Police Bhavan Kalaburagi

Police Bhavan Kalaburagi

Saturday, January 13, 2018

BIDAR DISTRICT DAILY CRIME UPDATE :- 13-01-2018

d£ÀªÁqÁ ¥Éưøï oÁuÉ AiÀÄÄrDgï ¸ÀA.01/2018, PÀ®A 174 ¹Dg惡 :-
¢£ÁAPÀ 12-01-201gÀAzÀÄ 2030 UÀAmÉUÉ ¦üAiÀiÁ𢠮Që¨Á¬Ä UÀAqÀ ¥ÀgÀ±ÀÄgÁªÀÄ ªÀAiÀÄ: 45, ªÀµÀð, G: ªÀÄ£É PÉ®¸À eÁ: J¸ï.n UÉÆAqÁ ¸Á: »¥Àà¼ÀUÁAªÀ UÁæªÀÄ vÁ||f|| ©ÃzÀgÀ gÀªÀjUÉ ¥ÀArj£ÁxÀ ªÀAiÀÄ|| 21 ªÀµÀð,£ÁUÀ£ÁxÀ ªÀAiÀÄ|| 19ªÀµÀð ºÁUÀÆ ¸ÉÆêÀÄ£ÁxÀ ªÀAiÀÄ|| 17ªÀµÀð »ÃUÉ ªÀÄÆgÀÄ d£À ªÀÄPÀ̽zÀÄÝ, ªÀiÁªÀ£ÀªÀgÁzÀ ªÀiÁtÂPÀ gÀªÀgÀÄ 8 ªÀµÀðUÀ¼À »AzÉ ªÀÄÈvÀ¥ÀnÖzÀÄÝ. ¦üAiÀiÁð¢AiÀÄ UÀAqÀ ªÀÄÈvÀ ;¥ÀgÀ±ÀÄgÁªÀÄ vÀAzÉ ¢. ªÀiÁtÂPÀ UÉÆAqÀ ªÀAiÀÄ|| 47 ªÀµÀð G|| MPÀÌ®ÄvÀ£À ªÀÄvÀÄÛ CªÀgÀ vÀªÀÄäA¢gÁzÀ gÁdPÀĪÀiÁgÀ, ¸ÀÆAiÀÄðPÁAvÀ, ZÀAzÀæPÁAvÀ ºÁUÀÆ ²ªÀPÀĪÀiÁgÀ gÀªÀgÉ®ègÀÄ MnÖUÉ EzÀÄÝ ªÉÄ£ÉAiÀÄ J¯Áè dªÁ¨ÁÝjUÀ¼À£ÀÄß ¦üAiÀiÁð¢AiÀÄ UÀAqÀ £ÉÆÃrPÉƼÀÄwÛzÀgÀÄ. »ÃUÉ »¥Àà¼ÀUÁAªÀ UÁæªÀÄzÀ°è ºÉÆ® ¸ÀªÉð ¸ÀA.113,100/2,69ºÁUÀÆ 103 £ÉÃzÀgÀ°è MlÄÖ 8 JPÀgÉ 20 UÀÄAmÉ d«ÄäzÀÄÝ.»ÃUÉ ¸ÀzÀj d«Ää£À ªÉÄÃ¯É £À£Àß UÀAqÀ£ÀªÀgÀÄ ©ÃzÀgÀ PÉ£ÀgÁ ¨ÁåAQ£À°è ¸ÀĪÀiÁgÀÄ 1 ®PÀëzÀµÀÄÖ ºÁUÀÆ ZÁA¨ÉÆüÀ ¦.PÉ.¦.J¸ï. £À°è CAzÁdÄ 50 ¸Á«gÀzÀµÀÄÖ CAdĪÀiÁ® ¸Á® ¥ÀqÉ¢gÀÄvÁÛgÉ. »ÃUÉ ¸ÀĪÀiÁgÀÄ ªÀµÀðUÀ½AzÀ ºÉÆ®zÀ°è ¨É¼É ¨É¼ÉAiÀÄzÉ EzÀjAzÀ ¸Á® wj¸À®Äè DVgÀĪÀ¢¯Áè, £À£Àß UÀAqÀ ¸Á® £À¤ßAzÀ ¸Á¯Á wj¸À®Ä DUÀĪÀÅ¢¯Áè §zÀÄPÀÄPÀĪÀ¢QAvÁ ¸ÁAiÀÄĪÀÅzÉ GvÀÛªÀÄ CAvÁ £ÀªÀiÁä ªÀÄÄAzÉ CAzÁUÀ¯É¯Áè.