ್ತೆನೆ ಅಂತಾ ಸುಮ್ಮನೆ ದಿನ ನುಕುತ್ತಾ ಬರುತ್ತಿದ್ದಾರೆ ಹಿಗಿರುವಾಗ ದಿನಾಂಕ 30-05-2018 ರಂದು ಫಿರ್ಯಾದಿಯು ಡಿಪೊಕ್ಕೆ ಬಂದಾಗ ಸಹ ಅವರಿಗೆ ಸರ ನನ್ನ ರೂಪಾಯಿ ಕೋಡಿರಿ ಅಂತಾ ಅಂದಾಗ ಮಧ್ಯಾಹ್ನ ಕೊಡುತ್ತೆನೆ ಅಂತಾ ಹೆಳಿದ್ದರಿಂದ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರಿಗೆ ಕರೆ ಮಾಡಿ ಸರ ಎಲ್ಲಿದ್ದಿರಿ ಅಂತಾ ಕೇಳಿದಾಗ ನಾನು ಚನ್ನ ಬಸವೆಶ್ವರ ಖಾನಾವಳಿಯಲ್ಲಿ ಊಟ ಮಾಡುತಿದ್ದೆನೆ ಅಂತಾ ಅಂದಾಗ ಫಿರ್ಯಾದಿಯು ಚನ್ನಬಸವೆಶ್ವರ ಖಾನಾವಳಿ ಕಡೆಗೆ ಬರುವಾಗ ಪ್ರಕಾಶ ಖಂಡ್ರೆ ರವರ ಮನೆಯ ಹತ್ತಿರ ಬಂದಾಗ ಆರೋಪಿ ಅಶೋಕ ತಂದೆ ಬಸವಣಪ್ಪಾ ಪಾಟೀಲ ಸಾ: ಸಿರ್ಸಿ (ಔರಾದ), ಸದ್ಯ: ಭಾಲ್ಕಿ ಬಸ್ಸ ಡೀಪೂ ರವರು ಫಿರ್ಯಾದಿಗೆ ಭೆಟ್ಟಿಯಾದಾಗ ಫಿರ್ಯಾದಿಯು ಅವರಿಗೆ ಸರ್ ನನಗೆ ಹಣ ಕೊಡಿರಿ ಅಂತಾ ಕೆಳಿದಕ್ಕೆ ಆತನು ಫಿರ್ಯಾದಿಗೆ ಅವಾಚ್ಯವಾಗಿ ಬೈದು ನಿನಗೆ ಯಾವ ಹಣ ಕೊಡುವದು ಇದೆ ಅಂತಾ ಕೆಳುತಿದ್ದಿಯೋ ಅಂತಾ ಅಂದವನೆ ಅಲ್ಲೆ ಬಿದ್ದ ಒಂದು ಕಲ್ಲು ತೆಗೆದುಕೊಂಡು ಹಣೆಯಲ್ಲಿ ಹೊಡೆದು ಗಾಯ ಪಡಿಸಿ ನೀನು ಇನ್ನೊಂದು ಸಲ ಹಣ ಕೆಳಿದರೆ ನಿನಗೆ ಜಿವಂತ ಬಿಡುವದಿಲ್ಲಾ ಅಂತಾ ಪ್ರಾಣ ಬೆದರಿಕೆ ಹಾಕಿದರಿಂದ ಅವನಿಗೆ ಹೆದರಿ ಓಡಿ ಹೊಗುವಾಗ ಮುಂದೆ ಹೋಗದಂತೆ ಅಕ್ರಮವಾಗಿ ತಡೆದಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 79/2018, PÀ®A. 353, 332, 323, 504, 506 L¦¹ :-  
¢£ÁAPÀ 30-05-2018 gÀAzÀÄ ¦üAiÀiÁ𢠯Á®¸ÉÃzÀ vÀAzÉ ªÀĸÁÛ£À ¸Á§ ¤uÁ ªÀAiÀÄ: 22 ªÀµÀð, ¸Á: GqÀ¨Á¼À gÀªÀgÀÄ ªÀÄvÀÄÛ 2) ªÀĺÉñÀ vÀAzÉ £ÁgÁAiÀÄt ¸Á¼ÉÃgÀ, 3) CªÀÄgÀ vÀAzÉ CuÉÚ¥Áà ©gÁzÁgÀ ¸Á: GqÀ¨Á¼À, 4) ±ÁåªÀÄgÁªÀ vÀAzÉ ZÀAzÀæ±ÉÃRgÀ, 5) PÀȵÁÚgÉrØ vÀAzÉ C±ÉÆÃPÀ gÉrØ gÀªÀgÉ®ègÀÄ PÀÆrPÉÆAqÀÄ vÀªÀÄä ±ÁSÁ¢üÃPÁjAiÀiÁzÀ gÁdPÀĪÀiÁgÀ gÀªÀgÀ DzÉñÀzÀAvÉ n.