Police Bhavan Kalaburagi

Police Bhavan Kalaburagi

Thursday, February 1, 2018

BIDAR DISTRICT DAILY CRIME UPDATE 01-02-2018




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-02-2018

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 31-01-2018 ರಂದು ಫಿರ್ಯಾದಿ ಪೀರಪ್ಪಾ ತಂದೆ ಶಾಂತಪ್ಪಾ ಮೆತ್ರೆ ಸಾ: ಹಾಲಹಳ್ಳಿ(ಕೆ) ರವರ ಸ್ವಂತ ಊರು ನಂದಗಾಂವ ಇದ್ದು, ಹಾಲಹಳ್ಳಿಯಲ್ಲಿ ದುಡಿಯಲು ಬಂದಿದ್ದು, ನಂದಗಾಂವ ಗ್ರಾಮದಲ್ಲಿ ಹೊಲ ಸರ್ವೆ ನಂ. 257/1 ನೇದರಲ್ಲಿ 12 ಎಕ್ಕರೆ ಕೃಷಿ ಜಮಿನು ಇದೆ, ಸದರಿ ಜಮಿನಿನ ಸಾಗುವಳಿ ಫಿರ್ಯಾದಿ ಮತ್ತು ಫಿರ್ಯಾದಿಯ ಮಕ್ಕಳು ಮಾಡುತ್ತಿದ್ದು, ಕಳೆದ ಎರಡು ವರ್ಷದಿಂದ ಹೊಲದಲ್ಲಿ ಯಾವುದೆ ಫಸಲು ಸರಿಯಾಗಿ ಬಂದಿರುವುದಿಲ್ಲ, ವಿವಿಧ ಬ್ಯಾಂಕುಗಳಿಂದ ಕೇನರಾ ಬ್ಯಾಂಕ ಹುಮನಾಬಾದ ಹಾಗು ಇನ್ನಿತರೆ ಬ್ಯಾಂಕುಗಳಿಂದ ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿರುತ್ತಾರೆ, ಹೊಲದಲ್ಲಿ ಯಾವುದೆ ಬೇಳೆ ಬರದೆ ಇದ್ದುದರಿಂದ ಮತ್ತು ಬ್ಯಾಂಕಿನವರು ಸಾಲದ ಕಂತು ತುಂಬುವುದಕ್ಕಾಗಿ ನೋಟಿಸ ನೀಡಿರುತ್ತಾರೆ, ಇದರಿಂದ ಸಾಲ ಹೇಗೆ ತಿರಿಸಬೇಕು ಎಂಬುದಾಗಿ ಮಗ ಶಾಂತಕುಮಾರ ಈತ ತುಂಬಾನೆ ಚಿಂತೆಗೆ ಒಳಗಾಗಿದ್ದು, ಈ ವರ್ಷ ಸಹ ಹೊಲದಲ್ಲಿ ಯಾವುದೆ ಬೇಳೆ ಸರಿಯಾಗಿ ಬಂದಿರುವುದಿಲ್ಲ, ಜೀವನ ಹೇಗೆ ಮಾಡುವುದೆಂಬುದಾಗಿ ಇಬ್ಬರು ಬಹಳ ಚಿಂತೆಯಲ್ಲಿ ಇದ್ದು, ಅದರಲ್ಲಿ ಮಗ ಶಾಂತಕುಮಾರ ಈತ ತನ್ನ ನೆಮ್ಮದಿ ಕಳೆದುಕೊಂಡು ಕಳೆದ 20-25 ದಿವಸಗಳಿಂದ ಸರಿಯಾಗಿ ಊಟ, ನಿದ್ರೆ ಮಾಡದೆ ಚಿಂತೆ ಮಾಡುತ್ತಿದನು, ಆತ ನನಗೆ ಜೀವನ ಸಾಕಾಗಿದೆ ಸಾಲ ತೀರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ ಅಂತಾ ಹೇಳುತ್ತಿದ್ದನು, ಹೀಗಿರುವಲ್ಲಿ ದಿನಾಂಕ 31-01-2018 ರಂದು ಹಾಲಹಳ್ಳಿ(ಕೆ) ಶಿವಾರದಲ್ಲಿ ಕಾರಂಜಾ ಡ್ಯಾಂ ನೀರಿನ ಹಿನ್ನಿರಿನ ಹಳ್ಳದಲ್ಲಿ ಬಿದ್ದು ಮೃತಟ್ಟಿರುತ್ತಾನೆ, ಫಿರ್ಯಾದಿಯವರ ಮಗ ಸಾಲದ ಬಾದೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 14/2018, PÀ®A. 363 L¦¹ :-