£Á£ÀÄ ªÀÄvÀÄÛ £ÀªÀiÁä ªÉÄÊzÀÆ£ÀgÀÄ EA¢¯Áè £Á¼É ¸Á® wÃj¸ÉÆÃt ¸ÁAiÀÄĪÀÅzÀÄ ¨ÉÃqÁ CAvÁ £À£Àß UÀAqÀ¤UÉ zsÉÊAiÀÄð ºÉüÀÆwÛzɪÀÅ. EAzÀÄ ¢£ÁAPÀ 12-01-2018 gÀAzÀÄ ¸ÁAiÀÄAPÁ® 6:00 UÀAmÉUÉ £À£Àß UÀAqÀ ¥ÀgÀ±ÀÄgÁªÀÄ ºÉÆ®¢AzÀ ªÀÄ£ÉUÉ §AzÁUÀ GlªÀiÁqÀ®Ä PÉýÃzÁUÀ CªÀgÀÄ ªÀiÁvÀ£ÁqÀzÉ £ÀªÀiÁä zÉêÀgÀ ªÀÄ£ÉAiÀÄ PÉÆÃuÉAiÀÄ°è ºÉÆÃzÀgÀÄ DUÀ £Á£ÀÄ ªÀÄvÀÄÛ ªÉÄÊzÀÆ£À gÁdPÀĪÀiÁgÀ gÀªÀgÀÄ £ÀªÀiÁä ªÀÄ£ÉAiÀÄ ªÀÄÄAzÉ ªÀiÁvÀ£ÁqÀÄvÁ PÀĽwgÀĪÁUÀ ªÀÄ£ÉAiÀÄ zÉêÀgÀ PÉÆÃuÉAiÀÄ ¨ÁV®£ÀÄß ªÀÄÄa M¼ÀUÀqÉ £À£Àß UÀAqÀ PÉÆArºÁQPÉÆAqÁUÀ UÁ§jUÉÆAqÀÄ £Á£ÀÄ ªÀÄvÀÄÛ £À£Àß ªÉÄÊzÀÄ£Á gÁdPÀĪÀiÁgÀ ªÀÄvÀÄÛ ¥ÀPÀÌzÀ ªÀÄ£ÉAiÀÄ ©ÃgÀtÚ ZÉ£ÀßUÉÆAqÀ gÀªÀgÀÄ NqÀÄvÁÛºÉÆÃV ªÀÄ£ÉAiÀÄ ¨ÁV®Ä vÉgÉAiÀÄ®Ä N¼ÀUÀqÉ PÉÆArºÁQzÀÄÝ. gÁdPÀƪÀiÁgÀ gÀªÀgÀÄ eÉÆÃgÁV ¨ÁV°UÉ ªÀ¢Ý ¨ÁV° vÉgÉzÀÄ N¼ÀUÀqÉ ºÉÆV £ÉÆÃqÀ®Ä £À£Àß UÀAqÀ ¥ÀgÀ±ÀÄgÁªÀÄ gÀªÀgÀÄ ºÀUÀ΢AzÀ ªÀÄ£ÉAiÀÄ vÀUÀqÀzÀ PÉüÀV£À PÀnÖUÉAiÀÄ CqÀØ zÀAmÉUÉ £ÉÃtÄ ©ÃVzÀÄPÉÆAqÀÄ DvÀä ºÀvÉÛ ªÀiÁrPÉÆArgÀÄvÁÛgÉ. »ÃUÉ ¦üAiÀiÁð¢AiÀÄ UÀAqÀ ¥ÀgÀ±ÀÄgÁªÀÄ gÀªÀgÀÄ £ÀªÀÄä ºÉÆ®èzÀ°è ¨É¼É ¸ÀjAiÀiÁV ¨É¼ÉAiÀÄzÉ ¸ÀĪÀiÁgÀÄ ªÀµÀðUÀ½AzÀ ¨ÁåAQ¤AzÀ ¥ÀqÉzÀ ¨É¼É ¸Á® wj¸À®Ä DUÀzÉ ¨É¸ÀvÀÄÛ ¸Á® ¨ÁzɬÄAzÉ £ÉÆAzÀÄ ºÀUÀ΢AzÀ £ÉÃtÄ ©ÃVzÀÄPÉÆAqÀÄ DvÀäºÀvÉ ªÀiÁrPÉÆArgÀÄvÁÛgÉ. PÁgÀt £À£Àß UÀAqÀ ¥ÀgÀ±ÀÄgÁªÀÄ ªÀÄÈvÀ¥ÀlÖ §UÉÎ ªÀiÁ£ÀågÀÄ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw EgÀÄvÀÛzÉ. JAzÀÄ PÉÆlÖ ¦üAiÀiÁð¢AiÀÄ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¸ÀAZÁj ¥Éưøï oÁuÉ UÀÄ£Éß ¸ÀA.03/2018, PÀ®A 279, 304(J) L¦¹ :-
ದಿನಾಂಕ: 12/01/2018 ರಂದು 1300 ಗಂಟೆಗೆ ಫಿರ್ಯಾದಿ ಸುಜಾತಾ ಗಂಡ ಕಾರ್ತಿಕ ಕುಂದನ. ವಯ: 25 ವರ್ಷ, ಜಾತಿ: ಎಸ್ ಸಿ ಹೊಲಿಯಾ, : ಕೂಲಿ ಕೆಲಸ, ಸಾ: ಗಡವಂತಿ. ತಾ: ಹುಮನಾಬಾದ gÀªÀgÀ UÀAqÀ ಕಾರ್ತಿಕ ತಂದೆ ಶೆಟ್ಟೆಪ್ಪಾ ರವರು ನನಗೆ ತಿಳಿಸಿದೇನೆಂದರೆ ನಮ್ಮ ಅಕ್ಕ ಕಪಿಲಾ ಗಂಡ ಜೈಕಾಂತ. ಸಾ: ಹಳ್ಳಿಖೇಡ (ಕೆ) ರವರ ಮನೆಯಲ್ಲಿ ಲಕ್ಷ್ಮಿ ಕಾರ್ಯ ಇದ್ದಿದರಿಂದ ನಾನು ಮೋಟಾರ್ ಸೈಕಲ್ ಸಂಖ್ಯೆ: ಕೆಎ-56/-1402 ನೇದನ್ನು ತೆಗೆದುಕೊಂಡು ಹೋಗುತ್ತೇನೆ ಅಂತ ತಿಳಿಸಿ ಹೋಗಿರುತ್ತಾರೆ. £ÀAvÀgÀ ¦üAiÀiÁð¢AiÀÄ UÀAqÀ ªÀÄÈvÀ ಕಾರ್ತಿಕ ತಂದೆ ಶೆಟ್ಟೆಪ್ಪಾ ಕುಂದನ. ವಯ: 30 ವರ್ಷ. ಜಾತಿ: ಎಸ್ ಸಿ ಹೊಲಿಯಾ. ಉ: ಕೂಲಿ ಕೆಲಸ. ಸಾ: ಗಡವಂತಿ EvÀ£ÀÄ ಲಾಲಧರಿ ಹತ್ತಿರ ºÉÆÃUÀÄwÛzÁÝUÀ, DgÉÆæ ಐಚರ್ ಟೆಂಪೊ ಸಂಖ್ಯೆ: ಕೆಎ-32/ಸಿ-6154 ನೇದರ ಚಾಲಕ ರಾಜು ತಂದೆ ಗೇಮು ರಾಠೋಡ. ಸಾ: ಹಾಗರಾಗಾ. ತಾ & ಜಿ: ಕಲಬುರಗಿ ಇವನು ತನ್ನ ಟೆಂಪೊವನ್ನು ಕಲಬುರಗಿ ಕಡೆಯಿಂದ ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹುಮನಾಬಾದ ಕಡೆಯಿಂದ ºÉÆÃUÀÄwÛgÀĪÀ ¦üAiÀiÁð¢AiÀÄ ಮೋಟಾರ್ ಸೈಕಲ್ ಸಂಖ್ಯೆ: ಕೆಎ-56/-1402 £ÉÃzÀÝPÉÌ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ. ¸ÀzÀj ªÀÄÈvÀ ಕಾರ್ತಿಕ ಇವನಿಗೆ ಹಣೆಯ ಬಲಡೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ. ಟೆಂಪೊ ಚಾಲಕನ ಹೆಸರು ಮತ್ತು ವಿಳಾಸವನ್ನು ಚಾಲಕನಿಂದ ಕೇಳಿ ತಿಳಿದುಕೊಂಡಿರುತ್ತೇನೆ. ಕಾರಣ ಬಗ್ಗೆ ಟೆಂಪೊ ಸಂಖ್ಯೆ: ಕೆಎ-32/ಸಿ-6154 ನೇದರ ಚಾಲಕ ರಾಜು ತಂದೆ ಗೇಮು ರಾಠೋಡ. ಸಾ: ಹಾಗರಾಗಾ. ತಾ & ಜಿ: ಕಲಬುರಗಿ ಇವನ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಕೊಳ್ಳಲು ಮಾನ್ಯರಲ್ಲಿ ವಿನಂತಿ ಇರುತ್ತದೆ. JAzÀÄ PÉÆlÖ ¦üAiÀiÁðzÀÄ ¸ÁgÁA±À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


KALABURAGI DISTRICT REPORTED CRIMES

ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಮಹೇಂದ್ರ ತಂದೆ ಶರಣಪ್ಪ ಗುಡೆದ ಸಾ|| ಯಾತನೂರ ತಾ: ಜೇವರಗಿ ಇವರು ದಿನಾಂಕ 11-01-2018 ರಂದು ರಾತ್ರಿ  ನಾನು ನನ್ನ ಹೆಂಡತಿ ಸಾವಿತ್ರಿ ಮತ್ತು ನಮ್ಮ ಅಣ್ಣನ ಹೆಂಡತಿ ರೇಣುಕಾ ಎಲ್ಲರೂ ಊಟ ಮಾಡಿ ನಾನು ನನ್ನ ಹೆಂಡತಿ ಬಂದು ರೂಮಿನಲ್ಲಿ ಮಲಗಿಕೊಂಡೆವು ನಮ್ಮ ಅಣ್ಣನ ಹೆಂಡತಿ ರೇಣುಕಾ ಇವಳು ಮತ್ತೊಂದು ಕೋಣೆಯಲ್ಲಿ ಮಲಗಿ ಕೊಂಡಳು ರಾತ್ರಿ ಅಂದಾಜು 3-30 ಎ.ಎಂಕ್ಕೆ ನನ್ನ ಹೆಂಡತಿ ಏಕಿಗೆ ಎಂದು ಎಂದ್ದು ಬಾಗಿಲು ತಗೆದಾಗ ಹೊರಗಿನ ಕೊಂಡಿ ಹಾಕಿದನ್ನು ನೋಡಿ ನನಗೆ ಎಬ್ಬಿಸಿದಳು ನಾನು ಕಿಡಿಕಿಯಿಂದ ಹೊರೆಗೆ ಬಂದು ಮಗ್ಗಲ ಕೊಣೆ ನೋಡಲಾಗಿ ಬಾಗಿಲು ತೆರೆದಿತ್ತು ಆಗ ನನ್ನ ಹೆಂಡತಿಗೆ ಹೇಳಿ ನನ್ನ ಅಣ್ಣನ ಹೆಂಡತಿಗೆ ಎಬ್ಬಿಸಿ ನೋಡಲಾಗಿ ಒಳಗೆ ಇದ್ದ ತಿಜೋರಿ ಕೀಲಿ ಮುರಿದು ಡ್ರಾ ತೇರೆದು ಒಳಗೆ ಇದ್ದ ಬಂಗಾರದ ಆಭರಣ ಮತ್ತು 3,ಲಕ್ಷ 40,ಸಾವಿರ ನಗದು ಹಣ ಒಟ್ಟು 459000/- ರೂ ಬೆಲೆಬಾಳುವ ಸಾಮಾನು ದಿನಾಂಕ: 11-01-2018 ರ 12-01-2018 ರ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಹೊರಗಿನ ಕೀಲಿ ಮುರಿದು ಒಳಗೆ ಹೋಗಿ ತಿಜೋರಿ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಮತ್ತು ನಮ್ಮ ಮನೆಯ ಹತ್ತಿರದಲ್ಲಿ ಇದ್ದ ಸಿದ್ದಗಂಗಮ್ಮಾ ಗಂಡ ಮಲ್ಕಣ್ಣ ಸೋಮಜಾಳ ಇವರ ಮನೆಯ ಬಾಗಿಲು ತೆರೆದು ಒಳಗಿದ್ದ ತಿಜೋರಿಯಲ್ಲಿಯ 1 ತೋಲಿ ಬೋರಮಳ 24000/- ರೂ ಕಿಮ್ಮತಿನದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಶೋಕ ತಂದೆ ಕೆರಬಾ ಬಿರೆಜದಾರ ಸಾ|| ತಡೋಳಾ ಇವರು ತಮ್ಮ ಗ್ರಾಮದ ಸುರೇಶ ತಂದೆ ಅಪ್ಪಾರಾವ ಸುತಾರ ರವರ HF DELUXE ಮೋಟರ್ ಸೈಕಲ್ ನಂ KA 32 EQ 4182 ಇದ್ದು ಅದನ್ನು ಖಾಸಗಿ ಕೆಲಸಕ್ಕಾಗಿ ಉಪಯೋಗಿಸುತ್ತಾ ಬಂದಿದ್ದು  ದಿನಾಂಕ 11/01/2018 ರಂದು ಸಾಯಂಕಾಲ ನಮ್ಮ ಗ್ರಾಮದ ಸುರೇಶ ಸುತಾರ ಇತನು ತನ್ನ ಮೋಟರ ಸೈಕಲಿಗೆ ಪೆಟ್ರೋಲ್ ಹಾಕಿಕೊಳ್ಳಲು ಖಜೂರಿ ಬಾರ್ಡರ್ ಹತ್ತಿರ ಇರುವ ಪಂಪದಲ್ಲಿ ಎಣ್ಣೆ ಹಾಕಿಕೊಂಡು ಬಾರ್ಡರ ಹತ್ತಿರ ಬಂದು ಎಣ್ಣೆ ಹಾಕಿಕೊಂಡು ಮರಳಿ ಬಾರ್ಡರ ಹತ್ತಿರದಿಂದ ಹೋಗುವಾಗ ಸುರೇಶ ಇತನು ಮೋಟರ ಸೈಕಲ ಚಲಾಯಿಸುತ್ತಿದ್ದು ನಾನು ಹಿಂದುಗಡೆ ಕುಳಿತಿದ್ದು ಆಗ ನಮ್ಮ ಹಿಂದಿನಿಂದ ಯಾವುದೋ ಒಂದು ವಾಹನ ವೇಗವಾಗಿ & ನಿರ್ಲಕ್ಷತನದಿಂದ ಬಂದು ಒಮ್ಮೆಲೆ ಡಿಕ್ಕಿ ಪಡಿಸಿದ್ದರಿಂದ ನಾವು ಕೆಳಗಡೆ ಬಿದ್ದಾಗ ನನಗೆ ಎಡಗಾಲಿಗೆ,ತಲೆಗೆ,ಹಣೆಗೆ ಗಾಯವಾಗಿದ್ದು ಸುರೇಶ ಇತನಿಗೆ ತಲೆಗೆ ಮುಖಕ್ಕೆ ಬಡೆದು ಭಾರಿ ಗಾಯ ಹೊಂದಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ಆಗ ಡಿಕ್ಕಿ ಪಡಿಸಿದ ಚಾಲಕ ವಾಹನ ಸಮೇತ ಓಡಿಹೋಗಿರುತ್ತಾನೆ, ಆಗ ಸಮಯ ಅಂದಾಜು ರಾತ್ರಿ 9.30 ಗಂಟೆಯಾಗಿತ್ತು, ಆಗ ನಮ್ಮ ಗ್ರಾಮದ ವಿಜಯಕುಮಾರ ತಂದೆ ತುಳಸಿರಾಮ ಕಾರಬಾರಿ ಇತನು 108 ಅಂಬ್ಯೂಲೆನ್ಸ ಗೆ ಫೋನ್ ಮಾಡಿದಾಗ ಅಂಬ್ಯೂಲೆನ್ಸದಲ್ಲಿ ನನಗೆ ಈ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.