¹. j¥ÉÃj PÀÄjvÀÄ ¹AzÉÆ® UÁæªÀÄPÉÌ j¥ÉÃj ªÀiÁqÀĪÀAvÉ ¸ÀÆa¹zÀ ªÉÄÃgÉUÉ J®ègÀÄ PÀÆrPÉÆAqÀÄ ¹AzÉÆ® UÁæªÀÄPÉÌ §AzÀÄ n.¹ j¥ÉÃj ªÀiÁqÀĪÁUÀ DgÉÆæ ¸ÀĤî vÀAzÉ §PÀ¥Áà PÁqÀªÁzÀ CAzÁdÄ ªÀAiÀÄ: 35 ªÀµÀð, ¸Á: ¹AzÉÆ® UÁæªÀÄ EvÀ£ÀÄ §AzÀÄ J®èjUÀÆ CªÁZÀå ±À§ÝUÀ½AzÀ ¨ÉÊzÀÄ £ÀªÀÄä ªÀÄ£ÉAiÀÄ°è PÀgÉAl E®è CAzÀÄ ¦üAiÀiÁð¢AiÀÄÄ ¸ÀPÁðgÀzÀ PÉ®¸ÀzÀ°è ¤gÀvÀ£ÁVzÁÝUÀ ¦üAiÀiÁð¢AiÀÄ ºÀwÛgÀ §AzÀÄ ¸ÀªÀĪÀ¸ÀÛçzÀ PÉÆgÀ¼À ¥ÀnÖAiÀÄ£ÀÄß »rzÀÄ PÉÊ ªÀÄĶ֪ÀiÁr JzÉAiÀÄ°è ªÀÄvÀÄÛ §®PÀ¥sÁ¼ÀzÀ°è ºÉÆqÉzÀÄ UÀÄ¥ÀÛUÁAiÀÄ ¥Àr¹ ¸ÀªÀĪÀ¸ÀÛç ºÀjzÀÄ ºÁQgÀÄvÁÛ£É ªÀÄvÀÄÛ ¦üAiÀiÁð¢UÉ ºÉÆqÉAiÀÄĪÀzÀ£ÀÄß £ÉÆÃr ©r¸À®Ä §AzÀ ªÀĺÉñÀ EvÀ¤UÀÆ ¸ÀºÀ PÉʬÄAzÀ PÀÄwÛUÉUÉ PɪÀj vÀgÀazÀ UÁAiÀÄ ªÀiÁrgÀÄvÁÛ£É, E§âjUÉ ºÉÆqÉAiÀÄĪÀÅzÀ£ÀÄß £ÉÆÃr ¹§âA¢AiÀĪÀgÀÄ DvÀ¤UÉ ¸ÀªÀÄeÁ¬Ä¸À®Ä §AzÁUÀ CªÀÄgÀ EvÀ¤UÀÆ C¯Éè ¸ÀܼÀzÀ°èAiÉÄà ©zÀÝ »rUÁvÀæzÀ°è PÀ®Äè vÉUÉzÀÄPÉÆAqÀÄ JqÀ¨sÁUÀzÀ JzÉAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É ªÀÄvÀÄÛ ¤ÃªÀÅ ºÉÃUÉ £ËPÀj ªÀiÁqÀÄwÛj £ÉÆÃrPÉƼÀÄîvÉÛ£É CAvÁ ¨ÉÊzÀÄ fêÀ ¨ÉzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Wednesday, May 30, 2018