ಫಿರ್ಯಾದಿ ಗೋಪಾಳ ತಂದೆ ಬಾಬು ಮಾಲೆ ಸಾ: ರಾಜೋಳಾ ರವರ ಮಗನಾದ 1)  ಸುದೀಪ ವಯ: 13 ವರ್ಷ ಇತನು 3 ವರ್ಷಗಲಿಂದ ಭಾಲ್ಕಿ ಶಾಹು ನಗರ ಲೇಕ್ಚರ ಕಾಲೋನಿಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8 ನೇ ತರಗಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ಫಿರ್ಯಾದಿಯ ಅತ್ತೆ ಮಾವನ ಮನೆ ಬಾಜೋಳಗಾ ಗ್ರಾಮ ಇರುವದರಿಂದ ಮಗ ಶಾಲೆ ರಜೆ ಇದ್ದಾಗ ರಾಜೋಳಾಕ್ಕೆ ಬರದೆ ತನ್ನ ಆಯಿ ಮುತ್ಯಾನ ಮನೆಯಾದ ಬಾಜೋಳಗಾಕ್ಕೆ ಹೋಗುತ್ತಿದ್ದನು, ದಿನಾಂಕ 24-01-2018 ರಂದು ಫಿರ್ಯಾದಿಯವರ ಅತ್ತೆ ಪುತಳಾಬಾಯಿ ರವರು ಫಿರ್ಯಾದಿಗೆ ಕರೆ ಮಾಡಿ ಸುದೀಪ ಶಾಲೆಗೆ ಬಂದಿರುವದಿಲ್ಲಾ ಅಂತಾ ತಿಳಿಸಿದ್ದರಿಂದ ಫಿರ್ಯಾದಿಯು ಶಾಲೆಯಲ್ಲಿ ಅಡುಗೆ ಕೇಲಸ ಮಾಡುವ ತೇಜಮ್ಮ ಇವರಿಗೆ ಕರೆ ಮಾಡಿ ವಿಚಾರಿಸಿದಾಗ ಅವರು ಕೂಡಾ ನಿಮ್ಮ ಮಗ ಬಂದಿರುವದಿಲ್ಲಾ ಅಂತಾ ತಿಳಿಸಿದರು, ನಂತರ ದಿನಾಂಕ 25-01-2018 ರಂದು ಕರೆ ಮಾಡಿ ವಿಚಾರಿಸಿದಾಗ ಬಂದಿರುತ್ತಾನೆ ಅಂತಾ ತಿಳಿಸಿದರು, ಪುನಃ ಮರು ದಿವಸ ಮುಂಜಾನೆ ಕರೆ ಮಾಡಿ ವಿಚಾರಿಸಿದಾಗ ನಿಮ್ಮ ಮಗ ಸುದೀಪ ನಿನ್ನೆ ಬಂದಿದ್ದನು ಆದರೆ ಇಂದು ಕಾಣಿಸುತಿಲ್ಲ ಅಂತಾ ತಿಳಿಸಿದಾಗ, ಫಿರ್ಯಾದಿಯು ಶಾಲೆಗೆ ಬಂದು ವಿಚಾರಿಸಲು ಮಗ ಅಲ್ಲದೆ ಇನ್ನು ಇತರೆ ಮೂರು ಜನ ಮಕ್ಕಳು ಕೂಡಾ ಶಾಲೆಯಿಂದ ಹೋಗಿರುತ್ತಾರೆ ಅಂತಾ ಗೊತ್ತಾದಾಗ ಶಾಲೆಯವರಿಗೆ ವಿಚಾರಿಸಲು ತಿಳಿಸಿದ್ದೆನೆಂದರೆ ನಿಮ್ಮ ಮಗ ಸುದೀಪ ದಿನಾಂಕ 13-01-2018 ರಂದು ಹಬ್ಬದ ಪ್ರಯುಕ್ತ ಬಾಜೋಳಗಾಕ್ಕೆ ಹೋಗಿದ್ದನು, ನಂತರ ದಿನಾಂಕ 24-01-2018 ರಂದು ರಾತ್ರಿ ಶಾಲೆಗೆ ಬಂದಿದ್ದ ಅಂತ ಸುದೀಪನ ವರ್ಗದಲ್ಲಿ ವಿಧ್ಯಾಭ್ಯಾಸ ಮಾಡುವ ಮಕ್ಕಳು ತಿಳಿಸಿರುತ್ತಾರೆ ಅಂತಾ ತಿಳಿಸಿದರು, ಮಗ ದಿನಾಂಕ 25-01-2018 ರಂದು ತನ್ನ ಶಾಲೆಯಿಂದ ಎಲ್ಲಿಗಾದರು ಹೋಗಿರುತ್ತಾನೆ ಅಥವಾ ಯಾರಾದರು ಯಾವದೊ ಉದ್ದೇಶದಿಂದ ಅಪಹಿರಿಸಿಕೊಂಡು ಹೋಗಿರುತ್ತಾರೊ ಗೊತ್ತಿಲ್ಲ, ಫಿರ್ಯಾದಿಯವರು ತಮ್ಮ ಸಂಬಂಧಿಕರಿಗೆಲ್ಲಾ ವಿಚಾರಣೆ ಮಾಡಿದರು ಮಗ ಎಲ್ಲಿಯೂ ಇರುವುದಿಲಾ ಅಂತಾ ಇದ್ದ ದೂರಿನ ಸಾರಾಂಶದ ಮೇರೆಗೆ ದಿನಾಂಕ 31-01-2018 ರಂದು ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 12/2018, ಕಲಂ. 379 ಐಪಿಸಿ :-
ದಿನಾಂಕ 28-01-21018 ರಂದು ಫಿರ್ಯಾದಿ ದತ್ತಾತ್ರಿ ತಂದೆ ಶಿವಜಿ ಶವಭಾರೆ ವಯ: 19 ವರ್ಷ, ಜಾತಿ: ಕುರುಬ, ಸಾ: ಹೊಳಸಮುದ್ರ ತನ್ನ ಸ್ಪ್ಲೆಂಡರ್ ಪ್ಲಸ್ ಮೊಟಾರ ಸೈಕಲ್ ನಂ. ಕೆಎ-38/ಯು-6740, ಬಣ್ಣ: ಬ್ಲ್ಯಾಕ್ & ಸಿಲ್ವರ, ಅ.ಕಿ 25,000 ರೂಪಾಯಿ ನೇದರ ಮೇಲೆ ಕಮಲನಗರಕ್ಕೆ ಬಂದು ಮರಳಿ ತಮ್ಮ ಮನೆಗೆ ಹೊಗಿ ಮಾಮ ರಾಜಕುಮಾರ ತಂದೆ ಪಾಂಡುರಂಗ ಎರೋಳೆ ಇವರ ಪ್ಲಾಟನಲ್ಲಿ ಸದರಿ ಮೊಟಾರ್ ಸೈಕಲ್ನ್ನು ಇಟ್ಟಿದ್ದು, ಮಾಮನ ಮಗಳಾದ ಪ್ರತಿಕ್ಷಾ ಇವಳ ಹುಟ್ಟು ಹಬ್ಬ ಮಾಡಿದ ನಂತರ ತನ್ನ ಮೊಟಾರ ಸೈಕಲ್ ನೋಡಲು ಅಲ್ಲೆ ಇದ್ದು, ನಂತರ ಮನೆಗೆ ಹೊಗಿ ಮಲಗಿಕೊಂಡು ಮರಳಿ ದಿನಾಂಕ 29-01-2018 ರಂದು 0700 ಗಂಟೆಗೆ ಮೋಟಾರ ಸೈಕಲ್ ನೋಡಲು ಸದರಿ ಸ್ಥಳದಲ್ಲಿ ಇರಲಿಲ್ಲಾ, ಎಲ್ಲಾ ಕಡೆ ಹುಡುಕಾಡಿದರೂ ಸಹ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲ, ಸದರಿ ಮೊಟಾರ ಸೈಕಲನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 31-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 10/2018, PÀ®A. ºÀÄqÀÄV PÁuÉ :-
¦üAiÀiÁ𢠫oÀ×® vÀAzÉ ²ªÀ°AUÀ¥Áà ¨ÉÆUÀ¼É ªÀAiÀÄ: 55 ªÀµÀð, eÁw: °AUÁAiÀÄvÀ, ¸Á: ²ªÀt gÀªÀgÀ ªÀÄUÀ¼ÁzÀ ¥ÀÆeÁ ªÀAiÀÄ: 25 ªÀµÀð EªÀ¼ÀÄ ¨sÁvÀA¨Áæ UÁæªÀÄzÀ ªÀAzÉà ªÀiÁvÀgÀA ¥ÁæxÀ«ÄPÀ ±Á¯ÉAiÀÄ°è Cwy ²PÀëQ CAvÁ PÉ®¸À ªÀiÁrPÉÆArgÀÄvÁÛ¼É, »ÃVgÀĪÁUÀ ¢£ÁAPÀ 27-01-2018 gÀAzÀÄ ¥ÀÆeÁ EªÀ¼ÀÄ ªÀAzÉà ªÀiÁvÀgÀA ±Á¯Á ªÁºÀ£ÀzÀ°è ¨sÁvÀA¨ÁæPÉÌ ºÉÆÃVzÀÄÝ, ¦üAiÀiÁ𢠪ÀÄvÀÄÛ ¦üAiÀiÁð¢AiÀĪÀgÀ ºÉAqÀw gÁd²æà E§âgÀÄ vÀªÀÄä ºÉÆ®PÉÌ ºÉÆÃV E§âgÀÄ vÀªÀÄä ºÉÆ®¢AzÀ ªÀÄ£ÉUÉ §AzÀÄ £ÉÆÃqÀ®Ä ¥ÀÆeÁ EªÀ¼ÀÄ PÁt¸À°¯Áè, ¦üAiÀiÁð¢AiÀÄÄ UÁ§jUÉÆAqÀÄ CPÀÌ ¥ÀPÀÌzÀ ªÀÄ£ÉAiÀĪÀgÁzÀ ¥Àæ¨sÀÄgÁªÀ vÀAzÉ ªÉÊf£ÁxÀ ¸ÉÆêÀÄuÁÚ ºÁUÀÆ ªÀĺÁzÉêÀ vÀAzÉ ²æÃgÀAUÀ ¥Ánî EªÀjUÉ «ZÁj¸À®Ä ¤ªÀÄä ªÀÄUÀ¼ÀÄ ªÀÄ£ÉUÉ §A¢gÀĪÀÅ¢¯Áè CAvÁ w½¹gÀÄvÁÛgÉ, ¦üAiÀiÁð¢AiÀÄÄ J¯Áè PÀqÉ vÀªÀÄä ¸ÀA§A¢PÀjUÉ ªÀÄUÀ¼À §UÉÎ «ZÁj¸À¯ÁV E°èAiÀĪÀgÉUÉ ªÀÄUÀ¼À ¥ÀvÉÛ DVgÀĪÀÅ¢¯Áè,  ªÀÄUÀ¼ÀÄ PÁuÉAiÀiÁzÀ ¢£ÀzÀAzÀÄ ¤Ã° ªÀÄvÀÄÛ ¨ÁzÁ«Ä §tÚzÀ°è ºÀƪÀżÀî ZÀÆrzÁgÀ zsÀj¹gÀÄvÁÛ¼É, ¥ÀÆeÁ EPÉAiÀÄÄ £ÉÃgÀ ªÀÄÆUÀÄ, UÉÆâü §tÚ ºÉÆA¢zÀÄÝ, ¸Àj ¸ÀĪÀiÁgÀÄ JvÀÛgÀ 52’’ JvÀÛgÀ EgÀÄvÁÛ¼É, ªÀÄUÀ¼ÀÄ PÀ£ÀßqÀ, »A¢, ªÀÄgÁdoÁ ¨sÁµÉ §®èªÀ¼ÁVgÀÄvÁÛ¼É, ¥ÀÆeÁ EªÀ¼ÀÄ vÀ£Àß ªÉÆèÉʯïzÀ°è 9686900694 ªÀÄvÀÄÛ 8748843238 ¹ªÀÄäUÀ¼À£ÀÄß §¼À¸ÀÄwÛzÀÄÝ, ¸ÀzÀå F JgÀqÀÄ £ÀA§gï UÀ¼ÀÄ ¹éZï D¥sï DVgÀÄvÀÛªÉ, ¥ÀÆeÁ EªÀ¼ÀÄ ¢£ÁAPÀ 27-01-2018 gÀAzÀÄ 0800 UÀAmÉUÉ ªÀģɬÄzÀ ¨sÁvÀA¨Áæ ±Á¯ÉUÉ ºÉÆÃzÀªÀ¼ÀÄ ªÀÄgÀ½ ªÀÄ£ÉUÉ §gÀzÉà PÁuÉAiÀiÁVgÀÄvÁÛ¼ÉAzÀÄ ¤ÃrzÀ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 31-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 18/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 31-01-2018 ರಂದು ಫಿರ್ಯಾದಿ ಜಗದೇವಿ ಗಂಡ ತುಕಾರಾಮ ಮಾಸೀಮಾಡೆ, ವಯ: 35 ವರ್ಷ, ಜಾತಿ: ಎಸ್.ಸಿ (ಹೊಲೆಯ), ಸಾ: ಹಾರೂರಗೇರಿ ಬೀದರ ರವರ ಮಗನಾದ ಸಂತೋಷ ತಂದೆ ತುಕಾರಾಮ ಮಾಸಿಮಾಡೆ ವಯ: 24 ವರ್ಷ ಈತನು ನೌಬಾದ ಬಸವೇಶ್ವರ ವೃತ್ತದ ಹತ್ತಿರ ಆಟೋನಗರಕ್ಕೆ ಹೋಗಲು ನಿಂತಾಗ ಮೋಟಾರ ಸೈಕಲ್ ನಂ. ಕೆಎ-38/ಜೆ-8702 ನೇದರ ಸವಾರನಿಗೆ ನಿಲ್ಲಿಸಿ ಲಿಫ್ಟ್ ಪಡೆದು ಸಂತೋಷನು ಆತನ ಮೋಟಾರ ಸೈಕಲ್ ಹಿಂಭಾಗ ಕುಳಿತು ನೌಬಾದ ಬಸವೇಶ್ವರ ವೃತ್ತದಿಂದ ಆಟೋ ನಗರ ಕಡೆಗೆ ಹೋಗುತ್ತಿದ್ದನು, ಸಂತೋಷ ಈತನು ಕುಳಿತ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಬೀದರ ನೌಬಾದ ಕೆ.ಎಸ್.ಆರ್.ಪಿ ಕ್ವಾಟರ್ಸ್ ರೋಡಿನ ಮೇಲೆ ಅತೀವೇಗ ಹಾಗು ನಿಸ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ಬಿ.ಎಸ್.ಎನ್.ಎಲ್ ಟಾವರ ಹತ್ತಿರ ಒಮ್ಮೇಲೆ ಸ್ಕೀಡ್ ಮಾಡಿ ಇಬ್ಬರೂ ಮೋಟಾರ ಸೈಕಲ್ ಸಮೇತ ಕೇಳಗೆ ಬಿದ್ದರುತ್ತಾರೆ, ಇದರಿಂದ ಸಂತೋಷ ಈತನಿಗೆ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯ ಹಾಗೂ ಎಡಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಮೋಟಾರ ಸೈಕಲ್ ನಂ. ನೋಡಲು ಕೆಎ-38/ಜೆ-8702 ನೇದ್ದು ಇದ್ದು ಆಗ ಜನ ಸೇರುವದನ್ನು ಕಂಡು ಸದರಿ ಮೋಟಾರ ಸೈಕಲ್ ಸವಾರ ತನ್ನ ಮೋಟಾರ ಸೈಕಲನ್ನು ಎಬ್ಬಿಸಿಕೊಂಡು ಆಟೋ ನಗರ ಕಡೆಗೆ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Yadgir District Reported Crimes Updated on 01-02-2018


                                      Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 15/2018 ಕಲಂ. 15(ಎ), 32 (3) ಕನರ್ಾಟಕ ಅಭಕಾರಿ ಕಾಯ್ದೆ;- ದಿನಾಂಕ:31/01/2018 ರಂದು 14.30 ಗಂಟೆಯ ಸುಮಾರಿಗೆ ಆರೋಪಿತನು ಅಭಕಾರಿ ಇಲಾಖೆಯಿಂದಾ ಅಧೀಕೃತವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವ ಸ್ಥಳದಲ್ಲಿ ಮದ್ಯ ಸೇವನೆಯನ್ನು ಮಾಡಲು ಅನು ಮಾಡಿಕೊಟ್ಟಿದ್ದು ಕಂಡ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಹೆಚ್.ಸಿ-130 ಪಿಸಿ-233 ರವರೊಂದಿಗೆ ದಾಳಿ ಮಾಡಿ ಆರೋಪಿತನ ಹತ್ತಿರ ಇದ್ದ ಕಾಲಂ ನಂ.10 ರಲ್ಲಿ ನಮೂದ ಮಾಡಿದ ಒಟ್ಟು  1283-00 ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿ ಮಾಡಿದ್ದು ಅಂತಾ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
            