BIDAR DISTRICT DAILY CRIME UPDATE 30-05-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-05-2018

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 117/2018, PÀ®A. 379 L¦¹ ªÀÄvÀÄÛ 21, 22 JªÀiï.JªÀiï.Dgï.r PÁAiÉÄÝ :-
¢£ÁAPÀ 29-05-2018 gÀAzÀÄ ¦üAiÀiÁð¢ zÀAiÀiÁ£ÀAzÀ ¥Ánî vÀºÀ¹¯ÁÝgÀgÀÄ vÁ®ÆPÁ zÀAqÁ¢üPÁjUÀ¼ÀÄ ¨sÁ°Ì gÀªÀgÀÄ oÁuÉUÉ ºÁdgÁV 3 d£À ZÁ®PÀjUÉ ªÀÄvÀÄÛ 3 G¸ÀÄPÀÄ vÀÄA©zÀ mÁæöåPÀÖgïUÀ¼ÉÆA¢UÉ ºÁUÀÆ MAzÀÄ ªÀgÀ¢ ºÁUÀÆ d¦Û ¥ÀAZÀ£ÁªÉÄAiÀÄ£ÀÄß ºÁdgÀÄ ¥Àr¹zÀÝ£ÀÄß £ÉÆÃqÀ¯ÁV ¸ÁgÁA±ÀªÉãÉAzÀgÉ ¢£ÁAPÀ 29-05-2018 gÀAzÀÄ 0930 UÀAmÉUÉ £Á£ÀÄ ªÀÄvÀÄÛ £À£Àß eÉÆvÉAiÀÄ°è eÁÕ£ÉñÀégÀ PÁgÀ¨Áj gɪɣÀÆå E£Àì¥ÉÃPÀÖgï ¨sÁ°Ì, wgÀÄ¥Àw Z˺Át «.J UÉÆÃgÀaAZÉÆý ªÀÄvÀÄÛ £À£Àß fÃ¥À ZÁ®PÀ C¥ÁàgÁªÀ J®ègÀÄ UÉÆÃgÀaAZÉÆýUÉ ºÉÆÃUÀÄwÛgÀĪÁUÀ ¹zÁÝ¥ÀÆgÀªÁr ²ªÁgÀzÀ ¸Á¬Ä ºÉÆÃmÉ¯ï ºÀwÛgÀ ¨sÁvÀA¨Áæ PÀqɬÄAzÀ 3 mÁæöåPÀÖgï ZÁ®PÀgÀÄ vÀªÀÄä mÁæöåPÀÖgïUÀ¼À°è G¸ÀÄPÀ£ÀÄß vÀÄA©PÉÆAqÀÄ §gÀÄwÛgÀĪÀÅzÀ£ÀÄß £ÉÆÃr £Á£ÀÄ £ÀªÀÄä ZÁ®PÀ£À ¸ÀºÁAiÀÄ¢AzÀ mÁæöåPÀÖgïUÀ¼À£ÀÄß ¤°è¹ mÁæöåPÀÖgï ZÁ®PÀjUÉ G¸ÀÄPÀÄ ¸ÁV¸ÀĪÀ §UÉÎ ¤ªÀÄä ºÀwÛgÀ AiÀiÁªÀÅzÁzÀgÀÆ zÁR¯Áw CxÀªÁ gÁd zsÀ£À vÀÄA©zÀ §UÉÎ zÁR¯Áw EzÉAiÉÄà CAvÁ PÉüÀ¯ÁV vÀªÀÄä ºÀwÛgÀ AiÀiÁªÀÅzÉà zÁR¯ÁwUÀ¼ÀÄ EgÀĪÀÅ¢¯Áè CAvÁ w½¹zÀÄÝ, F §UÉÎ C¯Éè ¸Á¬Ä ºÉÆmÉÃ¯ï ºÀwÛgÀ ºÁdjzÀÝ E§âgÀÄ ¥ÀAZÀgÀ£ÀÄß PÀgÉzÀÄ CªÀgÀ ¸ÀªÀÄPÀëªÀÄzÀ°è 3 mÁæöåPÀÖgï UÀ¼À£ÀÄß ¥Àj²Ã°¹zÀÄÝ, 3 mÁæöåPÀÖgïUÀ¼À°è G¸ÀÄPÀÄ vÀÄA©zÀÄÝ, F §UÉÎ £Á£ÀÄ M¨ÉÆâçâjUÉ ºÉ¸ÀgÀÄ «ZÁj¸À®Ä vÀªÀÄä ºÉ¸ÀgÀÄ 1) £ÁUÉñï vÀAzÉ ¨Á§ÄgÁªÀ eÁzsÀªÀ ¸Á: d£ÀvÁ PÁ¯ÉÆä ¨sÁ°Ì CAvÁ w½¹zÀÄÝ, EªÀ£ÀÄ ZÀ¯Á¬Ä¸ÀÄwÛzÀÝ mÁæöåPÀÖgÀ ¥Àj²Ã°¹ £ÉÆÃrzÀÄÝ CzÀÄ JZï.JªÀiï.n mÁæöåPÀÖgï £ÀA. J¦-36/JJZï-4006 EgÀÄvÀÛzÉ, 2) ¸ÀĤî vÀAzÉ ¥Á¥ÀAiÀiÁå §AvÀ¯É ¸Á: d£ÀvÁ PÁ¯ÉÆä ¨sÁ°Ì CAvÁ w½¹zÀÄÝ EªÀ£ÀÄ ZÀ¯Á¬Ä¸ÀÄwÛzÀÝ mÁæöåPÀÖgÀ ¥Àj²Ã°¹ £ÉÆÃrzÀÄÝ CzÀÄ eÁ£ï rAiÀÄgï mÁæöåPÀÖgï £ÀA. PÉJ-36/n.©-51 CAvÁ EzÀÄÝ EAf£ï £ÀA. ¦.ªÉÊ.30290239091 ªÀÄvÀÄÛ ZÉ¹ì £ÀA ¦.L5038.JPÀì.009475 EgÀÄvÀÛzÉ, 3) vÀÄPÁgÁªÀÄ vÀAzÉ ªÉÊfãÁxÀ ¨sÉÆøÉè ¸Á: d£ÀvÁ PÁ¯ÉÆä ¨sÁ°Ì CAvÁ w½¹zÀÄÝ EªÀ£ÀÄ ZÀ¯Á¬Ä¸ÀÄwÛzÀÝ mÁæöåPÀÖgÀ ¥Àj²Ã°¹ £ÉÆÃrzÀÄÝ CzÀÄ JZï.JªÀiï.n mÁæöåPÀÖgï £ÀA PÉJ-39/n-3227 EgÀÄvÀÛzÉ, ¥Àæw mÁæöåPÀÖÖgï zÀ°è£À G¸ÀÄQ£À C.Q 20 jAzÀ 30 ¸Á«gÀ DUÀ§ºÀÄzÀÄ, mÁæöåPÀÖgï ZÁ®PÀjUÉ G¸ÀÄPÀ£ÀÄß J°èAzÀ vÀA¢¢Ýj CAvÁ PÉüÀ¯ÁV vÁªÀÅ G¸ÀÄPÀ£ÀÄß UÉÆÃgÀaAZÉÆý ºÀ¼Àî¢AzÀ vÀÄA©PÉÆAqÀÄ §gÀÄwÛgÀĪÀÅzÁV w½¹gÀÄvÁÛgÉ, £Á£ÀÄ 3 d£À DgÉÆævÀjUÉ ºÁUÀÆ G¸ÀÄPÀÄ vÀÄA©zÀ mÁæöåPÀÖgïUÀ¼À£ÀÄß ªÀ±ÀPÉÌ ¥ÀqÉzÀÄPÉÆAqÀÄ, F §UÉÎ d¦Û ¥ÀAZÀ£ÁªÉÄAiÀÄ£ÀÄß ¢£ÁAPÀ 29-05-2018 gÀAzÀÄ 0945 UÀAmɬÄAzÀ 1045 UÀAmÉAiÀĪÀgÉUÉ PÉÊUÉÆArzÀÄÝ, 