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 16/2018 ಕಲಂ. 323 341 354 504 506 ಸಂ. 34 ಐಪಿಸಿ;- ದಿನಾಂಕ:28/01/2018 ರಂದು 22.00 ಗಂಟೆಯ ಸುಮಾರಿಗೆ ಪಿಯರ್ಾದಿ ಮಕ್ಕಳಿಗೆ ಆರೋಪಿತರೆಲ್ಲರೂ ಕೂಡಿ ಹೊಡೆಬಡೆ ಮಾಡುತ್ತಿದ್ದಾರೆ ಅಂತಾ ಸುದ್ದಿ ತಿಳಿದು  ಸ್ಥಳಕ್ಕೆ ಬಂದು ನಡುವೆ ಜಗಳ ಬಿಡಿಸಲು ಹೋದಾಗ ಪಿಯರ್ಾದಿಗು ಕೂಡಾ ಕೈಯಿಂದಾ ಹೊಡೆಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಈ ಬಗ್ಗೆ ಪಿಯರ್ಾದಿ ಮನೆಯಲ್ಲಿ ತನ್ನ ಗಂಡ ಹಾಗೂ ಮಕ್ಕಳೋಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಲಿಖತ ದೂರು ಸಲ್ಲಿಸಿದ್ದರ ಸಾರಾಂಶ ಮೇಲಿಂದಾ   ಕ್ರಮ ಜರುಗಿಸಲಾಗಿದೆ.   


ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 13/2018 ಕಲಂ 78(3) ಕೆ.ಪಿ ಎಕ್ಟ್  ;- ದಿನಾಂಕ:31/01/2018 ರಂದು 9-00 ಎಎಮ್ ಶ್ರೀ ಮಾಹಂತೇಶ ಸಜ್ಜನ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿದ್ದಾಗ ಯಾದಗಿರಿಯ ಚಕ್ಕರಕಟ್ಟಾದಲ್ಲಿ ಯಾರೋ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ವಿಠೋಭಾ ಹೆಚ್.ಸಿ. 86, ನಿಂಗಪ್ಪ ಪಿಸಿ-261, ರವರು ಹಾಗೂ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಮಟ್ಕಾ ದಾಳಿ ಮಾಡುವ ಬಗ್ಗೆ ತಿಳಿಸಿ, ಜಪ್ತಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡು ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ 9-15 ಎಎಂಕ್ಕೆ ಠಾಣೆಯಿಂದ ಹೊರಟು ಚಕ್ಕರಕಟ್ಟಾ ಸ್ವಲ್ಪ ಮುಂದೆ ಇರುವಂತೆ ಜೀಪ ನಿಲ್ಲಿಸಿ ಜೀಪಿನಿಂದ ಎಲ್ಲರೂ ಇಳಿದು  ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಎಲ್ಲರೂ ನಡೆದುಕೊಂಡು ಹೋರಟು ಒಂದು  ಹೋಟಲ್ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು  ಚಕ್ರಕಟ್ಟಾದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು 1/- ರೂ. ಗೆ 80/- ರೂ. ಕೊಡುತ್ತೆನೆ ಮಟ್ಕ ನಂಬರಗಳನ್ನು ಬರೆಸಿರಿ ಅಂತಾ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನ್ನು ನಾವು ಅದನ್ನು ಖಚಿತಪಡಿಸಿಕೊಂಡು 9-30 ಎ.ಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತಮ್ಮ ಹೆಸರು ಮಹಮ್ಮದ ಖಾಸೀಫ ಖಾನ ತಂ. ಮಹಮ್ಮದ ಸಾಜೀದ ಖಾನ ವಃ 43 ಜಾಃ ಮುಸ್ಲಿಂ ಉಃ ಬಟ್ಟೆ ವ್ಯಾಪಾರ ಸಾಃ ಆಸರ ಮೊಹಲ್ಲಾ ಯಾದಗಿರಿ ಅಂತಾ ತಿಳಿಸಿದ್ದು, ಅಂಗಶೋಧನೆ ಮಾಡಲಾಗಿ 1) ನಗದು ಹಣ 750=00 ರೂ. ನಗದು ಹಣ ಸಿಕ್ಕಿದ್ದು 2) ಒಂದು ಮಟ್ಕಾ ನಂಬರ ಬರೆದ ಚೀಟಿ ಅಂ.ಕಿ.00-00 ಮತ್ತು 3) ಒಂದು ಬಾಲ್ ಪೆನ್ ಅಂ.ಕಿ.00-00 ದೊರೆತ್ತಿದ್ದು, ಸದರಿ ಮುದ್ದೆ ಮಾಲನ್ನು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು  9-30 ಎಎಂದಿಂದ 10-30 ಎಎಂ ದವರೆಗೆ ಮುಗಿಸಿದ್ದು 10-45 ಎಎಂಕ್ಕೆ ಜ್ಞಾಪನದೊಂದಿಗೆ ಮುಂದಿನ ಸೂಕ್ತ   ಕ್ರಮಕ್ಕಾಗಿ   ಹಾಜರಪಡಿಸಿದ್ದು ಠಾಣೆ ಗುನ್ನೆ ನಂ;13/2018 ಕಲಂ 78(3) ಕೆ ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                                                                    
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 21/2018 ಕಲಂ: 279,337,338,304(ಎ) ಐಪಿಸಿ;- ದಿನಾಂಕ: 31/01/2018 ರಂದು 7-30 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಮೃತಪಟ್ಟಿರುವವನ ತಾಯಿಯಾದ ಶ್ರೀಮತಿ ಮಾನಮ್ಮ ಗಂಡ ಬಸಪ್ಪ ಕವಾಲ್ದಾರ ಸಾ: ಹಾಲಗಡ್ಲಾ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾವು ಪ್ರತಿವರ್ಷ ಸುರಪೂರ ತಾಲೂಕಿನ ತಿಂಥಣಿ ಮೌನೇಶ್ವರ ದೇವರ ಜಾತ್ರೆಗೆ ಬರುತ್ತಿದ್ದು, ಅದರಂತೆ ಇಂದು ದಿನಾಂಕ: 31/01/2018 ರಂದು ನಾನು ಮತ್ತು ನನ್ನ ಮಗನಾದ ದೇವಪ್ಪ ತಂದೆ ಬಸಪ್ಪ ಕವಾಲ್ದಾರ, ನನ್ನ ತಂದೆಯಾದ ರಂಗಪ್ಪ ತಂದೆ ನಾಗಪ್ಪ ದೇಸಾಯಿ, ನನ್ನ ತಮ್ಮನ ಮಗಳಾದ ಮಾನಮ್ಮ ತಂದೆ ಹಳ್ಳೆಪ್ಪ ದೇಸಾಯಿ, ನನ್ನ ನಾದಿನಿ ಮಗನಾದ ಶಿವಮಾನಪ್ಪ ತಂದೆ ಸಿದ್ದಪ್ಪ ಟಣಕೇದಾರ ಎಲ್ಲರೂ ಕೂಡಿ ಶಿವಮಾನಪ್ಪನ ಟಂ ಟಂ ಅಟೋರಿಕ್ಷಾ ನಂಬರ ಕೆ.ಎ 32 ಬಿ 7902 ನೇದ್ದರಲ್ಲಿ ಕುಳಿತುಕೊಂಡು 3-30 ಪಿ.ಎಮ್ ಕ್ಕೆ ಹಾಲಗಡ್ಲಾ ಗ್ರಾಮದಿಂದ ಹೊರಟಿದ್ದೇವು. ಆಗ ನಮ್ಮ ಓಣಿಯ ಹಣಮಂತಿ ಗಂಡ ದೇವಪ್ಪ ಮದ್ರಿಕಿ, ನಿಂಗಮ್ಮ ಗಂಡ ಹಣಮಂತ್ರಾಯ ಕೊಡಚಿ, ಶರಣಮ್ಮ ಗಂಡ ಯಂಕಣ್ಣ ದೇವಾಪೂರ, ರೇಣುಕಾ ಕೊಡಚಿ ಇವರು ಅಟೋದಲ್ಲಿ ತಿಂಥಣಿ ಜಾತ್ರೆಗೆ ಬರುತ್ತೇವೆ ಅಂತಾ ಕೇಳಿಕೊಂಡಿದ್ದರಿಂದ ಅವರಿಗೂ ಅಟೋರಿಕ್ಷಾದಲ್ಲಿ ಕೂಡಿಸಿಕೊಂಡು ಶಹಾಪೂರ, ಸುರಪೂರ ಮಾರ್ಗವಾಗಿ ತಿಂಥಣಿ ಗ್ರಾಮದ ಕಡೆಗೆ ಹೊರಟಿದ್ದೇವು. ಸುರಪೂರ ದಾಟಿದ ಬಳಿಕ ಅಟೋರಿಕ್ಷಾ ಚಾಲಕನಾದ ಶಿವಮಾನಪ್ಪ ತಂದೆ ಸಿದ್ದಪ್ಪ ಟಣಕೇದಾರ ಇತನು ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದು, ಸಾಯಂಕಾಲ 6-15 ಗಂಟೆಯ ಸುಮಾರಿಗೆ ಹಾವಿನಾಳ ಕ್ರಾಸ್ ದಾಟಿದ ಬಳಿಕ ಒಮ್ಮೆಲೆ ಒಂದು ನಾಯಿ ಅಡ್ಡ ಬಂದಿದ್ದರಿಂದ ನಾಯಿಗೆ ಡಿಕ್ಕಿಯಾಗುವದನ್ನು ತಡೆಯುವದಕ್ಕಾಗಿ ಚಾಲಕನು ಒಮ್ಮೆಲೆ ಬ್ರೇಕ್ ಹಾಕಿ ಬಲಕ್ಕೆ ತಿರುಗಿಸಿದ್ದರಿಂದ ಅಟೋ ಆತನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿ ಹೋಗಿ ಪಲ್ಟಿಯಾಗಿ ಬಿದ್ದಿತು. ಇದರಿಂದ ನನ್ನ ಮಗನಾದ ದೇವಪ್ಪನಿಗೆ ಎಡಗಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಹಣೆಯ ಮೇಲೆ ಭಾರಿ ಗುಪ್ತಗಾಯವಾಗಿ ಎರಡು ಕಿವಿಗಳು, ಮೂಗು ಹಾಗು ಬಾಯಿಯಿಂದ ರಕ್ತ ಬರಲಾರಂಭಿಸಿತು. ಹಾಗು ಎರಡು ಭುಜಗಳು, ಎದೆ ಹಾಗು ಎಡಪಕ್ಕಡಿಗೆ ತರಚಿದ ಗಾಯಗಳಾಗಿ ಒದ್ದಾಡುತ್ತ 6-20 ಗಂಟೆಯ ಸುಮಾರಿಗೆ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ನಮ್ಮ ಜೊತೆ ಅಟೋರಿಕ್ಷಾದಲ್ಲಿದ್ದ ಹಣಮಂತಿ, ನಿಂಗಮ್ಮ, ರೇಣುಕಾ, ಶರಣಮ್ಮ, ರಂಗಪ್ಪ ಹಾಗು ಮಾನಮ್ಮ ಸಾದಾ ಹಾಗು ಭಾರಿ ಸ್ವರೂಪದ ರಕ್ತಗಾಯ, ಗುಪ್ತಗಾಯಗಳಾಗಿರುವದರಿಂದ ಸದರಿ ಅಟೋರಿಕ್ಷಾ ಚಾಲಕನ ವಿರುದ್ದ ಕಾಯ್ದೇ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 21/2018 ಕಲಂ: 279 337, 338 304(ಎ) ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.