3 d£À ZÁ®PÀjUÉ ªÀÄvÀÄÛ 3 G¸ÀÄPÀÄ vÀÄA©zÀ mÁæöåPÀÖgïUÀ¼ÉÆA¢UÉ oÁuÉUÉ vÀAzÀÄ ªÀgÀ¢ ºÁUÀÆ d¦Û ¥ÀAZÀ£ÁªÉÄAiÉÆA¢UÉ M¦à¹zÀÄÝ EgÀÄvÀÛzÉ CAvÀ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥Éưøï oÁuÉ C¥ÀgÁzsÀ ¸ÀA. 73/2018, PÀ®A. 498(J), 504, 506 eÉÆvÉ 34 L¦¹ :-
ಫಿರ್ಯಾದಿ ವಿಮಲಾಬಾಯಿ ಗಂಡ ದಿಲಿಪ ರಾಠೋಡ ವಯ 21 ವರ್ಷ, ಜಾತಿ: ಲಂಬಾಣಿ, ಸಾ: ಎಕಲಾರ ತಾಂಡಾ ರವರಿಗೆ 1 ವರ್ಷದ ಹಿಂದೆ ಎಕಲಾರ ತಾಂಡಾದ ಶಂಕರ ರವರ ಮಗನಾದ ದಿಲೀಪ್ ರಾಠೋಡ್ ಈತನೊಂದಿಗೆ ಸಾಂಪ್ರದಾಯಿಕವಾಗಿ ತವರು ಮನೆಯಲ್ಲಿ ಮದುವೆಯಾಗಿರುತ್ತದೆ, ಮದುವೆ ನಂತರ ಫಿರ್ಯಾದಿಯು ತನ್ನ ಗಂಡನ ಹತ್ತಿರ ಎಕಲಾರ ತಾಂಡಾದಲ್ಲಿ ವಾಸವಾಗಿದ್ದು, ಫಿರ್ಯಾದಿಯು ಆರು ತಿಂಗಳ ಗರ್ಬಿಣಿಯಾದಾಗ ಗಂಡ ದಿಲೀಪ್ ತಂದೆ ಶಂಕರ, ಮಾವ ಶಂಕರ ತಂದೆ ಟೊಪಾಜಿ, ಅತ್ತೆ ಸರಾಬಾಯಿ ಗಂಡ ಶಂಕರ, ನಾದಿನಿ ಗಜಾಬಾಯಿ ಗಂಡ ಪಪ್ಪು ಹಾಗು ಅವಳ ಗಂಡನಾದ ಪಪ್ಪು ರವರೆಲ್ಲರೂ ಕೂಡಿಕೊಂಡು ಫಿರ್ಯಾದಿಗೆ ನೀನು ಆವಾರಾ ಇದ್ದಿ ಬೆರೆಯವರ ಜೋತೆ  ಅನೈತಿಕ ಸಂಬಂಧ ಇಟ್ಟುಕೊಂಡು ಗರ್ಭಿಣಿಯಾಗಿದ್ದಿ, ನೀನು ಯಾರ ಜೋತೆ ಅನೈತಿಕ ಸಂಬಂಧ ಹೊಂದಿದ್ದಿ ಅವನ ಜೋತೆ ಹೊಗಿ ಸಂಸಾರ ಮಾಡು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಗಡೆ ಹಾಕಿದಾಗ ಫಿರ್ಯಾದಿಯು ಸದರಿ ವಿಷಯದ ಬಗ್ಗೆನ್ನ ಅಣ್ಣನಾದ ಸಂತೋಷ ತಂದೆ ಮಾರುತಿ ರವರಿಗೆ ಕರೆ ಮಾಡಿ ತಿಳಿಸಿದ್ದು, ಆಗ ಅಣ್ಣ ಕೂಡಲೆ ಎಕಲಾರ ತಾಂಡಾಕ್ಕೆ ಬಂದು ಗಂಡ ಮತ್ತು ಕುಟುಂಬದವರಿಗೆ ಸದರಿ ವಿಷಯದ ಬಗ್ಗೆ ವಿಚಾರಿಸಲು ಅವರೆಲ್ಲರೂ ನಿನ್ನ ತಂಗಿ ವಿಮಲಾಬಾಯಿ ಇವಳು ಬೇರೆಯವರ ಜೋತೆ ಅನೈತಿಕ ಸಂಬಂಧ ಇದ್ದು ಅವಳಿಗೆ ನಾವು ಇಟ್ಟುಕೊಳ್ಳುವುದಿಲ್ಲ ಕರೆದುಕೊಂಡು ಹೊಗು ಅಂತಾ ಹೇಳಿದಾಗ ಫಿರ್ಯಾದಿ ಮತ್ತು ಫಿರ್ಯಾದಿಯ ಅಣ್ಣ ತವರು ಮನೆಗೆ ಬಂದು ಉಳಿದುಕೊಂಡಿದ್ದು, ಹೀಗಿರುವಾಗ ದಿನಾಂಕ 24-03-2018  ರಂದು ಫಿರ್ಯಾದಿಗೆ ಸಂತಪೂರ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗು ಜನಿಸಿರುತ್ತದೆ, ಮಗು ಜನಿಸಿದ ಬಗ್ಗೆ ಕೂಡ ಅಣ್ಣನು ಫಿರ್ಯಾದಿಯ ಗಂಡನಿಗೆ ತಿಳಿಸಿದಾಗ ಗಂಡ ಮತ್ತು ಕುಟುಂಬದವರು ನೊಡಲು ಬಂದಿರುವುದಿಲ್ಲ, ನಂತರ ಒಂದು ತಿಂಗಳ ಹಿಂದೆ ಫಿರ್ಯಾದಿಯು ತನ್ನ ಮಗುವಿನೊಂದಿಗೆ ತಾಯಿ ಶಾಂತಾಬಾಯಿ, ತಂದೆ ಮಾರುತಿ, ಅಣ್ಣನಾದ ಸಂತೋಷ ರವರೊಂದಿಗೆನ್ನ ಗಂಡನ ಮನೆಗೆ ಹೊಗಲು ಅಲ್ಲಿ ಆರೋಪಿತರಾದ ದಿಲೀಪ್ ತಂದೆ ಶಂಕರ, ಮಾವ ಶಂಕರ ತಂದೆ ಟೊಪಾಜಿ, ಅತ್ತೆ ಸರಾಬಾಯಿ ಗಂಡ ಶಂಕರ, ನಾದಿನಿ ಗಜಾಬಾಯಿ ಗಂಡ ಪಪ್ಪು ಹಾಗು ಅವಳ ಗಂಡನಾದ ಪಪ್ಪು ರವರೆಲ್ಲರೂ ಕೂಡಿಕೊಂಡು ಫಿರ್ಯಾದಿಗೆ ನೀನು ಆವಾರಾ ಇದ್ದಿ ಬೆರೆಯವರ ಜೋತೆ  ಅನೈತಿಕ ಸಂಬಂಧ ಇಟ್ಟುಕೊಂಡು ಗರ್ಭಿಣಿಯಾಗಿದ್ದರಿಂದ ಮಗು ಜನಿಸಿದ್ದು ಅದು ನಮ್ಮ ಕುಟುಂಬದ ಮಗು ಇಲ್ಲಾ ನಾವು ನಿನಗೆ ಇಟ್ಟುಕೊಳ್ಳುವುದಿಲ್ಲಾ ಅಂತಾ ಜಿಂಜಾಮುಷ್ಠಿ ಮಾಡಿ ಮನೆಯಿಂದ ಹೊರಗಡೆ ತಳ್ಳಿ ನೀನು ಯಾರ ಜೋತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಿ ಅವನ ಜೋತೆ ಹೊಗಿ ಸಂಸಾರ ಮಾಡು ಇನ್ನೊಂದು ಸಲ ನಮ್ಮ ಮನಗೆ ಬಂದರೆ ನಿನಗೆ ಜೀವ ಸಹಿತ ಬೀಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಮನೆಯಿಂದ ಹೊರಗಡೆ ನೂಕಿ ಹಾಕಿರುತ್ತಾರೆ, ಸದರ ಘಟನೆಯು ಮನೆಯ ಅಕ್ಕ ಪಕ್ಕದ ಜನರು ನೊಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-05-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.